ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ 19 ಪೊಲೀಸರಿಗೆ ರಾಷ್ಟ್ರಪತಿ ಪದಕ

Last Updated 14 ಆಗಸ್ಟ್ 2020, 11:10 IST
ಅಕ್ಷರ ಗಾತ್ರ
ADVERTISEMENT
""
""
""

ಬೆಂಗಳೂರು: ಸ್ವಾತಂತ್ರ್ಯೋತ್ಸವದ ಅಂಗವಾಗಿ ನೀಡಲಾಗುವ ರಾಷ್ಟ್ರಪತಿ ಪದಕಕ್ಕೆ ಆಯ್ಕೆಯಾಗಿರುವ 19 ಮಂದಿ ಪೊಲೀಸರ ಪಟ್ಟಿ ಶುಕ್ರವಾರ ಬಿಡುಗಡೆಯಾಗಿದೆ.

ಅತ್ಯುತ್ತಮ ಸೇವೆ ಸಲ್ಲಿಸಿದ ರಾಜ್ಯದ 19 ಪೊಲೀಸರಿಗೆ ಈ ಬಾರಿಯ ರಾಷ್ಟ್ರಪತಿ ಪದಕ ಲಭಿಸಿದೆ. ಸ್ವಾತಂತ್ರ್ಯ ದಿನಾಚರಣೆಯಂದು ಈ ಪದಕ ಪ್ರದಾನ ಮಾಡಲಾಗುತ್ತದೆ.

ಪದಕ ಪಡೆದವರು:

* ಆರ್.ಹೇಮಂತ್ ಕುಮಾರ್, ಡಿವೈಎಸ್ಪಿ
* ಪರಮೇಶ್ವರ ಹೆಗ್ಡೆ, ಡಿವೈಎಸ್ಪಿ
* ಆರ್.ಮಂಜುನಾಥ್, ಡಿವೈಎಸ್ಪಿ
* ಎಚ್.ಎಂ.ಶೈಲೇಂದ್ರ, ಡಿವೈಎಸ್ಪಿ
* ಅರುಣ್ ನಾಗೇಗೌಡ, ಡಿವೈಎಸ್ಪಿ
* ಎಚ್.ಎಂ. ಸತೀಶ್, ಎಸಿಪಿ
* ಎಚ್.ಬಿ. ರಮೇಶ್‌ಕುಮಾರ್, ಡಿವೈಎಸ್ಪಿ
* ಪಿ.ಉಮೇಶ್, ಡಿವೈಎಸ್ಪಿ
* ಸಿ.ಐ.ದಿವಾಕರ್, ಸರ್ಕಲ್ ಇನ್‌ಸ್ಪೆಕ್ಟರ್
* ಜಿ.ಎನ್.ರುದ್ರೇಶ್, ಆರ್‌ಪಿಐ
* ಬಿ.ಎ.ಲಕ್ಷ್ಮಿನಾರಾಯಣ, ಪಿಎಸ್ಐ
* ಎಂ.ಎಸ್.ಚಂದೇಕರ್, ಆರ್‌ಎಸ್ಐ
* ಕೆ.ಜಯಪ್ರಕಾಶ್, ಪಿಎಸ್ಐ
* ಎಚ್.ನಂಜುಂಡಯ್ಯ, ಎಎಸ್ಐ
* ಹತೀಕ್ ರೆಹಮಾನ್, ಎಎಸ್ಐ
* ರಾಮಾಂಜನಯ್ಯ, ಎಎಸ್ಐ
* ಆರ್.ಎನ್.ಬಾಳಿಕಾಯಿ, ಎಎಸ್ಐ
* ಕೆ.ಹೊನ್ನಪ್ಪ, ಹೆಡ್ ಕಾನ್‌ಸ್ಟೆಬಲ್
* ವಿ.ಎಲ್‌.ಎನ್‌.ಪ್ರಸನ್ನ ಕುಮಾರ್, ಎಎಸ್‌ಐ, ಸಿಐಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT