ಶುಕ್ರವಾರ, 19 ಡಿಸೆಂಬರ್ 2025
×
ADVERTISEMENT

ಕೋಲಾರ (ಜಿಲ್ಲೆ)

ADVERTISEMENT

ಕೋಲಾರ ಎಪಿಎಂಸಿ ಮಾರುಕಟ್ಟೆ; ವಹಿವಾಟಿಗೆ ಜಾಗವಿಲ್ಲದೆ ರೈತರ ಪರದಾಟ

ಕೋಲಾರ ಎಪಿಎಂಸಿ ಮಾರುಕಟ್ಟೆ; ವಹಿವಾಟಿಗೆ ಜಾಗವಿಲ್ಲದೆ ರೈತರ ಪರದಾಟ, ಹುಸಿಯಾದ ಭರವಸೆ
Last Updated 18 ಡಿಸೆಂಬರ್ 2025, 7:28 IST
ಕೋಲಾರ ಎಪಿಎಂಸಿ ಮಾರುಕಟ್ಟೆ; ವಹಿವಾಟಿಗೆ ಜಾಗವಿಲ್ಲದೆ ರೈತರ ಪರದಾಟ

ಎಲ್ಲಾ ಮಕ್ಕಳಿಗೆ ತಪ್ಪದೇ ಪೋಲಿಯೋ ಹಾಕಿಸಿ: ಸಿಡಿಪಿಒ ಮುನಿರಾಜು

Child Health Awareness: ಬಂಗಾರಪೇಟೆಯಲ್ಲಿ ಸಿಡಿಪಿಒ ಮುನಿರಾಜು ಅವರು 0–5 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಲಸಿಕೆ ಹಾಕಿಸಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರಿಗೆ ಕರೆ ನೀಡಿದರು.
Last Updated 18 ಡಿಸೆಂಬರ್ 2025, 7:26 IST
ಎಲ್ಲಾ ಮಕ್ಕಳಿಗೆ ತಪ್ಪದೇ ಪೋಲಿಯೋ ಹಾಕಿಸಿ: ಸಿಡಿಪಿಒ ಮುನಿರಾಜು

ಅನೈತಿಕ ಚಟುವಟಿಕೆಗಳ ತಾಣವಾದ ದೊಡ್ಡಗುರ್ಕಿ ಶಾಲಾ ಕಟ್ಟಡ

ಶಿಥಿಲಾವಸ್ಥೆಯಲ್ಲಿ ಶಾಲೆ: ತೆರವಿಗೆ ಸಾರ್ವಜನಿಕರ ಒತ್ತಾಯ
Last Updated 18 ಡಿಸೆಂಬರ್ 2025, 7:24 IST
ಅನೈತಿಕ ಚಟುವಟಿಕೆಗಳ ತಾಣವಾದ ದೊಡ್ಡಗುರ್ಕಿ ಶಾಲಾ ಕಟ್ಟಡ

ಮಹನಿಯರನ್ನು ಅವಮಾನಿಸುತ್ತಿರುವ ಫೇಸ್‌ಬುಕ್ ಪೇಜ್ ನಿಷೇಧಕ್ಕೆ ಒತ್ತಾಯ

Dalit Protest: ಮಾಲೂರಿನಲ್ಲಿ ‘ಗುಲಾಮರ ಅಪ್ಪ’ ಎಂಬ ಫೇಸ್‌ಬುಕ್ ಪೇಜ್‌ನ್ನು ನಿಷೇಧಿಸಬೇಕೆಂದು ಸಮುದಾಯ ಅವಮಾನ ವಿರೋಧಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಕಠಿಣ ಕ್ರಮಕ್ಕೆ ಒತ್ತಾಯಿಸಿದರು.
Last Updated 18 ಡಿಸೆಂಬರ್ 2025, 7:23 IST
ಮಹನಿಯರನ್ನು ಅವಮಾನಿಸುತ್ತಿರುವ ಫೇಸ್‌ಬುಕ್ ಪೇಜ್ ನಿಷೇಧಕ್ಕೆ ಒತ್ತಾಯ

ಬ್ಯಾಸ್ಕೆಟ್‌ಬಾಲ್: ಚಿನ್ನದ ನಾಡು ತಂಡ ರನ್ನರ್‌ ಅಪ್‌

Basketball League: ಕೋಲಾರದ ಚಿನ್ನದ ನಾಡು ಬ್ಯಾಸ್ಕೆಟ್‌ಬಾಲ್‌ ತಂಡ ಬೆಂಗಳೂರು ಗ್ರಾಮೀಣ ವಿಭಾಗದ ಲೀಗ್ ಚಾಂಪಿಯನ್‌ಷಿಪ್‌ನಲ್ಲಿ ಪಿನಾಕಿನಿಗೆ ಸೋತು ದ್ವಿತೀಯ ಸ್ಥಾನ ಗಳಿಸಿದ್ದು, ರಾಜ್ಯ ಮಟ್ಟದ ಟೂರ್ನಿಗೆ ಆಯ್ಕೆಯಾಗಿದೆ.
Last Updated 18 ಡಿಸೆಂಬರ್ 2025, 7:20 IST
ಬ್ಯಾಸ್ಕೆಟ್‌ಬಾಲ್: ಚಿನ್ನದ ನಾಡು ತಂಡ ರನ್ನರ್‌ ಅಪ್‌

