ಸೋಮವಾರ, 8 ಡಿಸೆಂಬರ್ 2025
×
ADVERTISEMENT

ಕೋಲಾರ (ಜಿಲ್ಲೆ)

ADVERTISEMENT

ಕೆಜಿಎಫ್ | ರೌಡಿ ಮನೆಗಳ ಮೇಲೆ ಪೊಲೀಸರ ದಾಳಿ

Crime Raid: ಚುಮು ಚುಮು ಚಳಿಯಲ್ಲಿ ಕೆಜಿಎಫ್ ಜಿಲ್ಲೆಯ ರೌಡಿಗಳ ಮನೆ ಮೇಲೆ 23 ಪೊಲೀಸ್ ತಂಡ ದಾಳಿ ನಡೆಸಿ ಆಯುಧ ಮತ್ತು ಮಾದಕ ವಸ್ತುಗಳನ್ನು ಪತ್ತೆ ಮಾಡಿದೆ. ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ
Last Updated 8 ಡಿಸೆಂಬರ್ 2025, 5:50 IST
ಕೆಜಿಎಫ್ | ರೌಡಿ ಮನೆಗಳ ಮೇಲೆ ಪೊಲೀಸರ ದಾಳಿ

ಮುಳಬಾಗಿಲು | ಬೈರತಿ ಸುರೇಶ್ ಸಚಿವರಲ್ಲ, ಶಾಸ್ತ್ರ ಹೇಳುವವರು: ಸಮೃದ್ಧಿ ಮಂಜುನಾಥ್

Murabagilu Development Controversy: ‘ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಸಚಿವರಾಗಿ ಕೆಲಸ ಮಾಡುವುದನ್ನು ಬಿಟ್ಟು ಶಾಸ್ತ್ರ ಹೇಳುವುದನ್ನು ಕಲಿತಿದ್ದಾರೆ’ ಎಂದು ಶಾಸಕ ಸಮೃದ್ಧಿ ಮಂಜುನಾಥ್ ಟೀಕಿಸಿದರು ಮತ್ತು 2028ರಲ್ಲಿ ಆದಿನಾರಾಯಣ ಶಾಸಕರಾಗುವುದು ಖಚಿತ ಎಂದು ಹೇಳಿದರು
Last Updated 8 ಡಿಸೆಂಬರ್ 2025, 5:48 IST
ಮುಳಬಾಗಿಲು | ಬೈರತಿ ಸುರೇಶ್ ಸಚಿವರಲ್ಲ, ಶಾಸ್ತ್ರ ಹೇಳುವವರು: ಸಮೃದ್ಧಿ ಮಂಜುನಾಥ್

ಮುಳಬಾಗಿಲು | ರಸ್ತೆಯಲ್ಲಿ ಡಾಂಬರು ಮಾಯ...

Road Condition Report: ಮುಳಬಾಗಿಲು: ತಾಲ್ಲೂಕಿನಿಂದ ಯಳಗೊಂಡಹಳ್ಳಿ ಹಾಗೂ ಮಿಣಜೇನಹಳ್ಳಿ ಮಾರ್ಗದ ಮೂಲಕ ಬಂಗಾರಪೇಟೆ ತಾಲ್ಲೂಕಿನ ಜಯಮಂಗಲ ಹಾಗೂ ಕೆಜಿಎಫ್ ಕಡೆಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಸಂಪೂರ್ಣವಾಗಿ ಜಲ್ಲಿ ಕಲ್ಲುಗಳಿಂದ ಕೂಡಿ ಡಾಂಬರೇ ಮಾಯವಾಗಿದೆ.
Last Updated 8 ಡಿಸೆಂಬರ್ 2025, 5:45 IST
ಮುಳಬಾಗಿಲು | ರಸ್ತೆಯಲ್ಲಿ ಡಾಂಬರು ಮಾಯ...

