ಸೋಮವಾರ, 16 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೊಡಗು (ಜಿಲ್ಲೆ)

ADVERTISEMENT

ರಾಜ್ಯದ ಹೈಕೋರ್ಟ್‌ ಪೀಠ ಸೇರಿ ಹಲವು ಜಿಲ್ಲಾ ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ

Bomb Threat to Courts: ಧಾರವಾಡದ ಹೈಕೋರ್ಟ್ ಪೀಠದ ಕಚೇರಿ ಹಾಗೂ ದಾವಣಗೆರೆ, ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲಾ ನ್ಯಾಯಾಲಯಗಳಿಗೆ ಸೋಮವಾರ ಬೆಳಿಗ್ಗೆ ಬಾಂಬ್ ಬೆದರಿಕೆ ಕರೆ ಬಂದಿದೆ. ಧಾರವಾಡದಲ್ಲಿ ಕೋರ್ಟ್ ಆವರಣದಿಂದ ಎಲ್ಲರನ್ನು ಹೊರಗೆ ಕಳಿಸಿ ಪರಿಶೀಲನೆ ನಡೆಸಲಾಗುತ್ತಿದೆ.
Last Updated 16 ಫೆಬ್ರುವರಿ 2026, 7:50 IST
ರಾಜ್ಯದ ಹೈಕೋರ್ಟ್‌ ಪೀಠ ಸೇರಿ ಹಲವು ಜಿಲ್ಲಾ ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ

ಕೊಡಗು ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ: ಶ್ವಾನದಳದಿಂದ ತಪಾಸಣೆ

Kodagu Bomb Threat: ಇಲ್ಲಿನ ಕೊಡಗು ಜಿಲ್ಲಾ ನ್ಯಾಯಾಲಯದ ಕಟ್ಟಡದಲ್ಲಿ ಬಾಂಬ್ ಇಡಲಾಗಿದೆ ಎಂಬ ಬೆದರಿಕೆ ಇ- ಮೇಲ್ ಬಂದಿದ್ದು, ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳವು ಸೋಮವಾರ ತಪಾಸಣೆ ನಡೆಸುತ್ತಿದೆ‌. ವಕೀಲರು ಹಾಗೂ ಸಾರ್ವಜನಿಕರನ್ನು ಕಟ್ಟಡದಿಂದ ಹೊರಕ್ಕೆ ಕಳುಹಿಸಲಾಗಿದೆ.
Last Updated 16 ಫೆಬ್ರುವರಿ 2026, 5:31 IST
ಕೊಡಗು ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ: ಶ್ವಾನದಳದಿಂದ ತಪಾಸಣೆ

ನಾಪೋಕ್ಲು | ಕಾಫಿ ಬೆಳೆ: ಮಾಹಿತಿ ಕಾರ್ಯಾಗಾರ

Coffee Research: ಗುಣಮಟ್ಟದ ಕಾಫಿ ಉತ್ಪಾದಿಸುವುದರ ಮೂಲಕ ಕಾಫಿ ಬೆಳೆಗಾರರು ಆರ್ಥಿಕವಾಗಿ ಸದೃಢರಾಗಲು ಸಾಧ್ಯ ಎಂದು ಚೆಟ್ಟಳ್ಳಿಯ ಕಾಫಿ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಡಾ.ಎಸ್.ಎ.ನಾಡಫ್ ಅಭಿಪ್ರಾಯಪಟ್ಟಿದ್ದಾರೆ.
Last Updated 16 ಫೆಬ್ರುವರಿ 2026, 4:26 IST
ನಾಪೋಕ್ಲು | ಕಾಫಿ ಬೆಳೆ: ಮಾಹಿತಿ ಕಾರ್ಯಾಗಾರ

ಮಡಿಕೇರಿಯಲ್ಲಿ ಮಹಾಶಿವರಾತ್ರಿ ಸಂಭ್ರಮ: ನೂರಾರು ಮಂದಿಯಿಂದ ಶಿವಭಜನೆ

Madikeri News: ಮಡಿಕೇರಿಯ ಕೋದಂಡರಾಮ ದೇಗುಲದ ಮುಂಭಾಗ ಭಾನುವಾರ ಸಂಜೆ ನೂರಾರು ಭಕ್ತರು ಸೇರಿ ಭಜನೆ ನಡೆಸಿದರು. ಸೂರ್ಯಾಸ್ತದ ಕೆಂಬಣ್ಣದ ನಡುವೆ ರಸ್ತೆಯಲ್ಲಿ ಸಾಗಿದ ಭಜನಾ ಮಂಡಳಿ ಗಮನ ಸೆಳೆಯಿತು.
Last Updated 16 ಫೆಬ್ರುವರಿ 2026, 4:25 IST
ಮಡಿಕೇರಿಯಲ್ಲಿ ಮಹಾಶಿವರಾತ್ರಿ ಸಂಭ್ರಮ: ನೂರಾರು ಮಂದಿಯಿಂದ ಶಿವಭಜನೆ

ಸುಂಟಿಕೊಪ್ಪ | 2030ರವರೆಗೂ ಪೊಲೀಸ್ ವಸತಿ ಗೃಹ ಯೋಜನೆ: ಸಚಿವ ಜಿ.ಪ‍ರಮೇಶ್ವರ

Suntikoppa News: ರಾಜ್ಯದಲ್ಲಿ ಪೊಲೀಸರಿಗಾಗಿ 2030ನೇ ಇಸವಿಯವರೆಗೆ ಪೊಲೀಸ್ ವಸತಿ ಗೃಹ ಯೋಜನೆ ಮುಂದುವರೆಸಲಾಗುವುದು ಎಂದು ಗೃಹ ಖಾತೆ ಸಚಿವ ಡಾ.ಜಿ.ಪರಮೇಶ್ವರ್ ಸುಂಟಿಕೊಪ್ಪದಲ್ಲಿ ಹೇಳಿದರು.
Last Updated 16 ಫೆಬ್ರುವರಿ 2026, 4:24 IST
ಸುಂಟಿಕೊಪ್ಪ | 2030ರವರೆಗೂ ಪೊಲೀಸ್ ವಸತಿ ಗೃಹ ಯೋಜನೆ: ಸಚಿವ ಜಿ.ಪ‍ರಮೇಶ್ವರ

