ಸೋಮವಾರ, 26 ಜನವರಿ 2026
×
ADVERTISEMENT

ಕೊಡಗು (ಜಿಲ್ಲೆ)

ADVERTISEMENT

ಮಡಿಕೇರಿ| ಮತದಾನ ಮಾಡದೇ ಪ್ರವಾಸ ಮಾಡುವುದು ತರವಲ್ಲ: ಜಿಲ್ಲಾಧಿಕಾರಿ

ಮಡಿಕೇರಿ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಹಾಗೂ ನ್ಯಾಯಾಧೀಶ ಜಿ. ಸುರೇಂದ್ರ ಯುವ ಮತದಾರರಿಗೆ ಪ್ರಜಾಪ್ರಭುತ್ವ ಬಲಪಡಿಸಲು ತಪ್ಪದೆ ಮತದಾನ ಮಾಡಬೇಕೆಂದು ಸಲಹೆ ನೀಡಿದರು. ಮತದಾನ ದಿನ ಪ್ರವಾಸಕ್ಕೆ ಹೋಗುವುದು ತರವಲ್ಲ ಎಂದರು.
Last Updated 26 ಜನವರಿ 2026, 8:14 IST
ಮಡಿಕೇರಿ| ಮತದಾನ ಮಾಡದೇ ಪ್ರವಾಸ ಮಾಡುವುದು ತರವಲ್ಲ: ಜಿಲ್ಲಾಧಿಕಾರಿ

ಮಡಿಕೇರಿ| ಫಲಪುಷ್ಪ ಪ್ರದರ್ಶನ: ಒಂದೇ ದಿನ 13 ಸಾವಿರಕ್ಕೂ ಅಧಿಕ ಮಂದಿ ಭೇಟಿ

ಮಡಿಕೇರಿಯ ರಾಜಾಸೀಟ್ ಉದ್ಯಾನದಲ್ಲಿ ನಡೆದ ಫಲಪುಷ್ಪ ಪ್ರದರ್ಶನಕ್ಕೆ ಭಾನುವಾರ 13,821 ಮಂದಿ ಭೇಟಿ ನೀಡಿದರು. ಶನಿವಾರ 11 ಸಾವಿರಕ್ಕೂ ಅಧಿಕರು ಆಗಮಿಸಿ, ಎರಡು ದಿನಗಳಲ್ಲಿ ಒಟ್ಟು 24 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಭಾಗವಹಿಸಿದರು.
Last Updated 26 ಜನವರಿ 2026, 8:14 IST
ಮಡಿಕೇರಿ| ಫಲಪುಷ್ಪ ಪ್ರದರ್ಶನ: ಒಂದೇ ದಿನ 13 ಸಾವಿರಕ್ಕೂ ಅಧಿಕ ಮಂದಿ ಭೇಟಿ

ವಿರಾಜಪೇಟೆ| ಮತದಾನ ಸಂವಿಧಾನದ ಆತ್ಮವಿದ್ದಂತೆ: ನ್ಯಾಯಾಧೀಶ ನಟರಾಜ್ ಎಸ್.

ವಿರಾಜಪೇಟೆಯಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ನ್ಯಾಯಾಧೀಶ ನಟರಾಜ್ ಎಸ್. ಅವರು ಮತದಾನವನ್ನು ಸಂವಿಧಾನದ ಆತ್ಮವೆಂದು ವಿವರಿಸಿದರು. ಮತದಾರರ ಜಾಗೃತಿ ಮತ್ತು ಪ್ರಜಾಪ್ರಭುತ್ವದ ಮಹತ್ವವನ್ನು ಒತ್ತಿಹೇಳಿದರು.
Last Updated 26 ಜನವರಿ 2026, 8:13 IST
ವಿರಾಜಪೇಟೆ| ಮತದಾನ ಸಂವಿಧಾನದ ಆತ್ಮವಿದ್ದಂತೆ: ನ್ಯಾಯಾಧೀಶ ನಟರಾಜ್ ಎಸ್.

