ವೀರಶೈವ ಸಮಾಜ, ಒಕ್ಕಲಿಗರು, ದಲಿತರು, ಹಿಂದುಳಿದವರು ಎಲ್ಲರಿಗೂ ಹೇಳುತ್ತಿದ್ದೇನೆ. ಬಿಜೆಪಿಯ ಈ ಹುನ್ನಾರವನ್ನು ಅರ್ಥ ಮಾಡಿಕೊಳ್ಳಬೇಕು. ಬಿಜೆಪಿ, ಆರ್ಎಸ್ಎಸ್ನ ಕುತಂತ್ರಕ್ಕೆ ಮರುಳಾಗಬೇಡಿ. ಇಂತಹ ವ್ಯಕ್ತಿಗಳನ್ನು ಮಾಡಿ ರಾಜ್ಯ ಒಡೆಯುತ್ತಾರೆ. ಎಚ್ಚರದಿಂದ ಇರಿ. ಇಂತಹ ವ್ಯಕ್ತಿಗಳನ್ನು ಮುಂದಿಟ್ಟುಕೊಂಡು ರಾಜ್ಯವನ್ನು ಕುಲಗೆಡಿಸುವ ಪ್ರಯತ್ನದ ವಿರುದ್ಧವೇ ನನ್ನ ಹೋರಾಟ ಎಂದರು.