ಬುಧವಾರ, 5 ನವೆಂಬರ್ 2025
×
ADVERTISEMENT

ಧಾರವಾಡ

ADVERTISEMENT

ಧಾರವಾಡ ಕಾನೂನು ವಿವಿ ಘಟಿಕೋತ್ಸವ: ಅಬ್ದುಲ್ ನಜೀರ್,ಸುದೀಶ್ ಪೈಗೆ ಗೌರವ ಡಾಕ್ಟರೇಟ್

Law University Convocation: ಕಾನೂನು ವಿಶ್ವವಿದ್ಯಾಲಯದ 7ನೇ ಘಟಿಕೋತ್ಸವದಲ್ಲಿ ಆಂಧ್ರಪ್ರದೇಶ ರಾಜ್ಯಪಾಲ ಅಬ್ದುಲ್ ನಜೀರ್ ಮತ್ತು ಬೆಂಗಳೂರಿನ ವಕೀಲ ವಿ. ಸುಧೀಶ್ ಪೈ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
Last Updated 5 ನವೆಂಬರ್ 2025, 9:29 IST
ಧಾರವಾಡ ಕಾನೂನು ವಿವಿ ಘಟಿಕೋತ್ಸವ: ಅಬ್ದುಲ್ ನಜೀರ್,ಸುದೀಶ್ ಪೈಗೆ ಗೌರವ ಡಾಕ್ಟರೇಟ್

ಭ್ರಷ್ಟಾಚಾರ ತಡೆದು ದೇಶದ ಪ್ರಗತಿಗೆ ಕೈಜೋಡಿಸಿ: ಲೋಕಾಯುಕ್ತ ಇನ್ಸ್ಪೆಕ್ಟರ್

Corruption Awareness: ಅಳ್ನಾವರದಲ್ಲಿ ನಡೆದ ಜಾಗ್ರತಿ ಕಾರ್ಯಕ್ರಮದಲ್ಲಿ ಲೋಕಾಯುಕ್ತ ಇನ್ಸ್ಪೆಕ್ಟರ್ ಬಸವರಾಜ ಬದ್ನಿ ಭ್ರಷ್ಟಾಚಾರ ನಿಗ್ರಹ ಕುರಿತು ಮಾತನಾಡಿ, ಅಧಿಕಾರಿಗಳು ದೇಶದ ಉನ್ನತಿಗೆ ಕೈಜೋಡಿಸಬೇಕು ಎಂದು ಹೇಳಿದರು.
Last Updated 5 ನವೆಂಬರ್ 2025, 7:49 IST
ಭ್ರಷ್ಟಾಚಾರ ತಡೆದು ದೇಶದ ಪ್ರಗತಿಗೆ ಕೈಜೋಡಿಸಿ: ಲೋಕಾಯುಕ್ತ ಇನ್ಸ್ಪೆಕ್ಟರ್

ಹುಬ್ಬಳ್ಳಿ: ಪ್ರೌಢಶಾಲಾ ವಿದ್ಯಾರ್ಥಿಗಳ ‘ಯುವ ಸಂಸತ್‌ ಸ್ಪರ್ಧೆ’

Student Democracy Simulation: ಹುಬ್ಬಳ್ಳಿ: ಅಭಿವೃದ್ಧಿ ಕಾಮಗಾರಿ ಕುಂಠಿತ, ರಸ್ತೆ ದುಸ್ಥಿತಿ, ಮಹಿಳೆಯರ ದೌರ್ಜನ್ಯ ಕುರಿತಂತೆ ವಿದ್ಯಾರ್ಥಿಗಳ ಯುವ ಸಂಸತ್‌ ಸ್ಪರ್ಧೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ಚರ್ಚೆ ನಡೆಯಿತು.
Last Updated 5 ನವೆಂಬರ್ 2025, 4:57 IST
ಹುಬ್ಬಳ್ಳಿ: ಪ್ರೌಢಶಾಲಾ ವಿದ್ಯಾರ್ಥಿಗಳ ‘ಯುವ ಸಂಸತ್‌ ಸ್ಪರ್ಧೆ’

ಧಾರವಾಡ | ಹಾಸ್ಟೆಲ್‌ನಲ್ಲಿ ಅವ್ಯವಸ್ಥೆ: ವಿದ್ಯಾರ್ಥಿನಿಯರ ಪ್ರತಿಭಟನೆ

ಕೆಸಿಡಿ:ಕಳಪೆ ಆಹಾರ, ಉದುರುತ್ತಿರುವ ಶೌಚಾಲಯ ಚಾವಣಿ
Last Updated 5 ನವೆಂಬರ್ 2025, 4:52 IST
ಧಾರವಾಡ | ಹಾಸ್ಟೆಲ್‌ನಲ್ಲಿ ಅವ್ಯವಸ್ಥೆ: ವಿದ್ಯಾರ್ಥಿನಿಯರ ಪ್ರತಿಭಟನೆ

ಗೌರಿ ಹುಣ್ಣಿಮೆ: ಉಪ್ಪಿನಬೆಟಗೇರಿ ಊರಿನ ನಾರಿಯರಿಗೆಲ್ಲ ಸಡಗರ

North Karnataka Festival: ಉಪ್ಪಿನಬೆಟಗೇರಿ: ಗೌರಿಹುಣ್ಣಿಮೆ ಬಂತೆಂದರೆ ಹೆಣ್ಣು ಮಕ್ಕಳಿಗೆ ಎಲ್ಲಿಲ್ಲದ ಸಡಗರ ಸಂಭ್ರಮ ಮನೆ ಮಾಡಿರುತ್ತದೆ. ನ.5ರಂದು ಆಚರಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
Last Updated 5 ನವೆಂಬರ್ 2025, 4:50 IST
ಗೌರಿ ಹುಣ್ಣಿಮೆ: ಉಪ್ಪಿನಬೆಟಗೇರಿ ಊರಿನ ನಾರಿಯರಿಗೆಲ್ಲ ಸಡಗರ

