ಭಾನುವಾರ, 28 ಡಿಸೆಂಬರ್ 2025
×
ADVERTISEMENT

ಕೋಲಾರ (ಜಿಲ್ಲೆ)

ADVERTISEMENT

ಬಂಗಾರಪೇಟೆ | ‘ನರೇಗಾ’: ಪೌಷ್ಟಿಕ ತೋಟ ನಿರ್ಮಾಣ

ಧನ್ವಂತರಿ ವನ, ನೈಸರ್ಗಿಕ ಔಷಧಾಲಯ * ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿಗೆ ಆದ್ಯತೆ
Last Updated 28 ಡಿಸೆಂಬರ್ 2025, 3:55 IST
ಬಂಗಾರಪೇಟೆ | ‘ನರೇಗಾ’: ಪೌಷ್ಟಿಕ ತೋಟ ನಿರ್ಮಾಣ

ಕೋಲಾರ: ಕಾಮಗಾರಿ ಬಳಿಕ ಸ್ಪೀಡೊ ಮೀಟರ್ ನಿಗಾ

ರಾಷ್ಟ್ರೀಯ ಹೆದ್ದಾರಿ–75ರಲ್ಲಿ 1.8 ಕಿ.ಮೀ ಉದ್ದದ ಫ್ಲೈಓವರ್‌ಗೆ ಸಂಸದ ಮಲ್ಲೇಶ್‌ಬಾಬು ಚಾಲನೆ
Last Updated 28 ಡಿಸೆಂಬರ್ 2025, 3:55 IST
ಕೋಲಾರ: ಕಾಮಗಾರಿ ಬಳಿಕ ಸ್ಪೀಡೊ ಮೀಟರ್ ನಿಗಾ

ಕನಿಷ್ಠ ವೇತನ ಕೊಡದಿದ್ದರೆ ಕ್ರಮ: ಟಿ.ಎಂ.ಶಾಹಿದ್‌ ತೆಕ್ಕಿಲ್‌ ಎಚ್ಚರಿಕೆ

ಕಾರ್ಮಿಕರಿಗೆ ತೊಂದರೆ ನೀಡಿದರೆ ಸಹಿಸಲ್ಲ: ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಎಚ್ಚರಿಕೆ
Last Updated 28 ಡಿಸೆಂಬರ್ 2025, 3:54 IST
ಕನಿಷ್ಠ ವೇತನ ಕೊಡದಿದ್ದರೆ ಕ್ರಮ: ಟಿ.ಎಂ.ಶಾಹಿದ್‌ ತೆಕ್ಕಿಲ್‌ ಎಚ್ಚರಿಕೆ

ಬಂಗಾರಪೇಟೆ: ಸುತ್ತೂರು ಜಾತ್ರೆ ಉತ್ಸವದ ರಥಕ್ಕೆ ಸ್ವಾಗತ

Religious Festival Karnataka: ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರದ ರಥವು ಬಂಗಾರಪೇಟೆಗೆ ಆಗಮಿಸಿದ್ದು, ವೀರಶೈವ ಸಮಾಜದವರಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಜಾತ್ರೆ ಜನವರಿ 15ರಿಂದ 20ರವರೆಗೆ ನಡೆಯಲಿದೆ.
Last Updated 28 ಡಿಸೆಂಬರ್ 2025, 3:54 IST
ಬಂಗಾರಪೇಟೆ: ಸುತ್ತೂರು ಜಾತ್ರೆ ಉತ್ಸವದ ರಥಕ್ಕೆ ಸ್ವಾಗತ

ಮುಳಬಾಗಿಲು: ನಾಡ ಕಚೇರಿ ಮೇಲೆ ಬೆಳೆದ ಗಿಡಗಂಟಿಗಳು

Office Building Safety: ಮುಳಬಾಗಿಲು ತಾಲ್ಲೂಕು ನಾಡಕಚೇರಿ ಕಟ್ಟಡದ ಮೇಲೆ ಬೆಳೆದ ಗಿಡಗಂಟಿಗಳಿಂದ ಗೋಡೆ ಬಿರುಕು ಬಿಟ್ಟಿದ್ದು, ಸಾರ್ವಜನಿಕರು ಕಟ್ಟಡದ ದುರಸ್ತಿ ಕುರಿತು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 28 ಡಿಸೆಂಬರ್ 2025, 3:54 IST
ಮುಳಬಾಗಿಲು: ನಾಡ ಕಚೇರಿ ಮೇಲೆ ಬೆಳೆದ ಗಿಡಗಂಟಿಗಳು

