ಭಾನುವಾರ, 8 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೊಡಗು (ಜಿಲ್ಲೆ)

ADVERTISEMENT

ಮಡಿಕೇರಿ | ಮಾದಕವಸ್ತು ಮುಕ್ತ ಕಾಲೇಜಿಗೆ ಮಾತ್ರ ಆರೋಗ್ಯ ವಿ.ವಿ. ಮಾನ್ಯತೆ –ಕುಲಪತಿ

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಸಿ.ಭಗವಾನ್ ಘೋಷಣೆ
Last Updated 8 ಫೆಬ್ರುವರಿ 2026, 6:32 IST
ಮಡಿಕೇರಿ | ಮಾದಕವಸ್ತು ಮುಕ್ತ ಕಾಲೇಜಿಗೆ ಮಾತ್ರ ಆರೋಗ್ಯ ವಿ.ವಿ. ಮಾನ್ಯತೆ –ಕುಲಪತಿ

ಶನಿವಾರಸಂತೆ ಬಸ್‌ನಿಲ್ದಾಣಕ್ಕೆ ಕೆ.ಎಂ.ಕಾರ್ಯಪ್ಪ ಹೆಸರು

ಚಿಗುರೊಡೆಯಿತು ಕೊಡ್ಲಿಪೇಟೆ ಬಸ್‌ನಿಲ್ದಾಣದ ಕನಸು: ಸಾರಿಗೆ ಮತ್ತು ಮುಜುರಾಯಿ ಖಾತೆ ಸಚಿವ ಬಿ.ರಾಮಲಿಂಗಾರೆಡ್ಡಿ ಹೇಳಿಕೆ
Last Updated 8 ಫೆಬ್ರುವರಿ 2026, 6:32 IST
ಶನಿವಾರಸಂತೆ ಬಸ್‌ನಿಲ್ದಾಣಕ್ಕೆ ಕೆ.ಎಂ.ಕಾರ್ಯಪ್ಪ ಹೆಸರು

ಸೋಮವಾರಪೇಟೆ | ‘ಹಿಂದೂ ಧರ್ಮ, ಸಂಸ್ಕೃತಿಯ ರಕ್ಷಣೆಗೆ ಒಗ್ಗಟ್ಟು ಅಗತ್ಯ’

ತೋಳೂರುಶೆಟ್ಟಳ್ಳಿ ಮಂಡಲ ವತಿಯಿಂದ ಹಿಂದೂ ಸಂಗಮ ಕಾರ್ಯಕ್ರಮ
Last Updated 8 ಫೆಬ್ರುವರಿ 2026, 6:31 IST
ಸೋಮವಾರಪೇಟೆ | ‘ಹಿಂದೂ ಧರ್ಮ, ಸಂಸ್ಕೃತಿಯ ರಕ್ಷಣೆಗೆ ಒಗ್ಗಟ್ಟು ಅಗತ್ಯ’

ನಾಪೋಕ್ಲು| ಕುಯ್ಯಂಗೇರಿ ಭಗವತಿ ದೇಗುಲದ ಅಷ್ಟಬಂಧ ಬ್ರಹ್ಮ ಕಳಶೋತ್ಸವ

ನಾಪೋಕ್ಲು: ಕುಯ್ಯಂಗೇರಿ ಭಗವತಿ ದೇವಾಲಯದಲ್ಲಿ ಅಷ್ಟಬಂಧ ಪುನರ್‌ಪ್ರತಿಷ್ಠಾ ಬ್ರಹ್ಮಕಳಶೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ಧಾರ್ಮಿಕ ವಿಧಿವಿಧಾನಗಳೊಂದಿಗೆ ಹೋಮ, ಹವನ, ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಸಲಾಯಿತು.
Last Updated 8 ಫೆಬ್ರುವರಿ 2026, 6:31 IST
ನಾಪೋಕ್ಲು| ಕುಯ್ಯಂಗೇರಿ ಭಗವತಿ ದೇಗುಲದ ಅಷ್ಟಬಂಧ  ಬ್ರಹ್ಮ ಕಳಶೋತ್ಸವ

