ಸೋಮವಾರ, 12 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಕೊಡಗು (ಜಿಲ್ಲೆ)

ADVERTISEMENT

ಕೊಡಗಿನಲ್ಲಿ ನೂರರ ಗಡಿಯಲ್ಲಿದೆ ಅಪರೂಪದ ಸೇವಾಶ್ರಮ

ಪೊನ್ನಂಪೇಟೆಯ ರಾಮಕೃಷ್ಣ ಶಾರದಾ ಆಶ್ರಮದ ಶತಮಾನೋತ್ಸವಕ್ಕೆ ಇನ್ನೊಂದೇ ವರ್ಷ ಬಾಕಿ
Last Updated 12 ಜನವರಿ 2026, 7:44 IST
ಕೊಡಗಿನಲ್ಲಿ ನೂರರ ಗಡಿಯಲ್ಲಿದೆ ಅಪರೂಪದ ಸೇವಾಶ್ರಮ

ಜೆಡಿಎಸ್ ಚಿಹ್ನೆ ಬದಲಾವಣೆ ಎಂದರೆ ರೈತರಿಂದ ದೂರ ಹೋಗುತ್ತಿರುಬಹುದು: ಪೊನ್ನಣ್ಣ

Madikeri News: ಜೆಡಿಎಸ್ ಚಿಹ್ನೆ ಬದಲಾವಣೆ ವಿಚಾರವಾಗಿ ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಪ್ರತಿಕ್ರಿಯಿಸಿದ್ದಾರೆ. ನರೇಗಾ ಹೆಸರು ಬದಲಾವಣೆ ಹಾಗೂ ದ್ವೇಷ ಭಾಷಣ ಮಸೂದೆ ಕುರಿತು ಬಿಜೆಪಿ ವಿರುದ್ಧ ಅವರು ವಾಗ್ದಾಳಿ ನಡೆಸಿದರು.
Last Updated 12 ಜನವರಿ 2026, 6:24 IST
ಜೆಡಿಎಸ್ ಚಿಹ್ನೆ ಬದಲಾವಣೆ ಎಂದರೆ ರೈತರಿಂದ ದೂರ ಹೋಗುತ್ತಿರುಬಹುದು: ಪೊನ್ನಣ್ಣ

ಸೋಮವಾರಪೇಟೆ: 9ನೇ ಕನ್ನಡ ಸಾಹಿತ್ಯ ಸಮ್ಮೆಳನ ಅಧ್ಯಕ್ಷರಾಗಿ ಜಲಜಾ ಶೇಖರ್ ಆಯ್ಕೆ

Somwarpet News: ಸೋಮವಾರಪೇಟೆ ತಾಲ್ಲೂಕಿನ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಜಲಜಾ ಶೇಖರ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಫೆಬ್ರವರಿ 9ರಂದು ಐಗೂರಿನಲ್ಲಿ ಸಮ್ಮೇಳನ ನಡೆಯಲಿದೆ.
Last Updated 12 ಜನವರಿ 2026, 6:24 IST
ಸೋಮವಾರಪೇಟೆ: 9ನೇ ಕನ್ನಡ ಸಾಹಿತ್ಯ ಸಮ್ಮೆಳನ ಅಧ್ಯಕ್ಷರಾಗಿ ಜಲಜಾ ಶೇಖರ್ ಆಯ್ಕೆ

ಜಮ್ಮಾಬಾಣೆ ಸಮಸ್ಯೆ ಸಂಪೂರ್ಣ ಪರಿಹಾರಕ್ಕೆ ಬೇಕಿತ್ತು ವಿಧೇಯಕ: ಎ.ಎಸ್‌.ಪೊನ್ನಣ್ಣ 

ಬಿಜೆಪಿ ಹಿರಿಯ ನಾಯಕರಿಂದ ಸ್ವಾಗತ, ಸ್ಥಳೀಯ ನಾಯಕರಿಂದ ವಿರೋಧ
Last Updated 12 ಜನವರಿ 2026, 6:21 IST
ಜಮ್ಮಾಬಾಣೆ ಸಮಸ್ಯೆ ಸಂಪೂರ್ಣ ಪರಿಹಾರಕ್ಕೆ ಬೇಕಿತ್ತು ವಿಧೇಯಕ: ಎ.ಎಸ್‌.ಪೊನ್ನಣ್ಣ 

ಕುವೆಂಪು ಪುತ್ಥಳಿ ನಿರ್ಮಾಣ, ಸ್ವಾಗತ ಕಮಾನು ಅಳವಡಿಕೆ: ಎಂ.ಕೆ.ದಯಾನಂದ

ಕುಶಾಲನಗರ ಕುವೆಂಪು ಬಡಾವಣೆಯ ವಾರ್ಷಿಕೋತ್ಸವ
Last Updated 12 ಜನವರಿ 2026, 6:20 IST
ಕುವೆಂಪು ಪುತ್ಥಳಿ ನಿರ್ಮಾಣ, ಸ್ವಾಗತ ಕಮಾನು ಅಳವಡಿಕೆ: ಎಂ.ಕೆ.ದಯಾನಂದ

