ಮಂಗಳವಾರ, 24 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೋಲಾರ (ಜಿಲ್ಲೆ)

ADVERTISEMENT

ನಿಷ್ಕಾರುಣ್ಯವಾಗಿ ಸೋಲಿಸಿಬಿಟ್ಟರು; ಇಂಥ ಸಮಾಜದಲ್ಲಿ ಬದುಕುವುದೇಗೆ: ರಮೇಶ್ ಕುಮಾರ್

Former Speaker Ramesh Kumar: ಶ್ರೀನಿವಾಸಪುರ ಕ್ಷೇತ್ರದಲ್ಲಿ ನನ್ನನ್ನು ನಿಷ್ಕಾರುಣ್ಯವಾಗಿ ಸೋಲಿಸಿಬಿಟ್ಟರು. ಕರುಣೆಯನ್ನೇ ತೋರಲಿಲ್ಲ. ಇಂಥ ಸಮಾಜದಲ್ಲಿ ನಾವು ಬದುಕುವುದು ಹೇಗೆ ಎಂದು ವಿಧಾನಸಭೆ ಮಾಜಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಪ್ರಶ್ನಿಸಿದ್ದಾರೆ.
Last Updated 24 ಫೆಬ್ರುವರಿ 2026, 6:24 IST
ನಿಷ್ಕಾರುಣ್ಯವಾಗಿ ಸೋಲಿಸಿಬಿಟ್ಟರು; ಇಂಥ ಸಮಾಜದಲ್ಲಿ ಬದುಕುವುದೇಗೆ: ರಮೇಶ್ ಕುಮಾರ್

ಪೋಷಕರೇ ಅಂತರ್ಜಾತಿ ವಿವಾಹ ನಡೆಸಲಿ: ಜಿಲ್ಲಾಧಿಕಾರಿ ಎಂ.ಆರ್.ರವಿ

ಉಪಜಾತಿಗಳಲ್ಲಿ ವಿವಾಹ ನಡೆಯಬೇಕು, ಕೇವಲ ಕಾನೂನಿನಿಂದ ಬದಲಾವಣೆ ಅಸಾಧ್ಯ‌: ಜಿಲ್ಲಾಧಿಕಾರಿ
Last Updated 24 ಫೆಬ್ರುವರಿ 2026, 6:24 IST
ಪೋಷಕರೇ ಅಂತರ್ಜಾತಿ ವಿವಾಹ ನಡೆಸಲಿ: ಜಿಲ್ಲಾಧಿಕಾರಿ ಎಂ.ಆರ್.ರವಿ

ಕೆಲ ಮಹಾನುಭಾವರಿಂದ ಅಭಿವೃದ್ಧಿಗೆ ಅಡ್ಡಿ: ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಕಿಡಿ

ರಾಯಲ್ಪಾಡಿನಲ್ಲಿ 30 ಎಕರೆ ಜಮೀನು ಒತ್ತುವರಿ ತೆರವಿಗೆ ಶಾಸಕ ಸೂಚನೆ
Last Updated 24 ಫೆಬ್ರುವರಿ 2026, 6:23 IST
ಕೆಲ ಮಹಾನುಭಾವರಿಂದ ಅಭಿವೃದ್ಧಿಗೆ ಅಡ್ಡಿ: ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಕಿಡಿ

ಕೋಲಾರ: ಶಿವಾಜಿ ಮೆರವಣಿಗೆ ವೇಳೆ ಕಲ್ಲು, ಚಪ್ಪಲಿ ತೂರಾಟ ಖಂಡಿಸಿ ಪ್ರತಿಭಟನೆ

ಬಾಗಲಕೋಟೆಯಲ್ಲಿ ಘಟನೆ, ಬಂಧನಕ್ಕೆ ಶ್ರೀರಾಮಸೇನೆ ಆಗ್ರಹ
Last Updated 24 ಫೆಬ್ರುವರಿ 2026, 6:23 IST
ಕೋಲಾರ: ಶಿವಾಜಿ ಮೆರವಣಿಗೆ ವೇಳೆ ಕಲ್ಲು, ಚಪ್ಪಲಿ ತೂರಾಟ ಖಂಡಿಸಿ ಪ್ರತಿಭಟನೆ

ಕೆಜಿಎಫ್‌ | ಪ್ರತ್ಯೇಕ ಮೂರು ಕಳ್ಳತನ ಪ್ರಕರಣ: ಐವರ ಬಂಧನ

KGF Police Arrest: ಕೆಜಿಎಫ್‌: ತಾಲ್ಲೂಕಿನ ಪ್ರತ್ಯೇಕ ಮೂರು ಕಳ್ಳತನ ಪ್ರಕರಣಗಳಲ್ಲಿ ಆಂಡರಸನ್‌ಪೇಟೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ, ಆರೋಪಿಗಳಿಂದ ಸುಮಾರು ₹1.66 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಘಟ್ಟಮಾದಮಂಗಲ ಗ್ರಾಮದ ಹೊರವಲಯದಲ್ಲಿರುವ
Last Updated 24 ಫೆಬ್ರುವರಿ 2026, 6:23 IST
ಕೆಜಿಎಫ್‌ | ಪ್ರತ್ಯೇಕ ಮೂರು ಕಳ್ಳತನ ಪ್ರಕರಣ: ಐವರ ಬಂಧನ

ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ದಾಂಧಲೆ: ಬಿಜೆಪಿ ಯುವ ಮೋರ್ಚಾದಿಂದ ಪ್ರತಿಭಟನೆ

Congress Protest: ಕೋಲಾರ: ದೇಶದ ರಾಜದಾನಿ ನವದೆಹಲಿಯಲ್ಲಿ ಈಚೆಗೆ ನಡೆದ ಎಐ ಸಮಾವೇಶದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ರು ದಾಂಧಲೆ ನಡೆಸಿರುವುದನ್ನು ಖಂಡಿಸಿ ನಗರದಲ್ಲಿ ಸೋಮವಾರ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಗರದ ಡೂಂಲೈಟ್
Last Updated 24 ಫೆಬ್ರುವರಿ 2026, 6:23 IST
ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ದಾಂಧಲೆ: ಬಿಜೆಪಿ ಯುವ ಮೋರ್ಚಾದಿಂದ ಪ್ರತಿಭಟನೆ

ರಥೋತ್ಸವದಲ್ಲಿ ಒಗ್ಗಟ್ಟು ಮಂತ್ರವಾಗಲಿ: ಎಸ್‌ಪಿ ಶಿವಾಂಶು ರಜಪೂತ್‌

KGF Police: ರಾಬರ್ಟಸನ್‌ಪೇಟೆಯ ಪ್ರಸನ್ನ ಲಕ್ಷ್ಮಿವೆಂಕಟರಮಣಸ್ವಾಮಿ ದೇವಾಲಯದಲ್ಲಿ ನಡೆಯಲಿರುವ ಬ್ರಹ್ಮ ರಥೋತ್ಸವದಲ್ಲಿ ಎಲ್ಲಾ ಸಮುದಾಯದವರು ಒಗ್ಗಟ್ಟಾಗಿ ಭಾಗವಹಿಸಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಬೇಕೆಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಾಂಶು
Last Updated 24 ಫೆಬ್ರುವರಿ 2026, 6:23 IST
ರಥೋತ್ಸವದಲ್ಲಿ ಒಗ್ಗಟ್ಟು ಮಂತ್ರವಾಗಲಿ: ಎಸ್‌ಪಿ ಶಿವಾಂಶು ರಜಪೂತ್‌
ADVERTISEMENT

ಕೊತ್ತೂರು ಹಠಾವೋ ಕೋಲಾರ ಬಚಾವೋ: ಬಣಕನಹಳ್ಳಿ ನಟರಾಜ್ ಎಚ್ಚರಿಕೆ

ಹೆಲಿಕಾಪ್ಟರ್ ‌ಘಟಕಕ್ಕೆ ಶಾಸಕ ಧಮ್ಕಿ ಹಾಕಿದ್ದಾರೆ: ಜೆಡಿಎಸ್ ಮುಖಂಡರ ಆಕ್ರೋಶ
Last Updated 24 ಫೆಬ್ರುವರಿ 2026, 6:23 IST
ಕೊತ್ತೂರು ಹಠಾವೋ ಕೋಲಾರ ಬಚಾವೋ: ಬಣಕನಹಳ್ಳಿ ನಟರಾಜ್ ಎಚ್ಚರಿಕೆ

ಬಂಗಾರಪೇಟೆ: ಕಾಮಸಮುದ್ರ ರೈಲ್ವೆ ಗೇಟ್‌ನಿಂದ 50ಕ್ಕೂ ಹೆಚ್ಚು ಹಳ್ಳಿಗರಿಗೆ ತೊಂದರೆ!

ಮೇಲ್ಸೇತುವೆ ನಿರ್ಮಾಣ ಒತ್ತಾಯ
Last Updated 23 ಫೆಬ್ರುವರಿ 2026, 3:20 IST
ಬಂಗಾರಪೇಟೆ: ಕಾಮಸಮುದ್ರ ರೈಲ್ವೆ ಗೇಟ್‌ನಿಂದ 50ಕ್ಕೂ ಹೆಚ್ಚು ಹಳ್ಳಿಗರಿಗೆ ತೊಂದರೆ!

ದ್ವಿತೀಯ ಪಿಯುಸಿ: ಕಳೆದ ಬಾರಿ ಕೋಲಾರ ಜಿಲ್ಲೆಗೆ 16ನೇ ಸ್ಥಾನ, ಈ ಸಲ?

ಈ ಸಲವಾದರೂ ‘ಟಾಪ್‌ 10’ ಒಳಗೆ ಕಾಣಿಸಿಕೊಳ್ಳುವುದೇ ಕೋಲಾರ ಜಿಲ್ಲೆ? ಫೆ.28ರಿಂದ ದ್ವಿತೀಯ ಪಿಯು ಪರೀಕ್ಷೆ
Last Updated 23 ಫೆಬ್ರುವರಿ 2026, 3:17 IST
ದ್ವಿತೀಯ ಪಿಯುಸಿ: ಕಳೆದ ಬಾರಿ ಕೋಲಾರ ಜಿಲ್ಲೆಗೆ 16ನೇ ಸ್ಥಾನ, ಈ ಸಲ?
ADVERTISEMENT
ADVERTISEMENT
ADVERTISEMENT