ಕೋಲಾರ | ದಿನವಿಡೀ ಬೃಹತ್‌ ಸ್ವಚ್ಛತಾ ಆಂದೋಲನ

Public Cleanliness Campaign ಕೋಲಾರ: ನಗರವನ್ನು ಸ್ವಚ್ಛ ಮತ್ತು ಸುಂದರ ನಗರವನ್ನಾಗಿಸಲು ಪಣ ತೊಟ್ಟಿರುವ ಜಿಲ್ಲಾಧಿಕಾರಿ ಎಂ.ಆರ್.ರವಿ ನೇತೃತ್ವದಲ್ಲಿ ಭಾನುವಾರ ದಿನವಿಡೀ ಬೃಹತ್ ಸ್ವಚ್ಛತಾ ಆಂದೋಲನ ನಡೆಯಿತು. 50ಕ್ಕೂ ಅಧಿಕ ಸ್ವಚ್ಛತಾ ವಾಹನಗಳು, ನೂರಾರು ಸಿಬ್ಬಂದಿ, ಪೌರಕಾರ್ಮಿಕರು ಪಾಲ್ಗೊಂಡಿದ್ದರು.
Last Updated 8 ಡಿಸೆಂಬರ್ 2025, 5:42 IST
ಕೋಲಾರ | ದಿನವಿಡೀ ಬೃಹತ್‌ ಸ್ವಚ್ಛತಾ ಆಂದೋಲನ

ಕೋಲಾರ | ಹೆಚ್ಚುತ್ತಿರುವ ಬಾಲಗರ್ಭಿಣಿಯರು; ಆತಂಕ

Legal Awareness: ಕೋಲಾರ: ರಾಜ್ಯದಲ್ಲಿ 10 ಸಾವಿರಕ್ಕೂ ಅಧಿಕ ಬಾಲಗರ್ಭಿಣಿಯರು ಹಾಗೂ ಜಿಲ್ಲೆಯಲ್ಲಿ ಸುಮಾರು 296 ಬಾಲಗರ್ಭಿಣಿಯರು ಪತ್ತೆಯಾಗಿರುವುದು ಕಳವಳಕಾರಿ ವಿಚಾರವಾಗಿದೆ ಎಂದು ಆರ್.ನಟೇಶ್ ಕಳವಳ ವ್ಯಕ್ತಪಡಿಸಿದರು.
Last Updated 8 ಡಿಸೆಂಬರ್ 2025, 5:39 IST
ಕೋಲಾರ | ಹೆಚ್ಚುತ್ತಿರುವ ಬಾಲಗರ್ಭಿಣಿಯರು; ಆತಂಕ

ಕೋಲಾರ | ತೇರಹಳ್ಳಿ ಬೆಟ್ಟದಲ್ಲಿ ನೀರಿನ ಬವಣೆ, ಜನರ ಪರದಾಟ!

Drinking Water Shortage: ಕೋಲಾರ: ಪಾಚಿ ಬಣ್ಣಕ್ಕೆ ತಿರುಗಿರುವ ನೀರು, ಕೆಲವೆಡೆ ಮಣ್ಣು ಮಿಶ್ರಿತ ನೀರು, ಒಂಥರಾ ಪಾಚಿ ವಾಸನೆ. ಅದರಲ್ಲಿ ಸಣ್ಣ ಹುಳುಗಳು ಓಡಾಟ... ಮನೆಗಳ ಮುಂದೆ ಡ್ರಮ್‌ಗಳು, ಬಿಂದಿಗೆ, ಸಂಪುಗಳಲ್ಲಿ ಶೇಖರಿಸಿಟ್ಟುಕೊಂಡಿರುವ ನೀರಿನ ಪರಿಸ್ಥಿತಿ ಇದು.
Last Updated 8 ಡಿಸೆಂಬರ್ 2025, 5:36 IST
ಕೋಲಾರ | ತೇರಹಳ್ಳಿ ಬೆಟ್ಟದಲ್ಲಿ ನೀರಿನ ಬವಣೆ, ಜನರ ಪರದಾಟ!

