ಸೋಮವಾರ, 22 ಡಿಸೆಂಬರ್ 2025
×
ADVERTISEMENT

ಕೋಲಾರ (ಜಿಲ್ಲೆ)

ADVERTISEMENT

ಮುಳಬಾಗಿಲು: ನಗರಸಭೆಯಿಂದ ಸ್ವಚ್ಛತಾ ಆಂದೋಲನ; 1050 ಟನ್ ತ್ಯಾಜ್ಯ ವಿಲೇವಾರಿ

Waste Disposal Campaign: ಮುಳಬಾಗಿಲಿನಲ್ಲಿ ನಗರಸಭೆಯ ಶುದ್ಧತಾ ಆಂದೋಲನದ ಭಾಗವಾಗಿ 1050 ಟನ್ ಕಟ್ಟಡ ತ್ಯಾಜ್ಯ ಹಾಗೂ 100 ಟನ್ ಕಸವನ್ನು ವಿಲೇವಾರಿ ಮಾಡಲಾಯಿತು. ಕೆಜಿಎಫ್, ರಾಮಸಮುದ್ರಂ ರಸ್ತೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕಾರ್ಯಚರಣೆ ನಡೆಯಿತು.
Last Updated 22 ಡಿಸೆಂಬರ್ 2025, 7:19 IST
ಮುಳಬಾಗಿಲು: ನಗರಸಭೆಯಿಂದ ಸ್ವಚ್ಛತಾ ಆಂದೋಲನ; 1050 ಟನ್ ತ್ಯಾಜ್ಯ ವಿಲೇವಾರಿ

ಗಂಗ–ಚೋಳರ ಕಾಲದ ಕೆರೆಗೆ ಬೇಕಿದೆ ಕಾಯಕಲ್ಪ: ಪ್ರವಾಸಿ ತಾಣವಾಗಿ ರೂಪಿಸಲು ಒತ್ತಾಯ

Historical Lake Development: ಗಂಗ–ಚೋಳ–ವಿಜಯನಗರ ಕಾಲದ ಎಸ್. ಅಗ್ರಹಾರ ಕೆರೆ ಪ್ರವಾಸೋದ್ಯಮ, ಪರಿಸರ ಸಂರಕ್ಷಣೆ ಮತ್ತು ಹಸಿರು ಇಂಧನ ತಾಣವಾಗಿ ಅಭಿವೃದ್ಧಿಪಡಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಕೆ.ಸಿ. ವ್ಯಾಲಿಯಿಂದ ನೀರು ನಿರಂತರವಾಗಿ ಹರಿದುತ್ತಿದೆ.
Last Updated 22 ಡಿಸೆಂಬರ್ 2025, 7:19 IST
ಗಂಗ–ಚೋಳರ ಕಾಲದ ಕೆರೆಗೆ ಬೇಕಿದೆ ಕಾಯಕಲ್ಪ: ಪ್ರವಾಸಿ ತಾಣವಾಗಿ ರೂಪಿಸಲು ಒತ್ತಾಯ

ಕೋಲಾರ| ಮಾಸ್ಟರ್ಸ್ ಅಥ್ಲೆಟಿಕ್ಸ್‌: ಮೈಸೂರಿನ ಯೋಗೇಂದ್ರಗೆ ಚಿನ್ನ

Athletics Championship Win: ಕೋಲಾರದಲ್ಲಿ ನಡೆದ 44ನೇ ರಾಜ್ಯ ಮಾಸ್ಟರ್ಸ್ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಮೈಸೂರಿನ ಮಾದಪ್ಪ ಯೋಗೇಂದ್ರ 10 ಸಾವಿರ ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದರು. ಈ ಸ್ಪರ್ಧೆಯಲ್ಲಿ 600 ಕ್ಕೂ ಹೆಚ್ಚು ಅಥ್ಲೀಟ್‌ಗಳು ಭಾಗವಹಿಸಿದ್ದರು.
Last Updated 22 ಡಿಸೆಂಬರ್ 2025, 7:19 IST
ಕೋಲಾರ| ಮಾಸ್ಟರ್ಸ್ ಅಥ್ಲೆಟಿಕ್ಸ್‌: ಮೈಸೂರಿನ ಯೋಗೇಂದ್ರಗೆ ಚಿನ್ನ

ಕೋಲಾರ: ನೀರಿಗಾಗಿ ಹೋರಾಟ ತೀವ್ರಗೊಳಿಸಲು ತೀರ್ಮಾನ

ಕೋಲಾರದಲ್ಲಿ ಬೃಹತ್ ಮಟ್ಟದ ಸಮಾವೇಶ ಆಯೋಜನೆಗೆ ಪೂರ್ವಭಾವಿ ಸಭೆ
Last Updated 22 ಡಿಸೆಂಬರ್ 2025, 7:19 IST
ಕೋಲಾರ: ನೀರಿಗಾಗಿ ಹೋರಾಟ ತೀವ್ರಗೊಳಿಸಲು ತೀರ್ಮಾನ

