ಶನಿವಾರ, 6 ಡಿಸೆಂಬರ್ 2025
×
ADVERTISEMENT

ಕೊಡಗು (ಜಿಲ್ಲೆ)

ADVERTISEMENT

₹5.30 ಕೋಟಿ ವೆಚ್ಚದಲ್ಲಿ ಬೆಕ್ಕೆಸೂಡ್ಲೂರು ಕಾನೂರು-ನಿಟ್ಟೂರು ರಸ್ತೆ ಅಭಿವೃದ್ಧಿ

ಕಾಮಗಾರಿಗೆ ಶಾಸಕ ಎ.ಎಸ್.ಪೊನ್ನಣ್ಣ ಭೂಮಿ ಪೂಜೆ
Last Updated 6 ಡಿಸೆಂಬರ್ 2025, 6:51 IST
₹5.30 ಕೋಟಿ ವೆಚ್ಚದಲ್ಲಿ ಬೆಕ್ಕೆಸೂಡ್ಲೂರು ಕಾನೂರು-ನಿಟ್ಟೂರು ರಸ್ತೆ ಅಭಿವೃದ್ಧಿ

ಕೊಡವ ಮುಸ್ಲಿಮರಿಂದ ಹುತ್ತರಿ ಆಚರಣೆ

Kodava Muslim Festival: ಕೊಡವ ಮುಸ್ಲಿಂ ಅಸೋಸಿಯೇಷನ್ ವತಿಯಿಂದ ಕಾಟ್ರಕೊಲ್ಲಿಯಲ್ಲಿ ಸಾಂಪ್ರದಾಯಿಕ ಕದಿರು ತೆಗೆಯುವ ಮೂಲಕ ಹುತ್ತರಿ ಹಬ್ಬವನ್ನು ಗುರುವಾರ ಆಚರಿಸಲಾಯಿತು. ಆಲೀರ ಕುಟುಂಬಸ್ಥರ ಆತಿಥ್ಯದಲ್ಲಿ ಭರ್ಜರಿ ಹಬ್ಬ ನಡೆಯಿತು.
Last Updated 6 ಡಿಸೆಂಬರ್ 2025, 6:50 IST
ಕೊಡವ ಮುಸ್ಲಿಮರಿಂದ ಹುತ್ತರಿ ಆಚರಣೆ

ಪುದುಪಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಹುತ್ತರಿ ಆಚರಣೆ

Kodagu Temple Festival: ಬೇಟೋಳಿ ರಾಮನಗರದ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಗುರುವಾರ ಹುತ್ತರಿ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಕದಿರ ಪೂಜೆ ಮತ್ತು ಮಹಾ ಮಂಗಳಾರತಿ ನೆರವೇರಿತು.
Last Updated 6 ಡಿಸೆಂಬರ್ 2025, 6:49 IST
ಪುದುಪಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಹುತ್ತರಿ ಆಚರಣೆ

ಇಗ್ಗುತ್ತಪ್ಪ ಸನ್ನಿಧಿಯಲ್ಲಿ ಪುತ್ತರಿ ಸಂಭ್ರಮ

Kodagu Harvest Festival: ಕೊಡಗಿನ ಸುಗ್ಗಿಯ ಹಬ್ಬ ಪುತ್ತರಿ ಗುರುವಾರ ಪಾಡಿ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ವಿಶೇಷ ಪೂಜೆಯಿಂದ ಆರಂಭವಾಯಿತು. ಬಳಿಕ ಭತ್ತದ ಕದಿರಿಗೆ ಶ್ರದ್ಧಾಪೂರ್ವಕವಾಗಿ ಪೂಜೆ ಸಲ್ಲಿಸಿ ಸಂಭ್ರಮಿಸಿದರು.
Last Updated 6 ಡಿಸೆಂಬರ್ 2025, 6:47 IST
ಇಗ್ಗುತ್ತಪ್ಪ ಸನ್ನಿಧಿಯಲ್ಲಿ ಪುತ್ತರಿ ಸಂಭ್ರಮ

ಜೀವನದಿ ಕಾವೇರಿ ಪಾವಿತ್ರ್ಯತೆ ಕಾಪಾಡಬೇಕು: ಆನಂದ್

ಕುಶಾಲನಗರ : ಹುತ್ತರಿ ಹುಣ್ಣಿಮೆ ಅಂಗವಾಗಿ ಕಾವೇರಿ ಪ್ರತಿಮೆಗೆ ವಿಶೇಷ ಪೂಜೆ.
Last Updated 6 ಡಿಸೆಂಬರ್ 2025, 6:46 IST
ಜೀವನದಿ ಕಾವೇರಿ ಪಾವಿತ್ರ್ಯತೆ ಕಾಪಾಡಬೇಕು: ಆನಂದ್

