ಗುರುವಾರ, 25 ಡಿಸೆಂಬರ್ 2025
×
ADVERTISEMENT

ಕೋಲಾರ (ಜಿಲ್ಲೆ)

ADVERTISEMENT

ಲೋಕಾಯುಕ್ತ ಅಧಿಕಾರಿಗಳ ತಂಡ: ಕಾಮಗಾರಿ ಪರಿಶೀಲನೆ

Malur News: ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ನಡೆದ ರಸ್ತೆ ಹಾಗೂ ಇತರೆ ಕಾಮಗಾರಿಗಳ ಗುಣಮಟ್ಟ ಪರಿಶೀಲನೆಗೆ ಲೋಕಾಯುಕ್ತ ಅಧಿಕಾರಿಗಳ ತಂಡ ಬುಧವಾರ ಮಾಲೂರು ತಾಲ್ಲೂಕಿನ ವಿವಿಧ ಸ್ಥಳಗಳಿಗೆ ಭೇಟಿ ನೀಡಿತು.
Last Updated 25 ಡಿಸೆಂಬರ್ 2025, 7:49 IST
ಲೋಕಾಯುಕ್ತ ಅಧಿಕಾರಿಗಳ ತಂಡ: ಕಾಮಗಾರಿ ಪರಿಶೀಲನೆ

ಪಟ್ಟಭದ್ರ ಹಿತಾಸಕ್ತಿಗಳಿಂದ ಕೃಷ್ಣಬೈರೇಗೌಡರ ವಿರುದ್ಧ ಹುನ್ನಾರ: ಕಾಂಗ್ರೆಸ್‌ ಆರೋಪ

Congress Support: ಕಂದಾಯ ಸಚಿವ ಕೃಷ್ಣಬೈರೇಗೌಡರ ಮೇಲೆ‌ ಸುಳ್ಳು ಆರೋಪ‌ ಮಾಡಿ ಅವರ ವ್ಯಕ್ತಿತ್ವಕ್ಕೆ ಕಪ್ಪ ಚುಕ್ಕೆ ತರುವ ಕೆಲಸವನ್ನು ಕೆಲ ಪಟ್ಟಭದ್ರ ಹಿತಾಸಕ್ತಿಗಳು ನಡೆಸುತ್ತಿವೆ ಎಂದು ಕಾಂಗ್ರೆಸ್‌ ಮುಖಂಡರು ಆರೋಪಿಸಿದ್ದಾರೆ.
Last Updated 25 ಡಿಸೆಂಬರ್ 2025, 7:49 IST
ಪಟ್ಟಭದ್ರ ಹಿತಾಸಕ್ತಿಗಳಿಂದ ಕೃಷ್ಣಬೈರೇಗೌಡರ ವಿರುದ್ಧ ಹುನ್ನಾರ: ಕಾಂಗ್ರೆಸ್‌ ಆರೋಪ

ರಾಮಸಾಗರ ಕೆರೆ ಒತ್ತುವರಿ ತೆರವಿಗೆ ಆದೇಶ

Land Encroachment: ಕೆಜಿಎಫ್ ತಾಲ್ಲೂಕಿನ ರಾಮಸಾಗರ ಕೆರೆಯಲ್ಲಿ ಒತ್ತುವರಿ ಮಾಡಿಕೊಂಡ ಜಮೀನನ್ನು ತೆರವುಗೊಳಿಸುವಂತೆ ಉಪ ವಿಭಾಗಾಧಿಕಾರಿ ಡಾ.ಎಚ್.ಪಿ.ಎಸ್ ಮೈತ್ರಿ ಆದೇಶ ಹೊರಡಿಸಿದ್ದಾರೆ. ಈ ಜಮೀನು ಮಾಜಿ ಶಾಸಕ ದೊರೆಸ್ವಾಮಿ ನಾಯ್ಡು ಕುಟುಂಬಕ್ಕೆ ಸೇರಿದ್ದಾಗಿದೆ.
Last Updated 25 ಡಿಸೆಂಬರ್ 2025, 7:48 IST
ರಾಮಸಾಗರ ಕೆರೆ ಒತ್ತುವರಿ ತೆರವಿಗೆ ಆದೇಶ

