ಶುಕ್ರವಾರ, 23 ಜನವರಿ 2026
×
ADVERTISEMENT

ಕೊಡಗು (ಜಿಲ್ಲೆ)

ADVERTISEMENT

ಸುಂಟಿಕೊಪ್ಪ: ಕಲಿಕಾ ಹಬ್ಬದಲ್ಲಿ ಸಂಭ್ರಮಿಸಿದ ಮಕ್ಕಳು

Learning Festival: ಸುಂಟಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕಲಿಕಾ ಹಬ್ಬವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳ ಕಲಿಕಾ ಚಟುವಟಿಕೆಗಳನ್ನು ಪ್ರದರ್ಶಿಸಿ ಶೈಕ್ಷಣಿಕ ಉತ್ಸಾಹಕ್ಕೆ ವೇದಿಕೆಯಾಗುವಂತೆ ಮಾಡಲಾಯಿತು.
Last Updated 23 ಜನವರಿ 2026, 4:59 IST
ಸುಂಟಿಕೊಪ್ಪ: ಕಲಿಕಾ ಹಬ್ಬದಲ್ಲಿ ಸಂಭ್ರಮಿಸಿದ ಮಕ್ಕಳು

ಪ್ರಾಸ್ಟೇಟ್, ಮೂತ್ರಪಿಂಡ ಸಮಸ್ಯೆ ಹೆಚ್ಚಳ: ಬೇಡ ಭೀತಿ, ಇರಲಿ ಎಚ್ಚರ- ವೈದ್ಯರ ಸಲಹೆ

Health Alert: ಮಣಿಪಾಲ ಆಸ್ಪತ್ರೆಯ ತಜ್ಞರು ಮಡಿಕೇರಿಯಲ್ಲಿ ಪ್ರಾಸ್ಟೇಟ್ ಹಾಗೂ ಮೂತ್ರಪಿಂಡ ಸಮಸ್ಯೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು. ಆರೋಗ್ಯದ ಪರಿಪೂರ್ಣ ತಪಾಸಣೆ ಕಡ್ಡಾಯವಾಗಿದೆ.
Last Updated 23 ಜನವರಿ 2026, 4:58 IST
ಪ್ರಾಸ್ಟೇಟ್, ಮೂತ್ರಪಿಂಡ ಸಮಸ್ಯೆ ಹೆಚ್ಚಳ: ಬೇಡ ಭೀತಿ, ಇರಲಿ ಎಚ್ಚರ- ವೈದ್ಯರ ಸಲಹೆ

ಬಜೆಟ್‌ ನಿರೀಕ್ಷೆ | ವನ್ಯಜೀವಿ – ಮಾನವ ಸಂಘರ್ಷ ತಡೆಗೆ ಬೇಕಿದೆ ಕೇಂದ್ರದ ನೆರವು

Budget Expectation: ಕೊಡಗು ಜಿಲ್ಲೆಯ ಅತಿ ದೊಡ್ಡ ಜ್ವಲಂತ ಸಮಸ್ಯೆಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವಂತದ್ದು ವನ್ಯಜೀವಿ– ಮಾನವ ಸಂಘರ್ಷ. ಪ್ರತಿ ವರ್ಷವೂ ಇದು ಹೆಚ್ಚಾಗುತ್ತಿದ್ದು, ಜನಸಾಮಾನ್ಯರು ಸದಾ ಭಯದಲ್ಲೇ ಬದುಕುವಂತಾಗಿದೆ.
Last Updated 23 ಜನವರಿ 2026, 4:56 IST
ಬಜೆಟ್‌ ನಿರೀಕ್ಷೆ | ವನ್ಯಜೀವಿ – ಮಾನವ ಸಂಘರ್ಷ ತಡೆಗೆ ಬೇಕಿದೆ ಕೇಂದ್ರದ ನೆರವು

ಸುಂಟಿಕೊಪ್ಪ: ವಿಬಿ– ಜಿ ರಾಮ್‌ ಜಿ ಕಾಯ್ದೆ ವಿರೋಧಿಸಿ ಸಭಾತ್ಯಾಗ

Employment Scheme Protest: ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಮನರೇಗಾ ಬದಲಿಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿ–ಜಿ ರಾಮ್‌ ಜಿ ಯೋಜನೆಗೆ ವಿರೋಧಿಸಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಸಭಾತ್ಯಾಗ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
Last Updated 23 ಜನವರಿ 2026, 4:52 IST
ಸುಂಟಿಕೊಪ್ಪ: ವಿಬಿ– ಜಿ ರಾಮ್‌ ಜಿ ಕಾಯ್ದೆ ವಿರೋಧಿಸಿ ಸಭಾತ್ಯಾಗ

ಕೂಡಿಗೆ: ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಕುರಿತು ಮುಖ್ಯಶಿಕ್ಷಕರಿಗೆ ಕಾರ್ಯಾಗಾರ

Education Strategy: ಕುಶಾಲನಗರದಲ್ಲಿ ಪ್ರತಿ ಶಾಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಉತ್ತಮಪಡಿಸಲು ಶಿಕ್ಷಕರು ಮತ್ತು ಮುಖ್ಯಶಿಕ್ಷಕರು ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಡಯಟ್‌ ಪ್ರಾಂಶುಪಾಲ ರಾಮಚಂದ್ರರಾಜೇ ಅರಸ್ ಹೇಳಿದರು.
Last Updated 23 ಜನವರಿ 2026, 4:51 IST
ಕೂಡಿಗೆ: ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಕುರಿತು ಮುಖ್ಯಶಿಕ್ಷಕರಿಗೆ ಕಾರ್ಯಾಗಾರ

