ಶುಕ್ರವಾರ, 30 ಜನವರಿ 2026
×
ADVERTISEMENT

ಕೊಡಗು (ಜಿಲ್ಲೆ)

ADVERTISEMENT

ಇಂದಿರಾವತಿಗೆ ಅತ್ಯುತ್ತಮ ಶ್ರೇಷ್ಠತೆಯ ಕಾರ್ಯಕ್ಷಮತೆ ಪ್ರಶಸ್ತಿ

State Level BLO Award: ಸೋಮವಾರಪೇಟೆ: ಸಮೀಪದ ಶಾಂತಳ್ಳಿ ಅಂಗನವಾಡಿ ಶಿಕ್ಷಕಿ ಹಾಗೂ ಬೂತ್ ಮಟ್ಟದ ಅಧಿಕಾರಿ ಎಂ.ಎಲ್.ಇಂದಿರಾವತಿ ಅವರಿಗೆ ಚುನಾವಣಾ ಆಯೋಗದಿಂದ ರಾಜ್ಯಮಟ್ಟದ ಅತ್ಯುತ್ತಮ ಶ್ರೇಷ್ಠತೆಯ ಕಾರ್ಯಕ್ಷಮತೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
Last Updated 30 ಜನವರಿ 2026, 7:36 IST
ಇಂದಿರಾವತಿಗೆ ಅತ್ಯುತ್ತಮ ಶ್ರೇಷ್ಠತೆಯ ಕಾರ್ಯಕ್ಷಮತೆ ಪ್ರಶಸ್ತಿ

ವಿಬಿ–ಜಿ ರಾಮ್ ಜಿ ಕಾಯ್ದೆ ಕೊಡಗಿಗೆ ಸಹಕಾರಿ: ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್

ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಮರ್ಥನೆ
Last Updated 30 ಜನವರಿ 2026, 7:36 IST
ವಿಬಿ–ಜಿ ರಾಮ್ ಜಿ ಕಾಯ್ದೆ ಕೊಡಗಿಗೆ ಸಹಕಾರಿ: ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್

ಕಾಡಾನೆ ವಿಡಿಯೊ: ನೋಟಿಸ್ ಜಾರಿ

Forest Department Notice: ಸಿದ್ದಾಪುರ: ಶಾಲಾ ಬಸ್‌ನಲ್ಲಿ ಸಂಚರಿಸುವ ವೇಳೆ ಕಾಡಾನೆ ದೃಶ್ಯ ಸೆರೆ ಹಿಡಿದ ಚಾಲಕನಿಗೆ ಅರಣ್ಯ ಇಲಾಖೆ ನೋಟಿಸ್ ಜಾರಿ ಮಾಡಿದೆ. ಸಿದ್ದಾಪುರ ಬಾಡಗ ಬಾಣಂಗಾಲದಲ್ಲಿ ಬುಧವಾರ ಸಿದ್ದಾಪುರದ ಖಾಸಗಿ ಶಾಲೆಯ ಬಸ್‌ ಚಾಲಕ ವಿಡಿಯೋ ಚಿತ್ರೀಕರಣ ಮಾಡಿದ್ದರು.
Last Updated 30 ಜನವರಿ 2026, 7:34 IST
ಕಾಡಾನೆ ವಿಡಿಯೊ: ನೋಟಿಸ್ ಜಾರಿ

ಪಾದಚಾರಿ ಮಾರ್ಗ, ವಿದ್ಯುದ್ದೀಕರಣ ಯೋಜನೆಗೆ ತೀರ್ಮಾನ

ಕುಶಾಲನಗರ: ಪುರಸಭೆ ಬಜೆಟ್ ಪೂರ್ವಭಾವಿ ಸಭೆ, ಮಾಜಿ ಸದಸ್ಯರು, ಸಂಘಸಂಸ್ಥೆಗಳ ಮುಖಂಡರ ಸಲಹೆ ಸ್ವೀಕಾರ
Last Updated 30 ಜನವರಿ 2026, 7:31 IST
ಪಾದಚಾರಿ ಮಾರ್ಗ, ವಿದ್ಯುದ್ದೀಕರಣ ಯೋಜನೆಗೆ ತೀರ್ಮಾನ

ಸಮಾಜಕ್ಕೆ ಪೂರಕವಾಗಿ ಬಾಳಲು ಸಲಹೆ

ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ
Last Updated 30 ಜನವರಿ 2026, 7:30 IST
ಸಮಾಜಕ್ಕೆ ಪೂರಕವಾಗಿ ಬಾಳಲು ಸಲಹೆ

