ಶನಿವಾರ, 17 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಕೊಡಗು (ಜಿಲ್ಲೆ)

ADVERTISEMENT

ವಿಜಯ ವಿಷ್ಣುಭಟ್ ದತ್ತಿ ಪ್ರಶಸ್ತಿ: ಲೇಖಕಿಯರಿಂದ ಕೃತಿ ಆಹ್ವಾನ

Vijaya Vishnubhat Endowment Award: ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ 2025-26ನೇ ಸಾಲಿನ ವಿಜಯ ವಿಷ್ಣು ಭಟ್ ದತ್ತಿ ಪ್ರಶಸ್ತಿಗೆ ಕೊಡಗು ಜಿಲ್ಲೆಯ ಲೇಖಕಿಯರು ಪ್ರಕಟಿಸಿದ ಕನ್ನಡ ಭಾಷೆಯ ಕೃತಿಗಳನ್ನು ಆಹ್ವಾನಿಸಲಾಗಿದೆ.
Last Updated 17 ಜನವರಿ 2026, 6:59 IST
ವಿಜಯ ವಿಷ್ಣುಭಟ್ ದತ್ತಿ ಪ್ರಶಸ್ತಿ: ಲೇಖಕಿಯರಿಂದ ಕೃತಿ ಆಹ್ವಾನ

ಶನಿವಾರಸಂತೆ: ತಾಯಿ ಬಾಣಂತಮ್ಮ, ಕುಮಾರಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಸಂಪನ್ನ

Folklore in Bembalur village ಸಂಕ್ರಾಂತಿ ಹಬ್ಬದ ಮರುದಿನ ನಡೆಯುವ ಇಲ್ಲಿಗೆ ಸಮೀಪದ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಬೆಂಬಳೂರು ಗ್ರಾಮದ ಜಾನಪದ ಪ್ರಸಿದ್ದ ತಾಯಿ ಬಾಣಂತಮ್ಮ ಮತ್ತು ಪುತ್ರ ಕುಮಾರಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಶುಕ್ರವಾರ ಶ್ರದ್ಧಾಭಕ್ತಿಯಿಂದ ನೆರವೇರಿತು.
Last Updated 17 ಜನವರಿ 2026, 6:58 IST
ಶನಿವಾರಸಂತೆ: ತಾಯಿ ಬಾಣಂತಮ್ಮ, ಕುಮಾರಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಸಂಪನ್ನ

ಯಶಸ್ವಿನಿ ಯೋಜನೆ; ಅರ್ಜಿ ಆಹ್ವಾನ

ಕೊಡಗು ಜಿಲ್ಲೆಯಲ್ಲಿ ಯಶಸ್ವಿನಿ ಯೋಜನೆಯಡಿ 2025-26ನೇ ಸಾಲಿಗೆ ಮುಂದುವರೆಸಲು ಅರ್ಹ ಸದಸ್ಯರ ನೋಂದಣಿ ಪ್ರಾರಂಭಿಸಲಾಗಿದೆ.
Last Updated 17 ಜನವರಿ 2026, 6:56 IST
ಯಶಸ್ವಿನಿ ಯೋಜನೆ; ಅರ್ಜಿ ಆಹ್ವಾನ

ಕುಶಾಲನಗರ: ಜ.25 ರಂದು ಕರೋಕೆ ಗಾಯನ ಸ್ವರ ಸಂಭ್ರಮ

KUSHALNAGARA ಕುಶಾಲನಗರ : ಜ.25 ರಂದು ಕರೋಕೆ ಗಾಯನ ಸ್ವರ ಸಂಭ್ರಮ ಸೀಸನ್-1 ಕಾರ್ಯಕ್ರಮ.
Last Updated 17 ಜನವರಿ 2026, 6:56 IST
ಕುಶಾಲನಗರ: ಜ.25 ರಂದು ಕರೋಕೆ ಗಾಯನ ಸ್ವರ ಸಂಭ್ರಮ

