ಶುಕ್ರವಾರ, 5 ಡಿಸೆಂಬರ್ 2025
×
ADVERTISEMENT

ಕೊಡಗು (ಜಿಲ್ಲೆ)

ADVERTISEMENT

ವಿರಾಜಪೇಟೆ | ‘ಜಾಗೃತಿಯಿಂದ ಮಾತ್ರ ಎಚ್‌ಐವಿ ನಿರ್ಮೂಲನೆ ಸಾಧ್ಯ’

ವಿರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ಡಾ.ಸನತ್ ಕುಮಾರ್ ಹೇಳಿಕೆ
Last Updated 5 ಡಿಸೆಂಬರ್ 2025, 5:29 IST
ವಿರಾಜಪೇಟೆ | ‘ಜಾಗೃತಿಯಿಂದ ಮಾತ್ರ ಎಚ್‌ಐವಿ ನಿರ್ಮೂಲನೆ ಸಾಧ್ಯ’

ಇಗ್ಗುತ್ತಪ್ಪ ದೇವಾಲಯದಲ್ಲಿ ಕಲಾಡ್ಚ ಹಬ್ಬ: ನಾಲ್ಕುನಾಡಿನಲ್ಲಿ ಸಡಗರದ ಪುತ್ತರಿ

Harvest Festival: ನಾಪೋಕ್ಲು: ಮಳೆಯ ಆತಂಕದ ನಡುವೆ ನಾಲ್ಕುನಾಡಿನಲ್ಲಿ ಸುಗ್ಗಿಯಹಬ್ಬ ಪುತ್ತರಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು ಕಕ್ಕಬ್ಬೆಯ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ವಾರ್ಷಿಕ ಕುಂಬ್ಯಾರು ಕಲಾಡ್ಚ ಹಬ್ಬವನ್ನು ಆಚರಿಸಿಲಾಯಿತು.
Last Updated 5 ಡಿಸೆಂಬರ್ 2025, 5:26 IST
ಇಗ್ಗುತ್ತಪ್ಪ ದೇವಾಲಯದಲ್ಲಿ ಕಲಾಡ್ಚ ಹಬ್ಬ: ನಾಲ್ಕುನಾಡಿನಲ್ಲಿ ಸಡಗರದ ಪುತ್ತರಿ

ಕೊಡಗಿನಲ್ಲಿ ಗರಿಗೆದರಿದ ಪುತ್ತರಿ ಹಬ್ಬ

ಕೊಡಗಿನ ಎಲ್ಲೆಡೆ ಸಂಭ್ರಮದಿಂದ ಹಬ್ಬ ಆಚರಣೆ
Last Updated 5 ಡಿಸೆಂಬರ್ 2025, 5:24 IST
ಕೊಡಗಿನಲ್ಲಿ ಗರಿಗೆದರಿದ ಪುತ್ತರಿ ಹಬ್ಬ

ಕೊಡಗು: ‘ಜಿಲ್ಲೆಯಲ್ಲಿ ಉದ್ಯೋಗಕ್ಕೆ ವಿಪುಲ ಅವಕಾಶ’

 ಮಾರುತಿ ವಿದ್ಯಾ ಸಂಸ್ಥೆಯ  ವಾರ್ಷಿಕೋತ್ಸವ; ಪೊನ್ನಂಪೇಟೆ ಅರಣ್ಯ ವಿದ್ಯಾಲಯದ ನಿವೃತ್ತ ಡೀನ್ ಚೆಪ್ಪುಡಿರ ಜಿ. ಕುಶಾಲಪ್ಪ
Last Updated 5 ಡಿಸೆಂಬರ್ 2025, 5:22 IST
ಕೊಡಗು: ‘ಜಿಲ್ಲೆಯಲ್ಲಿ ಉದ್ಯೋಗಕ್ಕೆ ವಿಪುಲ ಅವಕಾಶ’

ಕೊಡಗು: '2 ವರ್ಷದಲ್ಲಿ ಚತುಷ್ಪಥ ರಸ್ತೆ ಸಿದ್ಧ'

ವಾಹನ ದಟ್ಟಣೆ ಹೆಚ್ಚಾಗುವ ಸಾಧ್ಯತೆ; ಈಗಿನಿಂದಲೇ ಕ್ರಮ ಕೈಗೊಳ್ಳಲು ಡಿ.ಸಿ ಸೂಚನೆ
Last Updated 5 ಡಿಸೆಂಬರ್ 2025, 5:20 IST
ಕೊಡಗು: '2 ವರ್ಷದಲ್ಲಿ ಚತುಷ್ಪಥ ರಸ್ತೆ ಸಿದ್ಧ'