ಅಕ್ಕಿ, ಗೋಧಿ ಕಳ್ಳಸಾಗಣೆ: ಆಹಾರ ಇಲಾಖೆಯ ಅಧಿಕಾರಿಗಳ ದಾಳಿ

Food Supply Raid: ಕೋಲಾರದ ಟಮಕದಲ್ಲಿ ಅಕ್ಕಿ ಮತ್ತು ಗೋಧಿ ಮೂಟೆಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಎರಡು ಗೂಡ್ಸ್ ಟೆಂಪೊಗಳ ಮೇಲೆ ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ.
Last Updated 18 ಡಿಸೆಂಬರ್ 2025, 7:19 IST
ಅಕ್ಕಿ, ಗೋಧಿ ಕಳ್ಳಸಾಗಣೆ: ಆಹಾರ ಇಲಾಖೆಯ ಅಧಿಕಾರಿಗಳ ದಾಳಿ

ಅಧಿಕಾರಿಗಳಿಗೆ ತರಾಟೆ; ಸಾರ್ವಜನಿಕರಿಂದ ಚಪ್ಪಾಳೆ!

ಆತ್ಮಸಾಕ್ಷಿ ಇರುವ ಯಾರೂ ಲಂಚ ಕೇಳಲ್ಲ; ಭ್ರಷ್ಟಾಚಾರದ ವಿರುದ್ಧ ಗುಡುಗಿದ ಉಪಲೋಕಾಯುಕ್ತ ವೀರಪ್ಪ
Last Updated 18 ಡಿಸೆಂಬರ್ 2025, 7:16 IST
ಅಧಿಕಾರಿಗಳಿಗೆ ತರಾಟೆ; ಸಾರ್ವಜನಿಕರಿಂದ ಚಪ್ಪಾಳೆ!
ADVERTISEMENT

ಕೋಲಾರ: ಭಿಕ್ಷುಕನ ಮೊಗದಲ್ಲಿ ನಗು ಅರಳಿಸಿದ ಜಿಲ್ಲಾಧಿಕಾರಿ!

ನಗರಸಭೆಯಿಂದ ಅಂಗವಿಕಲ ವ್ಯಕ್ತಿಗೆ ಬ್ಯಾಟರಿ ಚಾಲಿತ ವಾಹನ ಕೊಡಿಸಿದ ಎಂ.ಆರ್‌.ರವಿ
Last Updated 17 ಡಿಸೆಂಬರ್ 2025, 5:49 IST
ಕೋಲಾರ: ಭಿಕ್ಷುಕನ ಮೊಗದಲ್ಲಿ ನಗು ಅರಳಿಸಿದ ಜಿಲ್ಲಾಧಿಕಾರಿ!

ಕೋಲಾರ: ಜಿಲ್ಲೆಯಲ್ಲಿವೆ ಒಟ್ಟು 79,281 ಬೀದಿನಾಯಿಗಳು!

ಶಾಲಾ ಕಾಲೇಜು, ಆಸ್ಪತ್ರೆ, ಬಸ್‌, ರೈಲು ನಿಲ್ದಾಣ ಆವರಣದಲ್ಲಿರುವ ನಾಯಿಗಳನ್ನು ಶೆಲ್ಟರ್‌ಗೆ ಸ್ಥಳಾಂತರ: ಜಿಲ್ಲಾಧಿಕಾರಿ
Last Updated 17 ಡಿಸೆಂಬರ್ 2025, 5:49 IST
ಕೋಲಾರ: ಜಿಲ್ಲೆಯಲ್ಲಿವೆ ಒಟ್ಟು 79,281 ಬೀದಿನಾಯಿಗಳು!

ಮಲೆನಾಡಿನಂತಾದ ಮುಳಬಾಗಿಲು: ಮೋಡ ಕವಿದ ವಾತಾವರಣ, ಚಳಿಗೆ ನಡುಗಿದ ಜನತೆ

Mulbagal Climate Update: ತಾಲ್ಲೂಕಿನಲ್ಲಿ ಮಂಗಳವಾರ ಬೆಳಗ್ಗೆಯಿಂದಲೂ ಮಂಜು ಹಾಗೂ ಮೋಡ ಮುಸುಕಿದ ವಾತಾವರಣ ಇದ್ದು, ಸಂಜೆ ತುಂತುರು ಮಳೆಯಾದ ಪರಿಣಾಮ ಜನ ಚಳಿಗೆ ತತ್ತರಿಸಿದ ದೃಶ್ಯಗಳು ಕಂಡುಬಂದವು.
Last Updated 17 ಡಿಸೆಂಬರ್ 2025, 5:48 IST
ಮಲೆನಾಡಿನಂತಾದ ಮುಳಬಾಗಿಲು: ಮೋಡ ಕವಿದ ವಾತಾವರಣ, ಚಳಿಗೆ ನಡುಗಿದ ಜನತೆ
ADVERTISEMENT
ADVERTISEMENT
ADVERTISEMENT