ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಡಗು (ಜಿಲ್ಲೆ)

ADVERTISEMENT

ಮಡಿಕೇರಿ: ಶಂಕಿತ ನಕ್ಸಲರ ಚಲನವಲನ- ಕಡಮಕಲ್ಲು ಭಾಗದಲ್ಲಿ ಆತಂಕ

ಕಳೆದು ಲೋಕಸಭಾ ಚುನಾವಣೆಯಲ್ಲೂ ಕಾಣಿಸಿಕೊಂಡಿದ್ದ ಶಂಕಿತರು!
Last Updated 19 ಮಾರ್ಚ್ 2024, 5:35 IST
ಮಡಿಕೇರಿ: ಶಂಕಿತ ನಕ್ಸಲರ ಚಲನವಲನ- ಕಡಮಕಲ್ಲು ಭಾಗದಲ್ಲಿ ಆತಂಕ

ಗೋಣಿಕೊಪ್ಪಲು: ಕಾಡೊಳಗಿದ್ದ ಮೂರ್ತಿಗೆ ನೂತನ ಆಲಯ

ಚೇನಿವಾಡದ ಮಹಾವಿಷ್ಣು ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಇಂದಿನಿಂದ
Last Updated 19 ಮಾರ್ಚ್ 2024, 5:32 IST
ಗೋಣಿಕೊಪ್ಪಲು: ಕಾಡೊಳಗಿದ್ದ ಮೂರ್ತಿಗೆ ನೂತನ ಆಲಯ

ಕೊಡಗು: ತಂಪೆರೆದ ಮಳೆ

ನಾಪೋಕ್ಲು: ಸಮೀಪದ ಕುಂಜಿಲಗೇರಿ, ಬೊಳ್ಳುಮಾಡು,ಕರಡ,ಅರಪಟ್ಟು ಗ್ರಾಮಗಳಲ್ಲಿ ಸೋಮವಾರ ಮಧ್ಯಾಹ್ನ ಬಿರುಸಿನ ಮಳೆ ಸುರಿಯಿತು. ಬಿಸಿಲಿನಿಂದ ಬಸವಳಿದಿದ್ದ ಜನರು ಮತ್ತು ಬೆಳೆಗಾರರು ಸುರಿದ ವರ್ಷದ ಮೊದಲ ಮಳೆಯಿಂದ ಸಂತಸ...
Last Updated 19 ಮಾರ್ಚ್ 2024, 3:08 IST
ಕೊಡಗು: ತಂಪೆರೆದ ಮಳೆ

ಗಿರಿಜನ ಹಾಡಿಯಲ್ಲಿ ಅಂಗನವಾಡಿ ಕೇಂದ್ರ ಉದ್ಘಾಟನೆ

ತಿತಿಮತಿ ಬಳಿಯ ಮರಪಾಲ, ಆಯಿರ ಸುಳಿ, ಜಂಗಲ್ ಹಾಡಿಯ ನೂತನ ಅಂಗನವಾಡಿ ಕೇಂದ್ರಗಳನ್ನು ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು.
Last Updated 19 ಮಾರ್ಚ್ 2024, 3:08 IST
ಗಿರಿಜನ ಹಾಡಿಯಲ್ಲಿ ಅಂಗನವಾಡಿ ಕೇಂದ್ರ ಉದ್ಘಾಟನೆ

ಮುತ್ತಪ್ಪಸ್ವಾಮಿ, ಅಯ್ಯಪ್ಪಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಚಾಲನೆ

ಶ್ರೀ ಮುತ್ತಪ್ಪಸ್ವಾಮಿ ಮತ್ತು ಶ್ರೀ  ಅಯ್ಯಪ್ಪಸ್ವಾಮಿ ದೇವಾಲಯದ ಜಾತ್ರಾ ಮಹೋತ್ಸವಕ್ಕೆ ಚಾಲನೆ
Last Updated 19 ಮಾರ್ಚ್ 2024, 3:08 IST
ಮುತ್ತಪ್ಪಸ್ವಾಮಿ, ಅಯ್ಯಪ್ಪಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಚಾಲನೆ

ಶಂಕಿತ ನಕ್ಸಲರಿಗಾಗಿ ಹುಡುಕಾಟ ಆರಂಭ

ಮಡಿಕೇರಿ ತಾಲ್ಲೂಕಿನ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗ ಕಡಮಕಲ್‌ ವ್ಯಾಪ್ತಿಯಲ್ಲಿ ಅನುಮಾನಾಸ್ಪದವಾಗಿ 4 ಮಂದಿ ಹೆಚ್ಚಿನ ಪ್ರಮಾಣದಲ್ಲಿ ದಿನಸಿ ಖರೀದಿಸಿರುವ ಕುರಿತು ನಕ್ಸಲ್ ನಿಗ್ರಹ ಪಡೆಯ ಸಿಬ್ಬಂದಿ ಸೋಮವಾರ ಕೂಂಬಿಂಗ್ ಆರಂಭಿಸಿದ್ದಾರೆ.
Last Updated 19 ಮಾರ್ಚ್ 2024, 3:07 IST
ಶಂಕಿತ ನಕ್ಸಲರಿಗಾಗಿ ಹುಡುಕಾಟ ಆರಂಭ

