ಭಾನುವಾರ, 11 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಕೋಲಾರ (ಜಿಲ್ಲೆ)

ADVERTISEMENT

ಕೆಜಿಎಫ್‌ | ಗಣರಾಜ್ಯೋತ್ಸವ ಪೂರ್ವಭಾವಿ ಸಭೆ ಮುಂದೂಡಿಕೆ

ಮಹಾಯೋಗಿ ವೇಮನ, ಅಂಬಿಗರ ಚೌಡಯ್ಯ, ಸವಿತಾ ಮಹರ್ಷಿ ಜಯಂತಿ ಹಾಗೂ ಗಣರಾಜ್ಯೋತ್ಸವ ಪೂರ್ವಭಾವಿ ಸಭೆಗೆ ಸಮುದಾಯದ ಮುಖಂಡರ ಗೈರುಹಾಜರಿನಿಂದ ಸಭೆ ಮುಂದೂಡಿಕೆಯಾಗಿದ್ದು, ಶಾಸಕಿ ರೂಪಕಲಾ ಶಿಶಧರ್ ಗಂಟೆಗಳ ಕಾಲ ಕಾಯಲು ಸೇರಿ ಸಭೆ ಮುಂದೂಡಿದರು.
Last Updated 11 ಜನವರಿ 2026, 7:03 IST
ಕೆಜಿಎಫ್‌ | ಗಣರಾಜ್ಯೋತ್ಸವ ಪೂರ್ವಭಾವಿ ಸಭೆ ಮುಂದೂಡಿಕೆ

ಕೋಲಾರ| ನಿಯಮ ಉಲ್ಲಂಘನೆ; ₹ 40 ಕೋಟಿ ಕಾಮಗಾರಿ ಸ್ಥಗಿತ

ಮಹಿಳಾ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಿಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ನೋಟಿಸ್‌
Last Updated 11 ಜನವರಿ 2026, 7:03 IST
ಕೋಲಾರ| ನಿಯಮ ಉಲ್ಲಂಘನೆ; ₹ 40 ಕೋಟಿ ಕಾಮಗಾರಿ ಸ್ಥಗಿತ

ಕೋಲಾರ | ಜಿಟಿಜಿಟಿ ಮಳೆ: ಜನರು ಹೈರಾಣು

ಮನೆಯಿಂದ ಹೊರಬರಲು ಜನರು ಹಿಂದೇಟು l ಮಳೆಯಿಂದ ಬೆಳೆ ರಕ್ಷಿಸಿಕೊಳ್ಳಲು ರೈತರ ಹರಸಾಹಸ
Last Updated 11 ಜನವರಿ 2026, 7:02 IST
ಕೋಲಾರ | ಜಿಟಿಜಿಟಿ ಮಳೆ: ಜನರು ಹೈರಾಣು

ಕೆಜಿಎಫ್‌ | ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯಕ್ಕೆ ಆಕ್ರೋಶ

ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಕೆಜಿಎಫ್‌ನಲ್ಲಿ ಹಿಂದೂ ನಾಗರಿಕ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಭಾರತ ಸರ್ಕಾರ ಈ ಕುರಿತು ತೀವ್ರ ರಾಜತಾಂತ್ರಿಕ ಒತ್ತಡ ಹೇರಬೇಕು ಎಂಬ ಆಗ್ರಹ.
Last Updated 11 ಜನವರಿ 2026, 7:02 IST
ಕೆಜಿಎಫ್‌ | ಬಾಂಗ್ಲಾದಲ್ಲಿ  ಹಿಂದೂಗಳ ಮೇಲೆ ದೌರ್ಜನ್ಯಕ್ಕೆ ಆಕ್ರೋಶ

ಮುಳಬಾಗಿಲು | ಶಾಲಾವರಣದಲ್ಲಿನ ಮಸೀದಿ ಕಟ್ಟಡ ನೆಲಸಮ ಮಾಡಿದ ಸಮಿತಿ ಸದಸ್ಯರು

ಮುಳಬಾಗಿಲು ತಾಲ್ಲೂಕಿನ ಸಿ.ಗುಂಡ್ಲಹಳ್ಳಿ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ನಿರ್ಮಿಸಲಾಗುತ್ತಿದ್ದ ಮಸೀದಿ ಕಟ್ಟಡವನ್ನು ಮಸೀದಿ ಸಮಿತಿ ಸದಸ್ಯರೇ ಸ್ವಯಂಪ್ರೇರಿತವಾಗಿ ಜೆಸಿಬಿ ಯಂತ್ರದ ಮೂಲಕ ನೆಲಸಮ ಮಾಡಿದ್ದಾರೆ. ವಿವಾದಕ್ಕೆ ಇತಿಶ್ರೀ.
Last Updated 11 ಜನವರಿ 2026, 7:01 IST
ಮುಳಬಾಗಿಲು | ಶಾಲಾವರಣದಲ್ಲಿನ ಮಸೀದಿ ಕಟ್ಟಡ
ನೆಲಸಮ ಮಾಡಿದ ಸಮಿತಿ ಸದಸ್ಯರು

