ಬುಧವಾರ, 3 ಡಿಸೆಂಬರ್ 2025
×
ADVERTISEMENT

ಕೊಡಗು (ಜಿಲ್ಲೆ)

ADVERTISEMENT

ಕುಶಾಲನಗರ | ಉತ್ಸವ ಮಂಟಪದಲ್ಲಿ ಅಗ್ನಿ ಅವಘಡ : ಆಂಜನೇಯ ಮೂರ್ತಿಗೆ ಆವರಿಸಿದ ಬೆಂಕಿ

Festival Fire Accident: ಕುಶಾಲನಗರದಲ್ಲಿ ಹನುಮ ಜಯಂತಿ ಶೋಭಾಯಾತ್ರೆ ಸಂದರ್ಭದಲ್ಲಿ ನಸುಕಿನ 3 ಗಂಟೆಗೆ ಬೆಂಕಿ ಅವಘಡ ಸಂಭವಿಸಿದ್ದು, ಭಾರಿ ಅನಾಹುತವು ತಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
Last Updated 3 ಡಿಸೆಂಬರ್ 2025, 19:43 IST
ಕುಶಾಲನಗರ | ಉತ್ಸವ ಮಂಟಪದಲ್ಲಿ ಅಗ್ನಿ ಅವಘಡ : ಆಂಜನೇಯ ಮೂರ್ತಿಗೆ ಆವರಿಸಿದ ಬೆಂಕಿ

ಕೊಡಗು | ಸುಗ್ಗಿ ಸಂಭ್ರಮಕ್ಕೆ ಅಣಿ: ಡಿ. 4ರಂದು ಪುತ್ತರಿ ಸಂಭ್ರಮ

ಕೊಡಗು ಜಿಲ್ಲೆಯಲ್ಲಿ ಡಿ. 4ರಂದು ಪುತ್ತರಿ (ಹುತ್ತರಿ) ಸಂಭ್ರಮ ಗರಿಗೆದರಲಿದೆ.
Last Updated 3 ಡಿಸೆಂಬರ್ 2025, 19:29 IST
ಕೊಡಗು | ಸುಗ್ಗಿ ಸಂಭ್ರಮಕ್ಕೆ ಅಣಿ: ಡಿ. 4ರಂದು ಪುತ್ತರಿ  ಸಂಭ್ರಮ

ಕೊಡಗು | ಸುಗ್ಗಿ ಹಬ್ಬಕ್ಕೆ ಒಂದೇ ದಿನ ಬಾಕಿ: ಪುತ್ತರಿಗಾಗಿ ಐನ್‌ಮನೆಗೆ ಸಿಂಗಾರ

Kodagu Tradition: ನಾಪೋಕ್ಲು: ಪುತ್ತರಿ ಹಬ್ಬ ಸಮೀಪಿಸುತ್ತಿದ್ದಂತೆ ಅಲ್ಲಲ್ಲಿ ಐನ್ ಮನೆಗಳನ್ನು ಅಲಂಕರಿಸುವ ಕೆಲಸ ಬಿರುಸಿನಿಂದ ಸಾಗುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿ ಬೃಹತ್ ಹಳೆಯ ಮನೆಗಳು, ಮರದ ಕಂಬಗಳು, ದೊಡ್ಡ ಬಾಗಿಲುಗಳು, ಕಿಟಕಿಯ ವಿನ್ಯಾಸಗಳು ಕಾಣಿಸುತ್ತಿವೆ.
Last Updated 3 ಡಿಸೆಂಬರ್ 2025, 7:20 IST
ಕೊಡಗು | ಸುಗ್ಗಿ ಹಬ್ಬಕ್ಕೆ ಒಂದೇ ದಿನ ಬಾಕಿ: ಪುತ್ತರಿಗಾಗಿ ಐನ್‌ಮನೆಗೆ ಸಿಂಗಾರ

ಹೊಳೆಗೆ ಕಾಫಿ ಪಲ್ಪರ್‌ ತ್ಯಾಜ್ಯ: ಕ್ರಮಕ್ಕೆ ಒತ್ತಾಯ

Water Pollution Kodagu: ಸೋಮವಾರಪೇಟೆ: ತಾಲ್ಲೂಕಿನ ಗೌಡಳ್ಳಿ ಗ್ರಾಮದಲ್ಲಿ ಹರಿಯುವ ಸಣ್ಣ ಹೊಳೆಗೆ ಕಾಫಿ ಪಲ್ಪರ್‌ ತ್ಯಾಜ್ಯದ ನೀರು ಬಿಟ್ಟಿರುವುದರಿಂದ ನೀರು ಕಲುಷಿತಗೊಂಡಿದ್ದು, ಜಲಚರಗಳು ಸಾಯುತ್ತಿವೆ. ಜಾನುವಾರುಗಳೂ ಇದೇ ನೀರನ್ನು ಸೇವಿಸುವ ಆತಂಕವಿದೆ.
Last Updated 3 ಡಿಸೆಂಬರ್ 2025, 7:20 IST
ಹೊಳೆಗೆ ಕಾಫಿ ಪಲ್ಪರ್‌ ತ್ಯಾಜ್ಯ: ಕ್ರಮಕ್ಕೆ ಒತ್ತಾಯ

