ಮಂಗಳವಾರ, 9 ಡಿಸೆಂಬರ್ 2025
×
ADVERTISEMENT

ಕೋಲಾರ (ಜಿಲ್ಲೆ)

ADVERTISEMENT

ಬಂಗಾರಪೇಟೆ: ಬಸ್ ತಡೆದು ಗ್ರಾಮಸ್ಥರ ಪ್ರತಿಭಟನೆ

Public Transport Issue: ಬಂಗಾರಪೇಟೆ ತಾಲ್ಲೂಕಿನ ಕೊಳಮೂರು ಗ್ರಾಮಕ್ಕೆ ಕೆಎಸ್‌ಆರ್‌ಟಿಸಿ ಬಸ್ ನಿಯಮಿತ ಸಂಚರಿಸದ ಕಾರಣ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸೋಮವಾರ ಬಸ್ ತಡೆದು ಪ್ರತಿಭಟನೆ ನಡೆಸಿದರು.
Last Updated 9 ಡಿಸೆಂಬರ್ 2025, 6:18 IST
ಬಂಗಾರಪೇಟೆ: ಬಸ್ ತಡೆದು ಗ್ರಾಮಸ್ಥರ ಪ್ರತಿಭಟನೆ

ಕೋಲಾರ: ಟಿಇಟಿ ಪರೀಕ್ಷೆಗೆ 442 ಮಂದಿ ಗೈರು

ಜಿಲ್ಲೆಯ 22 ಕೇಂದ್ರಗಳಲ್ಲಿ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ
Last Updated 9 ಡಿಸೆಂಬರ್ 2025, 6:17 IST
ಕೋಲಾರ: ಟಿಇಟಿ ಪರೀಕ್ಷೆಗೆ 442 ಮಂದಿ ಗೈರು

ಮಾಲೂರು: ಎತ್ತಿನಹೊಳೆ ನೀರು ಹರಿಸಲು ಒತ್ತಾಯಿಸಿ ಡಿ.15ಕ್ಕೆ ಹೋರಾಟ

Water Supply Demand: ಮಾಲೂರುನಲ್ಲಿ ಎತ್ತಿನಹೊಳೆ ಯೋಜನೆಯ ನೀರು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಬಿಡುಗಡೆ ಮಾಡಬೇಕೆಂದು ಕನ್ನಡ ಪರ ಮತ್ತು ರೈತ ಸಂಘಟನೆಗಳು ಡಿ.15ರಂದು ಮೆರವಣಿಗೆ ಮೂಲಕ ಪ್ರತಿಭಟನೆಗೆ ಸಜ್ಜಾಗಿವೆ.
Last Updated 9 ಡಿಸೆಂಬರ್ 2025, 6:17 IST
ಮಾಲೂರು: ಎತ್ತಿನಹೊಳೆ ನೀರು ಹರಿಸಲು ಒತ್ತಾಯಿಸಿ  ಡಿ.15ಕ್ಕೆ ಹೋರಾಟ

ಕೋಲಾರ: ಪೊಲೀಸ್‌, ಪತ್ರಕರ್ತ, ವಕೀಲ, ರಾಜಕಾರಣಿಗಳಿಗೂ ದಂಡ!

ಹೆಲ್ಮೆಟ್‌ ತಪಾಸಣೆ ಕಾರ್ಯಾಚರಣೆ ಬಿಗಿ; ನಗರದಲ್ಲಿ ಡಿ.5ರಿಂದ 7ರವರೆಗೆ 530 ಸವಾರರಿಂದ ದಂಡ ವಸೂಲಿ
Last Updated 9 ಡಿಸೆಂಬರ್ 2025, 6:16 IST
ಕೋಲಾರ: ಪೊಲೀಸ್‌, ಪತ್ರಕರ್ತ, ವಕೀಲ, ರಾಜಕಾರಣಿಗಳಿಗೂ ದಂಡ!

ಕುರ್ಚಿ ಕಿತ್ತಾಟದಲ್ಲಿ ರಾಜ್ಯದ ಅಭಿವೃದ್ಧಿ ಶೂನ್ಯ: ಮಾಜಿ ಶಾಸಕ ವೈ.ಸಂಪಂಗಿ ಆರೋಪ

Political Protest: ಬೇತಮಂಗಲದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಮಾಜಿ ಶಾಸಕ ವೈ.ಸಂಪಂಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದೊಳಗಿನ ಕುರ್ಚಿ ಕಿತ್ತಾಟದಿಂದ ಅಭಿವೃದ್ಧಿ ಕುಸಿತವಾಗಿದೆ ಎಂದು ಆರೋಪಿಸಿದರು.
Last Updated 9 ಡಿಸೆಂಬರ್ 2025, 6:16 IST
ಕುರ್ಚಿ ಕಿತ್ತಾಟದಲ್ಲಿ ರಾಜ್ಯದ ಅಭಿವೃದ್ಧಿ ಶೂನ್ಯ: ಮಾಜಿ ಶಾಸಕ ವೈ.ಸಂಪಂಗಿ ಆರೋಪ

ಕೆಜಿಎಫ್‌: ಹೆಲ್ಮೆಟ್‌ ಇಲ್ಲದವರಿಂದ ₹1.21 ಲಕ್ಷ ದಂಡ ವಸೂಲಿ

Traffic Police Fine: ಕಡ್ಡಾಯವಾಗಿ ಹೆಲ್ಮೆಟ್‌ ಬಳಸದ ದ್ವಿಚಕ್ರ ವಾಹನ ಸವಾರರ ಮೇಲೆ ಕೆಜಿಎಫ್‌ ಪೊಲೀಸರು ಜಿಲ್ಲಾದ್ಯಂತ ದಂಡ ವಿಧಿಸಲು ಆರಂಭಿಸಿದ್ದು, ಒಂದೇ ದಿನದಲ್ಲಿ ₹1.21 ಲಕ್ಷ ದಂಡ ಸಂಗ್ರಹಿಸಿದ್ದಾರೆ.
Last Updated 9 ಡಿಸೆಂಬರ್ 2025, 6:16 IST
ಕೆಜಿಎಫ್‌: ಹೆಲ್ಮೆಟ್‌ ಇಲ್ಲದವರಿಂದ ₹1.21 ಲಕ್ಷ ದಂಡ ವಸೂಲಿ

