ಬುಧವಾರ, 5 ನವೆಂಬರ್ 2025
×
ADVERTISEMENT

ಕೊಡಗು (ಜಿಲ್ಲೆ)

ADVERTISEMENT

ಕ್ರೀಡೆಗಳು ವಿದ್ಯಾರ್ಥಿಗಳ ಪರಿಪೂರ್ಣ ವ್ಯಕ್ತಿತ್ವ ರೂಪಿಸುತ್ತವೆ: ಉದಯಕುಮಾರ್

ಕೊಡಗು ಜಿಲ್ಲಾ ಮಟ್ಟದ ಶಾಲಾ ಕ್ರೀಡಾಕೂಟಕ್ಕೆ ಚಾಲನೆ
Last Updated 5 ನವೆಂಬರ್ 2025, 5:46 IST
ಕ್ರೀಡೆಗಳು ವಿದ್ಯಾರ್ಥಿಗಳ ಪರಿಪೂರ್ಣ ವ್ಯಕ್ತಿತ್ವ ರೂಪಿಸುತ್ತವೆ: ಉದಯಕುಮಾರ್

ಮಡಿಕೇರಿ | ಜೀವ ವೈವಿಧ್ಯ ಉಳಿಸಿ: ಕುಲಪತಿ

‘ಸ್ವಚ್ಛ ಕೊಡಗು ಸುಂದರ ಕೊಡಗು’ ಅಭಿಯಾನಕ್ಕೆ ಮೆಚ್ಚುಗೆ
Last Updated 5 ನವೆಂಬರ್ 2025, 5:46 IST
ಮಡಿಕೇರಿ | ಜೀವ ವೈವಿಧ್ಯ ಉಳಿಸಿ: ಕುಲಪತಿ

ಕೊಡಗು | ಕಲಾ ಪ್ರತಿಭೋತ್ಸವ ಆರಂಭ: ಮೊದಲ ದಿನ 500ಕ್ಕೂ ಹೆಚ್ಚು ಮಕ್ಕಳು ಭಾಗಿ

Cultural Festival: ಕೊಡಗು ಜಿಲ್ಲೆಯ ಗಾಂಧಿ ಭವನದಲ್ಲಿ ಆರಂಭವಾದ ಕಲಾ ಪ್ರತಿಭೋತ್ಸವದಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದರು. ಚಿತ್ರಕಲೆ, ಭರತನಾಟ್ಯ, ಶಾಸ್ತ್ರೀಯ ಸಂಗೀತ ಸೇರಿದಂತೆ ಹಲವು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು.
Last Updated 5 ನವೆಂಬರ್ 2025, 5:39 IST
ಕೊಡಗು | ಕಲಾ ಪ್ರತಿಭೋತ್ಸವ ಆರಂಭ: ಮೊದಲ ದಿನ 500ಕ್ಕೂ ಹೆಚ್ಚು ಮಕ್ಕಳು ಭಾಗಿ

ಚಾಂಪಿಯನ್ಸ್ ಟ್ರೋಫಿ: ಮಡಿಕೆಬೀಡುವಿನ ಕುಲಾಲ ಕುಂಬಾರ ಬಳಗಕ್ಕೆ ಪ್ರಶಸ್ತಿ

Kodagu Cricket: ಕೊಡಗು ಜಿಲ್ಲಾ ಕುಲಾಲರ ಚಾಂಪಿಯನ್ಸ್ ಟ್ರೋಫಿ ಸೀಸನ್ 1 ಕ್ರಿಕೆಟ್ ಟೂರ್ನಿಯಲ್ಲಿ ಮಡಿಕೆಬೀಡುವಿನ ಕುಲಾಲ ಕುಂಬಾರ ಬಳಗ ಪ್ರಶಸ್ತಿ ಗೆದ್ದುಕೊಂಡಿದೆ. ಕುಂಬಾರ ರಾಕರ್ಸ್ ದ್ವಿತೀಯ, ಕುಲಾಲ ಬ್ರದರ್ಸ್ 11 ತೃತೀಯ ಸ್ಥಾನ ಪಡೆದರು.
Last Updated 5 ನವೆಂಬರ್ 2025, 5:33 IST
ಚಾಂಪಿಯನ್ಸ್ ಟ್ರೋಫಿ: ಮಡಿಕೆಬೀಡುವಿನ ಕುಲಾಲ ಕುಂಬಾರ ಬಳಗಕ್ಕೆ ಪ್ರಶಸ್ತಿ

ಎಲ್ಲರೂ ವಿಮೆ ಪಡೆಯಬೇಕು: ಆರ್ಥಿಕ ಸಮಾಲೋಚಕ ನಬಿ ಸಲಹೆ

ಹೇರೂರು ಹಾಡಿಯಲ್ಲಿ ಬ್ಯಾಂಕಿನ ಯೋಜನೆ ಕುರಿತಿ ಮಾಹಿತಿ ಕಾರ್ಯಕ್ರಮ
Last Updated 5 ನವೆಂಬರ್ 2025, 5:26 IST
ಎಲ್ಲರೂ ವಿಮೆ ಪಡೆಯಬೇಕು: ಆರ್ಥಿಕ ಸಮಾಲೋಚಕ ನಬಿ ಸಲಹೆ

