‘ಕಾಂಗ್ರೆಸ್ನ ಉತ್ತಮ ಆಡಳಿತವನ್ನು ನೆನಪಿಟ್ಟುಕೊಂಡಿರುವ ಕರ್ನಾಟಕದ ಜನತೆ, ಜನಪರ ಯೋಜನೆಗಳ ಜಾರಿಯ ನಿಟ್ಟಿನಲ್ಲಿ ಮತ್ತೆ ನಮ್ಮತ್ತ ಗಮನ ಹರಿಸಿದ್ದಾರೆ. ಮತ್ತೆ ಅಧಿಕಾರಕ್ಕೆ ಬರುವ ಮೂಲಕ ಜನರ ಆಶೋತ್ತರಗಳಗೆ ಸ್ಪಂದಿಸುವತ್ತ ಗಮನ ಹರಿಸಬೇಕಿದೆ’ ಎಂದೂ ಅವರು ಪಕ್ಷದ ಶಾಸಕರು ಮತ್ತು ಮುಖಂಡರಿಗೆ ಕಿವಿಮಾತು ಹೇಳಿದ್ದಾರೆ.