ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಎಐಸಿಸಿ ಸಂಚಾಲಕರಾದ ಗೀತಾಕೃಷ್ಣನ್, ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎಂ. ನಾರಾಯಣ ಸ್ವಾಮಿ, ಶಾಸಕ ಶಿವಣ್ಣ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಪಕ್ಷದ ಮುಖಂಡರಾದ ನಾರಾಯಣ ಸ್ವಾಮಿ, ಸಂದೀಪ್, ವಿ.ಎಸ್.ಆರಾಧ್ಯ, ಕೃಷ್ಣಪ್ಪ, ಶೇಖರ್, ಮುನಿಶಾಮಣ್ಣ, ಪ್ರಸಾದ್, ಆರ್.ಕೆ.ರಮೇಶ್ ಇದ್ದರು.