ಸೋಮವಾರಪೇಟೆ: ಬೆಟ್ಟದಳ್ಳಿಯಲ್ಲಿ ಅಡುಗೆ ಕೋಣೆ ನಿರ್ಮಿಸಲು ಭೂಮಿ ಪೂಜೆ

Community Welfare: ಸೋಮವಾರಪೇಟೆ ತಾಲ್ಲೂಕಿನ ಬೆಟ್ಟದಳ್ಳಿ ಗ್ರಾಮದ ಸಮುದಾಯ ಭವನದ ಅಡುಗೆ ಕೋಣೆ ಕಾಮಗಾರಿಗೆ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ ಭೂಮಿ ಪೂಜೆ ನೆರವೇರಿಸಿದರು.
Last Updated 12 ಜನವರಿ 2026, 6:20 IST
ಸೋಮವಾರಪೇಟೆ: ಬೆಟ್ಟದಳ್ಳಿಯಲ್ಲಿ ಅಡುಗೆ ಕೋಣೆ ನಿರ್ಮಿಸಲು ಭೂಮಿ ಪೂಜೆ

ನಾಪೋಕ್ಲು | ಲಯನ್ಸ್ ಕ್ಲಬ್: ಹಿರಿಯ ಸದಸ್ಯರಿಗೆ ಸನ್ಮಾನ

Felicitation Ceremony: ನಾಪೋಕ್ಲುವಿನಲ್ಲಿ ನಡೆದ ಲಯನ್ಸ್ ರೀಜನ್ ಮೀಟ್ - 'ಬೆಸುಗೆ' ಸಮ್ಮೇಳನದಲ್ಲಿ ಹಿರಿಯ ಸದಸ್ಯರಾದ ಬೊಪ್ಪೇರ ಕಾವೇರಪ್ಪ ಹಾಗೂ ಕೇಟೋಳಿರ ಎಸ್. ಕುಟ್ಟಪ್ಪ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
Last Updated 12 ಜನವರಿ 2026, 6:20 IST
ನಾಪೋಕ್ಲು | ಲಯನ್ಸ್ ಕ್ಲಬ್: ಹಿರಿಯ ಸದಸ್ಯರಿಗೆ ಸನ್ಮಾನ
ADVERTISEMENT

ನಾಪೋಕ್ಲು: ಅಲ್ಲಲ್ಲಿ ಮಳೆಯ ಸಿಂಚನ

Kodagu Rain Update: ನಾಪೋಕ್ಲು ಹಾಗೂ ಜಿಲ್ಲೆಯ ವಿವಿಧೆಡೆ ಸುರಿಯುತ್ತಿರುವ ಅಕಾಲಿಕ ತುಂತುರು ಮಳೆ ಕಾಫಿ ಬೆಳೆಗಾರರಿಗೆ ಆತಂಕ ತಂದೊಡ್ಡಿದೆ. ಕಾಫಿ ಕೊಯ್ಲು ಮತ್ತು ಒಣಗಿಸುವ ಪ್ರಕ್ರಿಯೆಗೆ ಹವಾಮಾನ ವೈಪರೀತ್ಯ ಅಡ್ಡಿಯಾಗಿದೆ.
Last Updated 12 ಜನವರಿ 2026, 6:20 IST
ನಾಪೋಕ್ಲು: ಅಲ್ಲಲ್ಲಿ ಮಳೆಯ ಸಿಂಚನ

2029ರ ವೇಳೆಗೆ 2 ಲಕ್ಷ ಸಂಘಗಳ ಡಿಜಿಟಲೀಕರಣ: ಸಂಸದ ಯದುವೀರ್ ಒಡೆಯರ್

ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಶತಮಾನೋತ್ಸವ ಸಮಾರಂಭ
Last Updated 12 ಜನವರಿ 2026, 6:20 IST
2029ರ ವೇಳೆಗೆ 2 ಲಕ್ಷ ಸಂಘಗಳ ಡಿಜಿಟಲೀಕರಣ: ಸಂಸದ ಯದುವೀರ್ ಒಡೆಯರ್

ಸೋಮವಾರಪೇಟೆ: ವರ್ಷದ ಮೊದಲ ಜಾತ್ರೆಗೆ ಸಜ್ಜು

13ರಿಂದ ಕುಮಾರಲಿಂಗೇಶ್ವರ ಜಾತ್ರಾ ಮಹೋತ್ಸವ
Last Updated 11 ಜನವರಿ 2026, 5:32 IST
ಸೋಮವಾರಪೇಟೆ: ವರ್ಷದ ಮೊದಲ ಜಾತ್ರೆಗೆ ಸಜ್ಜು
ADVERTISEMENT
ADVERTISEMENT
ADVERTISEMENT