ಸೋಮವಾರ, 23 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೊಡಗು (ಜಿಲ್ಲೆ)

ADVERTISEMENT

ಹುಲಿಗಳ ಅರಣ್ಯದಲ್ಲಿ ಸಫಾರಿ ಬೇಕೇ, ಬೇಡವೇ?

Wild Safari in Karnataka: ರಾಜ್ಯದಲ್ಲಿ ಮತ್ತೆ ಆರಂಭವಾಗಿರುವ ಸಫಾರಿ ಬಗ್ಗೆ ಕೊಡಗಿನಲ್ಲಿ ಪರ-ವಿರೋಧದ ಚರ್ಚೆಗಳು ಶುರುವಾಗಿವೆ. ಪ್ರವಾಸೋದ್ಯಮಿಗಳು ಇದನ್ನು ಸ್ವಾಗತಿಸಿದರೆ, ಅರಣ್ಯದಂಚಿನ ರೈತರು ವನ್ಯಜೀವಿ ಸಂಘರ್ಷದ ಭೀತಿಯಲ್ಲಿದ್ದಾರೆ.
Last Updated 23 ಫೆಬ್ರುವರಿ 2026, 8:16 IST
ಹುಲಿಗಳ ಅರಣ್ಯದಲ್ಲಿ ಸಫಾರಿ ಬೇಕೇ, ಬೇಡವೇ?

ನಾಪೋಕ್ಲು: ಪಕ್ಷಿ ಸಂಕುಲ ಸಂರಕ್ಷಿಸಲು ಸಲಹೆ

Napoklu ನಾಪೋಕ್ಲು: ಭಗವಂತ ಸುಂದರವಾದ ಭೂಮಿಯಲ್ಲಿ ಸ್ವರ್ಗವನ್ನು ನೀಡಿದ್ದಾನೆ, ಆದರೆ ಅದನ್ನು ನರಕ ಮಾಡಿಕೊಳ್ಳಬಾರದು ಎಂದು ಗೋಣಿಕೊಪ್ಪ ಅನುದಾನಿತ ಪ್ರೌಢಶಾಲೆಯ ಮುಖ್ಯ ಶಿಕ್ಷಕ  ಕೃಷ್ಣ ಚೈತನ್ಯ  ಹೇಳಿದರು.ಹಾಕತ್ತೂರಿನ  ಸರ್ಕಾರಿ...
Last Updated 23 ಫೆಬ್ರುವರಿ 2026, 8:13 IST
ನಾಪೋಕ್ಲು: ಪಕ್ಷಿ ಸಂಕುಲ ಸಂರಕ್ಷಿಸಲು ಸಲಹೆ

ಒಗ್ಗಟ್ಟಿನ ಸಲಹೆ ನೀಡಿದ ಸಚಿವ ಡಾ.ಎಚ್.ಸಿ.ಮಹದೇವಪ್ಪ

ಎಲ್ಲರೂ ಒಗ್ಗೂಡಿ ಬೃಹತ್ ಸಮಾವೇಶ ಏರ್ಪಡಿಸಲು ಕರೆ
Last Updated 23 ಫೆಬ್ರುವರಿ 2026, 8:13 IST
ಒಗ್ಗಟ್ಟಿನ ಸಲಹೆ ನೀಡಿದ ಸಚಿವ ಡಾ.ಎಚ್.ಸಿ.ಮಹದೇವಪ್ಪ

ವಿರಾಜಪೇಟೆ: ಬ್ಲ್ಯಾಕ್ ಪ್ಯಾಂಥರ್ಸ್ ತಂಡಕ್ಕೆ ಪ್ರಶಸ್ತಿ

Virajpet - ಸಮೀಪದ ಪೆರುಂಬಾಡಿ ಗ್ರಾಮದ ಯೂತ್ ಫ್ರೆಂಡ್ಸ್ ಸಂಘದ ವತಿಯಿಂದ ಈಚೆಗೆ ನಡೆದ 5 ನೇ ವರ್ಷದ ಹೊನಲು ಬೆಳಕಿನ ಪ್ರೋ ಮ್ಯಾಟ್ ಕಬಡ್ಡಿ ಲೀಗ್‌ನಲ್ಲಿ ಬ್ಲ್ಯಾಕ್‌ ಪ್ಯಾಂಥರ್ಸ್ ತಂಡ ಪ್ರಶಸ್ತಿ ಪಡೆಯಿತು.
Last Updated 23 ಫೆಬ್ರುವರಿ 2026, 8:12 IST
ವಿರಾಜಪೇಟೆ: ಬ್ಲ್ಯಾಕ್ ಪ್ಯಾಂಥರ್ಸ್ ತಂಡಕ್ಕೆ ಪ್ರಶಸ್ತಿ

ಅಲೆಮಾರಿ ಗುಂಪಿನಿಂದ ಯರವ ಜನಾಂಗ ಕೈಬಿಡಲು ಆಗ್ರಹ

ತಿತಿಮತಿಯಲ್ಲಿ ನಡೆದ ಯರವ ಜನಾಂಗದ ವಿಚಾರ ಸಂಕಿರಣದಲ್ಲಿ ನಿರ್ಣಯ
Last Updated 23 ಫೆಬ್ರುವರಿ 2026, 8:11 IST
ಅಲೆಮಾರಿ ಗುಂಪಿನಿಂದ ಯರವ ಜನಾಂಗ ಕೈಬಿಡಲು ಆಗ್ರಹ