ಹಣ ಹೊಡೆದವರಿಗೆ ನೆಮ್ಮದಿ ಇಲ್ಲ: ನ್ಯಾ. ಸಂತೋಷ ಹೆಗ್ಡೆ

ಭ್ರಷ್ಟರ ವಿರುದ್ಧ ಸಾರ್ವಜನಿಕರು ಹೋರಾಡಬೇಕು
Last Updated 28 ಡಿಸೆಂಬರ್ 2025, 3:53 IST
ಹಣ ಹೊಡೆದವರಿಗೆ ನೆಮ್ಮದಿ ಇಲ್ಲ: ನ್ಯಾ. ಸಂತೋಷ ಹೆಗ್ಡೆ

ಕೆಜಿಎಫ್‌: ರೌಡಿ ನಿಗ್ರಹಕ್ಕೆ ಪೊಲೀಸ್‌ ಪಥಸಂಚಲನ

Police Warning: ಕೆಜಿಎಫ್: ಸಾರ್ವಜನಿಕರಲ್ಲಿ ಭೀತಿ ಉಂಟುಮಾಡುವ ರೌಡಿಗಳಿಗೆ ಎಚ್ಚರಿಕೆ ನೀಡುತ್ತಾ, ಗೌರವಯುತ ಬದುಕಿಗೆ ಮರಳಬೇಕು ಎಂದು ಎಸ್‌ಪಿ ಶಿವಾಂಶು ರಜಪೂತ್ ಪಥಸಂಚಲನ ವೇಳೆ ಸೂಚನೆ ನೀಡಿದರು.
Last Updated 28 ಡಿಸೆಂಬರ್ 2025, 3:12 IST
ಕೆಜಿಎಫ್‌: ರೌಡಿ ನಿಗ್ರಹಕ್ಕೆ ಪೊಲೀಸ್‌ ಪಥಸಂಚಲನ
ADVERTISEMENT

ಮುಳಬಾಗಿಲು: ದೀಪುದಾಸ್ ಕೊಲೆ ಖಂಡಿಸಿ ಪ್ರತಿಭಟನೆ

ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ
Last Updated 27 ಡಿಸೆಂಬರ್ 2025, 6:50 IST
ಮುಳಬಾಗಿಲು: ದೀಪುದಾಸ್ ಕೊಲೆ ಖಂಡಿಸಿ ಪ್ರತಿಭಟನೆ

ನೀರಾವರಿ ಹೆಸರಲ್ಲಿ ₹30 ಸಾವಿರ ಕೋಟಿ ದುರ್ಬಳಕೆ: ಆಂಜನೇಯರೆಡ್ಡಿ ಆರೋಪ

30 ವರ್ಷಗಳಿಂದ ಬಯಲುಸೀಮೆ ಜಿಲ್ಲೆಗಳಿಗೆ ಒಂದು ಬೊಗಸೆ ನದಿ ನೀರನ್ನೂ ಕೊಟ್ಟಿಲ್ಲ
Last Updated 27 ಡಿಸೆಂಬರ್ 2025, 6:46 IST
ನೀರಾವರಿ ಹೆಸರಲ್ಲಿ ₹30 ಸಾವಿರ ಕೋಟಿ ದುರ್ಬಳಕೆ: ಆಂಜನೇಯರೆಡ್ಡಿ ಆರೋಪ

ಶೃಂಗೇರಿ ‌ಮಠ ಉಳಿಸಿದ್ದು ಟಿಪ್ಪು: ಇತಿಹಾಸ ತಜ್ಞ ಚಿಕ್ಕರಂಗೇಗೌಡ

ಟಿಪ್ಪು ಸುಲ್ತಾನ್‌ ವಿಚಾರದಲ್ಲಿ ಹಾದಿಬೀದಿಯಲ್ಲಿ ಹೋಗುವವರಿಂದ ಸುಳ್ಳು ಮಾಹಿತಿ
Last Updated 27 ಡಿಸೆಂಬರ್ 2025, 6:44 IST
ಶೃಂಗೇರಿ ‌ಮಠ ಉಳಿಸಿದ್ದು ಟಿಪ್ಪು: ಇತಿಹಾಸ ತಜ್ಞ  ಚಿಕ್ಕರಂಗೇಗೌಡ
ADVERTISEMENT
ADVERTISEMENT
ADVERTISEMENT