‘ಸಿದ್ದರಾಮಯ್ಯ ಕಾಂಗ್ರೆಸ್ ಬರುವಾಗ ‘ಪ್ರಳಯ ಆದರೂ ಅವರನ್ನು ಸೇರಿಸಲ್ಲ’ ಎಂದು ಯಾರಾದರೂ ಹೇಳಿದ್ದಾರಾ? ನಾನೂ ಒಳಗೊಂಡಂತೆ ಇದೇ ಡಿಕೆಶಿ, ಖರ್ಗೆ, ಪರಮೇಶ್ವರ್, ಎಸ್.ಎಂ.ಕೃಷ್ಣ ಮುಂತಾದ ದೊಡ್ಡ ನಾಯಕರೇ ನಿಮ್ಮನ್ನು ಸ್ವಾಗತಿಸಿಲ್ಲವೇ? ಸಿದ್ದರಾಮಯ್ಯ ದ್ವೇಷದ ರಾಜಕಾರಣ ಬಿಡಬೇಕು. ಪಕ್ಷ ಬಿಡುವುದು, ಸೇರುವುದು ಹೊಸತಲ್ಲ’ ಎಂದು ನುಡಿದರು.