ಕಲಾ ಪ್ರದರ್ಶನ ಬಹುಮಾನಕ್ಕೆ ಆಯ್ಕೆಯಾದವರು: ಭರತ್ ಕಂದಕೂರ (ಕೊಪ್ಪಳ), ಚಂದ್ರಶೇಖರ್ ಜಿ. ಪಾಟೀಲ್ (ಕಲಬುರ್ಗಿ), ವೈ. ಮೈನು (ಬೆಂಗಳೂರು), ವಿ.ಎಂ. ಉಮೇಶ್ (ದಕ್ಷಿಣ ಕನ್ನಡ), ಬಿ. ಮಂಜುನಾಥ (ಶಿವಮೊಗ್ಗ), ಅಲ್ಕಾ ಚಂದ್ವಾನಿ (ಬೆಂಗಳೂರು), ಕಿರಣ್ ಶೇರ್ ಖಾನೆ (ಹುಬ್ಬಳ್ಳಿ), ರೇಣುಕಾ ಕೆಸರಮಡು (ತುಮಕೂರು), ಸಂತೋಷ್ ರಾಥೋಡ್ (ಕಲಬುರ್ಗಿ) ಹಾಗೂ ದಸ್ತಗಿರಿ ಮಸ್ತಾನಸಾಬ್ (ಕಲಬುರ್ಗಿ).