ಕೊಡಗು: 8 ತಿಂಗಳಿನಲ್ಲಿ 6 ಬಾಲ್ಯವಿವಾಹಕ್ಕೆ ತಡೆ

ಅತಿ ಹೆಚ್ಚು ಬಾಲ್ಯವಿವಾಹ, ಪೊಕ್ಸೊ ಪ್ರಕರಣ ನಡೆಯುವ ಪ್ರದೇಶ ಗುರುತಿಸಲು ಜಿಲ್ಲಾಧಿಕಾರಿ ಸೂಚನೆ
Last Updated 5 ನವೆಂಬರ್ 2025, 5:25 IST
ಕೊಡಗು: 8 ತಿಂಗಳಿನಲ್ಲಿ 6 ಬಾಲ್ಯವಿವಾಹಕ್ಕೆ ತಡೆ

ಸಿ ಆ್ಯಂಡ್ ಡಿ ಭೂಮಿ ಸಮಸ್ಯೆ ಬಗೆಹರಿಸಿ; ಮಾನವ ಸರಪಳಿ ರಚಿಸಿ ಒತ್ತಾಯ

ಸೋಮವಾರಪೇಟೆ ರೈತ ಜಾಗೃತಿ ಸಮಾವೇಶ; ಮಾನವ ಸರಪಳಿ ರಚಿಸಿ ಒತ್ತಾಯ
Last Updated 4 ನವೆಂಬರ್ 2025, 6:15 IST
ಸಿ ಆ್ಯಂಡ್ ಡಿ ಭೂಮಿ ಸಮಸ್ಯೆ ಬಗೆಹರಿಸಿ; ಮಾನವ ಸರಪಳಿ ರಚಿಸಿ ಒತ್ತಾಯ
ADVERTISEMENT

ಕೆಎಂಎಸ್ಎಗೆ ಸಹಕಾರ ನೀಡಲು ಮನವಿ

Sports Development: ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿಯ (ಕೆಎಂಎಸ್ಎ) ಪದಾಧಿಕಾರಿಗಳು ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್. ಅರುಣ್ ಮಾಚಯ್ಯ ಅವರನ್ನು ಭೇಟಿ ಮಾಡಿ ಕ್ರೀಡಾ ಚಟುವಟಿಕೆಗಳಿಗೆ ಸರ್ಕಾರಿ ಸಹಕಾರ ಕೋರಿ ಮನವಿ ಸಲ್ಲಿಸಿದರು.
Last Updated 4 ನವೆಂಬರ್ 2025, 6:13 IST
ಕೆಎಂಎಸ್ಎಗೆ ಸಹಕಾರ ನೀಡಲು ಮನವಿ

ಯೋಗಿನಾರೇಯಣ ಬಲಿಜ ಸಂಘ: ಸೋಮಶೇಖರ್ ಅಧ್ಯಕ್ಷ

Community Leadership: ಕುಶಾಲನಗರ ಮತ್ತು ಸೋಮವಾರಪೇಟೆ ತಾಲ್ಲೂಕಿನ ಯೋಗಿನಾರೇಯಣ ಬಲಿಜ ಸಂಘದ ನೂತನ ಅಧ್ಯಕ್ಷರಾಗಿ ಆರ್.ಸೋಮಶೇಖರ್ ಆಯ್ಕೆಯಾಗಿದ್ದಾರೆ ಎಂದು ಸಂಘದ ಕಾರ್ಯದರ್ಶಿ ಜಯರಾಮ್ ತಿಳಿಸಿದ್ದಾರೆ.
Last Updated 4 ನವೆಂಬರ್ 2025, 6:12 IST
ಯೋಗಿನಾರೇಯಣ ಬಲಿಜ ಸಂಘ: ಸೋಮಶೇಖರ್ ಅಧ್ಯಕ್ಷ

ಫುಟ್ಬಾಲ್ ಕ್ರೀಡಾಕೂಟ; ಅಮ್ಮತ್ತಿ ನೇತಾಜಿ ಪ್ರೌಢಶಾಲೆ ಪ್ರಥಮ

ಜಿಲ್ಲಾಮಟ್ಟದ ಫುಟ್ಬಾಲ್ ಕ್ರೀಡಾಕೂಟ; 3 ತಾಲ್ಲೂಕಿನ 12 ತಂಡಗಳು ಭಾಗಿ
Last Updated 4 ನವೆಂಬರ್ 2025, 6:09 IST
ಫುಟ್ಬಾಲ್ ಕ್ರೀಡಾಕೂಟ; ಅಮ್ಮತ್ತಿ ನೇತಾಜಿ ಪ್ರೌಢಶಾಲೆ ಪ್ರಥಮ
ADVERTISEMENT
ADVERTISEMENT
ADVERTISEMENT