ಸ್ತನ ಕ್ಯಾನ್ಸರ್‌ ಕುರಿತು ಸಂಶೋಧನೆ: ನವಿತಾಗೆ ‘ಕ್ವೀನ್ ಎಲಿಜಬೆತ್’ ಪ್ರಶಸ್ತಿ

Breast Cancer Research: ಮಡಿಕೇರಿ: ಮಡಿಕೇರಿಯ ಡಾ.ಕನ್ನಂಡ ನವಿತಾ ಸೋಮಯ್ಯ ಅವರು ಸ್ತನ ಕ್ಯಾನ್ಸರ್‌ ಕುರಿತು ನಡೆಸಿದ ಸಂಶೋಧನೆಗಾಗಿ ಯುನೈಟೆಡ್ ಕಿಂಗ್‌ಡಮ್‌ನ ಶೈಕ್ಷಣಿಕ ಮತ್ತು ಸಂಶೋಧನಾ ವಲಯದ ಅತ್ಯುನ್ನತ ರಾಷ್ಟ್ರೀಯ ಗೌರವ ‘ಕ್ವೀನ್ ಎಲಿಜಬೆತ್’ ಪ್ರಶಸ್ತಿ ಲಭಿಸಿದೆ.
Last Updated 22 ಫೆಬ್ರುವರಿ 2026, 19:18 IST
ಸ್ತನ ಕ್ಯಾನ್ಸರ್‌ ಕುರಿತು ಸಂಶೋಧನೆ: ನವಿತಾಗೆ ‘ಕ್ವೀನ್ ಎಲಿಜಬೆತ್’ ಪ್ರಶಸ್ತಿ

ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ದಲಿತ ನಾಯಕರೆ ಸಿಎಂ ಅಗಬೇಕು: ಸಚಿವ ಮಹದೇವಪ್ಪ

HC Mahadevappa: ಮಡಿಕೇರಿ: ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ದಲಿತ ನಾಯಕರು ಮುಖ್ಯಮಂತ್ರಿ ಆಗಬೇಕು ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು. ಈ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
Last Updated 22 ಫೆಬ್ರುವರಿ 2026, 19:15 IST
ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ದಲಿತ ನಾಯಕರೆ ಸಿಎಂ ಅಗಬೇಕು: ಸಚಿವ ಮಹದೇವಪ್ಪ
ADVERTISEMENT

ಕೊಡಗು: ಕಲಾಜಾಥ ವಿಶೇಷ ಪ್ರಚಾರ ಆಂದೋಲನಕ್ಕೆ ಚಾಲನೆ

Karnataka Govt Schemes: ಮಡಿಕೇರಿ: ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಕಲಾಜಾಥ ವಿಶೇಷ ಪ್ರಚಾರಾಂದೋಲನಕ್ಕೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಕಂಜರ ಬಾರಿಸುವ ಮೂಲಕ ಇಲ್ಲಿನ ಜಿಲ್ಲಾಡಳಿತ ಭವನದ ಆವರಣದಲ್ಲಿ ಶನಿವಾರ ಚಾಲನೆ ನೀಡಿದರು.
Last Updated 22 ಫೆಬ್ರುವರಿ 2026, 1:47 IST
ಕೊಡಗು: ಕಲಾಜಾಥ ವಿಶೇಷ ಪ್ರಚಾರ ಆಂದೋಲನಕ್ಕೆ ಚಾಲನೆ

ಕೊಡಗು: ‘8ನೇ ಶೆಡ್ಯೂಲ್‌ಗೆ ಕೊಡವ ಭಾಷೆ ಸೇರಿಸಿ’

ಕೊಡವ ನ್ಯಾಷನಲ್ ಕೌನ್ಸಿಲ್ ಆಗ್ರಹ, ಪ್ರತಿಭಟನೆ, ಮನವಿ ಪತ್ರ ಸಲ್ಲಿಕೆ
Last Updated 22 ಫೆಬ್ರುವರಿ 2026, 1:46 IST
ಕೊಡಗು: ‘8ನೇ ಶೆಡ್ಯೂಲ್‌ಗೆ ಕೊಡವ ಭಾಷೆ ಸೇರಿಸಿ’

ಅಬ್ಬೂರುಕಟ್ಟೆ: ಹಿಂದೂ ಸಂಗಮ ಕಾರ್ಯಕ್ರಮ ಇಂದು

Somwarpet Event: ಸೋಮವಾರಪೇಟೆ: ಅಬ್ಬೂರುಕಟ್ಟೆ ಹಿಂದೂ ಸಂಗಮ ಆಯೋಜನಾ ಸಮಿತಿಯಿಂದ ಫೆ.22ರಂದು ಹಿಂದೂ ಸಂಗಮ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 2ಕ್ಕೆ ಶೋಭಾಯಾತ್ರೆಯು ಮಂಗಳೂರಿನ ಭಜನೆ ತಂಡ, ನಾಸಿಕ್ ಬ್ಯಾಂಡ್, ಚಂಡೆ ವಾದ್ಯ ಹಾಗೂ ವೀರಗಾಸೆಯೊಂದಿಗೆ ತಣ್ಣೀರುಹಳ್ಳ
Last Updated 22 ಫೆಬ್ರುವರಿ 2026, 1:45 IST
ಅಬ್ಬೂರುಕಟ್ಟೆ: ಹಿಂದೂ ಸಂಗಮ ಕಾರ್ಯಕ್ರಮ ಇಂದು
ADVERTISEMENT
ADVERTISEMENT
ADVERTISEMENT