ಶನಿವಾರ, 13 ಡಿಸೆಂಬರ್ 2025
×
ADVERTISEMENT

ಕೋಲಾರ (ಜಿಲ್ಲೆ)

ADVERTISEMENT

ಕಾಡಾನೆ ಉಪಟಳ ಹೆಚ್ಚಳ: ಬೆಳೆ ನಾಶ

ಆತಂಕದಲ್ಲಿ ಕಾಡಂಚಿನ ಗ್ರಾಮಸ್ಥರು
Last Updated 13 ಡಿಸೆಂಬರ್ 2025, 6:08 IST
ಕಾಡಾನೆ ಉಪಟಳ ಹೆಚ್ಚಳ: ಬೆಳೆ ನಾಶ

ಯತೀಂದ್ರ ಹೇಳಿಕೆಗೆ ಶಾಸಕ ಎಸ್‌ಎನ್‌ಎನ್‌ ಬೇಸರ

ಸಿಎಂ ವಿಚಾರ: ಎಲ್ಲಾ ಶಾಸಕರು ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿರಬೇಕು
Last Updated 13 ಡಿಸೆಂಬರ್ 2025, 6:07 IST
ಯತೀಂದ್ರ ಹೇಳಿಕೆಗೆ ಶಾಸಕ ಎಸ್‌ಎನ್‌ಎನ್‌ ಬೇಸರ

ಚಾರಿತ್ರ್ಯವಧೆ ಮಾಡಿ ಬೇಗನೇ ‌ಸಾಯಿಸುವ ಪ್ರವೃತ್ತಿ

ಜೆ.ಎಚ್.ಪಟೇಲ್‌ ಸ್ಮರಣೋತ್ಸವದಲ್ಲಿ ವಿಧಾನಸಭೆ ಮಾಜಿ ಅಧ್ಯಕ್ಷ ರಮೇಶ್‍ ಕುಮಾರ್ ಬೇಸರ
Last Updated 13 ಡಿಸೆಂಬರ್ 2025, 6:06 IST
ಚಾರಿತ್ರ್ಯವಧೆ ಮಾಡಿ ಬೇಗನೇ ‌ಸಾಯಿಸುವ ಪ್ರವೃತ್ತಿ

ಸಮ ಸಮಾಜದ ನಿರ್ಮಾಣಕ್ಕೆ ರಾಜಕೀಯ ಚಳವಳಿ ಅಗತ್ಯ

ಮಾಲೂರು ನಗರದ ಪ್ರವಾಸಿ ಮಂದಿರದಲ್ಲಿ ಸಮ ಸಮಾಜದ ನಿರ್ಮಾಣಕ್ಕಾಗಿ  ಶುಕ್ರವಾರ ಆಯೋಜಿಸಿದ ಸಮಾನತೆ ಸಭೆಯಲ್ಲಿ  ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಭಾಗವಹಿಸಿ  ಮಾತನಾಡಿದರು. 
Last Updated 13 ಡಿಸೆಂಬರ್ 2025, 6:04 IST
ಸಮ ಸಮಾಜದ ನಿರ್ಮಾಣಕ್ಕೆ ರಾಜಕೀಯ ಚಳವಳಿ ಅಗತ್ಯ

ಜಿಲ್ಲಾಧಿಕಾರಿ ರವಿ ನಗರ ಪ್ರದಕ್ಷಿಣೆ

ಸಂಚಾರ ದಟ್ಟಣೆ, ಸ್ವಚ್ಛತೆ, ಅಭಿವೃದ್ಧಿ ಕುರಿತು ಅಧಿಕಾರಿಗಳಿಗೆ ಸೂಚನೆ
Last Updated 13 ಡಿಸೆಂಬರ್ 2025, 6:03 IST
fallback

ಕೋಲಾರ ಜಿಲ್ಲಾಧಿಕಾರಿ ಕಚೇರಿಗೆ ಹುಸಿ ಬಾಂಬ್ ಬೆದರಿಕೆ

ಇ–ಮೇಲ್‌ ಶೀರ್ಷಿಕೆಯಲ್ಲಿ ಆರ್‌ಡಿ‌ಎಕ್ಸ್ ವಿಚಾರ,‌ ಸಾರಂಶದಲ್ಲಿ ಲೈಂಗಿಕ ಕಿರುಕುಳ ದೂರು
Last Updated 13 ಡಿಸೆಂಬರ್ 2025, 5:40 IST
ಕೋಲಾರ ಜಿಲ್ಲಾಧಿಕಾರಿ ಕಚೇರಿಗೆ ಹುಸಿ ಬಾಂಬ್ ಬೆದರಿಕೆ

