‘ಸಂಜೆ ಲಿಂಗಾಯತ–ಬಸವ ಧರ್ಮ ಪೀಠದ 31ನೇ ಪೀಠಾರೋಹಣ ನಡೆಯಲಿದ್ದು, ಮಾತೆ ಗಂಗಾದೇವಿ ಪೀಠಾ ರೋಹಣ ಮಾಡಲಿದ್ದಾರೆ. ಜ.14 ರಂದು ‘ಸಾಮೂಹಿಕ ವಚನ ಪಠಣ’ ಕಾರ್ಯಕ್ರಮ ನಡೆಯಲಿದೆ. ಸಂಜೆ ಸಾಮೂ ಹಿಕ ಇಷ್ಟಲಿಂಗಾರ್ಚನೆ ನಡೆ ಯಲಿದೆ. ಲಿಂಗಾಂಗಯೋಗ ಪ್ರಾತ್ಯಕ್ಷಿಕೆಯನ್ನು ಬಸವಕುಮಾರ ಸ್ವಾಮೀಜಿ ನೆರವೇರಿಸಲಿದ್ದಾರೆ’ ಎಂದು ತಿಳಿಸಿದರು.