ಮಂಗಳವಾರ, 9 ಸೆಪ್ಟೆಂಬರ್ 2025
×
ADVERTISEMENT

ಕೊಡಗು (ಜಿಲ್ಲೆ)

ADVERTISEMENT

ವಿಷಪೂರಿತ ಹಾವುಗಳು: ಮುನ್ನೆಚ್ಚರಿಕೆ ತರಬೇತಿ

Snake Safety: ಕುಶಾಲನಗರ ಸಮೀಪದ ತೊರೆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ದೊಡ್ಡಅಳುವಾರದಲ್ಲಿರುವ ವನ್ಯಜೀವಿ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯಲ್ಲಿ ಸೆಪ್ಟೆಂಬರ್ 11 ರಂದು ವಿಷಪೂರಿತ ಹಾವುಗಳು ಮತ್ತು ಮುನ್ನೆಚ್ಚರಿಕೆ ಕ್ರಮಗಳ ಕುರಿತು ಒಂದು ದಿನದ ತರಬೇತಿ ನಡೆಯಲಿದೆ.
Last Updated 9 ಸೆಪ್ಟೆಂಬರ್ 2025, 5:18 IST
ವಿಷಪೂರಿತ ಹಾವುಗಳು: ಮುನ್ನೆಚ್ಚರಿಕೆ ತರಬೇತಿ

ಕೊಡಗಿನಲ್ಲಿ ಕ್ರೈಸ್ತರಿಂದ ತೆನೆ ಹಬ್ಬ ಆಚರಣೆ

ಮಾತೆ ಮರಿಯಮ್ಮನವರ ಜನ್ಮದಿನದ ಅಂಗವಾಗಿ ಹಲವೆಡೆ ಮೆರವಣಿಗೆ, ವಿಶೇಷ ಪ್ರಾರ್ಥನೆ
Last Updated 9 ಸೆಪ್ಟೆಂಬರ್ 2025, 5:13 IST
ಕೊಡಗಿನಲ್ಲಿ ಕ್ರೈಸ್ತರಿಂದ ತೆನೆ ಹಬ್ಬ ಆಚರಣೆ

ಬೀದಿನಾಯಿಗಳಿಗೆ ಶಸ್ತ್ರಚಿಕಿತ್ಸೆ: 5 ಬಾರಿ ಟೆಂಡರ್‌ ಕರೆದರೂ ಬಾರದ ಗುತ್ತಿಗೆದಾರರು

ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಪ್ರಾಣಿ ದಯಾಸಂಘ ಮಹಾಸಭೆ: ಬೀದಿನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ
Last Updated 9 ಸೆಪ್ಟೆಂಬರ್ 2025, 5:11 IST
ಬೀದಿನಾಯಿಗಳಿಗೆ ಶಸ್ತ್ರಚಿಕಿತ್ಸೆ: 5 ಬಾರಿ ಟೆಂಡರ್‌ ಕರೆದರೂ ಬಾರದ ಗುತ್ತಿಗೆದಾರರು

ಹೊರಗಿನ ಕಾರ್ಮಿಕರನ್ನು ಅತಿಥಿ ಕಾರ್ಮಿಕರೆಂದು ಪರಿಗಣಿಸಿ: ಎನ್.ಯು.ನಾಚಪ್ಪ ಸಲಹೆ

ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಸಲಹೆ
Last Updated 9 ಸೆಪ್ಟೆಂಬರ್ 2025, 5:05 IST
ಹೊರಗಿನ ಕಾರ್ಮಿಕರನ್ನು ಅತಿಥಿ ಕಾರ್ಮಿಕರೆಂದು ಪರಿಗಣಿಸಿ: ಎನ್.ಯು.ನಾಚಪ್ಪ ಸಲಹೆ

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ: ಕಾರ್ಯಾಗಾರ ನಾಳೆಯಿಂದ

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಮುದಾಯ ವೈದ್ಯಕೀಯ ವಿಭಾಗವು ಸೆ. 9 ಮತ್ತು 10ರಂದು ಆರೋಗ್ಯ ಸಂಶೋಧನೆಯಲ್ಲಿ ಗುಣಾತ್ಮಕ ವಿಧಾನಗಳು (ಕ್ವಾಲಿಟೇಟಿವ್‌ ಮೆತಡ್ಸ್‌ ಇನ್‌ ಹೆಲ್ತ್‌ ರಿಸರ್ಚ್) ಎಂಬ ವಿಷಯದ ಮೇಲೆ ಕಾರ್ಯಾಗಾರವನ್ನು ಆಯೋಜಿಸಿದೆ.
Last Updated 8 ಸೆಪ್ಟೆಂಬರ್ 2025, 6:45 IST
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ: ಕಾರ್ಯಾಗಾರ ನಾಳೆಯಿಂದ

