ಮಂಗಳವಾರ, 25 ನವೆಂಬರ್ 2025
×
ADVERTISEMENT

ಕೋಲಾರ (ಜಿಲ್ಲೆ)

ADVERTISEMENT

ಆರ್ಥಿಕ ಆಸರೆಗೆ ಗೃಹಲಕ್ಷ್ಮಿ ಸಂಘ ಜಾರಿ

ಸಂಘದಿಂದ ಮಹಿಳೆಯರಿಗೆ ₹ 3 ಲಕ್ಷದವರೆಗೆ ಸಾಲ ನೀಡಲಾಗುವುದು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌
Last Updated 25 ನವೆಂಬರ್ 2025, 5:22 IST
ಆರ್ಥಿಕ ಆಸರೆಗೆ ಗೃಹಲಕ್ಷ್ಮಿ ಸಂಘ ಜಾರಿ

ಜನಸ್ಪಂದನ ಸಭೆಯಲ್ಲಿ ಬಿಪಿಎಲ್‌ ಕಾರ್ಡ್‌ ರದ್ದತಿ ಸದ್ದು

ಕಂದಾಯ ಅಧಿಕಾರಿಗಳಿಗೆ ಬೆವರಿಳಿಸಿದ ಶಾಸಕಿ ರೂಪಕಲಾ
Last Updated 25 ನವೆಂಬರ್ 2025, 5:21 IST
ಜನಸ್ಪಂದನ ಸಭೆಯಲ್ಲಿ ಬಿಪಿಎಲ್‌ ಕಾರ್ಡ್‌ ರದ್ದತಿ ಸದ್ದು

ಏಕತಾ ಪಾದಯಾತ್ರೆ; ನೂರಾರು‌ ಮಂದಿ ಭಾಗಿ

ಸರ್ದಾರ್ ವಲ್ಲಭಭಾಯಿ ಪಟೇಲ್ 150ನೇ ಜನ್ಮ ದಿನಾಚರಣೆ ಪ್ರಯುಕ್ತ ಆಯೋಜನೆ
Last Updated 25 ನವೆಂಬರ್ 2025, 5:21 IST
ಏಕತಾ ಪಾದಯಾತ್ರೆ; ನೂರಾರು‌ ಮಂದಿ ಭಾಗಿ

ಹೆದ್ದಾರಿಯಲ್ಲಿ ವಾಹನ ನಿಲುಗಡೆ ತೆರವು, ತ್ಯಾಜ್ಯ ವಿಲೇವಾರಿ

ತಾಲ್ಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸೋಮವಾರ ಹೆದ್ದಾರಿ ನಿರ್ವಹಣಾ ಅಧಿಕಾರಿಗಳು ಎಲ್ಲೆಂದರಲ್ಲಿ ವಾಹನ ನಿಲುಗಡೆ ಹಾಗೂ ತ್ಯಾಜ್ಯ ವಿಲೇವಾರಿ ಮಾಡಿದರು.
Last Updated 25 ನವೆಂಬರ್ 2025, 5:17 IST
ಹೆದ್ದಾರಿಯಲ್ಲಿ ವಾಹನ ನಿಲುಗಡೆ ತೆರವು, ತ್ಯಾಜ್ಯ ವಿಲೇವಾರಿ

ವೋಟ್ ಚೋರಿ ಪಿತಾಮಹರು ಕಾಂಗ್ರೆಸ್ಸಿಗರು: ಮಾಜಿ ಸಂಸದ ಎಸ್.ಮುನಿಸ್ವಾಮಿ

ಬಿಜೆಪಿ ಮಾಜಿ ಸಂಸದ ಆರೋಪ; 26ರಂದು ಸಂವಿಧಾನ ಸಮರ್ಪಣಾ ದಿನ ಅಂಗವಾಗಿ ಕಾರ್ಯಕ್ರಮ
Last Updated 25 ನವೆಂಬರ್ 2025, 5:16 IST
ವೋಟ್ ಚೋರಿ ಪಿತಾಮಹರು ಕಾಂಗ್ರೆಸ್ಸಿಗರು: ಮಾಜಿ ಸಂಸದ ಎಸ್.ಮುನಿಸ್ವಾಮಿ