ಕುಶಾಲನಗರ| ಆದಿವಾಸಿಗಳು ಮಕ್ಕಳಿಗೆ ಶಿಕ್ಷಣ ಕೊಡಿಸಿ: ಶಾಸಕ ಮಂತರ್ ಗೌಡ

ಶಾಸಕ ಡಾ. ಮಂತರ್ ಗೌಡ ಅವರು ಕುಶಾಲನಗರದ ಪುನರ್ವಸತಿ ಶಿಬಿರದಲ್ಲಿ ಆದಿವಾಸಿ ಸಮುದಾಯದ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಒತ್ತಿಹೇಳಿದರು. ಪೂರಕ ಸೌಲಭ್ಯಗಳ ಅಭಿವೃದ್ಧಿಗೂ ಭರವಸೆ ನೀಡಿದರು.
Last Updated 26 ಜನವರಿ 2026, 8:13 IST
ಕುಶಾಲನಗರ| ಆದಿವಾಸಿಗಳು ಮಕ್ಕಳಿಗೆ ಶಿಕ್ಷಣ ಕೊಡಿಸಿ: ಶಾಸಕ ಮಂತರ್ ಗೌಡ

ಕುಶಾಲನಗರ| ಹಿಂದೂ ಧರ್ಮ, ಸಂಸ್ಕೃತಿ ಉಳಿವಿಗೆ ಸಂಘಟಿತರಾಗಿ: ರವೀಂದ್ರ ಪುತ್ತೂರು

ಪುತ್ತೂರಿನ ರವೀಂದ್ರ ಪುತ್ತೂರಿ ಅವರು ಕುಶಾಲನಗರದಲ್ಲಿ ನಡೆದ ಹಿಂದೂ ಸಂಗಮ ಸಭೆಯಲ್ಲಿ ಹಿಂದೂ ಧರ್ಮ ಮತ್ತು ಸಂಸ್ಕೃತಿಯನ್ನು ಉಳಿಸಲು ಸಂಘಟಿತವಾದ ಯುವ ಶಕ್ತಿಯ ಮಹತ್ವವನ್ನು ವ್ಯಕ್ತಪಡಿಸಿದರು.
Last Updated 26 ಜನವರಿ 2026, 8:13 IST
ಕುಶಾಲನಗರ| ಹಿಂದೂ ಧರ್ಮ, ಸಂಸ್ಕೃತಿ ಉಳಿವಿಗೆ ಸಂಘಟಿತರಾಗಿ: ರವೀಂದ್ರ ಪುತ್ತೂರು

ಶನಿವಾರಸಂತೆ: ನಿಲ್ದಾಣ ಬಂತು, ಬಸ್‌ ಬರುವುದು ಯಾವಾಗ?

ಶನಿವಾರಸಂತೆಯಲ್ಲಿ ಬಸ್ ನಿಲ್ದಾಣ ನಿರ್ಮಾಣ ಕಾರ್ಯ ಪೂರ್ಣ ಹಂತದಲ್ಲಿದೆ. ಆದರೆ ಗ್ರಾಮೀಣ ಭಾಗಗಳಿಗೆ ಮತ್ತು ಮಂಗಳೂರಿಗೆ ಬಸ್‌ಗಳ ಕೊರತೆ ಇನ್ನೂ ಇದ್ದು, ಸಾರ್ವಜನಿಕರು ಹೆಚ್ಚಿನ ಬಸ್‌ ಸೌಲ್ಯಕ್ಕಾಗಿ ನಿರೀಕ್ಷೆಯಲ್ಲಿ ಇದ್ದಾರೆ.
Last Updated 26 ಜನವರಿ 2026, 8:13 IST
ಶನಿವಾರಸಂತೆ: ನಿಲ್ದಾಣ ಬಂತು, ಬಸ್‌ ಬರುವುದು ಯಾವಾಗ?

