ಭಾನುವಾರ, 25 ಜನವರಿ 2026
×
ADVERTISEMENT

ಕೊಡಗು (ಜಿಲ್ಲೆ)

ADVERTISEMENT

ಪುಷ್ಪೋದ್ಯಾನವಾದ ರಾಜಾಸೀಟ್ ಉದ್ಯಾನ

ಹೂವಿನಲ್ಲೇ ಅರಳಿದ ಭಗಂಡೇಶ್ವರ ದೇಗುಲ, ಏಕಕಾಲಕ್ಕೆ 20 ಸಾವಿರ ಹೂಗಳ ದರ್ಶನ
Last Updated 25 ಜನವರಿ 2026, 7:39 IST
ಪುಷ್ಪೋದ್ಯಾನವಾದ ರಾಜಾಸೀಟ್ ಉದ್ಯಾನ

ಪೊನ್ನಣ್ಣ ಅವರಿಗೆ ಕೃತಜ್ಞತೆ ಅರ್ಪಿಸಿದ ಮಡಿಕೇರಿಯ ಕೊಡಗು ಗೌಡ ಸಮಾಜ

Community Gratitude: ಮದೆನಾಡಿನಲ್ಲಿ 6 ಎಕರೆ ಜಾಗ ಮಂಜೂರಿಗೆ ಶ್ರಮಿಸಿದ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಕೊಡಗು ಗೌಡ ಸಮಾಜ ಮಡಿಕೇರಿ ಶ್ಲಾಘನೆ ಸಲ್ಲಿಸಿ, ನೂತನ ಆಡಳಿತ ಮಂಡಳಿಯನ್ನು ಘೋಷಿಸಿತು.
Last Updated 25 ಜನವರಿ 2026, 7:35 IST
ಪೊನ್ನಣ್ಣ ಅವರಿಗೆ ಕೃತಜ್ಞತೆ ಅರ್ಪಿಸಿದ ಮಡಿಕೇರಿಯ ಕೊಡಗು ಗೌಡ ಸಮಾಜ

ಇಂದು ಮತ್ತು ನಾಳೆ ಸಚಿವ ಭೋಸರಾಜು ಜಿಲ್ಲೆಗೆ ಭೇಟಿ

Republic Day Visit: ಕೊಡಗು ಜಿಲ್ಲೆಗೆ ಜ.25-26ರಂದು ಸಚಿವ ಎನ್.ಎಸ್. ಭೋಸರಾಜು ಭೇಟಿ ನೀಡಿ, ಮಡಿಕೇರಿಯಲ್ಲಿ ಗಣರಾಜ್ಯೋತ್ಸವ ಧ್ವಜಾರೋಹಣ ಹಾಗೂ ಪೊಲೀಸ್ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Last Updated 25 ಜನವರಿ 2026, 7:34 IST
ಇಂದು ಮತ್ತು ನಾಳೆ ಸಚಿವ ಭೋಸರಾಜು ಜಿಲ್ಲೆಗೆ ಭೇಟಿ

ಮಡಿಕೇರಿ: ಆಕಾಶವಾಣಿಗೆ ಬೇಕು ವಿಶೇಷ ಆದ್ಯತೆ

ದಶಕ ಕಳೆದರೂ ನಡೆಯದ ನೇಮಕಾತಿ, ಒತ್ತಡದಲ್ಲಿ ಸಿಬ್ಬಂದಿ
Last Updated 25 ಜನವರಿ 2026, 7:25 IST
ಮಡಿಕೇರಿ: ಆಕಾಶವಾಣಿಗೆ ಬೇಕು ವಿಶೇಷ ಆದ್ಯತೆ

