ಗುರುವಾರ, 5 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೊಡಗು (ಜಿಲ್ಲೆ)

ADVERTISEMENT

ಕುಂದು ಕೊರತೆ | ಕೊಡಗು: ಕಾಮಗಾರಿಯಿಂದ ಸಂಚಾರ ಕಿರಿಕಿರಿ

Traffic Congestion: ಮಡಿಕೇರಿಯ ಮಹದೇವಪೇಟೆಯಲ್ಲಿ ನಡೆಯುತ್ತಿರುವ ಪೈಪ್‌ಲೈನ್ ಕಾಮಗಾರಿಯಿಂದ ಬುಧವಾರ ಇಡೀ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಯಿತು. ಕನಿಷ್ಠ ಪಕ್ಷ ಇಂತಹದ್ದೊಂದು ಕಾಮಗಾರಿ ನಡೆಯುತ್ತಿದೆ ಎಂಬ ಕಾರಣಕ್ಕೆ ಸಂಚಾರಕ್ಕೆ ಬದಲಿ ವ್ಯವಸ್ಥೆ ಮಾಡಬೇಕಿತ್ತು.
Last Updated 5 ಫೆಬ್ರುವರಿ 2026, 5:41 IST
ಕುಂದು ಕೊರತೆ | ಕೊಡಗು: ಕಾಮಗಾರಿಯಿಂದ ಸಂಚಾರ ಕಿರಿಕಿರಿ

ಮೌಲ್ಯ, ಗೌರವ ಗಳಿಸಿದ ಹಿರಿಮೆ ಹಿಂದೂ ಧರ್ಮದ್ದು: ಗಂಗಾಧರ್ ಪೆಡುಂಮಕ್ಕಿ ಅಭಿಪ್ರಾಯ

ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಗಂಗಾಧರ್ ಪೆಡುಂಮಕ್ಕಿ ಅಭಿಪ್ರಾಯ
Last Updated 5 ಫೆಬ್ರುವರಿ 2026, 5:39 IST
ಮೌಲ್ಯ, ಗೌರವ ಗಳಿಸಿದ ಹಿರಿಮೆ ಹಿಂದೂ ಧರ್ಮದ್ದು: ಗಂಗಾಧರ್ ಪೆಡುಂಮಕ್ಕಿ ಅಭಿಪ್ರಾಯ

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ: ಹುದ್ದೆ ಸೃಜಿಸದೇ ಗುತ್ತಿಗೆ ನೇಮಕಕ್ಕೆ ಅನುಮತಿ

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ; ಸೂಪರ್ ಸ್ಪೆಷಾಲಿಟಿ ಆಗುವತ್ತ ಮೊದಲ ಹೆಜ್ಜೆ
Last Updated 5 ಫೆಬ್ರುವರಿ 2026, 5:35 IST
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ: ಹುದ್ದೆ ಸೃಜಿಸದೇ ಗುತ್ತಿಗೆ ನೇಮಕಕ್ಕೆ ಅನುಮತಿ

ಕಾವೇರಿ ನದಿಗೆ ತ್ಯಾಜ್ಯ ಹಾಕದಿರಲು ಸದಾಶಿವ ಸ್ವಾಮೀಜಿ ಮನವಿ

ಕಾವೇರಿ ನದಿ ಸಂರಕ್ಷಣೆ ಜನಸಮುದಾಯದ ಹೊಣೆ: ಸದಾಶಿವ ಸ್ವಾಮೀಜಿ
Last Updated 5 ಫೆಬ್ರುವರಿ 2026, 5:33 IST
ಕಾವೇರಿ ನದಿಗೆ ತ್ಯಾಜ್ಯ ಹಾಕದಿರಲು ಸದಾಶಿವ ಸ್ವಾಮೀಜಿ ಮನವಿ

ಮಡಿಕೇರಿ ತಹಶೀಲ್ದಾರ್‌ ಕಚೇರಿಗೆ ಜಿಲ್ಲಾಧಿಕಾರಿ ಅನಿರೀಕ್ಷಿತ ಭೇಟಿ

District Collector Visit:ನಗರದ ತಹಶೀಲ್ದಾರ್ ಕಚೇರಿಗೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದರು. ನಿಯಮಾನುಸಾರ ತ್ವರಿತವಾಗಿ ಕಡತಗಳನ್ನು ವಿಲೇವಾರಿ ಮಾಡಬೇಕು ತಾಕೀತು ಮಾಡಿದರು.
Last Updated 5 ಫೆಬ್ರುವರಿ 2026, 5:31 IST
ಮಡಿಕೇರಿ ತಹಶೀಲ್ದಾರ್‌ ಕಚೇರಿಗೆ ಜಿಲ್ಲಾಧಿಕಾರಿ ಅನಿರೀಕ್ಷಿತ ಭೇಟಿ