ಸುಭಾಷ್‌ ಚಂದ್ರ ಬೋಸ್‌ ಜನ್ಮದಿನ: ಐಎನ್ಎ ಸೇನೆಯಲ್ಲಿ ಕೊಡಗಿನ ಜನ

Forgotten Legacy: ಕೊಡಗಿನಲ್ಲಿ ತೆರೆಮರೆಗೆ ಸರಿಯುತ್ತಿರುವ ಇತಿಹಾಸದಲ್ಲಿ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಇತಿಹಾಸವೂ ಸೇರಿದೆ.
Last Updated 23 ಜನವರಿ 2026, 4:49 IST
ಸುಭಾಷ್‌ ಚಂದ್ರ ಬೋಸ್‌ ಜನ್ಮದಿನ: ಐಎನ್ಎ ಸೇನೆಯಲ್ಲಿ ಕೊಡಗಿನ ಜನ

ಪೂರಕ ಕಲಿಕೆ ಸಿದ್ಧತೆಗೆ ಕಲಿಕಾ ಹಬ್ಬ: ಶನಿವಾರಸಂತೆಯಲ್ಲಿ ಕಾರ್ಯಕ್ರಮ

Kalika Habba: ಶನಿವಾರಸಂತೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ 2025-26ನೇ ಸಾಲಿನ ಕ್ಲಸ್ಟರ್ ಹಂತದ ಎಫ್‍ಎಲ್‍ಎನ್ (FLN) ಕಲಿಕಾ ಹಬ್ಬಕ್ಕೆ ಚಾಲನೆ ನೀಡಲಾಯಿತು.
Last Updated 22 ಜನವರಿ 2026, 5:53 IST
ಪೂರಕ ಕಲಿಕೆ ಸಿದ್ಧತೆಗೆ ಕಲಿಕಾ ಹಬ್ಬ: ಶನಿವಾರಸಂತೆಯಲ್ಲಿ   ಕಾರ್ಯಕ್ರಮ
ADVERTISEMENT

ತಿರುಚದಿರಿ, ಬದಲಾಯಿಸಬೇಡಿ: ಮೂಲ ಸ್ಥಳನಾಮವನ್ನೇ ಉಳಿಸಿ-ಸಾಹಿತಿ ಐಚಂಡ ರಶ್ಮಿ

Cultural Heritage: ಯಾವುದೇ ಪ್ರದೇಶದ ಐತಿಹಾಸಿಕ ಮತ್ತು ಮೂಲ ಹೆಸರುಗಳನ್ನು ಬದಲಾಯಿಸದೆ ಅಥವಾ ತಿರುಚದೆ ಹಾಗೆಯೇ ಉಳಿಸಿಕೊಳ್ಳಬೇಕು ಎಂದು ಸಾಹಿತಿ ಐಚಂಡ ರಶ್ಮಿ ಮೇದಪ್ಪ ಒತ್ತಾಯಿಸಿದರು.
Last Updated 22 ಜನವರಿ 2026, 5:52 IST
ತಿರುಚದಿರಿ, ಬದಲಾಯಿಸಬೇಡಿ: ಮೂಲ ಸ್ಥಳನಾಮವನ್ನೇ ಉಳಿಸಿ-ಸಾಹಿತಿ ಐಚಂಡ ರಶ್ಮಿ

ಭಗವದ್ಗೀತೆ ಅಧ್ಯಯನದಿಂದ ಯಶಸ್ಸು: ಪಂಡಿತ ಲೋಕಾನಂದ ಆರ್ಯ

Spiritual Success: ಭಗವದ್ಗೀತೆ ಅಧ್ಯಯನವು ಕೇವಲ ಅಧ್ಯಾತ್ಮಿಕ ಜೀವನಕ್ಕಷ್ಟೇ ಅಲ್ಲದೆ, ಪ್ರಸ್ತುತ ಲೌಕಿಕ ಜೀವನದ ಏಳಿಗೆಗೂ ದಾರಿದೀಪವಾಗಿದೆ ಎಂದು ಪಂಡಿತ ಲೋಕಾನಂದ ಆರ್ಯ ಅವರು ಸುಂಟಿಕೊಪ್ಪದಲ್ಲಿ ತಿಳಿಸಿದರು.
Last Updated 22 ಜನವರಿ 2026, 5:51 IST
ಭಗವದ್ಗೀತೆ ಅಧ್ಯಯನದಿಂದ ಯಶಸ್ಸು: ಪಂಡಿತ ಲೋಕಾನಂದ ಆರ್ಯ

ಕೊಡಗು | ಕುಡಿಯುವ ನೀರು ಶುದ್ಧೀಕರಣ ಘಟಕಕ್ಕೆ ಜಿಲ್ಲಾಧಿಕಾರಿ ಭೇಟಿ: ಪರಿಶೀಲನೆ

Water Quality Inspection: ಮಡಿಕೇರಿ ನಗರದ ಸ್ಟೀವರ್ಟ್ ಹಿಲ್ ಬಳಿಯ ಕುಡಿಯುವ ನೀರು ಶುದ್ದೀಕರಣ ಘಟಕಕ್ಕೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಭೇಟಿ ನೀಡಿ, ನೀರಿನ ಗುಣಮಟ್ಟ ಹಾಗೂ ಅಮೃತ್ ಯೋಜನೆ ಕಾಮಗಾರಿಗಳ ಪರಿಶೀಲನೆ ನಡೆಸಿದರು.
Last Updated 22 ಜನವರಿ 2026, 5:48 IST
ಕೊಡಗು | ಕುಡಿಯುವ ನೀರು ಶುದ್ಧೀಕರಣ ಘಟಕಕ್ಕೆ ಜಿಲ್ಲಾಧಿಕಾರಿ ಭೇಟಿ: ಪರಿಶೀಲನೆ
ADVERTISEMENT
ADVERTISEMENT
ADVERTISEMENT