Republic Day 2026: ಸಂವಿಧಾನಕ್ಕೆ ಬದ್ಧರಾಗಿರುವುದು ಇಂದಿನ ತುರ್ತು – ಭೋಸರಾಜು

NS Boseraju: ಮಡಿಕೇರಿ: ವ್ಯಕ್ತಿಗಿಂತ ಸಮಾಜ ಮುಖ್ಯ, ಸಮಾಜಕ್ಕಿಂತ ದೇಶ ಮುಖ್ಯ' ಎಂಬ ಧೈಯದೊಂದಿಗೆ, ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುತ್ತಾ ನಾವೆಲ್ಲರೂ ಮುನ್ನಡೆಯೋಣ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್‌.ಭೋಸರಾಜು ಕರೆ ನೀಡಿದರು.
Last Updated 26 ಜನವರಿ 2026, 4:21 IST
Republic Day 2026: ಸಂವಿಧಾನಕ್ಕೆ ಬದ್ಧರಾಗಿರುವುದು ಇಂದಿನ ತುರ್ತು – ಭೋಸರಾಜು
ADVERTISEMENT

ಕಾಫಿ ಹಣ್ಣಿನ ನಡುವೆ ಅರಳಿದ ಹೂಗಳು: ಬಾಡಿದ ಬೆಳೆಗಾರರ ಮೊಗ

Coffee Crop: ಹತ್ತು ದಿನಗಳ ಹಿಂದೆ ಸುರಿದ ಮಳೆಯು ಸಂತಸದಲ್ಲಿದ್ದ ಕಾಫಿ ಬೆಳೆಗಾರರನ್ನು ಚಿಂತಿತರ‌ನ್ನಾಗಿಸಿದೆ. ಹೋಬಳಿ ವ್ಯಾಪ್ತಿಯ ತೋಟಗಳಲ್ಲಿ ಕಾಫಿ ಹೂಗಳು ಅರಳಿದ್ದು ತೋಟವೆಲ್ಲ ಘಮಘಮಿಸುತ್ತಿದ್ದರೂ, ಬೆಳೆಗಾರರ ಮುಖದಲ್ಲಿ ಮಂದಹಾಸ ಕಾಣುತ್ತಿಲ್ಲ.
Last Updated 25 ಜನವರಿ 2026, 22:50 IST
ಕಾಫಿ ಹಣ್ಣಿನ ನಡುವೆ ಅರಳಿದ ಹೂಗಳು: ಬಾಡಿದ ಬೆಳೆಗಾರರ ಮೊಗ

ಪುಷ್ಪೋದ್ಯಾನವಾದ ರಾಜಾಸೀಟ್ ಉದ್ಯಾನ

ಹೂವಿನಲ್ಲೇ ಅರಳಿದ ಭಗಂಡೇಶ್ವರ ದೇಗುಲ, ಏಕಕಾಲಕ್ಕೆ 20 ಸಾವಿರ ಹೂಗಳ ದರ್ಶನ
Last Updated 25 ಜನವರಿ 2026, 7:39 IST
ಪುಷ್ಪೋದ್ಯಾನವಾದ ರಾಜಾಸೀಟ್ ಉದ್ಯಾನ

ಪೊನ್ನಣ್ಣ ಅವರಿಗೆ ಕೃತಜ್ಞತೆ ಅರ್ಪಿಸಿದ ಮಡಿಕೇರಿಯ ಕೊಡಗು ಗೌಡ ಸಮಾಜ

Community Gratitude: ಮದೆನಾಡಿನಲ್ಲಿ 6 ಎಕರೆ ಜಾಗ ಮಂಜೂರಿಗೆ ಶ್ರಮಿಸಿದ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಕೊಡಗು ಗೌಡ ಸಮಾಜ ಮಡಿಕೇರಿ ಶ್ಲಾಘನೆ ಸಲ್ಲಿಸಿ, ನೂತನ ಆಡಳಿತ ಮಂಡಳಿಯನ್ನು ಘೋಷಿಸಿತು.
Last Updated 25 ಜನವರಿ 2026, 7:35 IST
ಪೊನ್ನಣ್ಣ ಅವರಿಗೆ ಕೃತಜ್ಞತೆ ಅರ್ಪಿಸಿದ ಮಡಿಕೇರಿಯ ಕೊಡಗು ಗೌಡ ಸಮಾಜ
ADVERTISEMENT
ADVERTISEMENT
ADVERTISEMENT