ಕೇಂದ್ರ ಬಜೆಟ್ನಲ್ಲಿ ಕೊಟ್ಟಿದ್ದರೂ ಕೊಟ್ಟಿಲ್ಲ ಎನ್ನುವುದು ಎಷ್ಟು ಸರಿ?: ಬೋಪಯ್ಯ
Budget Allocation Debate: ಮಡಿಕೇರಿ: ಕೇಂದ್ರ ಬಜೆಟ್ನಲ್ಲಿ ರಾಜ್ಯಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದರೂ ಸಿದ್ದರಾಮಯ್ಯ ಅವರು ಏನೂ ನೀಡಿಲ್ಲ ಎಂದು ಹೇಳಿರುವುದು ಸರಿಯಲ್ಲ ಎಂದು ಮಾಜಿ ಸ್ಪೀಕರ್ ಹಾಗೂ ಬಿಜೆಪಿ ಮುಖಂಡ ಬೋಪಯ್ಯ ಖಂಡಿಸಿದರು.Last Updated 3 ಫೆಬ್ರುವರಿ 2026, 3:58 IST