ಭಾನುವಾರ, 21 ಡಿಸೆಂಬರ್ 2025
×
ADVERTISEMENT

ಕೋಲಾರ (ಜಿಲ್ಲೆ)

ADVERTISEMENT

ಶಾಸಕರ ಲೆಟರ್‌ ಹೆಡ್‌ ಅಸಲಿಯೋ?

ಕೃಷ್ಣ ವಿರುದ್ಧ ‘ಕೈ’ನೊಳಗಿನ ಮಸಲತ್ತೋ? ಕಿಡಿಗೇಡಿ ಕಿತಾಪತಿಯೋ? ಕಾಂಗ್ರೆಸ್‌ ಶಾಸಕರ ಹೆಸರಲ್ಲಿರೋ ಪತ್ರ
Last Updated 21 ಡಿಸೆಂಬರ್ 2025, 5:24 IST
ಶಾಸಕರ ಲೆಟರ್‌ ಹೆಡ್‌ ಅಸಲಿಯೋ?

ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆಗೆ ಚಾಲನೆ

₹28 ಕೋಟಿ ವೆಚ್ಚ; 1.6 ಕಿ.ಮೀ ಉದ್ದದ ಸೇತುವೆ ಉದ್ಘಾಟಿಸಿದ ಸಂಸದ ಮಲ್ಲೇಶ್‌ ಬಾಬು
Last Updated 21 ಡಿಸೆಂಬರ್ 2025, 5:23 IST
ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆಗೆ ಚಾಲನೆ

ಹಿರಿಯರ ಹುಮಸ್ಸು, ಉತ್ಸಾಹ, ಪ್ರೇರಣೆ!

44ನೇ ರಾಜ್ಯ ಮಾಸ್ಟರ್ಸ್ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ಗೆ ಚಾಲನೆ, 700 ಅಥ್ಲೀಟ್‌ಗಳು ಭಾಗಿ
Last Updated 21 ಡಿಸೆಂಬರ್ 2025, 5:20 IST
ಹಿರಿಯರ ಹುಮಸ್ಸು, ಉತ್ಸಾಹ, ಪ್ರೇರಣೆ!

ವಿದ್ಯಾರ್ಥಿಗಳಿಗೆ ಅರಣ್ಯ ರಕ್ಷಣೆ ಅರಿವು

Environmental Education: ಬಂಗಾರಪೇಟೆಯ ಕಳವಂಚಿಯಲ್ಲಿ ಅರಣ್ಯ ಇಲಾಖೆ ಅಯೋಜಿಸಿದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಕಾಡ್ಗಿಚ್ಚಿನ ಪರಿಣಾಮ ಹಾಗೂ ಅರಣ್ಯ ಸಂರಕ್ಷಣೆಯ ಮಹತ್ವ ಕುರಿತು ಜಾಗೃತಿ ಮೂಡಿಸಲಾಯಿತು.
Last Updated 21 ಡಿಸೆಂಬರ್ 2025, 5:19 IST
ವಿದ್ಯಾರ್ಥಿಗಳಿಗೆ ಅರಣ್ಯ ರಕ್ಷಣೆ ಅರಿವು

ಗಡಿಗೆ ಜಿಲ್ಲೆಗೆ ಕೃಷ್ಣೆ ಹರಿಸಲು ಒತ್ತಾಯ

ಜೆಡಿಎಸ್ ರಜತ ಮಹೋತ್ಸವದಲ್ಲಿ ಜೆಡಿಎಸ್ ಮುಖಂಡ ಕೃಷ್ಣಾರೆಡ್ಡಿ ಆಗ್ರಹ
Last Updated 21 ಡಿಸೆಂಬರ್ 2025, 5:18 IST
ಗಡಿಗೆ ಜಿಲ್ಲೆಗೆ ಕೃಷ್ಣೆ ಹರಿಸಲು ಒತ್ತಾಯ

ಮಲ್ಲನಾಯಕನಹಳ್ಳಿ ಟಿಎಪಿಸಿಎಂಎಸ್‌ಗೆ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ

ಮಲ್ಲನಾಯಕನಹಳ್ಳಿ ಗ್ರಾಮದಲ್ಲಿ ಟಿಎಪಿಸಿಎಂಎಸ್‌ನ ಅಧ್ಯಕ್ಷ ಸ್ಥಾನಕ್ಕೆ ಗುರುಪ್ರಸಾದ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶೆಟ್ಟಿಕಲ್ಲು ಶ್ರೀನಿವಾಸ್ ಅವಿರೋಧವಾಗಿ ಆಯ್ಕೆಯಾದರು. ಹೊಸ ನೇಮಕಾತಿಯಿಂದ ರೈತರಿಗೆ ಅನುಕೂಲಕರ ಸೇವೆ ನಿರೀಕ್ಷೆ.
Last Updated 20 ಡಿಸೆಂಬರ್ 2025, 7:49 IST
ಮಲ್ಲನಾಯಕನಹಳ್ಳಿ ಟಿಎಪಿಸಿಎಂಎಸ್‌ಗೆ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ

