ಬುಧವಾರ, 17 ಡಿಸೆಂಬರ್ 2025
×
ADVERTISEMENT

ಕೋಲಾರ (ಜಿಲ್ಲೆ)

ADVERTISEMENT

ಕೋಲಾರ: ಭಿಕ್ಷುಕನ ಮೊಗದಲ್ಲಿ ನಗು ಅರಳಿಸಿದ ಜಿಲ್ಲಾಧಿಕಾರಿ!

ನಗರಸಭೆಯಿಂದ ಅಂಗವಿಕಲ ವ್ಯಕ್ತಿಗೆ ಬ್ಯಾಟರಿ ಚಾಲಿತ ವಾಹನ ಕೊಡಿಸಿದ ಎಂ.ಆರ್‌.ರವಿ
Last Updated 17 ಡಿಸೆಂಬರ್ 2025, 5:49 IST
ಕೋಲಾರ: ಭಿಕ್ಷುಕನ ಮೊಗದಲ್ಲಿ ನಗು ಅರಳಿಸಿದ ಜಿಲ್ಲಾಧಿಕಾರಿ!

ಕೋಲಾರ: ಜಿಲ್ಲೆಯಲ್ಲಿವೆ ಒಟ್ಟು 79,281 ಬೀದಿನಾಯಿಗಳು!

ಶಾಲಾ ಕಾಲೇಜು, ಆಸ್ಪತ್ರೆ, ಬಸ್‌, ರೈಲು ನಿಲ್ದಾಣ ಆವರಣದಲ್ಲಿರುವ ನಾಯಿಗಳನ್ನು ಶೆಲ್ಟರ್‌ಗೆ ಸ್ಥಳಾಂತರ: ಜಿಲ್ಲಾಧಿಕಾರಿ
Last Updated 17 ಡಿಸೆಂಬರ್ 2025, 5:49 IST
ಕೋಲಾರ: ಜಿಲ್ಲೆಯಲ್ಲಿವೆ ಒಟ್ಟು 79,281 ಬೀದಿನಾಯಿಗಳು!

ಮಲೆನಾಡಿನಂತಾದ ಮುಳಬಾಗಿಲು: ಮೋಡ ಕವಿದ ವಾತಾವರಣ, ಚಳಿಗೆ ನಡುಗಿದ ಜನತೆ

Mulbagal Climate Update: ತಾಲ್ಲೂಕಿನಲ್ಲಿ ಮಂಗಳವಾರ ಬೆಳಗ್ಗೆಯಿಂದಲೂ ಮಂಜು ಹಾಗೂ ಮೋಡ ಮುಸುಕಿದ ವಾತಾವರಣ ಇದ್ದು, ಸಂಜೆ ತುಂತುರು ಮಳೆಯಾದ ಪರಿಣಾಮ ಜನ ಚಳಿಗೆ ತತ್ತರಿಸಿದ ದೃಶ್ಯಗಳು ಕಂಡುಬಂದವು.
Last Updated 17 ಡಿಸೆಂಬರ್ 2025, 5:48 IST
ಮಲೆನಾಡಿನಂತಾದ ಮುಳಬಾಗಿಲು: ಮೋಡ ಕವಿದ ವಾತಾವರಣ, ಚಳಿಗೆ ನಡುಗಿದ ಜನತೆ

1.63 ಲಕ್ಷ ಮಕ್ಕಳಿಗೆ ಲಸಿಕೆ ಗುರಿ: ಜಿಲ್ಲಾ ಆರೋಗ್ಯಾಧಿಕಾರಿ

ಜಿಲ್ಲೆಯಲ್ಲಿ ಡಿ.21ರಿಂದ ಪಲ್ಸ್‌ ಪೋಲಿಯೊ ಕಾರ್ಯಕ್ರಮ
Last Updated 17 ಡಿಸೆಂಬರ್ 2025, 5:47 IST
1.63 ಲಕ್ಷ ಮಕ್ಕಳಿಗೆ ಲಸಿಕೆ ಗುರಿ: ಜಿಲ್ಲಾ ಆರೋಗ್ಯಾಧಿಕಾರಿ

ಕೋಲಾರ: ಮೊಬೈಲ್‌ಗಾಗಿ ಕಾರ್ಮಿಕನನ್ನು ಕೊಲೆ ಮಾಡಿದ್ದ ಇಬ್ಬರು ಆರೋಪಿಗಳ ಸೆರೆ

Murder for Mobile: ಮಾಲೂರು ತಾಲ್ಲೂಕಿನ ಸೀತಪ್ಪನಹಳ್ಳಿ ಬಳಿ ಪಶ್ಚಿಮ ಬಂಗಾಳದ ಕಾರ್ಮಿಕನನ್ನು ಕೊಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸೆಪ್ಟೆಂಬರ್ 17ರಂದು ಘಟನೆ ನಡೆದಿತ್ತು.
Last Updated 17 ಡಿಸೆಂಬರ್ 2025, 5:46 IST
ಕೋಲಾರ: ಮೊಬೈಲ್‌ಗಾಗಿ ಕಾರ್ಮಿಕನನ್ನು ಕೊಲೆ ಮಾಡಿದ್ದ ಇಬ್ಬರು ಆರೋಪಿಗಳ ಸೆರೆ

