ಶನಿವಾರ, 5 ಜುಲೈ 2025
×
ADVERTISEMENT

ಕೋಲಾರ (ಜಿಲ್ಲೆ)

ADVERTISEMENT

ಕೋಲಾರ: ಕೋಮುಲ್‌ ಅಧ್ಯಕ್ಷರಾಗಿ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಅವಿರೋಧ ಆಯ್ಕೆ

ಕೋಲಾರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ (ಕೋಮುಲ್‌) ಅಧ್ಯಕ್ಷರಾಗಿ ಕಾಂಗ್ರೆಸ್‌ ಶಾಸಕ ಮಾಲೂರಿನ ಕೆ.ವೈ.ನಂಜೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸತತ ಮೂರನೇ ಬಾರಿ ಅವರು ಈ ಸ್ಥಾನಕ್ಕೇರುತ್ತಿದ್ದಾರೆ.
Last Updated 5 ಜುಲೈ 2025, 9:39 IST
ಕೋಲಾರ: ಕೋಮುಲ್‌ ಅಧ್ಯಕ್ಷರಾಗಿ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಅವಿರೋಧ ಆಯ್ಕೆ

ಕೋಮುಲ್‌ ಅಧ್ಯಕ್ಷರ ಆಯ್ಕೆ ಇಂದು: ಮತ್ತೊಮ್ಮೆ ನಂಜೇಗೌಡಗೆ ಪಟ್ಟ ಸಾಧ್ಯತೆ

ಬಹುಮತ ಹೊಂದಿರುವ ‘ಕೈ’ ಬೆಂಬಲಿತರು, ಅಭ್ಯರ್ಥಿ ಕಣಕ್ಕಿಳಿಸುತ್ತಾ ಜೆಡಿಎಸ್‌–ಬಿಜೆಪಿ?
Last Updated 5 ಜುಲೈ 2025, 6:17 IST
ಕೋಮುಲ್‌ ಅಧ್ಯಕ್ಷರ ಆಯ್ಕೆ ಇಂದು: ಮತ್ತೊಮ್ಮೆ ನಂಜೇಗೌಡಗೆ ಪಟ್ಟ ಸಾಧ್ಯತೆ

ಕೋಲಾರ | ನಾದಸ್ವರ ವಿದ್ವಾನ್ ಶ್ರೀರಾಮುಲು ನಿಧನ

ಪ್ರಸಿದ್ಧ ನಾದಸ್ವರ ಕಲಾವಿದ ವಿದ್ವಾನ್ ಆರ್.ಶ್ರೀರಾಮುಲು (88) ಶನಿವಾರ ನಗರದ ಕಠಾರಿಪಾಳ್ಯದ ತಮ್ಮ ನಿವಾಸದಲ್ಲಿ ಅನಾರೋಗ್ಯದಿಂದ ನಿಧನರಾದರು.
Last Updated 4 ಜುಲೈ 2025, 17:07 IST
ಕೋಲಾರ | ನಾದಸ್ವರ ವಿದ್ವಾನ್ ಶ್ರೀರಾಮುಲು ನಿಧನ

ಶ್ರೀನಿವಾಸಪುರ: ಮೇವು ಕಟಾವು ಯಂತ್ರಕ್ಕೆ ಸಿಲುಕಿ ಮಹಿಳೆ ಸಾವು

ಅಡ್ಡಗಲ್ ಬಳಿ ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ಅವರ ತೋಟದಲ್ಲಿ ಕೆಲಸಕ್ಕಿದ್ದ ಮಹಿಳೆಯೊಬ್ಬರು ಮೇವು ಕಟಾವು ಯಂತ್ರಕ್ಕೆ ಸಿಲುಕಿ ಶುಕ್ರವಾರ ಮೃತಪಟ್ಟಿದ್ದಾರೆ.
Last Updated 4 ಜುಲೈ 2025, 15:43 IST
ಶ್ರೀನಿವಾಸಪುರ: ಮೇವು ಕಟಾವು ಯಂತ್ರಕ್ಕೆ ಸಿಲುಕಿ ಮಹಿಳೆ ಸಾವು

ಮುಳಬಾಗಿಲು: ಕೋಳಿ ಜೂಜು; ಐವರ ಬಂಧನ

ಕೋಳಿ ಜೂಜು ಪಂದ್ಯ ಆಡುತ್ತಿದ್ದ ಅಡ್ಡೆಯ ಮೇಲೆ ಮುಳಬಾಗಿಲು ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ನಾಲ್ವರು ಜೂಜುಕೋರರನ್ನು ಶುಕ್ರವಾರ ಬಂಧಿಸಿದ್ದಾರೆ.
Last Updated 4 ಜುಲೈ 2025, 13:58 IST
ಮುಳಬಾಗಿಲು: ಕೋಳಿ ಜೂಜು; ಐವರ ಬಂಧನ

Komul Election | ಕೋಮುಲ್‌ಗೆ ಕೆವೈಎನ್‌; ಕೆಎಂಎಫ್‌ಗೆ ಎಸ್‌ಎನ್‌ಎನ್‌?

