‘ಕೋಟ್ಯಧಿಪತಿಗಳು, ಕ್ರಿಮಿನಲ್ ಮೊಕದ್ದಮೆ ಉಳ್ಳವರು. ರಿಯಲ್ ಎಸ್ಟೇಟ್ ಹಾಗೂ ಇನ್ನಿತರ ಮಾಫಿಯಾದಲ್ಲಿದ್ದವರೇ ಜನಪ್ರತಿನಿಧಿಗಳಾಗಿದ್ದಾರೆ. ಇದರಿಂದಾಗಿ ಚರ್ಚೆಗಳೇ ನಡೆಯದೇ ಮಸೂದೆಗಳು ಅನುಮೋದನೆಗೊಳ್ಳುತ್ತಿವೆ. ಇದಲ್ಲದೇ, ಸಂವಿಧಾನ ಬದಲಿಸುವ ಬಗ್ಗೆ ಮಾತನಾಡುವವರು ಹಾಗೂ ಸಂವಿಧಾನ ಪುಸ್ತಕವನ್ನು ಸುಡುವವರು ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ’ ಎಂದು ಬೇಸರಿಸಿದರು.