ಶ್ರೀನಿವಾಸಪುರ: ಮಾದಕವಸ್ತು ಸೇವನೆ ದುಷ್ಪರಿಣಾಮದ ಜಾಗೃತಿ

Narcotics Abuse Alert: ಪಟ್ಟಣದ ಕಟ್ಟೆಕೆಳಗಿನಪಾಳ್ಯ, ಅಂಬೇಡ್ಕರ್ ಪಾಳ್ಯ, ಇಂದಿರಾನಗರ, ಶಿವಪುರ, ಕೆ.ಕಾಲೊನಿ, ಬಂಬೂ ಬಜಾರ್ ಸೇರಿದಂತೆ ವಿವಿಧೆಡೆ ಮಾದಕವಸ್ತು ಸೇವನೆ ದುಷ್ಪರಿಣಾಮಗಳ ಬಗ್ಗೆ ಸೋಮವಾರ ಅರಿವು, ಜನಜಾಗೃತಿ ಸಭೆ ನಡೆಸಲಾಯಿತು.
Last Updated 17 ಡಿಸೆಂಬರ್ 2025, 5:46 IST
ಶ್ರೀನಿವಾಸಪುರ: ಮಾದಕವಸ್ತು ಸೇವನೆ ದುಷ್ಪರಿಣಾಮದ ಜಾಗೃತಿ

ಕೋಲಾರ: 19 ಸರ್ಕಾರಿ ನೌಕರರಿಗೆ ಪ್ರಾದೇಶಿಕ ಆಯುಕ್ತರಿಂದ ವಾಗ್ದಂಡನೆ ಆದೇಶ

ಮಾಲೂರು ತಾಲ್ಲೂಕು ಭೂ ಸಕ್ರಮೀಕರಣ ಸಮಿತಿ ಅಕ್ರಮ ಆರೋಪ
Last Updated 16 ಡಿಸೆಂಬರ್ 2025, 4:59 IST
ಕೋಲಾರ: 19 ಸರ್ಕಾರಿ ನೌಕರರಿಗೆ ಪ್ರಾದೇಶಿಕ ಆಯುಕ್ತರಿಂದ ವಾಗ್ದಂಡನೆ ಆದೇಶ
ADVERTISEMENT

ಬ್ಯಾಸ್ಕೆಟ್‌ಬಾಲ್: ಕೋಲಾರ ಚಿನ್ನದ ನಾಡು ತಂಡ ರನ್ನರ್‌ ಅಪ್‌

Basketball ಕೋಲಾರದ ಚಿನ್ನದ ನಾಡು ಬ್ಯಾಸ್ಕೆಟ್‌ಬಾಲ್‌ ತಂಡ ಗೌರಿಬಿದನೂರಿನ ನ್ಯಾಷನಲ್ ಕಾಲೇಜಿನ ಮೈದಾನದಲ್ಲಿ ಈಚೆಗೆ ನಡೆದ ಬೆಂಗಳೂರು ಗ್ರಾಮೀಣ ವಿಭಾಗದ ಬ್ಯಾಸ್ಕೆಟ್‌ಬಾಲ್‌ ಲೀಗ್ ಚಾಂಪಿಯನ್‌ಷಿಪ್‌ನಲ್ಲಿ ದ್ವಿತೀಯ ಸ್ಥಾನ ಪಡೆದಿದೆ.
Last Updated 16 ಡಿಸೆಂಬರ್ 2025, 4:58 IST
ಬ್ಯಾಸ್ಕೆಟ್‌ಬಾಲ್: ಕೋಲಾರ ಚಿನ್ನದ ನಾಡು ತಂಡ ರನ್ನರ್‌ ಅಪ್‌

ಕೆಜಿಎಫ್‌: ಗಾಂಜಾ ಮಾರುತ್ತಿದ್ದ ಆರೋಪಿ ಬಂಧನ

ಹೊರವಲಯದ ಕೃಷ್ಣಾಪುರ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಆರೋಪಿಯನ್ನು ಬಂಧಿಸಿ, ಆತನಿಂದ ₹ 80 ಸಾವಿರ ಮೌಲ್ಯದ ಗಾಂಜಾವನ್ನು ಬೆಮಲ್‌ ಪೊಲೀಸರು ಭಾನುವಾರ ವಶಪಡಿಸಿಕೊಂಡಿದ್ದಾರೆ.
Last Updated 16 ಡಿಸೆಂಬರ್ 2025, 4:57 IST
ಕೆಜಿಎಫ್‌: ಗಾಂಜಾ ಮಾರುತ್ತಿದ್ದ ಆರೋಪಿ ಬಂಧನ

ಮುಳಬಾಗಿಲು: ಕರ್ತವ್ಯ ನಿರತ ಹೆಡ್‌ ಕಾನ್‌ಸ್ಟೆಬಲ್ ಸುಬ್ರಮಣಿ ಹೃದಯಾಘಾತದಿಂದ ಸಾವು

Mulbagilu: ಕರ್ತವ್ಯದಲ್ಲಿದ್ದಾಗಲೇ ಹೆಡ್‌ ಕಾನ್‌ಸ್ಟೆಬಲ್‌ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ.
Last Updated 16 ಡಿಸೆಂಬರ್ 2025, 4:56 IST
ಮುಳಬಾಗಿಲು: ಕರ್ತವ್ಯ ನಿರತ ಹೆಡ್‌ ಕಾನ್‌ಸ್ಟೆಬಲ್ ಸುಬ್ರಮಣಿ ಹೃದಯಾಘಾತದಿಂದ ಸಾವು
ADVERTISEMENT
ADVERTISEMENT
ADVERTISEMENT