ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT

ಕೋಲಾರ (ಜಿಲ್ಲೆ)

ADVERTISEMENT

ಮುಳಬಾಗಿಲು | ಪೊರಕೆ ಹಿಡಿದ ಅಧಿಕಾರಿಗಳು: ಸ್ವಚ್ಛತಾ ಜಾಗೃತಿ

Cleanliness Awareness: ಮುಳಬಾಗಿಲಿನ ಉತ್ತನೂರು ಗ್ರಾಮದಲ್ಲಿ ಜಿಪಂ ಸಿಇಒ ಡಾ.ಪ್ರವೀಣ್ ಪಿ ಬಾಗೇವಾಡಿ ನೇತೃತ್ವದಲ್ಲಿ ಸ್ವಚ್ಛತಾ ಹೀ ಸೇವಾ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ದೇವಾಲಯ, ಶಾಲೆ, ಬಸ್ ನಿಲ್ದಾಣಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.
Last Updated 18 ಸೆಪ್ಟೆಂಬರ್ 2025, 6:03 IST
ಮುಳಬಾಗಿಲು | ಪೊರಕೆ ಹಿಡಿದ ಅಧಿಕಾರಿಗಳು: ಸ್ವಚ್ಛತಾ ಜಾಗೃತಿ

ಕೋಲಾರ | ಜಿಲ್ಲೆಯ 30 ನಂದಿನಿ ಮಳಿಗೆಗೆ ಚಾಲನೆ

ಒಕ್ಕೂಟದ ಆಡಳಿತಾತ್ಮಕ ವೆಚ್ಚ ಕಡಿಮೆ ಮಾಡಲು ಸಿ.ಎಂ ಸೂಚನೆ
Last Updated 18 ಸೆಪ್ಟೆಂಬರ್ 2025, 6:01 IST
ಕೋಲಾರ | ಜಿಲ್ಲೆಯ 30 ನಂದಿನಿ ಮಳಿಗೆಗೆ ಚಾಲನೆ

ಕೋಲಾರ | ಮಂಜುನಾಥಗೌಡ ಗೆದ್ದರೆ ರಾಜಕೀಯ ನಿವೃತ್ತಿ: ನಂಜೇಗೌಡ ಸವಾಲು

Election Dispute: ಹೈಕೋರ್ಟ್‌ ಆದೇಶದಂತೆ ಮಾಲೂರು ಕ್ಷೇತ್ರದ ಮರು ಮತ ಎಣಿಕೆಯಲ್ಲಿ ಕೆ.ಎಸ್‌.ಮಂಜುನಾಥಗೌಡ ಗೆದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಶಾಸಕ ಕೆ.ವೈ.ನಂಜೇಗೌಡ ಕೋಲಾರದಲ್ಲಿ ಸವಾಲು ಹಾಕಿದರು.
Last Updated 18 ಸೆಪ್ಟೆಂಬರ್ 2025, 5:56 IST
ಕೋಲಾರ | ಮಂಜುನಾಥಗೌಡ ಗೆದ್ದರೆ ರಾಜಕೀಯ ನಿವೃತ್ತಿ: ನಂಜೇಗೌಡ ಸವಾಲು

ಕೆಜಿಎಫ್‌ | ತಾಯಿ, ಮಕ್ಕಳ ಆಸ್ಪತ್ರೆ ಅಭಿವೃದ್ಧಿಗೆ ₹3 ಕೋಟಿ: ಎಂ.ರೂಪಕಲಾ

KGF Hospital Upgrade: ರಾಬರ್ಟಸನ್‌ಪೇಟೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಅಭಿವೃದ್ಧಿಗಾಗಿ ಮೂರು ಕೋಟಿ ಅನುದಾನ ನೀಡುವುದಾಗಿ ಶಾಸಕಿ ಎಂ.ರೂಪಕಲಾ ಭರವಸೆ ನೀಡಿದರು. ಶತಮಾನದ ಹಳೆಯ ಕಟ್ಟಡವನ್ನು ದುರಸ್ತಿ ಮಾಡಿ ಉಪಯೋಗಕ್ಕೆ ತರುವುದಾಗಿ ತಿಳಿಸಿದರು.
Last Updated 18 ಸೆಪ್ಟೆಂಬರ್ 2025, 5:52 IST
ಕೆಜಿಎಫ್‌ | ತಾಯಿ, ಮಕ್ಕಳ ಆಸ್ಪತ್ರೆ ಅಭಿವೃದ್ಧಿಗೆ ₹3 ಕೋಟಿ: ಎಂ.ರೂಪಕಲಾ

ಕೋಲಾರ | ಉಪವಿಭಾಗಾಧಿಕಾರಿ, ತಹಶೀಲ್ದಾರ್‌ಗಳಿಗೆ ನೋಟಿಸ್‌!

ಹುತಾತ್ಮ ಯೋಧರು, ಅವಲಂಬಿತರಿಗೆ ಸಿಗದ ಜಮೀನು: ಲೋಕಾಯುಕ್ತದಲ್ಲಿ ಸ್ವಯಂಪ್ರೇರಿತ ದೂರು ದಾಖಲು
Last Updated 18 ಸೆಪ್ಟೆಂಬರ್ 2025, 5:49 IST
ಕೋಲಾರ | ಉಪವಿಭಾಗಾಧಿಕಾರಿ, ತಹಶೀಲ್ದಾರ್‌ಗಳಿಗೆ ನೋಟಿಸ್‌!