ವಿಧಾನಸಭೆ ಅರ್ಜಿಗಳ ಸಮಿತಿ ಸಭೆ ನ. 6ಕ್ಕೆ: ಶಾಸಕ ಮಹೇಶ ಟೆಂಗಿನಕಾಯಿ

ಚಂದ್ರಮೌಳೇಶ್ವರ ದೇವಸ್ಥಾನದ ಸುತ್ತ ಅಭಿವೃದ್ದಿ–ಚರ್ಚೆ
Last Updated 5 ನವೆಂಬರ್ 2025, 4:46 IST
ವಿಧಾನಸಭೆ ಅರ್ಜಿಗಳ ಸಮಿತಿ ಸಭೆ ನ. 6ಕ್ಕೆ: ಶಾಸಕ ಮಹೇಶ ಟೆಂಗಿನಕಾಯಿ

ಹುಬ್ಬಳ್ಳಿ | ಹೂಡಿಕೆ ಆಮಿಷ: ಆನ್‌ಲೈನ್‌ನಲ್ಲಿ ₹24.73 ಲಕ್ಷ ವಂಚನೆ

Cyber Crime: ಹುಬ್ಬಳ್ಳಿಯ ಬಸವಪ್ರಭು ಪಟ್ಟಣಶೆಟ್ಟಿ ಅವರನ್ನು ಆನ್‌ಲೈನ್‌ ಹೂಡಿಕೆ ಆಮೀಷ ನೀಡಿ ₹24.73 ಲಕ್ಷ ವಂಚಿಸಿದ ಘಟನೆ ಸೈಬರ್‌ ಕ್ರೈಂ ಠಾಣೆಯಲ್ಲಿ ಪ್ರಕರಣವಾಗಿ ದಾಖಲಾಗಿದೆ.
Last Updated 5 ನವೆಂಬರ್ 2025, 3:06 IST
ಹುಬ್ಬಳ್ಳಿ | ಹೂಡಿಕೆ ಆಮಿಷ: ಆನ್‌ಲೈನ್‌ನಲ್ಲಿ ₹24.73 ಲಕ್ಷ ವಂಚನೆ
ADVERTISEMENT

ಕಲಘಟಗಿ | ಪ್ರಾಣಿ–ಮಾನವ ಸಂಘರ್ಷ: ಲಭಿಸದ ಪರಿಹಾರ

ಕಲಘಟಗಿ ತಾಲ್ಲೂಕಿನಲ್ಲಿ 18 ಸಾವಿರ ಹೆಕ್ಟೇರ್ ಅರಣ್ಯ, ಭತ್ತದ ಬೆಳೆ ಪ್ರದೇಶ ಕುಸಿತ; ಮೆಕ್ಕೆಜೋಳ, ಕಬ್ಬು ಹೆಚ್ಚಳ
Last Updated 4 ನವೆಂಬರ್ 2025, 5:24 IST
ಕಲಘಟಗಿ | ಪ್ರಾಣಿ–ಮಾನವ ಸಂಘರ್ಷ: ಲಭಿಸದ ಪರಿಹಾರ

ಪ್ರಶ್ನಿಸುವ ಸಾಮರ್ಥ್ಯ ಬೆಳೆಸುವುದೇ ಶಿಕ್ಷಣದ ಉದ್ದೇಶ: ಭಾಷಾ ತಜ್ಞ ಪ್ರೊ.ಗಣೇಶ್‌

‘ಧರೆಗೆ ದೊಡ್ಡವರು’ ಕಾರ್ಯಕ್ರಮಕ್ಕೆ ಚಾಲನೆ
Last Updated 4 ನವೆಂಬರ್ 2025, 5:23 IST
ಪ್ರಶ್ನಿಸುವ ಸಾಮರ್ಥ್ಯ ಬೆಳೆಸುವುದೇ ಶಿಕ್ಷಣದ ಉದ್ದೇಶ: ಭಾಷಾ ತಜ್ಞ ಪ್ರೊ.ಗಣೇಶ್‌

ಹುಬ್ಬಳ್ಳಿ: ಈರುಳ್ಳಿ ದರ ಕುಸಿತ; ದಿಢೀರ್‌ ಪ್ರತಿಭಟನೆ

Market Protest: ಹುಬ್ಬಳ್ಳಿ: ಅಮರಗೋಳ ಎಪಿಎಂಸಿಯಲ್ಲಿ ಈರುಳ್ಳಿ ದರವನ್ನು ಕ್ವಿಂಟಲ್‌ಗೆ ₹50ಗೆ ಇಳಿಸಿದ್ದನ್ನು ಖಂಡಿಸಿ, ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ರೈತರು ದಿಢೀರ್‌ ಪ್ರತಿಭಟನೆಯಲ್ಲಿ ಭಾಗವಹಿಸಿ ದರ ನಿಗದಿಗೆ ಆಗ್ರಹಿಸಿದರು.
Last Updated 4 ನವೆಂಬರ್ 2025, 5:21 IST
ಹುಬ್ಬಳ್ಳಿ: ಈರುಳ್ಳಿ ದರ ಕುಸಿತ; ದಿಢೀರ್‌ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT