ಸೋಮವಾರ, 24 ನವೆಂಬರ್ 2025
×
ADVERTISEMENT

ಕೋಲಾರ (ಜಿಲ್ಲೆ)

ADVERTISEMENT

ಮತ್ತೆ ಶಾಸಕರು ದೆಹಲಿಗೆ ಹೋಗಿದ್ದಾರೆಯೇ? ನನಗೆ ಗೊತ್ತಿಲ್ಲ: ಲಕ್ಷ್ಮಿ ಹೆಬ್ಬಾಳ್ಕರ್

Kolar Political Statement: ‘ಮತ್ತೆ ಶಾಸಕರು ದೆಹಲಿಗೆ ಹೋಗಿದ್ದಾರೆಯೇ? ನಾನು ಬೆಳಿಗ್ಗೆ ಚಿಕ್ಕಬಳ್ಳಾಪುರದ ಕಾರ್ಯಕ್ರಮದಲ್ಲಿದ್ದೆ. ಹೀಗಾಗಿ, ಮಾಹಿತಿ ಇಲ್ಲ. ಯಾವ ಶಾಸಕರು ದೆಹಲಿಗೆ ಹೋಗಿದ್ದಾರೆ, ಯಾವ ಕಾರಣಕ್ಕೆ ಹೋಗಿದ್ದಾರೆ ಎಂಬುದು ನನಗೆ ಗೊತ್ತಿಲ್ಲ’ ಎಂದರು ಲಕ್ಷ್ಮಿ ಹೆಬ್ಬಾಳ್ಕರ್.
Last Updated 24 ನವೆಂಬರ್ 2025, 15:33 IST
ಮತ್ತೆ ಶಾಸಕರು ದೆಹಲಿಗೆ ಹೋಗಿದ್ದಾರೆಯೇ? ನನಗೆ ಗೊತ್ತಿಲ್ಲ: ಲಕ್ಷ್ಮಿ ಹೆಬ್ಬಾಳ್ಕರ್

ಕೋಲಾರ| ಮೇಲ್ಸೇತುವೆಯಿಂದ ಬಿದ್ದ ಕಾರು: ಅಯ್ಯಪ್ಪ ಮಾಲಾಧಾರಿ ಸೇರಿ ನಾಲ್ವರು ಸಾವು

Highway Crash: ಕೋಲಾರ: ಮಾಲೂರು ತಾಲ್ಲೂಕಿನ ಅಬ್ಬೇನಹಳ್ಳಿ ಬಳಿ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಭಾನುವಾರ ರಾತ್ರಿ ಭೀಕರ ಅಪಘಾತ ಸಂಭವಿಸಿದ್ದು, ಅಯ್ಯಪ್ಪ ಸ್ವಾಮಿ ಮಾಲಾಧಾರಿ ಸೇರಿ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ.
Last Updated 24 ನವೆಂಬರ್ 2025, 6:49 IST
ಕೋಲಾರ| ಮೇಲ್ಸೇತುವೆಯಿಂದ ಬಿದ್ದ ಕಾರು: ಅಯ್ಯಪ್ಪ ಮಾಲಾಧಾರಿ ಸೇರಿ ನಾಲ್ವರು ಸಾವು

ಮುಳಬಾಗಿಲು: ಅವ್ಯವಸ್ಥೆಗಳ ಆಗರ ರಾಷ್ಟ್ರೀಯ ಹೆದ್ದಾರಿ 75

ಹೆಸರಿಗಷ್ಟೇ ಹೆದ್ದಾರಿ ಮೂಲಸೌಲಭ್ಯಗಳಿಲ್ಲದೆ ಸವಾರರಿಗೆ ತೊಂದರೆ
Last Updated 24 ನವೆಂಬರ್ 2025, 6:15 IST
ಮುಳಬಾಗಿಲು: ಅವ್ಯವಸ್ಥೆಗಳ ಆಗರ ರಾಷ್ಟ್ರೀಯ ಹೆದ್ದಾರಿ 75

ಬೇತಮಂಗಲ: ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮೃತದೇಹ ಪತ್ತೆ

Mysterious Death: ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಂಕಿಗೆ ಸುಟ್ಟು ಕರಕಲಾದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ.
Last Updated 24 ನವೆಂಬರ್ 2025, 6:10 IST
ಬೇತಮಂಗಲ: ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮೃತದೇಹ ಪತ್ತೆ

ಮುಳಬಾಗಿಲು: ಅದ್ದೂರಿ ಮುಳಬಾಗಿಲು ಕನ್ನಡ ಉತ್ಸವ

ನೂರಾರು ವಾಹನಗಳಲ್ಲಿ ಬೈಕ್, ಆಟೊ ರ್‍ಯಾಲಿ
Last Updated 24 ನವೆಂಬರ್ 2025, 6:09 IST
ಮುಳಬಾಗಿಲು: ಅದ್ದೂರಿ ಮುಳಬಾಗಿಲು ಕನ್ನಡ ಉತ್ಸವ