ರಥಸಪ್ತಮಿ; ಮಡಿಕೇರಿಯಲ್ಲಿ ಸಾಮೂಹಿಕ ಸೂರ್ಯ ನಮಸ್ಕಾರ

Rath Saptami; ಭಾರತೀಯ ಕ್ರೀಡಾ ಪ್ರಾಧಿಕಾರದ ಹಾಕಿ ಮೈದಾನದಲ್ಲಿ ನಗರದ ವಿವಿಧ ಯೋಗ ಸಂಸ್ಥೆಗಳ ವತಿಯಿಂದ ಭಾನುವಾರ ಸಾಮೂಹಿಕ 108 ಸೂರ್ಯ ನಮಸ್ಕಾರ ಕಾರ್ಯಕ್ರಮ ನಡೆಯಿತು.
Last Updated 25 ಜನವರಿ 2026, 2:04 IST
ರಥಸಪ್ತಮಿ; ಮಡಿಕೇರಿಯಲ್ಲಿ ಸಾಮೂಹಿಕ ಸೂರ್ಯ ನಮಸ್ಕಾರ

ಸಂಶೋಧನಾ ಕೇಂದ್ರಗಳಿಗೆ ಬಜೆಟ್‌ನಲ್ಲಿ ಬಲ ತುಂಬಲಿ

ಸಿಬ್ಬಂದಿ, ಕಾರ್ಮಿಕರ ಕೊರತೆಯಿಂದ ಬಸವಳಿದಿವೆ ಕೊಡಗಿನ ಎಲ್ಲ ಕೇಂದ್ರಗಳೂ
Last Updated 24 ಜನವರಿ 2026, 6:54 IST
ಸಂಶೋಧನಾ ಕೇಂದ್ರಗಳಿಗೆ ಬಜೆಟ್‌ನಲ್ಲಿ ಬಲ ತುಂಬಲಿ

ಗೃಹಲಕ್ಷ್ಮಿ ಸಹಕಾರ ಸಂಘಕ್ಕೆ ಸದಸ್ಯರ ಆಯ್ಕೆ

Ponnampet News: ಪೊನ್ನಂಪೇಟೆ ತಾಲ್ಲೂಕಿನ ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘಕ್ಕೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಪ್ಪಣ್ಣ ಮಾಹಿತಿ ನೀಡಿದರು.
Last Updated 24 ಜನವರಿ 2026, 6:54 IST
ಗೃಹಲಕ್ಷ್ಮಿ ಸಹಕಾರ ಸಂಘಕ್ಕೆ ಸದಸ್ಯರ ಆಯ್ಕೆ
ADVERTISEMENT

ಜಮ್ಮಾಬಾಣೆ ಸಮಸ್ಯೆ; ಚರ್ಚೆ ಸಿದ್ಧ ಎಂದ ಬಿಜೆಪಿ ನಾಯಕರು

ಬಿಜೆಪಿ ಮುಖಂಡರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚುರಂಜನ್ ಸುದ್ದಿಗೋಷ್ಠಿ
Last Updated 24 ಜನವರಿ 2026, 6:51 IST
ಜಮ್ಮಾಬಾಣೆ ಸಮಸ್ಯೆ; ಚರ್ಚೆ ಸಿದ್ಧ ಎಂದ ಬಿಜೆಪಿ ನಾಯಕರು

ಹೆಣ್ಣು ಮಕ್ಕಳು ಶಿಕ್ಷಣಕ್ಕೆ ಒತ್ತು ನೀಡಿ

ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮದಲ್ಲಿ ನಿಡ್ತ ಗ್ರಾಮ ಪಂಚಾಯಿತಿ ಅಧ್ಯಕ್ಷ ಟಿ.ಕೆ. ಅಶೋಕ್
Last Updated 24 ಜನವರಿ 2026, 6:49 IST
ಹೆಣ್ಣು ಮಕ್ಕಳು ಶಿಕ್ಷಣಕ್ಕೆ ಒತ್ತು ನೀಡಿ

ವಿರಾಜಪೇಟೆ: ಇಂದು ಬೈತೂರು ಉತ್ಸವ

ಕೊಡಗು-ಕೇರಳ ನಡುವಿನ ಧಾರ್ಮಿಕ ಸಂಬಂಧಕ್ಕೆ ಸಾಕ್ಷಿಯಾಗಿರುವ ದೊಡ್ಡಹಬ್ಬ
Last Updated 24 ಜನವರಿ 2026, 6:47 IST
ವಿರಾಜಪೇಟೆ: ಇಂದು ಬೈತೂರು ಉತ್ಸವ
ADVERTISEMENT
ADVERTISEMENT
ADVERTISEMENT