ವಿರಾಜಪೇಟೆ: ಗೌರಿಗಣೇಶೋತ್ಸವಕ್ಕೆ ಅದ್ದೂರಿ ತೆರೆ

11 ದಿನಗಳ ಉತ್ಸವ: ಗೌರಿಕೆರೆಯಲ್ಲಿ ಉತ್ಸವಮೂರ್ತಿಗಳ ವಿಸರ್ಜನೆ
Last Updated 8 ಸೆಪ್ಟೆಂಬರ್ 2025, 6:42 IST
ವಿರಾಜಪೇಟೆ: ಗೌರಿಗಣೇಶೋತ್ಸವಕ್ಕೆ ಅದ್ದೂರಿ ತೆರೆ

ಜನರಲ್ಲಿ ನೈತಿಕ ಪ್ರಜ್ಞೆ ಜಾಗೃತಗೊಳಿಸಿದ ಶ್ರೀಗಳು: ಎಚ್.ವಿ.ಶಿವಪ್ಪ

ಕುಶಾಲನಗರ: ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಸಂಸ್ಮರಣೆ
Last Updated 8 ಸೆಪ್ಟೆಂಬರ್ 2025, 6:36 IST
ಜನರಲ್ಲಿ ನೈತಿಕ ಪ್ರಜ್ಞೆ ಜಾಗೃತಗೊಳಿಸಿದ ಶ್ರೀಗಳು: ಎಚ್.ವಿ.ಶಿವಪ್ಪ
ADVERTISEMENT

ಯುವಪಡೆ ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರಬೇಕು: ಏರ್ ಕೊಡಂದೇರ ನಂದಾ ಕಾರ್ಯಪ್ಪ

ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬಿ.ದೇವಯ್ಯ ಅವರ 60ನೇ ಪುಣ್ಯಸ್ಮರಣೆ; ಏರ್ ಮಾರ್ಷಲ್ ಕೊಡಂದೇರ ನಂದಾ ಕಾರ್ಯಪ್ಪ ಕರೆ
Last Updated 8 ಸೆಪ್ಟೆಂಬರ್ 2025, 6:32 IST
ಯುವಪಡೆ ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರಬೇಕು: ಏರ್ ಕೊಡಂದೇರ ನಂದಾ ಕಾರ್ಯಪ್ಪ

ರಾಜ್ಯಸರ್ಕಾರದ ವಿರುದ್ಧ ಬಿಜೆಪಿ ಕಿಡಿ

ಸೆ. 9ರಂದು ಮಳೆಹಾನಿ ಪ್ರದೇಶಗಳಿಗೆ ಜಿಲ್ಲಾ ಬಿಜೆಪಿ ಮುಖಂಡರ ತಂಡ ಭೇಟಿ, ಪರಿಶೀಲನೆ
Last Updated 7 ಸೆಪ್ಟೆಂಬರ್ 2025, 7:35 IST
ರಾಜ್ಯಸರ್ಕಾರದ ವಿರುದ್ಧ ಬಿಜೆಪಿ ಕಿಡಿ

ಕಾರಿನಲ್ಲಿ ಕುಳಿತ ಸ್ಥಿತಿಯಲ್ಲೇ ಪೊನ್ನಂಪೇಟೆ ತಾಲ್ಲೂಕು ಪಂಚಾಯಿತಿ ಅಧಿಕಾರಿ ಸಾವು

Officer Death Karnataka: ಪೊನ್ನಂಪೇಟೆ ತಾಲ್ಲೂಕು ಯೋಜನಾಧಿಕಾರಿ ಮನಮೋಹನ ರಾಯ್ (47) ಪಿರಿಯಾಪಟ್ಟಣ ಸಮೀಪ ಕಾರಿನಲ್ಲಿ ಕುಳಿತ ಸ್ಥಿತಿಯಲ್ಲೇ ಮೃತಪಟ್ಟಿದ್ದಾರೆ. ಹೃದಯಾಘಾತ ಶಂಕೆ ವ್ಯಕ್ತವಾಗಿದ್ದು ಮರಣೋತ್ತರ ವರದಿ ನಿರೀಕ್ಷೆ
Last Updated 7 ಸೆಪ್ಟೆಂಬರ್ 2025, 7:34 IST
ಕಾರಿನಲ್ಲಿ ಕುಳಿತ ಸ್ಥಿತಿಯಲ್ಲೇ ಪೊನ್ನಂಪೇಟೆ ತಾಲ್ಲೂಕು ಪಂಚಾಯಿತಿ ಅಧಿಕಾರಿ ಸಾವು
ADVERTISEMENT
ADVERTISEMENT
ADVERTISEMENT