ಸೋಮವಾರಪೇಟೆ: ತಾಲ್ಲೂಕಿನ ಹಲೆವೆಡೆ ಮಹಾಶಿವರಾತ್ರಿ ಆಚರಣೆ, ಪೂರ್ಣಕುಂಭ ಮೆರವಣಿಗೆ

Somwarpet Shivaratri: ಸೋಮವಾರಪೇಟೆ ತಾಲ್ಲೂಕಿನಾದ್ಯಂತ ವಿವಿಧ ಶಿವ ದೇವಾಲಯಗಳಲ್ಲಿ ಭಾನುವಾರ ಮಹಾಶಿವರಾತ್ರಿ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಭಕ್ತರು ವಿಶೇಷ ಪೂಜೆ ಹಾಗೂ ದರ್ಶನಕ್ಕಾಗಿ ದೇಗುಲಗಳಿಗೆ ಭೇಟಿ ನೀಡಿದರು.
Last Updated 16 ಫೆಬ್ರುವರಿ 2026, 4:20 IST
ಸೋಮವಾರಪೇಟೆ: ತಾಲ್ಲೂಕಿನ ಹಲೆವೆಡೆ ಮಹಾಶಿವರಾತ್ರಿ ಆಚರಣೆ, ಪೂರ್ಣಕುಂಭ ಮೆರವಣಿಗೆ

ಮಹಾಶಿವರಾತ್ರಿ: ಸೋಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಕೆ

Kushalnagar Shivaratri: ಕುಶಾಲನಗರ ಪಟ್ಟಣದಲ್ಲಿ ಮಹಾಶಿವರಾತ್ರಿ ಹಬ್ಬವನ್ನು ಭಾನುವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಬೆಳಿಗ್ಗೆಯಿಂದಲೇ ಜನರು ಮನೆಗಳ ಅಂಗಳವನ್ನು ಸಿಂಗರಿಸಿ ಹಬ್ಬದ ಸಿದ್ಧತೆಯಲ್ಲಿ ತೊಡಗಿದ್ದರು.
Last Updated 16 ಫೆಬ್ರುವರಿ 2026, 4:19 IST
ಮಹಾಶಿವರಾತ್ರಿ: ಸೋಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಕೆ
ADVERTISEMENT

ಕೊಡಗು ಜಿಲ್ಲೆಯಲ್ಲೆಡೆ ಶಿವನಾಮ ಸ್ಮರಣೆ: ದೇವಾಲಯಗಳಲ್ಲಿ ವಿಶೇಷ ಪೂಜೆ

ವಿಶೇಷ ಪೂಜಾವಿಧಿಗಳು, ಜಾಗರಣೆ, ಭಜನೆ, ಭಕ್ತರಿಂದ ತುಂಬಿ ಹೋದ ಶಿವ ದೇಗುಲಗಳು
Last Updated 16 ಫೆಬ್ರುವರಿ 2026, 4:12 IST
ಕೊಡಗು ಜಿಲ್ಲೆಯಲ್ಲೆಡೆ ಶಿವನಾಮ ಸ್ಮರಣೆ:  ದೇವಾಲಯಗಳಲ್ಲಿ ವಿಶೇಷ ಪೂಜೆ

ಗಂಡ–ಹೆಂಡತಿ ಜಗಳವಾಡಿದರೆ ಪೊಲೀಸರೇನು ಮಾಡಬೇಕು?: ಪರಮೇಶ್ವರ್

Madikeri Event: ವೈಯಕ್ತಿಕ ಗಂಡ–ಹೆಂಡತಿ ಜಗಳಗಳಲ್ಲಿ ಪೊಲೀಸರ ಪಾತ್ರ ಸೀಮಿತವೆಂದು ಗೃಹಸಚಿವ ಜಿ. ಪರಮೇಶ್ವರ್ ಹೇಳಿ, ಕರ್ನಾಟಕ ಪೊಲೀಸ್ ಕಾರ್ಯಕ್ಷಮತೆಯನ್ನು ಸಮರ್ಥಿಸಿದರು.
Last Updated 15 ಫೆಬ್ರುವರಿ 2026, 19:54 IST
ಗಂಡ–ಹೆಂಡತಿ ಜಗಳವಾಡಿದರೆ ಪೊಲೀಸರೇನು ಮಾಡಬೇಕು?: ಪರಮೇಶ್ವರ್

ಕುಶಾಲನಗರ: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಸ್ವಾಗತ

Kushalnagar Event: ಸುಂಟಿಕೊಪ್ಪದಲ್ಲಿ ಪೊಲೀಸ್ ವಸತಿ ಗೃಹ ಉದ್ಘಾಟನೆಗಾಗಿ ಕೊಡಗಿಗೆ ಆಗಮಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಕುಶಾಲನಗರದಲ್ಲಿ ಸ್ವಾಗತ ಕೋರಲಾಯಿತು.
Last Updated 15 ಫೆಬ್ರುವರಿ 2026, 6:37 IST
ಕುಶಾಲನಗರ: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ  ಸ್ವಾಗತ
ADVERTISEMENT
ADVERTISEMENT
ADVERTISEMENT