ಬಂಗಾರಪೇಟೆ | ನಿಗದಿತ ಕಾಲಮಿತಿಯಲ್ಲಿ ಅರ್ಹ ಅರ್ಜಿಗಳ ವಿಲೇವಾರಿ: ಆರ್.ಮುನಿರಾಜು

Bangarapet Development: ಸಾರ್ವಜನಿಕರು ನಕ್ಷೆ ಅನುಮೋದನೆಗಾಗಿ ಕಚೇರಿಗೆ ಅಲೆಯುವುದನ್ನು ತಪ್ಪಿಸುವುದು. ಆನ್‌ಲೈನ್ ತಂತ್ರಜ್ಞಾನದ ಮೂಲಕ ಪ್ರಕ್ರಿಯೆ ಸರಳಗೊಳಿಸುವುದು ಹಾಗೂ ಅರ್ಹ ಅರ್ಜಿಗಳನ್ನು ನಿಗದಿತ ಕಾಲಮಿತಿಯೊಳಗೆ ವಿಲೇವಾರಿ ಮಾಡುವುದು ನಮ್ಮ ಗುರುಯಾಗಿದೆ.
Last Updated 25 ಡಿಸೆಂಬರ್ 2025, 7:47 IST
ಬಂಗಾರಪೇಟೆ | ನಿಗದಿತ ಕಾಲಮಿತಿಯಲ್ಲಿ ಅರ್ಹ ಅರ್ಜಿಗಳ ವಿಲೇವಾರಿ: ಆರ್.ಮುನಿರಾಜು

ಮುಳಬಾಗಿಲು: ಥಿನ್ನರ್ ಕುಡಿದು ಬಾಲಕಿ ಸಾವು

Child Death: ಕುಡಿಯುವ ನೀರೆಂದು ತಿಳಿದು ಆಕಸ್ಮಿಕವಾಗಿ ಬಣ್ಣಗಳಲ್ಲಿ ಮಿಶ್ರಣ ಮಾಡುವ ಥಿನ್ನರ್ ಕುಡಿದು ಬಾಲಕಿ ಸಾವನ್ನಪ್ಪಿರುವ ಘಟನೆ ಮಂಗಳವಾರ ತಾಲ್ಲೂಕಿನ ಪೂಜಾರಹಳ್ಳಿಯಲ್ಲಿ ನಡೆದಿದೆ. ಪೂಜಾರಹಳ್ಳಿಯ ಝಾನ್ಸಿ ಮೃತಪಟ್ಟ ದುರ್ದೈವಿ ಬಾಲಕಿ.
Last Updated 25 ಡಿಸೆಂಬರ್ 2025, 7:47 IST
ಮುಳಬಾಗಿಲು: ಥಿನ್ನರ್ ಕುಡಿದು ಬಾಲಕಿ ಸಾವು

ಜಿಲ್ಲಾ ಕಿಸಾನ್‌ ಕಾಂಗ್ರೆಸ್‌ ಸಭೆ: ಬಣ ಜಗಳ, ಸಭೆ ಮೊಟಕು!

Kolar Congress: ಮನರೇಗಾದ ಹೆಸರು ಬದಲಾಯಿಸಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ರೂಪಿಸಲು ಕರೆದಿದ್ದ ಜಿಲ್ಲಾ ಕಿಸಾನ್‌ ಕಾಂಗ್ರೆಸ್‌ ಸಭೆ ಕೊನೆಯ ಹಂತದಲ್ಲಿ ಬಣ ಜಗಳ ಶುರುವಾದ ಕಾರಣ ಎಐಸಿಸಿ ಕಾರ್ಯದರ್ಶಿ ಅಭಿಷೇಕ್‌ ದತ್ತ ಮೊಟಕುಗೊಳಿಸಿದರು.
Last Updated 25 ಡಿಸೆಂಬರ್ 2025, 7:47 IST
ಜಿಲ್ಲಾ ಕಿಸಾನ್‌ ಕಾಂಗ್ರೆಸ್‌ ಸಭೆ: ಬಣ ಜಗಳ, ಸಭೆ ಮೊಟಕು!