Kolar Politics ಕೋಮುಲ್ ಅಧ್ಯಕ್ಷ ಸ್ಥಾನಕ್ಕಾಗಿ ಕolar ಕಾಂಗ್ರೆಸ್‌ ನಾಯಕರು ಬೆಂಗಳೂರಿನಲ್ಲಿ ಸಮ್ಮತವಾಗಿದೆ.
Last Updated 4 ಜುಲೈ 2025, 7:54 IST
Komul Election | ಕೋಮುಲ್‌ಗೆ ಕೆವೈಎನ್‌; ಕೆಎಂಎಫ್‌ಗೆ ಎಸ್‌ಎನ್‌ಎನ್‌?

ಕೋಲಾರ: ರಿಜಿಸ್ಟರ್ಡ್ ಮದುವೆ ಮಾಡಿಕೊಂಡ ದಿನವೇ ಆತ್ಮಹತ್ಯೆ

ಸಹೋದ್ಯೋಗಿಯನ್ನು ಪ್ರೀತಿಸುತ್ತಿದ್ದ ನೌಕರ ಹರೀಶ್ ಬಾಬು; ಜಿಲ್ಲಾಸ್ಪತ್ರೆಯಲ್ಲಿ ನೇಣಿಗೆ ಶರಣು
Last Updated 3 ಜುಲೈ 2025, 15:46 IST
ಕೋಲಾರ: ರಿಜಿಸ್ಟರ್ಡ್ ಮದುವೆ ಮಾಡಿಕೊಂಡ ದಿನವೇ ಆತ್ಮಹತ್ಯೆ
ADVERTISEMENT

ಕೆಜಿಎಫ್‌: ಆಂಬುಲೆನ್ಸ್‌ ಕೊರತೆ ವಿರುದ್ಧ ಪ್ರತಿಭಟನೆ

ಕುಪಿತಗೊಂಡ ರೋಗಿ ಸಂಬಂಧಿಕರು, ಸಾರ್ವಜನಿಕರ ಆಕ್ರೋಶ
Last Updated 3 ಜುಲೈ 2025, 15:42 IST
ಕೆಜಿಎಫ್‌: ಆಂಬುಲೆನ್ಸ್‌ ಕೊರತೆ ವಿರುದ್ಧ ಪ್ರತಿಭಟನೆ

ಬಂಗಾರಪೇಟೆ: ಶಾಸಕ ಕೈವೈಎನ್‌ ವಿರುದ್ಧ ದೂರು ದಾಖಲಿಸಲು ಆಗ್ರಹ

ಬಾಲ್ಯ ವಿವಾಹ ನಿಷೇಧ ಕಾಯ್ದೆ ಉಲ್ಲಂಘಿಸಲು ಪ್ರಚೋದನೆ ಆರೋಪ
Last Updated 3 ಜುಲೈ 2025, 14:08 IST
ಬಂಗಾರಪೇಟೆ: ಶಾಸಕ ಕೈವೈಎನ್‌ ವಿರುದ್ಧ ದೂರು ದಾಖಲಿಸಲು ಆಗ್ರಹ

ಕೋಲಾರ ಉಸ್ತುವಾರಿ ಸಚಿವರನ್ನು ಬದಲಾಯಿಸುತ್ತಾರಾ?

ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲಾಗೆ ಬೈರತಿ ಸುರೇಶ್‌ ವಿರುದ್ಧ ರೂಪಕಲಾ, ನಾರಾಯಣಸ್ವಾಮಿ ದೂರು
Last Updated 3 ಜುಲೈ 2025, 8:36 IST
ಕೋಲಾರ ಉಸ್ತುವಾರಿ ಸಚಿವರನ್ನು ಬದಲಾಯಿಸುತ್ತಾರಾ?
ADVERTISEMENT
ADVERTISEMENT
ADVERTISEMENT