ಮೈಸೂರು–ಕೊಡಗು ಲೋಕಸಭಾ ಕ್ಷೇತ್ರ: ಆಗ ‘ಕೈ’, ಈಗ ಬಿಜೆಪಿ ಜೊತೆ ಜೆಡಿಎಸ್‌ ಸಖ್ಯ

ಮೈಸೂರು–ಕೊಡಗು ಲೋಕಸಭಾ ಕ್ಷೇತ್ರವು ಪ್ರತಿ ಚುನಾವಣೆಯಲ್ಲೂ ಅಚ್ಚರಿಯ ಮತ್ತು ಐತಿಹಾಸಿಕ ಬೆಳವಣಿಗೆಗೆ ಕಾರಣವಾಗುತ್ತಿದೆ.
Last Updated 18 ಮಾರ್ಚ್ 2024, 7:11 IST
ಮೈಸೂರು–ಕೊಡಗು ಲೋಕಸಭಾ ಕ್ಷೇತ್ರ: ಆಗ ‘ಕೈ’, ಈಗ ಬಿಜೆಪಿ ಜೊತೆ ಜೆಡಿಎಸ್‌ ಸಖ್ಯ
ADVERTISEMENT

ಮಡಿಕೇರಿ ತಾಲ್ಲೂಕಿನ ಅರಣ್ಯ ಭಾಗದಲ್ಲಿ 8 ಮಂದಿಯ ತಂಡ?

ಕಡಮಕಲ್ಲು ಸಮೀಪದ ಕೂಜಿಮಲೆ ಎಂಬಲ್ಲಿ 8 ಮಂದಿಯ ತಂಡವೊಂದು ಅಂಗಡಿಯೊಂದರಲ್ಲಿ ಒಮ್ಮೆಗೆ ಹೆಚ್ಚು ದಿನಸಿ ಖರೀದಿಸಿದ್ದಾರೆ ಎಂಬ ಸಂದೇಶ ವಾಟ್ಸ್‌ಆ್ಯಪ್‌ನಲ್ಲಿ ಹೆಚ್ಚು ಹರಿದಾಡುತ್ತಿದ್ದು, ಈ ಕುರಿತು ತನಿಖೆಗಾಗಿ ಪೊಲೀಸರು ಭಾನುವಾರ ಸ್ಥಳಕ್ಕೆ ದೌಡಾಯಿಸಿದ್ದಾರೆ.
Last Updated 17 ಮಾರ್ಚ್ 2024, 18:07 IST
fallback

ಸುಂಟಿಕೊಪ್ಪ: ಸಿನಿಮೀಯ ಶೈಲಿಯಲ್ಲಿ ಪಲ್ಟಿ ಹೊಡೆದ ಕಾರು; ಇಬ್ಬರು ಮಹಿಳೆಯರಿಗೆ ಗಾಯ

ಬಾಲಕನೊಬ್ಬ ಚಾಲನೆ ಮಾಡುತ್ತಿದ್ದ ಕಾರೊಂದು ಇಲ್ಲಿನ ಹೇರೂರು ಜಂಗಲ್ ರೆಸಾರ್ಟ್ ಸಮೀಪ ಭಾನುವಾರ ಪಲ್ಟಿ ಹೊಡೆದು ರಸ್ತೆಯಲ್ಲಿದ್ದ ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದಾರೆ.
Last Updated 17 ಮಾರ್ಚ್ 2024, 16:52 IST
ಸುಂಟಿಕೊಪ್ಪ: ಸಿನಿಮೀಯ ಶೈಲಿಯಲ್ಲಿ ಪಲ್ಟಿ ಹೊಡೆದ ಕಾರು; ಇಬ್ಬರು ಮಹಿಳೆಯರಿಗೆ ಗಾಯ

ಕೊಡಗು: ಭೂಮಿಯಲ್ಲಿ ಹುದುಗಿಸಿದ್ದ ಗಾಂಜಾವನ್ನು ಪತ್ತೆ ಮಾಡಿದ ಶ್ವಾನ!

ಕುಶಾಲನಗರದಲ್ಲಿ ಆರೋಪಿ ಬಂಧನ, 245 ಗ್ರಾಂ ಗಾಂಜಾ ವಶ
Last Updated 17 ಮಾರ್ಚ್ 2024, 16:38 IST
ಕೊಡಗು: ಭೂಮಿಯಲ್ಲಿ ಹುದುಗಿಸಿದ್ದ ಗಾಂಜಾವನ್ನು ಪತ್ತೆ ಮಾಡಿದ ಶ್ವಾನ!
ADVERTISEMENT