ಶ್ರೀನಿವಾಸಪುರ: ವಿಷ ಕುಡಿದು ದಂಪತಿ ಆತ್ಮಹತ್ಯೆ

ಮೃತ ದಂಪತಿ ಮಧ್ಯೆದಲ್ಲೇ ಮಲಗಿದ್ದ ಏಳು ದಿನಗಳ ಹೆಣ್ಣು ಕೂಸು!
Last Updated 8 ಡಿಸೆಂಬರ್ 2025, 1:45 IST
ಶ್ರೀನಿವಾಸಪುರ: ವಿಷ ಕುಡಿದು ದಂಪತಿ ಆತ್ಮಹತ್ಯೆ
ADVERTISEMENT

ವಿಷ ಕುಡಿದು ದಂಪತಿ ಆತ್ಮಹತ್ಯೆ: ಅನಾಥವಾದ ಏಳು ದಿನಗಳ ಹಸುಗೂಸು

Infant Rescue: ಶ್ರೀನಿವಾಸಪುರ ತಾಲ್ಲೂಕಿನ ರಾಯಲ್ಪಾಡು ಬಳಿಯ ಉಪ್ಪಾರಪಲ್ಲಿ ಹೊರವಲಯದ ಕೋಳಿಫಾರಂನಲ್ಲಿ ಏಳು ದಿನಗಳ ಹೆಣ್ಣು ಕೂಸು ಪಕ್ಕದಲ್ಲಿ ಮಲಗಿರುವಾಗಲೇ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.
Last Updated 7 ಡಿಸೆಂಬರ್ 2025, 19:00 IST
ವಿಷ ಕುಡಿದು ದಂಪತಿ ಆತ್ಮಹತ್ಯೆ: ಅನಾಥವಾದ ಏಳು ದಿನಗಳ ಹಸುಗೂಸು

ಅನುದಾನ ಬರುತ್ತಿಲ್ಲವೆಂದು ಅಪಪ್ರಚಾರ ಸರಿಯಲ್ಲ

ಕ್ಷೇತ್ರಕ್ಕೆ ₹ ‌‌‌1,041 ಕೋಟಿ ಅನುದಾನ; ಅನುಮಾನವಿದ್ದರೆ ದಾಖಲೆ ಪರಿಶೀಲಿಸಿ: ಶಾಸಕ ಸವಾಲು
Last Updated 7 ಡಿಸೆಂಬರ್ 2025, 5:54 IST
ಅನುದಾನ ಬರುತ್ತಿಲ್ಲವೆಂದು ಅಪಪ್ರಚಾರ ಸರಿಯಲ್ಲ

ಸ್ಮಶಾನದಲ್ಲಿ ಮೌಢ್ಯ ವಿರೋಧಿ ಸಂಕಲ್ಪ ದಿನ

ಮೂಢನಂಬಿಕೆ ಹಾಗೂ ಕಂದಾಚಾರ ತೊರೆದು ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಸಹಬಾಳ್ವೆ ನಡೆಸುವ ಕುರಿತು ಜಾಗೃತಿ ಮೂಡಿಸಲು ಮಾನವ ಬಂಧುತ್ವ ವೇದಿಕೆ ಹಾಗೂ ವಿವಿಧ ದಲಿತ ಸಂಘಟನೆಗಳ ಸಮ್ಮುಖದಲ್ಲಿ ಶನಿವಾರ ಮೌಢ್ಯ ವಿರೋಧಿ ಸಂಕಲ್ಪ ದಿನ ಆಚರಿಸಲಾಯಿತು.
Last Updated 7 ಡಿಸೆಂಬರ್ 2025, 5:53 IST
ಸ್ಮಶಾನದಲ್ಲಿ ಮೌಢ್ಯ ವಿರೋಧಿ ಸಂಕಲ್ಪ ದಿನ
ADVERTISEMENT
ADVERTISEMENT
ADVERTISEMENT