ಕೋಲಾರ: ರೈತ ದಂಪತಿ ಸೇರಿ ನಾಲ್ವರಿಗೆ ‘ಉತ್ತರೋತ್ತರ ಪ್ರಶಸ್ತಿ’

Uttarottara Award Winners: ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸಂಸ್ಥಾಪನೆ ದಿನಾಚರಣೆಯ ಅಂಗವಾಗಿ ಈ ಬಾರಿ ಕವಿ ಬಿ.ಆರ್. ಲಕ್ಷ್ಮಣರಾವ್, ಉಸ್ತಾದ್ ಫಯಾಜ್ ಖಾನ್, ಕಲಾವಿದೆ ಸುಮಲತಾ ಹಾಗೂ ರೈತ ದಂಪತಿ ಕೃಷ್ಣೇಗೌಡ–ಮಂಜುಳಮ್ಮ ಅವರನ್ನು ಗೌರವಿಸಲಾಗುತ್ತಿದೆ.
Last Updated 18 ಸೆಪ್ಟೆಂಬರ್ 2025, 1:59 IST
ಕೋಲಾರ: ರೈತ ದಂಪತಿ ಸೇರಿ ನಾಲ್ವರಿಗೆ ‘ಉತ್ತರೋತ್ತರ ಪ್ರಶಸ್ತಿ’

ಮರು ಮತ ಎಣಿಕೆಯಲ್ಲಿ ಸೋತರೆ ರಾಜಕೀಯ ನಿವೃತ್ತಿ: ನಂಜೇಗೌಡ

Election Recount: ಆತನನ್ನು ಹೊಸಕೋಟೆಯಿಂದ ಕರೆದುಕೊಂಡು ಬಂದು ಮಾಲೂರಿನಲ್ಲಿ ಗೆಲ್ಲಿಸಿದ್ದೆ. ಈಗ ಆತನಿಗೆ ಹುಚ್ಚು ಹಿಡಿದಿದ್ದು, ತಿಕ್ಲನ ರೀತಿ ಆಡುತ್ತಿದ್ದಾನೆ ಎಂದು ನಂಜೇಗೌಡ ಹರಿಹಾಯ್ದರು.
Last Updated 17 ಸೆಪ್ಟೆಂಬರ್ 2025, 13:00 IST
ಮರು ಮತ ಎಣಿಕೆಯಲ್ಲಿ ಸೋತರೆ ರಾಜಕೀಯ ನಿವೃತ್ತಿ: ನಂಜೇಗೌಡ
ADVERTISEMENT

ಬಾಲಕಿಗೆ ಲೈಂಗಿಕ ಕಿರುಕುಳ; ವ್ಯಕ್ತಿಗೆ 3 ವರ್ಷ ಜೈಲು ಶಿಕ್ಷೆ

Kolar POCSO Judgment: ಚಾಕಾರಸನಹಳ್ಳಿಯ 61 ವರ್ಷದ ಮುನಿಶಾಮಪ್ಪ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಕೋಲಾರ ಪೋಕ್ಸೊ ವಿಶೇಷ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ಹಾಗೂ ₹10 ಸಾವಿರ ದಂಡ ವಿಧಿಸಿದೆ.
Last Updated 17 ಸೆಪ್ಟೆಂಬರ್ 2025, 5:43 IST
ಬಾಲಕಿಗೆ ಲೈಂಗಿಕ ಕಿರುಕುಳ; ವ್ಯಕ್ತಿಗೆ 3 ವರ್ಷ ಜೈಲು ಶಿಕ್ಷೆ

ಕೋಲಾರ: ನರ್ಸ್‍ಗಳ ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆ

Karnataka Nurses Meet: ಕೋಲಾರದ ಜಾಲಪ್ಪ ಶಿಕ್ಷಣ ಸಂಸ್ಥೆಯಲ್ಲಿ ನರ್ಸಿಂಗ್ ವಿದ್ಯಾರ್ಥಿಗಳ ರಾಜ್ಯಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆ ಆರಂಭಗೊಂಡಿದ್ದು, ವಿಜೇತರಿಗೆ ಪುಣೆಯಲ್ಲಿ ನಡೆಯುವ ರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ದೊರೆಯಲಿದೆ.
Last Updated 17 ಸೆಪ್ಟೆಂಬರ್ 2025, 5:40 IST
ಕೋಲಾರ: ನರ್ಸ್‍ಗಳ ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆ

ಕೋಲಾರ | ಮಾಲೂರು ರಾಜಕಾರಣದಲ್ಲಿ ತಿರುವು; ಮುಂದೇನು?

Kolar Malur Politics: ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡರ ಆಯ್ಕೆ ಹೈಕೋರ್ಟ್ ರದ್ದುಮಾಡಿದ್ದು, ಸುಪ್ರೀಂ ಕೋರ್ಟ್ ಮೇಲ್ಮನವಿ ಹಾಗೂ ಮರು ಮತ ಎಣಿಕೆಯ ಸವಾಲು ಎದುರಾಗಿದೆ. ರಾಜಕೀಯ ಭವಿಷ್ಯ ನ್ಯಾಯಾಲಯ ತೀರ್ಪಿನ ಮೇಲೆ ಅವಲಂಬಿಸಿದೆ.
Last Updated 17 ಸೆಪ್ಟೆಂಬರ್ 2025, 5:38 IST
ಕೋಲಾರ | ಮಾಲೂರು ರಾಜಕಾರಣದಲ್ಲಿ ತಿರುವು; ಮುಂದೇನು?
ADVERTISEMENT
ADVERTISEMENT
ADVERTISEMENT