ಸೋಮವಾರ, 2 ಫೆಬ್ರುವರಿ 2026
×
ADVERTISEMENT

ಕೊಡಗು (ಜಿಲ್ಲೆ)

ADVERTISEMENT

ಕೊಡಗು: ಕೇಂದ್ರ ಬಜೆಟ್‌ನಲ್ಲಿ ಬಯಸಿದ್ದು ಬೆಟ್ಟದಷ್ಟು ಸಿಕ್ಕಿದ್ದು ಸಾಸಿವೆಯಷ್ಟು

Kisan Credit Card: ಮಡಿಕೇರಿ: ಕೇಂದ್ರ ಸರ್ಕಾರ ಭಾನುವಾರ ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಕೊಡಗಿನ ಮೇಲೆ ನೇರ ಪರಿಣಾಮ ಬೀರುವಂತಹ ಕ್ರಮಗಳಾಗಲಿ, ವಿಶೇಷ ಯೋಜನೆಗಳಾಗಲಿ, ಪ್ಯಾಕೇಜ್‌ಗಳಾಗಲಿ ಇಲ್ಲ.
Last Updated 2 ಫೆಬ್ರುವರಿ 2026, 2:35 IST
ಕೊಡಗು: ಕೇಂದ್ರ ಬಜೆಟ್‌ನಲ್ಲಿ ಬಯಸಿದ್ದು ಬೆಟ್ಟದಷ್ಟು ಸಿಕ್ಕಿದ್ದು ಸಾಸಿವೆಯಷ್ಟು

ಸಾಧಕರನ್ನು ವರ್ಷಪೂರ್ತಿ ನೆನೆಯಬೇಕು: ಶಾಸಕ ಡಾ.ಮಂತರ್‌ಗೌಡ

Dr Mantar Gowda: ಸಾಧಕರು, ಸುಧಾರಕರನ್ನು ಕೇವಲ ಅವರ ಜಯಂತಿಗಳಂದು ಮಾತ್ರ ನೆನೆಯದೆ ವರ್ಷಪೂರ್ತಿ ನೆನೆಯಬೇಕು. ಅವರ ಪಥದಲ್ಲಿ ಹೆಜ್ಜೆ ಹಾಕಬೇಕು ಎಂದು ಶಾಸಕ ಡಾ.ಮಂತರ್‌ಗೌಡ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ತಿಳಿಸಿದರು.
Last Updated 2 ಫೆಬ್ರುವರಿ 2026, 2:35 IST
ಸಾಧಕರನ್ನು ವರ್ಷಪೂರ್ತಿ ನೆನೆಯಬೇಕು: ಶಾಸಕ ಡಾ.ಮಂತರ್‌ಗೌಡ

ಮಡಿಕೇರಿ | ಸಂವಾದದಲ್ಲಿ ಎದುರಾದವು ಸಾಲು ಸಾಲು ಸಮಸ್ಯೆ: ಡಾ.ಎ.ಜೆ.ಲೋಕೇಶ್‌

Madikeri Hospital Issues: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಸೇರಿದ ಬೋಧಕ ಆಸ್ಪತ್ರೆ (ಜಿಲ್ಲಾಸ್ಪತ್ರೆ)ಯಲ್ಲಿನ ಸಾಲು ಸಾಲು ಸಮಸ್ಯೆಗಳನ್ನು ಆಲಿಸಿದ ಸಂಸ್ಥೆಯ ಡೀನ್ ಮತ್ತು ನಿರ್ದೇಶಕ ಡಾ.ಎ.ಜೆ.ಲೋಕೇಶ್ ಅವರು ಎಲ್ಲದಕ್ಕೂ ಪರಿಹಾರದ ಭರವಸೆಗಳನ್ನು ನೀಡಿದರು.
Last Updated 2 ಫೆಬ್ರುವರಿ 2026, 2:33 IST
ಮಡಿಕೇರಿ | ಸಂವಾದದಲ್ಲಿ ಎದುರಾದವು ಸಾಲು ಸಾಲು ಸಮಸ್ಯೆ: ಡಾ.ಎ.ಜೆ.ಲೋಕೇಶ್‌

ಸೋಮವಾರಪೇಟೆ | ಹಿಂದೂ ವಿಭಜನೆ ಜಾತಿಗಣತಿ ಉದ್ದೇಶ: ಗುರುಪ್ರಸಾದ್

Caste Census Row: ರಾಷ್ಟ್ರೀಯ ಸ್ವಯಂ ಸೇವಕ ಸಂಘ 100 ವರ್ಷ ಪೂರೈಸಿದ್ದು, ವಿಶ್ವದ ಅತಿ ದೊಡ್ಡ ಸಂಘಟನೆಯಾಗಿ ಬೆಳೆದು ನಿಂತಿದೆ. ದೇಶದಾದ್ಯಂತ ಹಿಂದೂ ಸಂಗಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಆರ್‌ಎಸ್‌ಎಸ್‌ ಪ್ರಾಂತ ಪ್ರಚಾರಕ್ ಗುರುಪ್ರಸಾದ್ ತಿಳಿಸಿದರು.
Last Updated 2 ಫೆಬ್ರುವರಿ 2026, 2:32 IST
ಸೋಮವಾರಪೇಟೆ | ಹಿಂದೂ ವಿಭಜನೆ ಜಾತಿಗಣತಿ ಉದ್ದೇಶ: ಗುರುಪ್ರಸಾದ್

