ಸಚಿವ ಸಿ.ಪಿ.ಯೋಗೇಶ್ವರ್ ಹೇಳಿಕೆ ಕುರಿತ ಪ್ರಶ್ನೆಗೆ, ಅವರಷ್ಟು ನಾವು ಬುದ್ಧಿವಂತರಲ್ಲ, ಗೂಡಾರ್ಥ ಮಾತು ನನಗೆ ಅರ್ಥವಾಗಲ್ಲ. ಅಪ್ಪ ಹೊತ್ತ ಅಂಬಾರಿಯನ್ನು ಶಕ್ತಿ ಇದ್ದರೆ ಮಗನೂ ಹೊರುತ್ತಾನೆ ಎಂದು ಹೇಳುವ ಮೂಲಕ ಟಾಂಗ್ ನೀಡಿದರು. ಬಿ.ಎಸ್.ಯಡಿಯೂರಪ್ಪ ಅವರ ಮಗ ವಿಜಯೇಂದ್ರ ಅವರಿಗೂ ರಾಜ್ಯಭಾರ ಮಾಡುವ ಶಕ್ತಿ ಎಂದು ಪರೋಕ್ಷವಾಗಿ ತಿಳಿಸಿದರು.