ಕುಶಾಲನಗರದಲ್ಲಿ ಹನುಮ ಜಯಂತಿ ಸಂಭ್ರಮ: ಜನಸಾಗರ

Hanuman Procession Kushalnagar: ಕುಶಾಲನಗರ: ಪಟ್ಟಣದಲ್ಲಿ ಮಂಗಳವಾರ ಅದ್ದೂರಿಯಾಗಿ ನಡೆದ ಹನುಮ ಜಯಂತಿಯಲ್ಲಿ ಅಪಾರ ಜನಸ್ತೋಮ ಭಾಗಿಯಾಯಿತು. ಜೈ ಜೈ ಹನುಮ, ಜೈ ಜೈ ಶ್ರೀರಾಮ ಎಂಬ ಘೋಷಣೆಗಳು ಮುಗಿಲು ಮುಟ್ಟಿದವು.
Last Updated 3 ಡಿಸೆಂಬರ್ 2025, 7:20 IST
ಕುಶಾಲನಗರದಲ್ಲಿ ಹನುಮ ಜಯಂತಿ ಸಂಭ್ರಮ: ಜನಸಾಗರ

ಸೋಮವಾರಪೇಟೆ: ವಿದ್ಯಾರ್ಥಿಗಳಿಂದ ಸ್ವಚ್ಛತಾ ಕಾರ್ಯ

Student Clean Up: ಸೋಮವಾರಪೇಟೆಯ ಕುವೆಂಪು ವಿದ್ಯಾಸಂಸ್ಥೆಯ ಕಾಲೇಜು ವಿದ್ಯಾರ್ಥಿಗಳು ರಾಜ್ಯ ಹೆದ್ದಾರಿಯಲ್ಲಿ ಸ್ವಚ್ಛತಾ ಕಾರ್ಯ ನಡೆಸಿ, ಪರಿಸರ ಸಂರಕ್ಷಣೆಯ ಅಗತ್ಯತೆ ಕುರಿತು ಜಾಗೃತಿ ಮೂಡಿಸಿದರು ಮತ್ತು ಸಮಾಜಿಕ ಹೊಣೆಗಾರಿಕೆಗೆ ಕರೆ ನೀಡಿದರು.
Last Updated 2 ಡಿಸೆಂಬರ್ 2025, 5:30 IST
ಸೋಮವಾರಪೇಟೆ: ವಿದ್ಯಾರ್ಥಿಗಳಿಂದ ಸ್ವಚ್ಛತಾ ಕಾರ್ಯ

ಸೋಮವಾರಪೇಟೆ: ಬೆಳೆ ನಷ್ಟ ಪರಿಹಾರಕ್ಕೆ ಒತ್ತಾಯ

ಬಿಜೆಪಿ ರೈತ ಮೋರ್ಚಾದಿಂದ ಪ್ರತಿಭಟನೆ
Last Updated 2 ಡಿಸೆಂಬರ್ 2025, 5:28 IST
ಸೋಮವಾರಪೇಟೆ: ಬೆಳೆ ನಷ್ಟ ಪರಿಹಾರಕ್ಕೆ ಒತ್ತಾಯ
ADVERTISEMENT

ಮಡಿಕೇರಿ | ಎಚ್‌ಐವಿ: ಎಚ್ಚರವಿರಲಿ, ತಾರತಮ್ಯ ಬೇಡ

ಮಡಿಕೇರಿಯ ಹಲವೆಡೆ ತೊಗಲು ಗೊಂಬೆಯಾಟ, ಜಾಥಾ, ಮೋಂಬತ್ತಿ ಬೆಳಗಿಸಿ ಶ್ರದ್ದಾಂಜಲಿ
Last Updated 2 ಡಿಸೆಂಬರ್ 2025, 5:25 IST
ಮಡಿಕೇರಿ | ಎಚ್‌ಐವಿ: ಎಚ್ಚರವಿರಲಿ, ತಾರತಮ್ಯ ಬೇಡ

ಕುಶಾಲನಗರ: ಹನುಮ ಜಯಂತಿ ಆಚರಣೆ ಇಂದು

ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳು ಸಜ್ಜು
Last Updated 2 ಡಿಸೆಂಬರ್ 2025, 5:17 IST
ಕುಶಾಲನಗರ: ಹನುಮ ಜಯಂತಿ ಆಚರಣೆ ಇಂದು

ಕೊಡಗು | ಪುತ್ತರಿ ಹಬ್ಬ: ಕೋಲಾಟದ ಸಂಭ್ರಮಕ್ಕೆ ಮಂದ್‌ ಸಿದ್ಧ

ಪುತ್ತರಿ (ಹುತ್ತರಿ) ಹಬ್ಬಕ್ಕೆ ಇನ್ನು ಎರಡೇ ದಿನ ಬಾಕಿ
Last Updated 2 ಡಿಸೆಂಬರ್ 2025, 5:16 IST
ಕೊಡಗು | ಪುತ್ತರಿ ಹಬ್ಬ: ಕೋಲಾಟದ ಸಂಭ್ರಮಕ್ಕೆ ಮಂದ್‌ ಸಿದ್ಧ
ADVERTISEMENT
ADVERTISEMENT
ADVERTISEMENT