ಕೋಲಾರ | ಕಾಂಗ್ರೆಸ್ ಸರ್ಕಾರದಿಂದ ಅನುದಾನ ತಾರತಮ್ಯ: ಜೆಡಿಎಸ್ ಶಾಸಕರ ಆಕ್ರೋಶ

ಮತ್ತಷ್ಟು ಶಾಸಕರು ನ್ಯಾಯಾಲಯ ಮೊರೆ
Last Updated 24 ನವೆಂಬರ್ 2025, 6:08 IST
ಕೋಲಾರ | ಕಾಂಗ್ರೆಸ್ ಸರ್ಕಾರದಿಂದ ಅನುದಾನ ತಾರತಮ್ಯ: ಜೆಡಿಎಸ್ ಶಾಸಕರ ಆಕ್ರೋಶ

ಈ ಸರ್ಕಾರ ಬೀಳುವ ಭ್ರಮೆ ನನಗಿಲ್ಲ: ಎಚ್‌.ಡಿ.ಕುಮಾರಸ್ವಾಮಿ

ಕಾಂಗ್ರೆಸ್‌ ಸರ್ಕಾರ ಬೀಳಲಿದೆ ಎಂಬ ಹಗಲು ಕನಸೂ ಕಾಣುತ್ತಿಲ್ಲ: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ
Last Updated 24 ನವೆಂಬರ್ 2025, 6:06 IST
ಈ ಸರ್ಕಾರ ಬೀಳುವ ಭ್ರಮೆ ನನಗಿಲ್ಲ: ಎಚ್‌.ಡಿ.ಕುಮಾರಸ್ವಾಮಿ
ADVERTISEMENT

ಉದ್ಯೋಗಿಗಳ ಅಪಹರಿಸಿ, ಹಣ ಸುಲಿಗೆ: ಮಾಲೂರು ಟೌನ್ ಠಾಣೆ ಪಿಸಿ ಚಲಪತಿ ಸೇರಿ 8 ಬಂಧನ

PC Chalapathy from Malur Town Police Station ಕಾಲ್‍ಸೆಂಟರ್ (ಬಿಪಿಒ) ಮೇಲೆ ಪೊಲೀಸರ ಸೋಗಿನಲ್ಲಿ ದಾಳಿ ಮಾಡಿ ನಾಲ್ವರು ಉದ್ಯೋಗಿಗಳನ್ನು ಅಪಹರಿಸಿ, ₹18.90 ಲಕ್ಷ ಸುಲಿಗೆ ಮಾಡಿರುವ ಪ್ರಕರಣ ಸಂಬಂಧ ಕೋರಮಂಗಲ ಠಾಣೆ ಪೊಲೀಸರು ಎಂಟು ಮಂದಿಯನ್ನು ಬಂಧಿಸಿದ್ದಾರೆ.
Last Updated 23 ನವೆಂಬರ್ 2025, 20:19 IST
ಉದ್ಯೋಗಿಗಳ ಅಪಹರಿಸಿ, ಹಣ ಸುಲಿಗೆ: ಮಾಲೂರು ಟೌನ್ ಠಾಣೆ ಪಿಸಿ ಚಲಪತಿ ಸೇರಿ 8 ಬಂಧನ

ಕಾಂಗ್ರೆಸ್‌ ಸರ್ಕಾರ ಬೀಳಲ್ಲ: ಮತ್ತಷ್ಟು ದೋಚಬೇಕಲ್ಲವೇ?–ಎಚ್‌.ಡಿ.ಕುಮಾರಸ್ವಾಮಿ

HD Kumaraswamy Statement: ರಾಜ್ಯ ಕಾಂಗ್ರೆಸ್‌ ಸರ್ಕಾರ ಅಷ್ಟು ಸುಲಭವಾಗಿ ಬಿದ್ದು ಹೋಗುತ್ತದೆ ಎಂಬುದರ ಮೇಲೆ ನಾನೇನು ನಂಬಿಕೆ ಇಟ್ಟುಕೊಂಡಿಲ್ಲ, ಆ ಭ್ರಮೆಯಲ್ಲೂ ಇಲ್ಲ ಎಂದು ಎಚ್‌.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದರು.
Last Updated 23 ನವೆಂಬರ್ 2025, 13:38 IST
ಕಾಂಗ್ರೆಸ್‌ ಸರ್ಕಾರ ಬೀಳಲ್ಲ: ಮತ್ತಷ್ಟು ದೋಚಬೇಕಲ್ಲವೇ?–ಎಚ್‌.ಡಿ.ಕುಮಾರಸ್ವಾಮಿ

ಜಿಲ್ಲೆಯ ನಾಲ್ವರು ಶಾಸಕರು ಯಾರ ಕಡೆ?

ರಾಜ್ಯ ಕಾಂಗ್ರೆಸ್‌ ಸರ್ಕಾರದಲ್ಲಿ ಅಧಿಕಾರ ಹಸ್ತಾಂತರ ವಿಚಾರ– ‘ತಲೆಗಳ’ ಲೆಕ್ಕಾಚಾರ!
Last Updated 23 ನವೆಂಬರ್ 2025, 7:05 IST
ಜಿಲ್ಲೆಯ ನಾಲ್ವರು ಶಾಸಕರು ಯಾರ ಕಡೆ?
ADVERTISEMENT
ADVERTISEMENT
ADVERTISEMENT