ದಕ್ಷಿಣ ಆಫ್ರಿಕಾ ಸಂವಿಧಾನದಲ್ಲೂ ಹಾವನೂರು ವರದಿಯ ಹಲವು ಅಂಶ ಅಳವಡಿಸಿಕೊಳ್ಳಲಾಗಿದೆ. ವರ್ಣಭೇದ ನೀತಿ ವಿರುದ್ಧದ ನೀತಿಗಳು, ಶೋಷಿತ ವರ್ಗಗಳ ಗುರುತಿಸುವಿಕೆ, ಮಾಹಿತಿ ಸಂಗ್ರಹದ ಅಂಶಗಳು ಪ್ರಭಾವ ಬೀರಿವೆ ಎಂದರು. ಮಾಜಿ ಸಚಿವ ಎಚ್.ಎಂ.ರೇವಣ್ಣ, ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾದ ಶಂಕರಪ್ಪ, ಕಾಂತರಾಜ್, ಒಕ್ಕೂಟದ ಅಧ್ಯಕ್ಷ ಬಿ.ಕೆ.ರವಿ ಉಪಸ್ಥಿತರಿದ್ದರು.