ಬುಧವಾರ, 14 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಕೊಡಗು (ಜಿಲ್ಲೆ)

ADVERTISEMENT

ಕೊಡಗು: ಸಿರಿಧಾನ್ಯ, ಹಳೆಪಾಕ ಒಂದೆಡೆ 148 ತಿನಿಸು

ಮರೆತು ಹೋದ ಖಾದ್ಯಗಳ ‍ಪಾಕ ಸ್ಪರ್ಧೆ; ಮತ್ತೆ ನೆನಪಾದವು ಹಳೆಯ ಖಾದ್ಯಗಳು
Last Updated 14 ಜನವರಿ 2026, 6:00 IST
ಕೊಡಗು: ಸಿರಿಧಾನ್ಯ, ಹಳೆಪಾಕ ಒಂದೆಡೆ 148 ತಿನಿಸು

ವಿದ್ಯುತ್ ಸ್ಥಗಿತ; ಜನರಿಗೆ ಟ್ಯಾಂಕರ್‌ನಲ್ಲಿ ನೀರು

Water via Tanker: ಪೊನ್ನಂಪೇಟೆ ಪಟ್ಟಣದಲ್ಲಿ ನವೀಕರಣ ಕಾಮಗಾರಿಯಿಂದ ವಿದ್ಯುತ್ ಸ್ಥಗಿತವಿದ್ದು, ಕುಡಿಯುವ ನೀರಿನ ಪೂರೈಕೆಗಾಗಿ ಪಟ್ಟಣ ಪಂಚಾಯಿತಿ ಟ್ಯಾಂಕರ್ ಮೂಲಕ ಮನೆಮನೆಗೂ ನೀರು ಸರಬರಾಜು ಮಾಡುತ್ತಿದೆ.
Last Updated 14 ಜನವರಿ 2026, 6:00 IST
ವಿದ್ಯುತ್ ಸ್ಥಗಿತ; ಜನರಿಗೆ ಟ್ಯಾಂಕರ್‌ನಲ್ಲಿ ನೀರು

ಮಡಿಕೇರಿ: ‘ಸೈನಿಕಶಾಲಾ ಪರೀಕ್ಷಾ ಮಾರ್ಗದರ್ಶನ ಶಿಬಿರಗಳು ಹೆಚ್ಚಾಗಲಿ’

ಎಸ್.ವಿ.ಯೂ.ಎಂ.- ಮಿಸ್ಟಿ ಹಿಲ್ಸ್ ವತಿಯಿಂದ ಸೈನಿಕಶಾಲಾ ಪರೀಕ್ಷಾ ತರಬೇತಿ ಶಿಬಿರ ಸಮಾರೋಪ
Last Updated 14 ಜನವರಿ 2026, 5:56 IST
fallback

ವಿರಾಜಪೇಟೆ: ಗುಂಡು ಹೊಡೆದುಕೊಂಡು ಆತ್ಮಹತ್ಯೆ

Gunshot Suicide: ವಿರಾಜಪೇಟೆ ತಾಲ್ಲೂಕಿನ ಅರಮೇರಿ ಗ್ರಾಮದ ನಿವಾಸಿ ನಂಜಪ್ಪ ಅವರು ತಮ್ಮದೇ ಗದ್ದೆಯಲ್ಲಿ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Last Updated 14 ಜನವರಿ 2026, 5:56 IST
ವಿರಾಜಪೇಟೆ: ಗುಂಡು ಹೊಡೆದುಕೊಂಡು ಆತ್ಮಹತ್ಯೆ

ಹೋಟೆಲ್ ಉದ್ಯಮಿ ದಿ. ಕೆ.ಕೆ. ಭಾಸ್ಕರ್ ನುಡಿನಮನ

Hotel Industry Loss: ಕೊಡಗಿನ ಆತಿಥ್ಯ ಕ್ಷೇತ್ರದಲ್ಲಿ ಪ್ರಖ್ಯಾತಿ ಹೊಂದಿದ್ದ ಕೆ.ಕೆ. ಭಾಸ್ಕರ್ ನಿಧನಕ್ಕೆ ನುಡಿನಮನ ಸಲ್ಲಿಸಿ ವಿವಿಧ ಸಂಘಟನೆಗಳು ಗೌರವವನ್ನರ್ಪಿಸಿವೆ. ಅವರನ್ನು ರಾಜ್ಯಮಟ್ಟದ ಆತಿಥ್ಯ ರತ್ನ ಪ್ರಶಸ್ತಿಗೆ ಭಾಜನರಾದವರು ಎಂದು ಬಣ್ಣಿಸಿದರು.
Last Updated 14 ಜನವರಿ 2026, 5:53 IST
ಹೋಟೆಲ್ ಉದ್ಯಮಿ ದಿ. ಕೆ.ಕೆ. ಭಾಸ್ಕರ್ ನುಡಿನಮನ

