ಪ್ರಜಾವಾಣಿ ಸಂವಾದ: ಸರ್ಕಾರ ನಡೀತಾ ಇಲ್ಲ, ಮಾಧುಸ್ವಾಮಿ ಹೇಳಿಕೆ ಹಿನ್ನೆಲೆ?
ಪಾಲ್ಗೊಳ್ಳುವವರು: ಎಲ್. ಗಂಗಾಧರಮೂರ್ತಿ, ರಾಜ್ಯ ವಕ್ತಾರ, ಜೆಡಿಎಸ್ ಅನಿಲ್ ಕುಮಾರ್ ತಡ್ಕಲ್, ರಾಜ್ಯ ವಕ್ತಾರ, ಕಾಂಗ್ರೆಸ್ ಕುಶಲಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷೆ, ಬೆಂಗಳೂರು ನಗರ, ಎಎಪಿ
ಸಮಯ: 18 ಆಗಸ್ಟ್ 2022ರ ಗುರುವಾರ ಮಧ್ಯಾಹ್ನ 12ರಿಂದ 1ರವರೆಗೆ.
ಪ್ರಜಾವಾಣಿ ಫೇಸ್ಬುಕ್, ಯೂಟ್ಯೂಬ್, ಟ್ವಿಟರ್ಗಳಲ್ಲಿ ನೇರ ಪ್ರಸಾರ.