ಶನಿವಾರ, 31 ಜನವರಿ 2026
×
ADVERTISEMENT

ಕೊಡಗು (ಜಿಲ್ಲೆ)

ADVERTISEMENT

ವಿಳಂಬ ಮಾಡಿದರೆ ಪರಿಣಾಮ ಗಂಭೀರ; ಡಿ.ಸಿ ಎಚ್ಚರಿಕೆ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆ
Last Updated 31 ಜನವರಿ 2026, 8:53 IST
ವಿಳಂಬ ಮಾಡಿದರೆ ಪರಿಣಾಮ ಗಂಭೀರ; ಡಿ.ಸಿ ಎಚ್ಚರಿಕೆ

‘ಯುವಕರು ಸಂಸ್ಕೃತಿ ಉಳಿವಿಗೆ ಸಹಕರಿಸಿ'

Virajpet Event: ಬಾಳೆಲೆ ಕಾವೇರಿ ಕಲಾ ಸಮಿತಿ ಆಯೋಜಿಸಿದ್ದ ಹೊಂಬೆಳಕು ತತ್ವ ಚಿಂತನಾಗೋಷ್ಠಿಯಲ್ಲಿ ಯುವ ಸಮುದಾಯವು ವಚನ ಗಾಯನ ಹಾಗೂ ಸಂಸ್ಕೃತಿಯ ಉಳಿವಿಗೆ ಶ್ರಮಿಸಬೇಕು ಎಂದು ಸಂಗೀತ ಶಿಕ್ಷಕಿ ವತ್ಸಲಾ ನಾರಾಯಣ್ ಕರೆ ನೀಡಿದರು.
Last Updated 31 ಜನವರಿ 2026, 8:48 IST
‘ಯುವಕರು ಸಂಸ್ಕೃತಿ ಉಳಿವಿಗೆ ಸಹಕರಿಸಿ'

ಆನೆ ಕಾಡಿಗಟ್ಟಲು ಕಾರ್ಯಾಚರಣೆ

Kodagu Forest Operation: ಸಿದ್ದಾಪುರ ಭಾಗದ ಬಾಡಗ ಬಾಣಂಗಾಲ ಹಾಗೂ ಪುಲಿಯೇರಿ ವ್ಯಾಪ್ತಿಯಲ್ಲಿ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ನಡೆಯಿತು. ಕಾಫಿ ತೋಟದಲ್ಲಿ ಕಾವಲುಗಾರನ ಸಾವಿನ ಬೆನ್ನಲ್ಲೇ ಅರಣ್ಯ ಇಲಾಖೆ ಈ ಕ್ರಮ ಕೈಗೊಂಡಿದೆ.
Last Updated 31 ಜನವರಿ 2026, 8:47 IST
ಆನೆ ಕಾಡಿಗಟ್ಟಲು ಕಾರ್ಯಾಚರಣೆ

ಕೆಲವು ಗ್ರಾಮ ಪಂಚಾಯಿತಿಗಳ ಪುನರ್‌ರಚನೆ

Kodagu District Administration: ಕೊಡಗು ಜಿಲ್ಲೆಯ ಕೆಲವು ಗ್ರಾಮ ಪಂಚಾಯಿತಿಗಳನ್ನು ಪುನರ್‌ ರಚಿಸಿರುವ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಕರಡು ಅಧಿಸೂಚನೆ ಹೊರಡಿಸಿದ್ದಾರೆ. ಆಕ್ಷೇಪಣೆ ಸಲ್ಲಿಸಲು ಫೆ. 6ರವರೆಗೆ ಕಾಲಾವಕಾಶ ನೀಡಲಾಗಿದೆ.
Last Updated 31 ಜನವರಿ 2026, 8:45 IST
ಕೆಲವು ಗ್ರಾಮ ಪಂಚಾಯಿತಿಗಳ ಪುನರ್‌ರಚನೆ

