ಈ ಕುರಿತು ಕನಕಪುರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಂಸದ ಡಿ.ಕೆ. ಸುರೇಶ್, 'ಪಾದಯಾತ್ರೆ ಮಾಡಬಾರದೆಂದು ನೋಟಿಸ್ ಕಳುಹಿಸಿ ಕೊಟ್ಟಿದ್ರು. ಒಬ್ಬ ಕೋವಿಡ್ ಪಾಸಿಟಿವ್ ರೋಗಿ ನೋಟಿಸ್ಗೆ ಸಹಿ ಮಾಡಿ ನಮ್ಮತ್ರ ಕಳುಹಿಸಿದ್ದಾರೆ. ಅದನ್ನು ಕನಿಷ್ಠ 48 ತಾಸು ಆದ ಮೇಲೆ ಸ್ವೀಕಾರ ಮಾಡುತ್ತೇವೆ' ಎಂದು ಹೇಳಿದ್ದಾರೆ.