‘ದೇವರಬೀಸನಹಳ್ಳಿ, ವರ್ತೂರು, ವೈಟ್ ಫೀಲ್ಡ್ನಲ್ಲಿ ಐಟಿ ಕಾರಿಡಾರ್ಗೆ 126 ಎಕರೆ ಭೂಮಿಯನ್ನು 2010–11ರಲ್ಲಿ ಸ್ವಾಧೀನ ಮಾಡಲಾಗಿದೆ. ಸಕಾರಣಗಳಿದ್ದರೆ ಡಿನೊಟಿಫೈ ಮಾಡಬಹುದು. ಕೆಐಎಡಿಬಿ ಸ್ವಾಧೀನಪಡಿಸಿ, ಅಂತಿಮ ಅಧಿಸೂಚನೆ ಹೊರಡಿಸಿದ ಬಳಿಕ ಡಿನೋಟಿಫೈ ಮಾಡಲಾಗಿದೆ. ಇದು ಸಂಪೂರ್ಣ ಕಾನೂನುಬಾಹಿರ. ಹೀಗಾಗಿ, ಈ ಡಿನೋಟಿಫೈ ಪ್ರಕರಣದಲ್ಲಿ ಭ್ರಷ್ಟಾಚಾರ ನಡೆದಿರುವುದು ಸ್ಪಷ್ಟ’ ಎಂದೂ ದೂರಿದರು.