ಕುಶಾಲನಗರ: ವಾಸವಿ ಕನ್ನಿಕಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ

Arya Vaishya Mahasabha: ‘ವಾಸವಿ ಟ್ರಸ್ಟ್‌, ಆರ್ಯವೈಶ್ಯ ಮಂಡಳಿಯಿಂದ ಆಯೋಜಿಸಲಾದ ಬ್ರಹ್ಮಕಲಶೋತ್ಸವ ಧಾರ್ಮಿಕ ಕಾರ್ಯಕ್ರಮವು ಸಮುದಾಯದ ಧಾರ್ಮಿಕ ಶ್ರದ್ಧೆ ಮತ್ತು ಏಕತೆಯನ್ನು ಪ್ರತಿಬಿಂಬಿಸುತ್ತದೆ’ ಎಂದು ಎಸ್‌ ಇ ಸುಧೀಂದ್ರ ಹೇಳಿದರು.
Last Updated 2 ಫೆಬ್ರುವರಿ 2026, 2:31 IST
ಕುಶಾಲನಗರ: ವಾಸವಿ ಕನ್ನಿಕಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ

ವಿರಾಜಪೇಟೆ: ಎಡಮಕ್ಕಿ ಅಯ್ಯಪ್ಪ ದೇಗುಲದಲ್ಲಿ ಉತ್ಸವ

Ayyappa Swamy Festival: ಹೆಗ್ಗಳ ಗ್ರಾಮದಲ್ಲಿರುವ ಎಡಮಕ್ಕಿ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಬ್ರಹ್ಮಕಲಶಾಭಿಷೇಕ ಹಾಗೂ ವಾರ್ಷಿಕ ಮಹೋತ್ಸವವು ಶನಿವಾರ ಶ್ರದ್ಧಾ ಭಕ್ತಿಯಿಂದ ಮುಕ್ತಾಯಗೊಂಡಿತು. ಮೂರು ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಮಹೋತ್ಸವದಲ್ಲಿ ಮೊದಲ ದಿನ ನಡೆಯಿತು.
Last Updated 2 ಫೆಬ್ರುವರಿ 2026, 2:30 IST
ವಿರಾಜಪೇಟೆ: ಎಡಮಕ್ಕಿ ಅಯ್ಯಪ್ಪ ದೇಗುಲದಲ್ಲಿ ಉತ್ಸವ

ಮಾದಕ ವಸ್ತು; ಪರೀಕ್ಷೆ, ತಪಾಸಣೆ, ಕಟ್ಟುನಿಟ್ಟಿನ ಕ್ರಮಕ್ಕೆ ನಿರ್ಧಾರ

ಜಿಲ್ಲಾ ಮಟ್ಟದ ಮಾದಕ ವಸ್ತು ದ್ರವ್ಯ ಸಮನ್ವಯ ಕೇಂದ್ರ ಸಭೆ
Last Updated 1 ಫೆಬ್ರುವರಿ 2026, 7:06 IST
ಮಾದಕ ವಸ್ತು; ಪರೀಕ್ಷೆ, ತಪಾಸಣೆ, ಕಟ್ಟುನಿಟ್ಟಿನ ಕ್ರಮಕ್ಕೆ ನಿರ್ಧಾರ
ADVERTISEMENT

ಫುಟ್ ಬಾಲ್ ಟೂರ್ನಿಗೆ ಚಾಲ‌ನೆ

Goa Team Victory: ಸುಂಟಿಕೊಪ್ಪದಲ್ಲಿ ನಡೆಯುತ್ತಿರುವ ಮಿಡ್ ಸಿಟಿ ಮೂರನೇ ವರ್ಷದ 5 ಆಟಗಾರರ ರಾಷ್ಟ್ರಮಟ್ಟದ ಉದ್ಘಾಟನಾ ಟೂರ್ನಿಯಲ್ಲಿ ಗೋವಾ ತಂಡ 7-2 ಗೋಲುಗಳಿಂದ ಗೆದ್ದು ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.
Last Updated 1 ಫೆಬ್ರುವರಿ 2026, 7:05 IST
fallback

ಸಂಸದ ಯದುವೀರ್ ವಿರುದ್ಧ ಲಕ್ಷ್ಮಣ್ ವಾಗ್ದಾಳಿ

ರದ್ದಾದ ರೈಲು ಯೋಜನೆ ಕುರಿತು ಸುಳ್ಳು ಹೇಳದಂತೆ ಮನವಿ,
Last Updated 1 ಫೆಬ್ರುವರಿ 2026, 7:04 IST
ಸಂಸದ ಯದುವೀರ್ ವಿರುದ್ಧ ಲಕ್ಷ್ಮಣ್ ವಾಗ್ದಾಳಿ

ಸಂವಿಧಾನದ ಆಶಯ ಅರಿಯಿರಿ

ನಂಜರಾಯಪಟ್ಟಣ : ಕ್ರೀಡಾಕೂಟ ಸಮಾರೋಪ
Last Updated 1 ಫೆಬ್ರುವರಿ 2026, 6:59 IST
ಸಂವಿಧಾನದ ಆಶಯ ಅರಿಯಿರಿ
ADVERTISEMENT
ADVERTISEMENT
ADVERTISEMENT