ಸೋಮವಾರಪೇಟೆ: ರುದ್ರಹೋಮ, ಕಲಶಾಭಿಷೇಕ, ತೀರ್ಥಸ್ನಾನ
Maha Shivaratri Rituals: ಸೋಮವಾರಪೇಟೆ: ಸಮೀಪದ ಸಿದ್ಧಲಿಂಗಪುರದ ಅರಿಶಿನಕುಪ್ಪೆಯಲ್ಲಿ ಮಂಜುನಾಥಸ್ವಾಮಿ ಕ್ಷೇತ್ರದಲ್ಲಿ ಸೋಮವಾರ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ದೇವಾಲಯದಲ್ಲಿ ಬೆಳಿಗ್ಗೆ ರುದ್ರಹೋಮ, ಕಲಶಾಭಿಷೇಕ, ತೀರ್ಥಸ್ನಾನ ಜರುಗಿತು.Last Updated 17 ಫೆಬ್ರುವರಿ 2026, 4:16 IST