Huttari Festival: ಕೊಡಗಿನಲ್ಲಿ ಹುತ್ತರಿ ಹಬ್ಬದ ಸಂಭ್ರಮ

Huttari Festival: ಕೊಡಗು ಜಿಲ್ಲೆಯಾದ್ಯಂತ ಗುರುವಾರ ರಾತ್ರಿ ಸುಗ್ಗಿ ಹಬ್ಬ ಪುತ್ತರಿ (ಹುತ್ತರಿ) ಸಂಭ್ರಮ ಗರಿಗೆದರಿತು.
Last Updated 4 ಡಿಸೆಂಬರ್ 2025, 17:04 IST
Huttari Festival: ಕೊಡಗಿನಲ್ಲಿ ಹುತ್ತರಿ ಹಬ್ಬದ ಸಂಭ್ರಮ

ಆವಿಷ್ಕಾರ, ನಾವೀನ್ಯತೆ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಮಡಿಕೇರಿ: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ ಪ್ರೊ.ಯು.ಆರ್.ರಾವ್ ಪುರಸ್ಕಾರ, ಡಾ.ಎಸ್.ಕೆ.ಶಿವಕುಮಾರ್ ಪುರಸ್ಕಾರ ಹಾಗೂ ಪ್ರೊ.ಎಸ್.ಅಯ್ಯಪ್ಪನ್ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
Last Updated 4 ಡಿಸೆಂಬರ್ 2025, 7:36 IST
ಆವಿಷ್ಕಾರ, ನಾವೀನ್ಯತೆ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ADVERTISEMENT

ಕಾವೇರಿಮನೆ ಕುಟುಂಬಸ್ಥರಿಂದ ಹುತ್ತರಿ ಕಪ್ 14ರಂದು

ನಾಪೋಕ್ಲು: ಕಾವೇರಿ ಮನೆ ಕುಟುಂಬಸ್ಥರಿಂದ ಹುತ್ತರಿ ಕಪ್ ಕ್ರೀಡಾಕೂಟವನ್ನು  ಡಿಸೆಂಬರ್ 14 ರಂದು ಭಾನುವಾರ ಬೆಳಿಗ್ಗೆ ಅಯ್ಯಂಗೇರಿ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ. ಹುತ್ತರಿ ಕಪ್ ಕ್ರೀಡೆ...
Last Updated 4 ಡಿಸೆಂಬರ್ 2025, 7:35 IST
ಕಾವೇರಿಮನೆ ಕುಟುಂಬಸ್ಥರಿಂದ ಹುತ್ತರಿ ಕಪ್ 14ರಂದು

ಕಲಾಕ್ಷೇತ್ರದಲ್ಲಿ ಅಭ್ಯಾಸ: ಶಿಷ್ಯ ವೇತನಕ್ಕೆ ಅರ್ಜಿ ಆಹ್ವಾನ

ಮಡಿಕೇರಿ: ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ನೃತ್ಯ, ಸುಗಮ ಸಂಗೀತ, ಕಥಾಕೀರ್ತನ ಮತ್ತು ಗಮಕ ಈ 6 ಕಲಾಕ್ಷೇತ್ರದಲ್ಲಿ ಅಭ್ಯಾಸ ಮಾಡುತ್ತಿರುವ 16 ರಿಂದ 24 ವರ್ಷ ವಯೋಮಾನದ ಒಳಗಿರುವ ಅಭ್ಯರ್ಥಿಗಳಿಂದ ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
Last Updated 4 ಡಿಸೆಂಬರ್ 2025, 7:34 IST
ಕಲಾಕ್ಷೇತ್ರದಲ್ಲಿ ಅಭ್ಯಾಸ: ಶಿಷ್ಯ ವೇತನಕ್ಕೆ ಅರ್ಜಿ ಆಹ್ವಾನ

ಸುಗ್ಗಿ ಸಂಭ್ರಮ ‘ಹುತ್ತರಿ ಹಬ್ಬ’ಕ್ಕೆ ಅಣಿಯಾದ ಕಾಫಿನಾಡು

ಧಾನ್ಯಲಕ್ಷ್ಮಿಯನ್ನು ಮನೆ ತುಂಬಿಸಿಕೊಳ್ಳಲು ಕಾತರರಾದ ಜನತೆ
Last Updated 4 ಡಿಸೆಂಬರ್ 2025, 7:32 IST
ಸುಗ್ಗಿ ಸಂಭ್ರಮ ‘ಹುತ್ತರಿ ಹಬ್ಬ’ಕ್ಕೆ ಅಣಿಯಾದ ಕಾಫಿನಾಡು
ADVERTISEMENT
ADVERTISEMENT
ADVERTISEMENT