ಕೋಲಾರ ಜಿಲ್ಲಾಧಿಕಾರಿ ಕಚೇರಿಗೆ ಹುಸಿ ಬಾಂಬ್ ಬೆದರಿಕೆ

ಇ–ಮೇಲ್‌ ಶೀರ್ಷಿಕೆಯಲ್ಲಿ ಆರ್‌ಡಿ‌ಎಕ್ಸ್ ವಿಚಾರ,‌ ಸಾರಂಶದಲ್ಲಿ ಲೈಂಗಿಕ ಕಿರುಕುಳ ದೂರು
Last Updated 12 ಡಿಸೆಂಬರ್ 2025, 18:47 IST
ಕೋಲಾರ ಜಿಲ್ಲಾಧಿಕಾರಿ ಕಚೇರಿಗೆ ಹುಸಿ ಬಾಂಬ್ ಬೆದರಿಕೆ
ADVERTISEMENT

ಕೋಲಾರ ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ

Bomb threat to Kolar District Magistrate's Office ಕೋಲಾರ: ನಗರ ಹೊರವಲಯದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಾಂಬ್‌ ಇರಿಸಿರುವುದಾಗಿ ಬೆದರಿಕೆ ಇ-ಮೇಲ್ ಸಂದೇಶ ಕಳುಹಿಸಿರುವ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ. ತಪಾಸಣೆ ನಡೆಸಿದ ಬಳಿಕ ಇದು ಹುಸಿ ಬಾಂಬ್ ಸಂದೇಶ ಎಂಬುದು ಗೊತ್ತಾಗಿದೆ.
Last Updated 12 ಡಿಸೆಂಬರ್ 2025, 12:59 IST
ಕೋಲಾರ ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ

ಸಮಾಜದ ಅಭ್ಯುದಯಕ್ಕಾಗಿ ಸಂವಿಧಾನ ರಚನೆ

ಕೆಜಿಎಫ್‌ನಲ್ಲಿ ಬಿಜೆಪಿಯಿಂದ ನಡೆದ ಭೀಮನಡೆ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಪ್ರತಾಪ ಸಿಂಹ ಅಭಿಮತ
Last Updated 12 ಡಿಸೆಂಬರ್ 2025, 5:35 IST
ಸಮಾಜದ ಅಭ್ಯುದಯಕ್ಕಾಗಿ ಸಂವಿಧಾನ ರಚನೆ

ಬುಡ್ಡಿದೀಪ: ಅಂಬೇಡ್ಕರ್‌ ಗ್ರಂಥಾಲಯಕ್ಕೆ ಚಾಲನೆ

Library Inauguration: ತೇರಹಳ್ಳಿ ಬೆಟ್ಟದ ಬುಡ್ಡಿದೀಪದಲ್ಲಿ ಅಂಬೇಡ್ಕರ್ ಹಾರ್ನ್‌ಬಿಲ್‌ ಗ್ರಂಥಾಲಯಕ್ಕೆ ಚಾಲನೆ ನೀಡಲಾಯಿತು. ಕೋಟಿಗಾನಹಳ್ಳಿ ರಾಮಯ್ಯ ಅವರ ಸಾಹಿತ್ಯ ಸೇವೆ ಹಾಗೂ ಮಕ್ಕಳಲ್ಲಿ ಸಂಸ್ಕಾರ ಬಿತ್ತುವ ಕಾರ್ಯವನ್ನು ಶ್ಲಾಘಿಸಲಾಯಿತು.
Last Updated 12 ಡಿಸೆಂಬರ್ 2025, 5:34 IST
ಬುಡ್ಡಿದೀಪ: ಅಂಬೇಡ್ಕರ್‌ ಗ್ರಂಥಾಲಯಕ್ಕೆ ಚಾಲನೆ
ADVERTISEMENT
ADVERTISEMENT
ADVERTISEMENT