ಮಹಿಳೆಯರು ಉದ್ಯಮಶೀಲರಾಗಿ: ಪಳೆಯಂಡ ರಾಬಿನ್ ದೇವಯ್ಯ

ಸಹಕಾರ ಕಾಯ್ದೆ-ಕಾನೂನು ಹಾಗೂ ಮಹಿಳೆಯರಲ್ಲಿ ಉದ್ಯಮಶೀಲತೆ ಕುರಿತು ಶಿಕ್ಷಣ ಕಾರ್ಯಾಗಾರ
Last Updated 8 ಫೆಬ್ರುವರಿ 2026, 6:31 IST
ಮಹಿಳೆಯರು ಉದ್ಯಮಶೀಲರಾಗಿ: ಪಳೆಯಂಡ ರಾಬಿನ್ ದೇವಯ್ಯ

ಮಡಿಕೇರಿಯಲ್ಲಿ ‘ನಶಾ ಮುಕ್ತ ಭಾರತ’ ಜಾಥಾ; ವಿದ್ಯಾರ್ಥಿಗಳಿಂದ ಬೀದಿನಾಟಕ ಪ್ರದರ್ಶನ

Awareness March India: ಮಡಿಕೇರಿಯಲ್ಲಿ ‘ನಶಾ ಮುಕ್ತ ಭಾರತ’ ಹಾಗೂ ಅಂಗಾಂಗ ದಾನ ಅಭಿಯಾನದಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಬೀದಿನಾಟಕದ ಮೂಲಕ ಮಾದಕವಸ್ತುಗಳಿಂದ ಮುಕ್ತ ಸಮಾಜದ ಸಂದೇಶ ನೀಡಿದರು.
Last Updated 7 ಫೆಬ್ರುವರಿ 2026, 7:21 IST
ಮಡಿಕೇರಿಯಲ್ಲಿ ‘ನಶಾ ಮುಕ್ತ ಭಾರತ’ ಜಾಥಾ; ವಿದ್ಯಾರ್ಥಿಗಳಿಂದ ಬೀದಿನಾಟಕ ಪ್ರದರ್ಶನ

ಮಡಿಕೇರಿ: ಗಡಿಭಾಗದಲ್ಲೊಂದು 155 ದಾಟಿದ ಶಾಲೆ

ಕೊಡ್ಲಿ‍ಪೇಟೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮ
Last Updated 7 ಫೆಬ್ರುವರಿ 2026, 5:28 IST
ಮಡಿಕೇರಿ: ಗಡಿಭಾಗದಲ್ಲೊಂದು 155 ದಾಟಿದ ಶಾಲೆ
ADVERTISEMENT

ಧರ್ಮ, ಸಂಸ್ಕೃತಿ ಉಳಿಸಲು ಸಹಕಾರ ಮುಖ್ಯ

ಬಸಿರುಗುಪ್ಪೆ ಭದ್ರಕಾಳಿ, ಮಾರಿಯಮ್ಮ ದೇವರ ಪ್ರತಿಷ್ಠಾಪನೆ: ಅಪ್ಪಚ್ಚುರಂಜನ್ ಹೇಳಿಕೆ
Last Updated 7 ಫೆಬ್ರುವರಿ 2026, 5:26 IST
ಧರ್ಮ, ಸಂಸ್ಕೃತಿ ಉಳಿಸಲು ಸಹಕಾರ ಮುಖ್ಯ

ಚಟ ಬಿಡಿಸಲು ಚಿಕಿತ್ಸಾಲಯ ಇಲ್ಲುಂಟು

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಸೇರಿದ ಬೋಧನಾ ಆಸ್ಪತ್ರೆಯಲ್ಲಿದೆ ಚಿಕಿತ್ಸೆ
Last Updated 7 ಫೆಬ್ರುವರಿ 2026, 5:24 IST
fallback

1.31 ಲಕ್ಷ ಮಕ್ಕಳಿಗೆ ಮಾತ್ರೆ ವಿತರಣೆ

10 ರಂದು ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮ
Last Updated 7 ಫೆಬ್ರುವರಿ 2026, 5:23 IST
1.31 ಲಕ್ಷ ಮಕ್ಕಳಿಗೆ ಮಾತ್ರೆ ವಿತರಣೆ
ADVERTISEMENT
ADVERTISEMENT
ADVERTISEMENT