ಕೋಲಾರ| ವೇಶ್ಯಾವಾಟಿಕೆ ಅಡ್ಡೆಗೆ ದಾಳಿ; 8 ಮಂದಿ ಸೆರೆ

ಮಾಲೂರು ನಗರದ 2 ಕಡೆ ದಂಧೆ, ಇಬ್ಬರು ಮಹಿಳೆಯರ ರಕ್ಷಣೆ
Last Updated 10 ಜನವರಿ 2026, 6:34 IST
ಕೋಲಾರ| ವೇಶ್ಯಾವಾಟಿಕೆ ಅಡ್ಡೆಗೆ ದಾಳಿ; 8 ಮಂದಿ ಸೆರೆ

2028ರವರೆಗೂ ಸಿದ್ದರಾಮಯ್ಯ ಸಿ.ಎಂ: ಸಚಿವ ಜಮೀರ್‌ ಅಹ್ಮದ್‌ ಖಾನ್‌

ಡಿಕೆಶಿ ಸಿ.ಎಂ ಆಗಲೇಬೇಕು; ಈಗಲ್ಲ 2028ಕ್ಕೆ
Last Updated 10 ಜನವರಿ 2026, 6:34 IST
2028ರವರೆಗೂ ಸಿದ್ದರಾಮಯ್ಯ ಸಿ.ಎಂ: ಸಚಿವ ಜಮೀರ್‌ ಅಹ್ಮದ್‌ ಖಾನ್‌
ADVERTISEMENT

ಕೋಲಾರ: ಸರ್ಕಾರಿ ಪ್ರೌಢಶಾಲೆಯ ಸಿ.ಸಿ.ಟಿ.ವಿ ಕಳವು

CCTV Theft Incident: ಕೋಲಾರ ತಾಲ್ಲೂಕಿನ ಹೋಳೂರು ಸರ್ಕಾರಿ ಪ್ರೌಢಶಾಲೆಯ ಐದು ಸಿಸಿ ಟಿವಿ ಕ್ಯಾಮೆರಾ ಕಳ್ಳತನವಾಗಿದ್ದು, ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
Last Updated 10 ಜನವರಿ 2026, 6:34 IST
ಕೋಲಾರ: ಸರ್ಕಾರಿ ಪ್ರೌಢಶಾಲೆಯ ಸಿ.ಸಿ.ಟಿ.ವಿ ಕಳವು

ವ್ಯಾಪಾರಿಗಳಿಗೆ ತೊಂದರೆ ಕೊಟ್ಟರೆ ಸುಮ್ಮನಿರಲ್ಲ: ಮಾಜಿ ಶಾಸಕ ರಮೇಶ್‌ ಕುಮಾರ್‌

Averekai Market Issue: ಶ್ರೀನಿವಾಸಪುರದಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಾಪಾರಿಗಳಿಗೆ ತೊಂದರೆ ಮಾಡಿದರೆ ಪರಿಣಾಮ ಗಂಭೀರವಾಗಬಹುದು ಎಂದು ಮಾಜಿ ಶಾಸಕ ರಮೇಶ್ ಕುಮಾರ್ ಎಚ್ಚರಿಕೆ ನೀಡಿದ್ದು, ಅಧಿಕಾರಿಗಳಿಗೆ ಸೂಕ್ತ ಸೂಚನೆ ನೀಡಿದ್ದಾರೆ.
Last Updated 10 ಜನವರಿ 2026, 6:34 IST
ವ್ಯಾಪಾರಿಗಳಿಗೆ ತೊಂದರೆ ಕೊಟ್ಟರೆ ಸುಮ್ಮನಿರಲ್ಲ: ಮಾಜಿ ಶಾಸಕ ರಮೇಶ್‌ ಕುಮಾರ್‌

ಸರ್ಕಾರಿ ಕಚೇರಿ ಮುಂದೆ ಫ್ಲೆಕ್ಸ್, ಬ್ಯಾನರ್: ಕ್ರಿಮಿನಲ್ ಪ್ರಕರಣ

Illegal Flex Action: ಮಾಲೂರು ತಹಶೀಲ್ದಾರ್ ರೂಪ ಅವರು ಸರ್ಕಾರಿ ಕಚೇರಿಗಳ ಮುಂದೆ ಫ್ಲೆಕ್ಸ್ ಹಾಗೂ ಬ್ಯಾನರ್ ಅಳವಡಿಸುವುದನ್ನು ನಿಷೇಧಿಸಿ ನಿಯಮ ಉಲ್ಲಂಘಿಸಿದರೆ ಪ್ರಿಂಟ್ ಅಂಗಡಿ ಮಾಲೀಕರ ವಿರುದ್ಧ ಕ್ರಿಮಿನಲ್ ಕ್ರಮ ಎಚ್ಚರಿಸಿದರು.
Last Updated 10 ಜನವರಿ 2026, 6:34 IST
ಸರ್ಕಾರಿ ಕಚೇರಿ ಮುಂದೆ ಫ್ಲೆಕ್ಸ್, ಬ್ಯಾನರ್: ಕ್ರಿಮಿನಲ್ ಪ್ರಕರಣ
ADVERTISEMENT
ADVERTISEMENT
ADVERTISEMENT