ಆನ್‌ಲೈನ್‌ ವಂಚನೆ; ಇರಲಿ ಕಟ್ಟೆಚ್ಚರ– ಎಸ್.ಪಿ ಬಿಂದುಮಣಿ

Online fraud; ಆನ್‌ಲೈನ್‌ ವಂಚನೆ, ಸೈಬರ್ ಅಪರಾಧಗಳ ಕುರಿತು ಜಾಗರೂಕವಾಗಿರಬೇಕು. ಯಾವುದೇ ಬಗೆಯ ಗೊತ್ತಿರದ, ಶಂಕಾಸ್ಪದ ಆನ್‌ಲೈನ್‌ ಲಿಂಕ್‌ಗಳನ್ನು ತೆರೆಯಬಾರದು ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಮನವಿ ಮಾಡಿದರು.
Last Updated 17 ಜನವರಿ 2026, 6:55 IST
ಆನ್‌ಲೈನ್‌ ವಂಚನೆ; ಇರಲಿ ಕಟ್ಟೆಚ್ಚರ– ಎಸ್.ಪಿ ಬಿಂದುಮಣಿ

ಕೇಂದ್ರದ ನಕಾಶೆಗೆ ಕೊಡಗು ಸೇರಲಿ

ಕೇಂದ್ರ ಸರ್ಕಾರ ಬಳಿ ಇದೆ ಹಲವು ಯೋಜನೆಗಳು
Last Updated 16 ಜನವರಿ 2026, 7:52 IST
ಕೇಂದ್ರದ ನಕಾಶೆಗೆ ಕೊಡಗು ಸೇರಲಿ

ಅಪ್ಪನನ್ನೆ ಕೊಂದು ಸುಟ್ಟು ಹಾಕಿದ ಪ್ರಕರಣ: ಮೂಳೆ, ಬೂದಿಯೂ ಪೊಲೀಸರ ವಶ!

ತೋಟದ ಮಾಲೀಕರೂ ಸೆರೆ
Last Updated 16 ಜನವರಿ 2026, 7:51 IST
ಅಪ್ಪನನ್ನೆ ಕೊಂದು ಸುಟ್ಟು ಹಾಕಿದ ಪ್ರಕರಣ: ಮೂಳೆ, ಬೂದಿಯೂ ಪೊಲೀಸರ ವಶ!
ADVERTISEMENT

ಹೆಬ್ಬಾಲೆ: ಗೋವು, ಧಾನ್ಯದ ಪೂಜಿ

ಹೆಬ್ಬಾಲೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸಂಕ್ರಾಂತಿಯನ್ನು ಬುಧವಾರ ಸಡಗರದಿಂದ ಆಚರಿಸಲಾಯಿತು.
Last Updated 16 ಜನವರಿ 2026, 7:51 IST
ಹೆಬ್ಬಾಲೆ: ಗೋವು, ಧಾನ್ಯದ ಪೂಜಿ

ಕೊಡಗಿನಲ್ಲಿ ಸಡಗರ, ಸಂಭ್ರಮದ ಸಂಕ್ರಾಂತಿ

ಹಲವು ದೇಗುಲಗಳಲ್ಲಿ ವಿಶೇಷ ಪೂಜೆ, ಎಳ್ಳು, ಬೆಲ್ಲ ಹಂಚಿದ ಮಕ್ಕಳು
Last Updated 16 ಜನವರಿ 2026, 7:49 IST
ಕೊಡಗಿನಲ್ಲಿ ಸಡಗರ, ಸಂಭ್ರಮದ ಸಂಕ್ರಾಂತಿ

ಮಡಿಕೇರಿ | ಭತ್ತದ ಹೊಟ್ಟಿನ ನಡುವೆ ಬೀಟೆ ಮರ ಸಾಗಾಟ

ಸಂಪಾಜೆ ವಲಯ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ
Last Updated 16 ಜನವರಿ 2026, 7:48 IST
ಮಡಿಕೇರಿ | ಭತ್ತದ ಹೊಟ್ಟಿನ ನಡುವೆ ಬೀಟೆ ಮರ ಸಾಗಾಟ
ADVERTISEMENT
ADVERTISEMENT
ADVERTISEMENT