ಶುಕ್ರವಾರ, 16 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಕೊಡಗು (ಜಿಲ್ಲೆ)

ADVERTISEMENT

ಕೇಂದ್ರದ ನಕಾಶೆಗೆ ಕೊಡಗು ಸೇರಲಿ

ಕೇಂದ್ರ ಸರ್ಕಾರ ಬಳಿ ಇದೆ ಹಲವು ಯೋಜನೆಗಳು
Last Updated 16 ಜನವರಿ 2026, 7:52 IST
ಕೇಂದ್ರದ ನಕಾಶೆಗೆ ಕೊಡಗು ಸೇರಲಿ

ಅಪ್ಪನನ್ನೆ ಕೊಂದು ಸುಟ್ಟು ಹಾಕಿದ ಪ್ರಕರಣ: ಮೂಳೆ, ಬೂದಿಯೂ ಪೊಲೀಸರ ವಶ!

ತೋಟದ ಮಾಲೀಕರೂ ಸೆರೆ
Last Updated 16 ಜನವರಿ 2026, 7:51 IST
ಅಪ್ಪನನ್ನೆ ಕೊಂದು ಸುಟ್ಟು ಹಾಕಿದ ಪ್ರಕರಣ: ಮೂಳೆ, ಬೂದಿಯೂ ಪೊಲೀಸರ ವಶ!

ಹೆಬ್ಬಾಲೆ: ಗೋವು, ಧಾನ್ಯದ ಪೂಜಿ

ಹೆಬ್ಬಾಲೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸಂಕ್ರಾಂತಿಯನ್ನು ಬುಧವಾರ ಸಡಗರದಿಂದ ಆಚರಿಸಲಾಯಿತು.
Last Updated 16 ಜನವರಿ 2026, 7:51 IST
ಹೆಬ್ಬಾಲೆ: ಗೋವು, ಧಾನ್ಯದ ಪೂಜಿ

ಕೊಡಗಿನಲ್ಲಿ ಸಡಗರ, ಸಂಭ್ರಮದ ಸಂಕ್ರಾಂತಿ

ಹಲವು ದೇಗುಲಗಳಲ್ಲಿ ವಿಶೇಷ ಪೂಜೆ, ಎಳ್ಳು, ಬೆಲ್ಲ ಹಂಚಿದ ಮಕ್ಕಳು
Last Updated 16 ಜನವರಿ 2026, 7:49 IST
ಕೊಡಗಿನಲ್ಲಿ ಸಡಗರ, ಸಂಭ್ರಮದ ಸಂಕ್ರಾಂತಿ

ಮಡಿಕೇರಿ | ಭತ್ತದ ಹೊಟ್ಟಿನ ನಡುವೆ ಬೀಟೆ ಮರ ಸಾಗಾಟ

ಸಂಪಾಜೆ ವಲಯ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ
Last Updated 16 ಜನವರಿ 2026, 7:48 IST
ಮಡಿಕೇರಿ | ಭತ್ತದ ಹೊಟ್ಟಿನ ನಡುವೆ ಬೀಟೆ ಮರ ಸಾಗಾಟ

ಕುಶಾಲನಗರ | ಕೊಮಾರಪ್ಪ ಅವರದು ಸಹಕಾರ ಕ್ಷೇತ್ರದಲ್ಲಿ ಆದರ್ಶಮಯ ಆಡಳಿತ: ಶಶಿಧರ್

ಕುಶಾಲನಗರ : ಹಿರಿಯ ಸಹಕಾರಿ ಕೊಮಾರಪ್ಪಗೆ ಭಾವಪೂರ್ಣ ಶ್ರದ್ದಾಂಜಲಿ
Last Updated 16 ಜನವರಿ 2026, 7:47 IST
ಕುಶಾಲನಗರ | ಕೊಮಾರಪ್ಪ ಅವರದು ಸಹಕಾರ ಕ್ಷೇತ್ರದಲ್ಲಿ ಆದರ್ಶಮಯ ಆಡಳಿತ: ಶಶಿಧರ್