ಇಂದಿರಾವತಿಗೆ ಅತ್ಯುತ್ತಮ ಶ್ರೇಷ್ಠತೆಯ ಕಾರ್ಯಕ್ಷಮತೆ ಪ್ರಶಸ್ತಿ

State Level BLO Award: ಸೋಮವಾರಪೇಟೆ: ಸಮೀಪದ ಶಾಂತಳ್ಳಿ ಅಂಗನವಾಡಿ ಶಿಕ್ಷಕಿ ಹಾಗೂ ಬೂತ್ ಮಟ್ಟದ ಅಧಿಕಾರಿ ಎಂ.ಎಲ್.ಇಂದಿರಾವತಿ ಅವರಿಗೆ ಚುನಾವಣಾ ಆಯೋಗದಿಂದ ರಾಜ್ಯಮಟ್ಟದ ಅತ್ಯುತ್ತಮ ಶ್ರೇಷ್ಠತೆಯ ಕಾರ್ಯಕ್ಷಮತೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
Last Updated 30 ಜನವರಿ 2026, 7:36 IST
ಇಂದಿರಾವತಿಗೆ ಅತ್ಯುತ್ತಮ ಶ್ರೇಷ್ಠತೆಯ ಕಾರ್ಯಕ್ಷಮತೆ ಪ್ರಶಸ್ತಿ

ವಿಬಿ–ಜಿ ರಾಮ್ ಜಿ ಕಾಯ್ದೆ ಕೊಡಗಿಗೆ ಸಹಕಾರಿ: ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್

ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಮರ್ಥನೆ
Last Updated 30 ಜನವರಿ 2026, 7:36 IST
ವಿಬಿ–ಜಿ ರಾಮ್ ಜಿ ಕಾಯ್ದೆ ಕೊಡಗಿಗೆ ಸಹಕಾರಿ: ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್

ಕಾಡಾನೆ ವಿಡಿಯೊ: ನೋಟಿಸ್ ಜಾರಿ

Forest Department Notice: ಸಿದ್ದಾಪುರ: ಶಾಲಾ ಬಸ್‌ನಲ್ಲಿ ಸಂಚರಿಸುವ ವೇಳೆ ಕಾಡಾನೆ ದೃಶ್ಯ ಸೆರೆ ಹಿಡಿದ ಚಾಲಕನಿಗೆ ಅರಣ್ಯ ಇಲಾಖೆ ನೋಟಿಸ್ ಜಾರಿ ಮಾಡಿದೆ. ಸಿದ್ದಾಪುರ ಬಾಡಗ ಬಾಣಂಗಾಲದಲ್ಲಿ ಬುಧವಾರ ಸಿದ್ದಾಪುರದ ಖಾಸಗಿ ಶಾಲೆಯ ಬಸ್‌ ಚಾಲಕ ವಿಡಿಯೋ ಚಿತ್ರೀಕರಣ ಮಾಡಿದ್ದರು.
Last Updated 30 ಜನವರಿ 2026, 7:34 IST
ಕಾಡಾನೆ ವಿಡಿಯೊ: ನೋಟಿಸ್ ಜಾರಿ
ADVERTISEMENT

ಪಾದಚಾರಿ ಮಾರ್ಗ, ವಿದ್ಯುದ್ದೀಕರಣ ಯೋಜನೆಗೆ ತೀರ್ಮಾನ

ಕುಶಾಲನಗರ: ಪುರಸಭೆ ಬಜೆಟ್ ಪೂರ್ವಭಾವಿ ಸಭೆ, ಮಾಜಿ ಸದಸ್ಯರು, ಸಂಘಸಂಸ್ಥೆಗಳ ಮುಖಂಡರ ಸಲಹೆ ಸ್ವೀಕಾರ
Last Updated 30 ಜನವರಿ 2026, 7:31 IST
ಪಾದಚಾರಿ ಮಾರ್ಗ, ವಿದ್ಯುದ್ದೀಕರಣ ಯೋಜನೆಗೆ ತೀರ್ಮಾನ

ಸಮಾಜಕ್ಕೆ ಪೂರಕವಾಗಿ ಬಾಳಲು ಸಲಹೆ

ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ
Last Updated 30 ಜನವರಿ 2026, 7:30 IST
ಸಮಾಜಕ್ಕೆ ಪೂರಕವಾಗಿ ಬಾಳಲು ಸಲಹೆ

ಕಾಡಾನೆ ದಾಳಿ: ಕಾವಲುಗಾರ ಸಾವು

ಸ್ಥಳೀಯರಲ್ಲಿ ಆತಂಕ, ಎಚ್ಚರವಾಗಿರಲು ಅರಣ್ಯ ಇಲಾಖೆ ಸೂಚನೆ
Last Updated 30 ಜನವರಿ 2026, 7:28 IST
ಕಾಡಾನೆ ದಾಳಿ: ಕಾವಲುಗಾರ ಸಾವು
ADVERTISEMENT
ADVERTISEMENT
ADVERTISEMENT