ಭಾಗಮಂಡಲ: ನಾಲ್ಕು ಗ್ರಾಮದವರಿಂದ ಹುತ್ತರಿ ಕೋಲಾಟ

Kodava Tradition: ಭಾಗಮಂಡಲದ ಕಾವೇರಿ ಕೋಲ್ ಮಂದ್‌ನಲ್ಲಿ ಶುಕ್ರವಾರ ತಾವೂರು, ಚೇರಂಗಾಲ, ಕೋರಂಗಾಲ ಮತ್ತು ತಣ್ಣಿಮಾನಿ ಗ್ರಾಮಸ್ಥರು ಸೇರಿ ಸಂಭ್ರಮದಿಂದ ಹುತ್ತರಿ ಕೋಲಾಟ ನಡೆಸಿದರು. ಬಳಿಕ ಭಗಂಡೇಶ್ವರ ದೇವಾಲಯಕ್ಕೆ ತೆರಳಿದರು.
Last Updated 6 ಡಿಸೆಂಬರ್ 2025, 6:44 IST
ಭಾಗಮಂಡಲ: ನಾಲ್ಕು ಗ್ರಾಮದವರಿಂದ ಹುತ್ತರಿ ಕೋಲಾಟ

ಹಾಕಿಯಂತೆ ಹಗ್ಗಜಗ್ಗಾಟವೂ ದಾಖಲೆ ಮಾಡಲಿ: ಶಾಸಕ ಎ.ಎಸ್.ಪೊನ್ನಣ್ಣ

ಕೊಡವ ಕುಟುಂಬಗಳ ನಡುವಿನ ಹಗ್ಗ ಜಗ್ಗಾಟ ಸ್ಪರ್ಧೆಯ ಲೊಗೊ ಬಿಡುಗಡೆ ಮಾಡಿದ ಶಾಸಕ ಎ.ಎಸ್.ಪೊನ್ನಣ್ಣ
Last Updated 6 ಡಿಸೆಂಬರ್ 2025, 6:44 IST
ಹಾಕಿಯಂತೆ ಹಗ್ಗಜಗ್ಗಾಟವೂ ದಾಖಲೆ ಮಾಡಲಿ: ಶಾಸಕ ಎ.ಎಸ್.ಪೊನ್ನಣ್ಣ
ADVERTISEMENT

ಶತಕಂಠದಲ್ಲಿ ಮೊಳಗಿತು ಕನ್ನಡ ಗೀತೆಗಳು

ಕನ್ನಡ ಸಿರಿ ಸ್ನೇಹ ಬಳಗದ ವತಿಯಿಂದ ಕಾರ್ಯಕ್ರಮ
Last Updated 6 ಡಿಸೆಂಬರ್ 2025, 6:40 IST
ಶತಕಂಠದಲ್ಲಿ ಮೊಳಗಿತು ಕನ್ನಡ ಗೀತೆಗಳು

ವಿರಾಜಪೇಟೆ | ‘ಜಾಗೃತಿಯಿಂದ ಮಾತ್ರ ಎಚ್‌ಐವಿ ನಿರ್ಮೂಲನೆ ಸಾಧ್ಯ’

ವಿರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ಡಾ.ಸನತ್ ಕುಮಾರ್ ಹೇಳಿಕೆ
Last Updated 5 ಡಿಸೆಂಬರ್ 2025, 5:29 IST
ವಿರಾಜಪೇಟೆ | ‘ಜಾಗೃತಿಯಿಂದ ಮಾತ್ರ ಎಚ್‌ಐವಿ ನಿರ್ಮೂಲನೆ ಸಾಧ್ಯ’

ಇಗ್ಗುತ್ತಪ್ಪ ದೇವಾಲಯದಲ್ಲಿ ಕಲಾಡ್ಚ ಹಬ್ಬ: ನಾಲ್ಕುನಾಡಿನಲ್ಲಿ ಸಡಗರದ ಪುತ್ತರಿ

Harvest Festival: ನಾಪೋಕ್ಲು: ಮಳೆಯ ಆತಂಕದ ನಡುವೆ ನಾಲ್ಕುನಾಡಿನಲ್ಲಿ ಸುಗ್ಗಿಯಹಬ್ಬ ಪುತ್ತರಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು ಕಕ್ಕಬ್ಬೆಯ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ವಾರ್ಷಿಕ ಕುಂಬ್ಯಾರು ಕಲಾಡ್ಚ ಹಬ್ಬವನ್ನು ಆಚರಿಸಿಲಾಯಿತು.
Last Updated 5 ಡಿಸೆಂಬರ್ 2025, 5:26 IST
ಇಗ್ಗುತ್ತಪ್ಪ ದೇವಾಲಯದಲ್ಲಿ ಕಲಾಡ್ಚ ಹಬ್ಬ: ನಾಲ್ಕುನಾಡಿನಲ್ಲಿ ಸಡಗರದ ಪುತ್ತರಿ
ADVERTISEMENT
ADVERTISEMENT
ADVERTISEMENT