ಪಂಚವಾರ್ಷಿಕ ಬಜೆಟ್‌ಗೆ ಕಾಫಿ ಮಂಡಳಿ ಸಿದ್ಧತೆ: ದುಪ್ಪಟ್ಟು ಹಣಕ್ಕೆ ಬೇಡಿಕೆ

Coffee Sector Planning: ಮಡಿಕೇರಿ ಮೂಲದ ಭಾರತೀಯ ಕಾಫಿ ಮಂಡಳಿ 2026ರಿಂದ 2031ರವರೆಗೆ ಪಂಚವಾರ್ಷಿಕ ಯೋಜನೆಗೆ ಭರದ ಸಿದ್ಧತೆ ನಡೆಸಿದೆ. ಈ ಬಾರಿ ಯಾಂತ್ರೀಕರಣ ಮತ್ತು ತರಬೇತಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
Last Updated 15 ಜನವರಿ 2026, 4:06 IST
ಪಂಚವಾರ್ಷಿಕ ಬಜೆಟ್‌ಗೆ ಕಾಫಿ ಮಂಡಳಿ ಸಿದ್ಧತೆ: ದುಪ್ಪಟ್ಟು ಹಣಕ್ಕೆ ಬೇಡಿಕೆ
ADVERTISEMENT

ಮಡಿಕೇರಿ: ಹಲವೆಡೆ ಸಂಕ್ರಾಂತಿ ಸಂಭ್ರಮ, ಕೆಲವೆಡೆ ಸಿದ್ಧತೆ

Festival Celebrations Kodagu: ಕೊಡಗು ಜಿಲ್ಲೆಯಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ವಿವಿಧ ದೇವಾಲಯಗಳಲ್ಲಿ ಭಕ್ತಿಪೂರ್ಣವಾಗಿ ಆಚರಿಸಲಾಯಿತು. ಮುತ್ತಪ್ಪ ದೇಗುಲದಲ್ಲಿ ವಿಶೇಷ ಪೂಜೆ, ಅಭಿಷೇಕ, ವೇಳ್ಳಾಟ, ಭಜನೆ, ಪ್ರಸಾದ ವಿತರಣೆ ನಡೆಯಿತು.
Last Updated 15 ಜನವರಿ 2026, 4:01 IST
ಮಡಿಕೇರಿ: ಹಲವೆಡೆ ಸಂಕ್ರಾಂತಿ ಸಂಭ್ರಮ, ಕೆಲವೆಡೆ ಸಿದ್ಧತೆ

ಬನ್ನಿ ಅಮ್ಮ.. ಕಡಿಮೆ ಬೆಲೆ: ಸುಂಟಿಕೊಪ್ಪ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂತೆ

School Business Activity: ಸುಂಟಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂತೆ ಮೇಳದಲ್ಲಿ ಮಕ್ಕಳಿಗೆ ವ್ಯಾಪಾರ ಜ್ಞಾನ ನೀಡಲು ತರಕಾರಿ, ಹಣ್ಣುಗಳು, ತಿನಿಸುಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿತ್ತು.
Last Updated 15 ಜನವರಿ 2026, 4:00 IST
ಬನ್ನಿ ಅಮ್ಮ.. ಕಡಿಮೆ ಬೆಲೆ: ಸುಂಟಿಕೊಪ್ಪ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂತೆ

ಮಡಿಕೇರಿ: ಅಪ್ಪನನ್ನು ಕೊಂದು ಸುಟ್ಟು ಹಾಕಿದ ಮಗ

Father Murder Case: ಪಶ್ಚಿಮ ಬಂಗಾಳದ ಆರೋಪಿ ಪ್ರಶಾಂತ್ ತಾಲ್ಲೂಕಿನ ಹೊಸ್ಕೇರಿ ಗ್ರಾಮದ ತೋಟವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಜಗಳದ ಹಿನ್ನೆಲೆಯಲ್ಲಿ ತಂದೆಯನ್ನು ಕೊಂದು ಮೃತದೇಹವನ್ನು ಸುಟ್ಟು ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 15 ಜನವರಿ 2026, 3:59 IST
ಮಡಿಕೇರಿ: ಅಪ್ಪನನ್ನು ಕೊಂದು ಸುಟ್ಟು ಹಾಕಿದ ಮಗ
ADVERTISEMENT
ADVERTISEMENT
ADVERTISEMENT