ಕಾರ್ಯಕ್ರಮದಲ್ಲಿ ಎಂ.ಎಸ್.ಆಶಾದೇವಿ ಅಧ್ಯಕ್ಷತೆಯಲ್ಲಿ ‘ಸ್ತ್ರೀ ದನಿ–ರಂಗ ಮಾರ್ದನಿ’ ಕುರಿತು ರಂಗ ಸಂವಾದ ನಡೆಯಲಿದೆ. ರೂಮಿ ಹರೀಶ್, ಶರಣ್ಯಾ ರಾಮ್ ಪ್ರಕಾಶ್, ಲೇಖಾ ನಾಯ್ಡು, ಎಚ್.ಎಲ್.ಪುಷ್ಪಾ, ಬಿ.ವಿ.ಸಂಧ್ಯಾರಾಣಿ, ಕೆ.ಎಸ್.ವಿಮಲಾ, ಎನ್.ಮಂಗಳಾ, ಬಿ.ವಿ.ಭಾರತಿ, ಉಷಾ ಭಂಡಾರಿ, ಅನನ್ಯಾ ಕಾಸರವಳ್ಳಿ, ಮಮತಾ ಜಿ.ಸಾಗರ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.