ದ್ವೇಷ ಭಾಷಣ ತಡೆ ಮಸೂದೆ; ಮುಂದೆ ಕಾಂಗ್ರೆಸ್‌ಗೇ ಕಂಟಕ: ಸಚಿವ ಸೋಮಣ್ಣ ಟೀಕೆ

Political Attack on Bill: ಕೋಲಾರದಲ್ಲಿ ಸಚಿವ ಸೋಮಣ್ಣ ಮಾತನಾಡಿ, ದ್ವೇಷ ಭಾಷಣ ತಡೆ ಮಸೂದೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ತೀವ್ರ ಕಂಟಕವಾಗಲಿದೆ ಎಂದು ಟೀಕಿಸಿದರು. ರೈಲ್ವೆ ಹಾಗೂ ರಾಜ್ಯ ರಾಜಕಾರಣಕ್ಕೂ ಸಂಬಂಧಿತ ಹೇಳಿಕೆ ನೀಡಿದರು.
Last Updated 22 ಡಿಸೆಂಬರ್ 2025, 7:19 IST
ದ್ವೇಷ ಭಾಷಣ ತಡೆ ಮಸೂದೆ; ಮುಂದೆ ಕಾಂಗ್ರೆಸ್‌ಗೇ ಕಂಟಕ: ಸಚಿವ ಸೋಮಣ್ಣ ಟೀಕೆ

ಕೋಲಾರ-ಬೆಂಗಳೂರು ನೇರ ರೈಲು ಮಾರ್ಗ:‌ ರೈಲ್ವೆ ಖಾತೆ ರಾಜ್ಯ ಸಚಿವ ಸೋಮಣ್ಣ ಭರವಸೆ

Direct Train Assured: ಕೋಲಾರದಿಂದ ಬೆಂಗಳೂರು ನೇರ ರೈಲು ಮಾರ್ಗ ಯೋಜನೆ ಜಾರಿಗೆ ಸರ್ವ ಪ್ರಯತ್ನ ಮಾಡುವೆಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಭರವಸೆ ನೀಡಿದರು. ಟೇಕಲ್‌ನಲ್ಲಿ ಮೇಲ್ಸೇತುವೆ ಉದ್ಘಾಟಿಸಿದರು ಮತ್ತು ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿದರು.
Last Updated 22 ಡಿಸೆಂಬರ್ 2025, 7:18 IST
ಕೋಲಾರ-ಬೆಂಗಳೂರು ನೇರ ರೈಲು ಮಾರ್ಗ:‌ ರೈಲ್ವೆ ಖಾತೆ ರಾಜ್ಯ ಸಚಿವ ಸೋಮಣ್ಣ ಭರವಸೆ

ಶಾಸಕರ ಲೆಟರ್‌ ಹೆಡ್‌ ಅಸಲಿಯೋ?

ಕೃಷ್ಣ ವಿರುದ್ಧ ‘ಕೈ’ನೊಳಗಿನ ಮಸಲತ್ತೋ? ಕಿಡಿಗೇಡಿ ಕಿತಾಪತಿಯೋ? ಕಾಂಗ್ರೆಸ್‌ ಶಾಸಕರ ಹೆಸರಲ್ಲಿರೋ ಪತ್ರ
Last Updated 21 ಡಿಸೆಂಬರ್ 2025, 5:24 IST
ಶಾಸಕರ ಲೆಟರ್‌ ಹೆಡ್‌ ಅಸಲಿಯೋ?
ADVERTISEMENT

ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆಗೆ ಚಾಲನೆ

₹28 ಕೋಟಿ ವೆಚ್ಚ; 1.6 ಕಿ.ಮೀ ಉದ್ದದ ಸೇತುವೆ ಉದ್ಘಾಟಿಸಿದ ಸಂಸದ ಮಲ್ಲೇಶ್‌ ಬಾಬು
Last Updated 21 ಡಿಸೆಂಬರ್ 2025, 5:23 IST
ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆಗೆ ಚಾಲನೆ

ಹಿರಿಯರ ಹುಮಸ್ಸು, ಉತ್ಸಾಹ, ಪ್ರೇರಣೆ!

44ನೇ ರಾಜ್ಯ ಮಾಸ್ಟರ್ಸ್ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ಗೆ ಚಾಲನೆ, 700 ಅಥ್ಲೀಟ್‌ಗಳು ಭಾಗಿ
Last Updated 21 ಡಿಸೆಂಬರ್ 2025, 5:20 IST
ಹಿರಿಯರ ಹುಮಸ್ಸು, ಉತ್ಸಾಹ, ಪ್ರೇರಣೆ!

ವಿದ್ಯಾರ್ಥಿಗಳಿಗೆ ಅರಣ್ಯ ರಕ್ಷಣೆ ಅರಿವು

Environmental Education: ಬಂಗಾರಪೇಟೆಯ ಕಳವಂಚಿಯಲ್ಲಿ ಅರಣ್ಯ ಇಲಾಖೆ ಅಯೋಜಿಸಿದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಕಾಡ್ಗಿಚ್ಚಿನ ಪರಿಣಾಮ ಹಾಗೂ ಅರಣ್ಯ ಸಂರಕ್ಷಣೆಯ ಮಹತ್ವ ಕುರಿತು ಜಾಗೃತಿ ಮೂಡಿಸಲಾಯಿತು.
Last Updated 21 ಡಿಸೆಂಬರ್ 2025, 5:19 IST
ವಿದ್ಯಾರ್ಥಿಗಳಿಗೆ ಅರಣ್ಯ ರಕ್ಷಣೆ ಅರಿವು
ADVERTISEMENT
ADVERTISEMENT
ADVERTISEMENT