ಕೋಲಾರ | ‘ಜಿ ರಾಮ್‌ ಜಿ’ ವಿರುದ್ಧ ಆಂದೋಲನ: ಅಭಿಷೇಕ ದತ್ತ

Congress Protest: ಗ್ರಾಮೀಣ ಪ್ರದೇಶದ ಜನರ ಏಳಿಗಾಗಿ ಕಾಂಗ್ರೆಸ್ ನೇತೃತ್ವದ ಯುಪಿಎ‌ ಸರ್ಕಾರ ಜಾರಿ ‌ಮಾಡಿದ್ದ ಮನರೇಗಾ‌ ಯೋಜನೆಯನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ‌ ನಾಶ ‌ಮಾಡುತ್ತಿದೆ ಎಂದು ಎಐಸಿಸಿ ಕಾರ್ಯದರ್ಶಿ‌ ಅಭಿಷೇಕ ದತ್ತ ವಾಗ್ದಾಳಿ‌ ನಡೆಸಿದರು.
Last Updated 25 ಡಿಸೆಂಬರ್ 2025, 7:43 IST
ಕೋಲಾರ | ‘ಜಿ ರಾಮ್‌ ಜಿ’ ವಿರುದ್ಧ ಆಂದೋಲನ: ಅಭಿಷೇಕ ದತ್ತ
ADVERTISEMENT

ಮುಳಬಾಗಿಲು: 13 ವರ್ಷಗಳ ನಂತರ ಕೊಲೆ ಆರೋಪಿ ಬಂಧನ

Accused Arrested: 13 ವರ್ಷಗಳ ಹಿಂದೆ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮುಳಬಾಗಿಲು ನಗರ ಪೊಲೀಸರು ಬಂಧಿಸಿ ಬುಧವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬೆಂಗಳೂರಿನ ಬೋವಿಹಳ್ಳಿ ನಿವಾಸಿ ಮುನಿರಾಜು ಬಂಧಿತ ಆರೋಪಿ.
Last Updated 25 ಡಿಸೆಂಬರ್ 2025, 7:18 IST
ಮುಳಬಾಗಿಲು: 13 ವರ್ಷಗಳ ನಂತರ ಕೊಲೆ ಆರೋಪಿ ಬಂಧನ

ಬಂಗಾರಪೇಟೆ: ಇಬ್ಬರು ಬಾಲ ಕಾರ್ಮಿಕರ ರಕ್ಷಣೆ

Child Labour: ನಗರದಲ್ಲಿ ಕಾರ್ಮಿಕಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಹೋಟೆಲ್, ಬೇಕರಿ, ಇಟ್ಟಿಗೆ ಕಾರ್ಖಾನೆ, ಕ್ವಾರಿ ಮುಂತಾದ ಕಡೆ ದಾಳಿ ನಡೆಸಿ ಇಬ್ಬರು ಬಾಲಕಾರ್ಮಿಕರನ್ನು ರಕ್ಷಿಸಿ ಬಾಲಮಂದಿರಕ್ಕೆ ದಾಖಲಿಸಿದ್ದಾರೆ.
Last Updated 25 ಡಿಸೆಂಬರ್ 2025, 7:17 IST
ಬಂಗಾರಪೇಟೆ: ಇಬ್ಬರು ಬಾಲ ಕಾರ್ಮಿಕರ ರಕ್ಷಣೆ

ಕೋಲಾರ: ಕ್ರಿಸ್‌ಮಸ್‌ ಹಬ್ಬಕ್ಕೆ ಬೆಳಕಿನ ಮೆರುಗು

ಜಿಲ್ಲೆಯಲ್ಲಿ ಗರಿಗೆದರಿದ ಸಂಭ್ರಮ, ಚರ್ಚ್‌ಗಳಿಗೆ ಅಲಂಕಾರ, ಇಂದು ಹಬ್ಬ
Last Updated 25 ಡಿಸೆಂಬರ್ 2025, 7:16 IST
ಕೋಲಾರ: ಕ್ರಿಸ್‌ಮಸ್‌ ಹಬ್ಬಕ್ಕೆ ಬೆಳಕಿನ ಮೆರುಗು
ADVERTISEMENT
ADVERTISEMENT
ADVERTISEMENT