‘ನಶಾ ಮುಕ್ತ ಭಾರತ-ಸ್ವಾಸ್ಥ್ಯ ಭಾರತ’ ಅಭಿಯಾನಕ್ಕೆ ಚಾಲನೆ: ಸಂದೇಶ ನೀಡಿದ ಬೀದಿನಾಟಕ

Nasha Mukt Bharat: ಕೊಡಗು ಜಿಲ್ಲೆಯಲ್ಲಿ ‘ನಶಾ ಮುಕ್ತ ಭಾರತ-ಸ್ವಾಸ್ಥ್ಯ ಭಾರತ’ ಅಭಿಯಾನ ಬುಧವಾರ ಪೂರ್ವಭಾವಿಯಾಗಿ ಆರಂಭವಾಯಿತು.
Last Updated 5 ಫೆಬ್ರುವರಿ 2026, 5:28 IST
‘ನಶಾ ಮುಕ್ತ ಭಾರತ-ಸ್ವಾಸ್ಥ್ಯ ಭಾರತ’ ಅಭಿಯಾನಕ್ಕೆ ಚಾಲನೆ: ಸಂದೇಶ ನೀಡಿದ ಬೀದಿನಾಟಕ

ಯುಜಿಸಿ ಹೊಸ ಕಾಯ್ದೆಗೆ ವಿರೋಧ ಸಲ್ಲ: ಅರ್ಜುನ ಭದ್ರೆ

UGC Policy Support: ಕಲಬುರಗಿ: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ, ಧರ್ಮದ ಹೆಸರಿನಲ್ಲಿ ಮಾನಸಿಕ ಹಿಂಸೆ ತಡೆಯಲು ಯುಜಿಸಿ ಹೊಸ ಕಾಯ್ದೆ ಜಾರಿಗೆ ಮುಂದಾಗಿದ್ದು, ಇದಕ್ಕೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಅರ್ಜುನ ಭದ್ರೆ ಹೇಳಿದರು.
Last Updated 4 ಫೆಬ್ರುವರಿ 2026, 4:21 IST
ಯುಜಿಸಿ ಹೊಸ ಕಾಯ್ದೆಗೆ ವಿರೋಧ ಸಲ್ಲ: ಅರ್ಜುನ ಭದ್ರೆ
ADVERTISEMENT

ಬಿಜೆಪಿ ರಾಜಕೀಯ ಬಿಟ್ಟು ಅಭಿವೃದ್ಧಿಗೆ ಕೈ ಜೋಡಿಸಲಿ: ಬಿ.ಬಿ.ಸತೀಶ್

Congress Statement: ಸೋಮವಾರಪೇಟೆ: ಬಿಜೆಪಿ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡುವುದನ್ನು ನಿಲ್ಲಿಸಿ, ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಬಿ.ಬಿ. ಸತೀಶ್ ಹೇಳಿದರು.
Last Updated 4 ಫೆಬ್ರುವರಿ 2026, 4:19 IST
ಬಿಜೆಪಿ ರಾಜಕೀಯ ಬಿಟ್ಟು ಅಭಿವೃದ್ಧಿಗೆ ಕೈ ಜೋಡಿಸಲಿ: ಬಿ.ಬಿ.ಸತೀಶ್

ಕಾವೇರಿ ಒಡಲು ಮಲಿನವಾಗದಿರಲಿ: ಜಯಪ್ರಕಾಶ್

Temple Festivity: ಕುಶಾಲನಗರ: ಪಟ್ಟಣದ ಟೋಲ್ ಗೇಟ್‌ನಲ್ಲಿರುವ ಕಾವೇರಿ ದೇಗುಲದಲ್ಲಿ ಬಾರವಿ ಕನ್ನಡ ಅಭಿಮಾನಿ ಸಂಘದ ವತಿಯಿಂದ ಮಾಘ ಹುಣ್ಣಿಮೆ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮ ಜರುಗಿತು ಎಂದು ಸಂಘದ ಸದಸ್ಯರು ತಿಳಿಸಿದ್ದಾರೆ.
Last Updated 4 ಫೆಬ್ರುವರಿ 2026, 4:15 IST
ಕಾವೇರಿ ಒಡಲು ಮಲಿನವಾಗದಿರಲಿ: ಜಯಪ್ರಕಾಶ್

ಹಿಂದೂ ಧರ್ಮ, ಸಂಸ್ಕೃತಿ ರಕ್ಷಣೆಗೆ ಒಗ್ಗಟ್ಟು ಅವಶ್ಯ: ಶಿವಾಚಾರ್ಯ ಸ್ವಾಮೀಜಿ

Religious Appeal:‘ಸನಾತನ ಹಿಂದೂ ಧರ್ಮ-ಪರಂಪರೆ, ಸಂಸ್ಕೃತಿಯ ರಕ್ಷಣೆಗೆ ಒಗ್ಗಟ್ಟು ಅವಶ್ಯ. ಈ ನಿಟ್ಟಿನಲ್ಲಿ ಹಿಂದೂಗಳು ಸಂಘಟಿತರಾದಲ್ಲಿ ಮಾತ್ರ ಸಮಸ್ಯೆಗಳು ಬಗೆಹರಿಯುತ್ತವೆ’ ಎಂದು ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
Last Updated 4 ಫೆಬ್ರುವರಿ 2026, 4:13 IST
ಹಿಂದೂ ಧರ್ಮ, ಸಂಸ್ಕೃತಿ ರಕ್ಷಣೆಗೆ ಒಗ್ಗಟ್ಟು ಅವಶ್ಯ: ಶಿವಾಚಾರ್ಯ ಸ್ವಾಮೀಜಿ
ADVERTISEMENT
ADVERTISEMENT
ADVERTISEMENT