ಕೊಡಗಿನ ಅಲ್ಲಲ್ಲಿ ಅನಿರೀಕ್ಷಿತ ಮಳೆ: ವರ್ಷದ ಮೊದಲ ಮಳೆಗೆ ಬೆಳೆಗಾರ ಕಂಗಾಲು

Unexpected Rainfall: ಕೊಡಗಿನ ದಕ್ಷಿಣ ಮತ್ತು ಉತ್ತರ ಭಾಗಗಳಲ್ಲಿ ಮಂಗಳವಾರ ಹಗುರ ಮಳೆಯಾಗಿದ್ದು, ಕಾಫಿ ಕೊಯ್ಲು ಮತ್ತು ಒಣಗಿಸುವ ಹಂತದಲ್ಲಿರುವ ರೈತರು ಆತಂಕಕ್ಕೀಡಾಗಿದ್ದಾರೆ. ಮಳೆ ಬಿರುಸಾದರೆ ಭಾರೀ ನಷ್ಟ ಸಂಭವಿಸಲಿದೆ.
Last Updated 14 ಜನವರಿ 2026, 5:53 IST
ಕೊಡಗಿನ ಅಲ್ಲಲ್ಲಿ ಅನಿರೀಕ್ಷಿತ ಮಳೆ: ವರ್ಷದ ಮೊದಲ ಮಳೆಗೆ ಬೆಳೆಗಾರ ಕಂಗಾಲು

ಮಡಿಕೇರಿ: ಸಿಪಿಆರ್‌ ತರಬೇತಿಗೆ ರೋಟರಿ ಸಿದ್ಧತೆ

Rotary Health Initiatives: ಕೊಡಗು ಜಿಲ್ಲೆಯಲ್ಲಿ ಸಿಪಿಆರ್‌ ತರಬೇತಿ ಶಿಬಿರಗಳು ಹಾಗೂ ಹೆಣ್ಣು ಮಕ್ಕಳಿಗೆ ಗರ್ಭಕೊರಳಿನ ಕ್ಯಾನ್ಸರ್ ತಡೆ ಲಸಿಕೆ ನೀಡಲು ರೋಟರಿ ಸಂಸ್ಥೆ ಸಜ್ಜಾಗಿದೆ ಎಂದು ಜಿಲ್ಲಾ ಗವರ್ನರ್ ಪಿ.ಕೆ.ರಾಮಕೃಷ್ಣ ತಿಳಿಸಿದ್ದಾರೆ.
Last Updated 14 ಜನವರಿ 2026, 5:53 IST
ಮಡಿಕೇರಿ: ಸಿಪಿಆರ್‌ ತರಬೇತಿಗೆ ರೋಟರಿ ಸಿದ್ಧತೆ
ADVERTISEMENT

ಕೊಡಗು: ಸರ್ಫೇಸಿ ಕಾಯ್ದೆಯಿಂದ ಮುಕ್ತಿ, ಬೆಳೆ ವಿಮೆಗೆ ಬೇಡಿಕೆ

ಕಾಫಿ ಬೆಳೆಗಾರರ ಪ್ರಮುಖ ನಿರೀಕ್ಷೆಗಳು ಫಲಿಸುವುದೇ?
Last Updated 14 ಜನವರಿ 2026, 5:47 IST
ಕೊಡಗು: ಸರ್ಫೇಸಿ ಕಾಯ್ದೆಯಿಂದ ಮುಕ್ತಿ, ಬೆಳೆ ವಿಮೆಗೆ ಬೇಡಿಕೆ

ಹಾಸನ, ಕೊಡಗು, ಚಿಕ್ಕಮಗಳೂರಿನ ವಿವಿಧೆಡೆ ಮಳೆ: ಭತ್ತ, ಕಾಫಿ ಕೊಯ್ಲಿಗೆ ಅಡ್ಡಿ

Coffee Harvest: ಹಾಸನ: ಜಿಲ್ಲೆಯ ಹಲವೆಡೆ ಮಂಗಳವಾರ ಸಂಜೆ ಮಳೆಯಾಗಿದ್ದು, ಭತ್ತ, ಕಾಫಿ ಕೊಯ್ಲಿಗೆ ಆತಂಕ ಎದುರಾಗಿದೆ. ಜಿಲ್ಲಾ ಕೇಂದ್ರದಲ್ಲಿ ಸಂಜೆ 5.30ಕ್ಕೆ ಆರಂಭವಾದ ಜಿಟಿಜಿಟಿ ಮಳೆ 45ನಿಮಿಷಕ್ಕೂ ಹೆಚ್ಚು ಹೊತ್ತು ಸುರಿಯಿತು.
Last Updated 13 ಜನವರಿ 2026, 16:55 IST
ಹಾಸನ, ಕೊಡಗು, ಚಿಕ್ಕಮಗಳೂರಿನ ವಿವಿಧೆಡೆ ಮಳೆ: ಭತ್ತ, ಕಾಫಿ ಕೊಯ್ಲಿಗೆ ಅಡ್ಡಿ

ಸೋಮವಾರಪೇಟೆ| ಪ್ರತಿಯೊಬ್ಬರೂ ಆರೋಗ್ಯದ ಕಾಳಜಿ ವಹಿಸಿ: ಶಾಸಕ ಮಂತರ್ ಗೌಡ

Free Health Checkup: ಸೋಮವಾರಪೇಟೆಯ ಒಕ್ಕಲಿಗರ ಸಮುದಾಯ ಭವನದಲ್ಲಿ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ ನಡೆದಿದ್ದು, ಡಾ.ಮಂತರ್ ಗೌಡ ಆರೋಗ್ಯ ತಪಾಸಣೆಯ ಅವಶ್ಯಕತೆಯನ್ನು ಒತ್ತಿಹೇಳಿದರು.
Last Updated 13 ಜನವರಿ 2026, 5:55 IST
ಸೋಮವಾರಪೇಟೆ| ಪ್ರತಿಯೊಬ್ಬರೂ ಆರೋಗ್ಯದ ಕಾಳಜಿ ವಹಿಸಿ: ಶಾಸಕ ಮಂತರ್ ಗೌಡ
ADVERTISEMENT
ADVERTISEMENT
ADVERTISEMENT