ಬಯೊಮೆಟ್ರಿಕ್ ವ್ಯವಸ್ಥೆಗೆ ಸರ್ವರ್ ಸಮಸ್ಯೆ; ಪಡಿತರ ಸಿಗದೆ ಫಲಾನುಭವಿಗಳು ಹೈರಾಣು

ಕೆಜಿಎಫ್ ತಾಲ್ಲೂಕಿನಲ್ಲಿ ಬಯೊಮೆಟ್ರಿಕ್ ಸರ್ವರ್ ದೋಷದಿಂದ ಪಡಿತರ ಫಲಾನುಭವಿಗಳು ಗಂಟೆಗಟ್ಟಲೆ ಕಾಯುವಂತಾಗಿದೆ. ತಾಂತ್ರಿಕ ದೋಷ ಪರಿಹಾರಕ್ಕೆ ಇಲಾಖೆ ಭರವಸೆ ನೀಡಿದೆ.
Last Updated 20 ಡಿಸೆಂಬರ್ 2025, 7:49 IST
ಬಯೊಮೆಟ್ರಿಕ್ ವ್ಯವಸ್ಥೆಗೆ ಸರ್ವರ್ ಸಮಸ್ಯೆ; ಪಡಿತರ ಸಿಗದೆ ಫಲಾನುಭವಿಗಳು ಹೈರಾಣು
ADVERTISEMENT

ಸಚಿವ ಕೃಷ್ಣಬೈರೇಗೌಡರ ಏಳಿಗೆ ಸಹಿಸದೆ ಪಿತೂರಿ: ಕಾಂಗ್ರೆಸ್ ನಾಯಕರ ವಾಗ್ದಾಳಿ

ಕಂದಾಯ ಸಚಿವ ಕೃಷ್ಣಬೈರೇಗೌಡರ ವಿರುದ್ಧವಾದ ಭೂ ಕಬಳಿಕೆ ಆರೋಪಗಳು ಸುಳ್ಳು ಮತ್ತು ಆಧಾರರಹಿತವಷ್ಟೆ ಎಂದು ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಮುಖಂಡರ ಆರೋಪಗಳಿಗೆ ಸಾಕ್ಷಿ ಒದಗಿಸಲು ಸವಾಲು ಹಾಕಿದ್ದಾರೆ.
Last Updated 20 ಡಿಸೆಂಬರ್ 2025, 7:47 IST
ಸಚಿವ ಕೃಷ್ಣಬೈರೇಗೌಡರ ಏಳಿಗೆ ಸಹಿಸದೆ ಪಿತೂರಿ: ಕಾಂಗ್ರೆಸ್ ನಾಯಕರ ವಾಗ್ದಾಳಿ

ಕೋಲಾರ: ಅದ್ದೂರಿ ಬ್ಯಾಟರಾಯ ರಥೋತ್ಸವ

ಕೋಲಾರದ ಬ್ಯಾಟರಾಯ ದೇವಾಲಯದಲ್ಲಿ 8 ದಿನಗಳ ಜಾತ್ರೆಯ ಅಂಗವಾಗಿ ರಥೋತ್ಸವ ವಿಜೃಂಭಣೆಯಿಂದ ನೆರವೇರಿದ್ದು, ಸಾವಿರಾರು ಭಕ್ತರು ಭಾಗವಹಿಸಿದರು. ವಿವಿಧ ಧಾರ್ಮಿಕ ಉತ್ಸವಗಳು, ಸಂಸ್ಕೃತಿಕ ಮೆರವಣಿಗೆಗಳು ಜಾತ್ರೆಗೆ ಮೆರುಗು ನೀಡಿದವು.
Last Updated 20 ಡಿಸೆಂಬರ್ 2025, 7:46 IST
ಕೋಲಾರ: ಅದ್ದೂರಿ ಬ್ಯಾಟರಾಯ ರಥೋತ್ಸವ

ಕೋಲಾರ: ಅರಳುವ ಹೂವುಗಳ ಚಿವುಟುವ ಬಾಲ್ಯವಿವಾಹ

Child Marriage Kolar: ಗಡಿ ಜಿಲ್ಲೆ ಕೋಲಾರದಲ್ಲಿ ವರ್ಷದಿಂದ ವರ್ಷಕ್ಕೆ ಬಾಲ್ಯವಿವಾಹಗಳ ಸಂಖ್ಯೆ ಹೆಚ್ಚುತ್ತಲೇ ಇರುವುದು ಆತಂಕ ತಂದೊಡ್ಡಿದೆ. ಜಿಲ್ಲಾಡಳಿತ ಮತ್ತು ಕಾನೂನು ಸೇವಾ ಪ್ರಾಧಿಕಾರ ಹಲವಾರು ಪ್ರಯತ್ನ ನಡೆಸುತ್ತಿದ್ದರೂ ಬಾಲ್ಯವಿವಾಹ ನಿಯಂತ್ರಣಕ್ಕೆ ಬಾರದಿರುವುದು ಕಳವಳಕಾರಿ ವಿಷಯವಾಗಿದೆ.
Last Updated 19 ಡಿಸೆಂಬರ್ 2025, 23:49 IST
ಕೋಲಾರ: ಅರಳುವ ಹೂವುಗಳ ಚಿವುಟುವ ಬಾಲ್ಯವಿವಾಹ
ADVERTISEMENT
ADVERTISEMENT
ADVERTISEMENT