ಮತ್ತೆ ಶಾಸಕರು ದೆಹಲಿಗೆ ಹೋಗಿದ್ದಾರೆಯೇ? ನನಗೆ ಗೊತ್ತಿಲ್ಲ: ಲಕ್ಷ್ಮಿ ಹೆಬ್ಬಾಳ್ಕರ್

Kolar Political Statement: ‘ಮತ್ತೆ ಶಾಸಕರು ದೆಹಲಿಗೆ ಹೋಗಿದ್ದಾರೆಯೇ? ನಾನು ಬೆಳಿಗ್ಗೆ ಚಿಕ್ಕಬಳ್ಳಾಪುರದ ಕಾರ್ಯಕ್ರಮದಲ್ಲಿದ್ದೆ. ಹೀಗಾಗಿ, ಮಾಹಿತಿ ಇಲ್ಲ. ಯಾವ ಶಾಸಕರು ದೆಹಲಿಗೆ ಹೋಗಿದ್ದಾರೆ, ಯಾವ ಕಾರಣಕ್ಕೆ ಹೋಗಿದ್ದಾರೆ ಎಂಬುದು ನನಗೆ ಗೊತ್ತಿಲ್ಲ’ ಎಂದರು ಲಕ್ಷ್ಮಿ ಹೆಬ್ಬಾಳ್ಕರ್.
Last Updated 24 ನವೆಂಬರ್ 2025, 15:33 IST
ಮತ್ತೆ ಶಾಸಕರು ದೆಹಲಿಗೆ ಹೋಗಿದ್ದಾರೆಯೇ? ನನಗೆ ಗೊತ್ತಿಲ್ಲ: ಲಕ್ಷ್ಮಿ ಹೆಬ್ಬಾಳ್ಕರ್

ಕೋಲಾರ| ಮೇಲ್ಸೇತುವೆಯಿಂದ ಬಿದ್ದ ಕಾರು: ಅಯ್ಯಪ್ಪ ಮಾಲಾಧಾರಿ ಸೇರಿ ನಾಲ್ವರು ಸಾವು

Highway Crash: ಕೋಲಾರ: ಮಾಲೂರು ತಾಲ್ಲೂಕಿನ ಅಬ್ಬೇನಹಳ್ಳಿ ಬಳಿ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಭಾನುವಾರ ರಾತ್ರಿ ಭೀಕರ ಅಪಘಾತ ಸಂಭವಿಸಿದ್ದು, ಅಯ್ಯಪ್ಪ ಸ್ವಾಮಿ ಮಾಲಾಧಾರಿ ಸೇರಿ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ.
Last Updated 24 ನವೆಂಬರ್ 2025, 6:49 IST
ಕೋಲಾರ| ಮೇಲ್ಸೇತುವೆಯಿಂದ ಬಿದ್ದ ಕಾರು: ಅಯ್ಯಪ್ಪ ಮಾಲಾಧಾರಿ ಸೇರಿ ನಾಲ್ವರು ಸಾವು
ADVERTISEMENT

ಮುಳಬಾಗಿಲು: ಅವ್ಯವಸ್ಥೆಗಳ ಆಗರ ರಾಷ್ಟ್ರೀಯ ಹೆದ್ದಾರಿ 75

ಹೆಸರಿಗಷ್ಟೇ ಹೆದ್ದಾರಿ ಮೂಲಸೌಲಭ್ಯಗಳಿಲ್ಲದೆ ಸವಾರರಿಗೆ ತೊಂದರೆ
Last Updated 24 ನವೆಂಬರ್ 2025, 6:15 IST
ಮುಳಬಾಗಿಲು: ಅವ್ಯವಸ್ಥೆಗಳ ಆಗರ ರಾಷ್ಟ್ರೀಯ ಹೆದ್ದಾರಿ 75

ಬೇತಮಂಗಲ: ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮೃತದೇಹ ಪತ್ತೆ

Mysterious Death: ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಂಕಿಗೆ ಸುಟ್ಟು ಕರಕಲಾದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ.
Last Updated 24 ನವೆಂಬರ್ 2025, 6:10 IST
ಬೇತಮಂಗಲ: ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮೃತದೇಹ ಪತ್ತೆ

ಮುಳಬಾಗಿಲು: ಅದ್ದೂರಿ ಮುಳಬಾಗಿಲು ಕನ್ನಡ ಉತ್ಸವ

ನೂರಾರು ವಾಹನಗಳಲ್ಲಿ ಬೈಕ್, ಆಟೊ ರ್‍ಯಾಲಿ
Last Updated 24 ನವೆಂಬರ್ 2025, 6:09 IST
ಮುಳಬಾಗಿಲು: ಅದ್ದೂರಿ ಮುಳಬಾಗಿಲು ಕನ್ನಡ ಉತ್ಸವ
ADVERTISEMENT
ADVERTISEMENT
ADVERTISEMENT