ಕಾಡಾನೆ ದಾಳಿ: ಕಾವಲುಗಾರ ಸಾವು

ಸ್ಥಳೀಯರಲ್ಲಿ ಆತಂಕ, ಎಚ್ಚರವಾಗಿರಲು ಅರಣ್ಯ ಇಲಾಖೆ ಸೂಚನೆ
Last Updated 30 ಜನವರಿ 2026, 7:28 IST
ಕಾಡಾನೆ ದಾಳಿ: ಕಾವಲುಗಾರ ಸಾವು

ಮಡಿಕೇರಿ: ಗಾಂಧಿ ಸ್ಮಾರಕಕ್ಕೆ ದೊರಕದ ಅನುದಾನ

ಸರ್ಕಾರಕ್ಕೆ ಸಲ್ಲಿಕೆಯಾಗಿದೆ ಪ್ರಸ್ತಾವ, ಬಿಡುಗಡೆಯಾಗದ ಹಣ, ಅರ್ಧಕ್ಕೆ ನಿಂತ ಕಾಮಗಾರಿ
Last Updated 30 ಜನವರಿ 2026, 7:26 IST
ಮಡಿಕೇರಿ: ಗಾಂಧಿ ಸ್ಮಾರಕಕ್ಕೆ ದೊರಕದ ಅನುದಾನ
ADVERTISEMENT

ಮಡಿಕೇರಿಯಲ್ಲಿ ಮಹಾತ್ಮ ಗಾಂಧೀಜಿ ಚಿತಾಭಸ್ಮದ ಮೆರವಣಿಗೆ

Mahatma Gandhi's ashes procession in Madikeri ಮಡಿಕೇರಿ: ಹುತಾತ್ಮರ ದಿನದ ಅಂಗವಾಗಿ ನಗರದಲ್ಲಿ ಶುಕ್ರವಾರ ಮಹಾತ್ಮ ಗಾಂಧೀಜಿ ಅವರ ಚಿತಾಭಸ್ಮದ ಮೆರವಣಿಗೆ ನಡೆಯಿತು.
Last Updated 30 ಜನವರಿ 2026, 5:26 IST
ಮಡಿಕೇರಿಯಲ್ಲಿ ಮಹಾತ್ಮ ಗಾಂಧೀಜಿ ಚಿತಾಭಸ್ಮದ ಮೆರವಣಿಗೆ

ಕೆ.ಎಂ.ಕಾರ್ಯಪ್ಪ, ಕೆ.ಎಸ್.ತಿಮ್ಮಯ್ಯ ಕೊಡಗಿನ ಕಣ್ಮಣಿಗಳು: ಬೇಬಿ ಮ್ಯಾಥ್ಯು

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಪ್ರಧಾನ ಆಯುಕ್ತರಾದ ಹೇಳಿಕೆ
Last Updated 29 ಜನವರಿ 2026, 7:19 IST
ಕೆ.ಎಂ.ಕಾರ್ಯಪ್ಪ, ಕೆ.ಎಸ್.ತಿಮ್ಮಯ್ಯ ಕೊಡಗಿನ ಕಣ್ಮಣಿಗಳು: ಬೇಬಿ ಮ್ಯಾಥ್ಯು

127ನೇ ಜನ್ಮ ದಿನಾಚರಣೆ: ಫೀಲ್ಡ್ ಮಾರ್ಷಲ್ ಕಾರ್ಯಪ್ಪಗೆ ನಮಿಸಿದ ಕೊಡಗಿನ ಜನ

Tribute Ceremony: ಮಡಿಕೇರಿಯಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ 127ನೇ ಜನ್ಮದಿನವನ್ನು ಶಿಸ್ತುಬದ್ಧವಾಗಿ ಆಚರಿಸಲಾಗಿದ್ದು, ಸಮಾಧಿ ಸ್ಥಳಕ್ಕೆ ಪುಷ್ಪನಮನ ಸಲ್ಲಿಸಿ ಪಥಸಂಚಲನ, ಶ್ರದ್ಧಾಂಜಲಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
Last Updated 29 ಜನವರಿ 2026, 7:19 IST
127ನೇ ಜನ್ಮ ದಿನಾಚರಣೆ: ಫೀಲ್ಡ್ ಮಾರ್ಷಲ್ ಕಾರ್ಯಪ್ಪಗೆ ನಮಿಸಿದ ಕೊಡಗಿನ ಜನ
ADVERTISEMENT
ADVERTISEMENT
ADVERTISEMENT