ಕೆಜಿಎಫ್ | ರೌಡಿ ಮನೆಗಳ ಮೇಲೆ ಪೊಲೀಸರ ದಾಳಿ

Crime Raid: ಚುಮು ಚುಮು ಚಳಿಯಲ್ಲಿ ಕೆಜಿಎಫ್ ಜಿಲ್ಲೆಯ ರೌಡಿಗಳ ಮನೆ ಮೇಲೆ 23 ಪೊಲೀಸ್ ತಂಡ ದಾಳಿ ನಡೆಸಿ ಆಯುಧ ಮತ್ತು ಮಾದಕ ವಸ್ತುಗಳನ್ನು ಪತ್ತೆ ಮಾಡಿದೆ. ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ
Last Updated 8 ಡಿಸೆಂಬರ್ 2025, 5:50 IST
ಕೆಜಿಎಫ್ | ರೌಡಿ ಮನೆಗಳ ಮೇಲೆ ಪೊಲೀಸರ ದಾಳಿ
ADVERTISEMENT

ಮುಳಬಾಗಿಲು | ಬೈರತಿ ಸುರೇಶ್ ಸಚಿವರಲ್ಲ, ಶಾಸ್ತ್ರ ಹೇಳುವವರು: ಸಮೃದ್ಧಿ ಮಂಜುನಾಥ್

Murabagilu Development Controversy: ‘ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಸಚಿವರಾಗಿ ಕೆಲಸ ಮಾಡುವುದನ್ನು ಬಿಟ್ಟು ಶಾಸ್ತ್ರ ಹೇಳುವುದನ್ನು ಕಲಿತಿದ್ದಾರೆ’ ಎಂದು ಶಾಸಕ ಸಮೃದ್ಧಿ ಮಂಜುನಾಥ್ ಟೀಕಿಸಿದರು ಮತ್ತು 2028ರಲ್ಲಿ ಆದಿನಾರಾಯಣ ಶಾಸಕರಾಗುವುದು ಖಚಿತ ಎಂದು ಹೇಳಿದರು
Last Updated 8 ಡಿಸೆಂಬರ್ 2025, 5:48 IST
ಮುಳಬಾಗಿಲು | ಬೈರತಿ ಸುರೇಶ್ ಸಚಿವರಲ್ಲ, ಶಾಸ್ತ್ರ ಹೇಳುವವರು: ಸಮೃದ್ಧಿ ಮಂಜುನಾಥ್

ಮುಳಬಾಗಿಲು | ರಸ್ತೆಯಲ್ಲಿ ಡಾಂಬರು ಮಾಯ...

Road Condition Report: ಮುಳಬಾಗಿಲು: ತಾಲ್ಲೂಕಿನಿಂದ ಯಳಗೊಂಡಹಳ್ಳಿ ಹಾಗೂ ಮಿಣಜೇನಹಳ್ಳಿ ಮಾರ್ಗದ ಮೂಲಕ ಬಂಗಾರಪೇಟೆ ತಾಲ್ಲೂಕಿನ ಜಯಮಂಗಲ ಹಾಗೂ ಕೆಜಿಎಫ್ ಕಡೆಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಸಂಪೂರ್ಣವಾಗಿ ಜಲ್ಲಿ ಕಲ್ಲುಗಳಿಂದ ಕೂಡಿ ಡಾಂಬರೇ ಮಾಯವಾಗಿದೆ.
Last Updated 8 ಡಿಸೆಂಬರ್ 2025, 5:45 IST
ಮುಳಬಾಗಿಲು | ರಸ್ತೆಯಲ್ಲಿ ಡಾಂಬರು ಮಾಯ...

ಕೋಲಾರ | ದಿನವಿಡೀ ಬೃಹತ್‌ ಸ್ವಚ್ಛತಾ ಆಂದೋಲನ

Public Cleanliness Campaign ಕೋಲಾರ: ನಗರವನ್ನು ಸ್ವಚ್ಛ ಮತ್ತು ಸುಂದರ ನಗರವನ್ನಾಗಿಸಲು ಪಣ ತೊಟ್ಟಿರುವ ಜಿಲ್ಲಾಧಿಕಾರಿ ಎಂ.ಆರ್.ರವಿ ನೇತೃತ್ವದಲ್ಲಿ ಭಾನುವಾರ ದಿನವಿಡೀ ಬೃಹತ್ ಸ್ವಚ್ಛತಾ ಆಂದೋಲನ ನಡೆಯಿತು. 50ಕ್ಕೂ ಅಧಿಕ ಸ್ವಚ್ಛತಾ ವಾಹನಗಳು, ನೂರಾರು ಸಿಬ್ಬಂದಿ, ಪೌರಕಾರ್ಮಿಕರು ಪಾಲ್ಗೊಂಡಿದ್ದರು.
Last Updated 8 ಡಿಸೆಂಬರ್ 2025, 5:42 IST
ಕೋಲಾರ | ದಿನವಿಡೀ ಬೃಹತ್‌ ಸ್ವಚ್ಛತಾ ಆಂದೋಲನ
ADVERTISEMENT
ADVERTISEMENT
ADVERTISEMENT