‘ಎಸ್.ಟಿ ಹೋರಾಟದ ಹಿಂದೆ ಆರ್ಎಸ್ಎಸ್ ಇದೆ, ಯಾಕೆ ಪಾದಯಾತ್ರೆ ಎಂದೆಲ್ಲ ಹೇಳುವುದು ಯಾಕೆ. ಆಸಕ್ತಿ ಇದ್ದರೆ ಬನ್ನಿ ಇಲ್ಲಾಂದ್ರೆ ಸುಮ್ಮನೆ ಇರಿ. ಅನಗತ್ಯವಾಗಿ ಗೊಂದಲ ಸೃಷ್ಟಿ ಮಾಡುವುದು ಯಾಕೆ. ಸಮುದಾಯಕ್ಕೆ ಎಸ್.ಟಿ ಮಾನ್ಯತೆ ಸಿಗುವ ವಿಶ್ವಾಸ ನಮಗಿದೆ. ಸಿದ್ದರಾಮಯ್ಯ ಮಾಡುತ್ತಿರುವುದು ಒಳ್ಳೆಯದಲ್ಲ’ ಎಂದರು,