‘ಹೈದರಾಬಾದ್ಗೆ ಇತ್ತೀಚೆಗೆ ಹೋಗಿದ್ದ ಶ್ರೀನಿವಾಸ್, ಕಾರಿನಲ್ಲಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದರು. ಸಾದಹಳ್ಳಿ ಗೇಟ್ ಬಳಿ ಕೆಲ ನಿಮಿಷ ಕಾರು ನಿಲ್ಲಿಸಿದ್ದರು. ಅದೇ ಸಮಯದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದಿದ್ದ ವ್ಯಕ್ತಿಯೊಬ್ಬ, ಶ್ರೀನಿವಾಸ್ ಕೈಗೆ ಕೊಕೇನ್ ಡ್ರಗ್ಸ್ ಇದ್ದ ಪೊಟ್ಟಣ ನೀಡಿದ್ದ.’