ಮಂಗಳವಾರ, 23 ಡಿಸೆಂಬರ್ 2025
×
ADVERTISEMENT

ಕೋಲಾರ (ಜಿಲ್ಲೆ)

ADVERTISEMENT

ರಸ್ತೆ ಅಪಘಾತ: ಕೋಲಾರದಲ್ಲಿ 3 ವರ್ಷಗಳಲ್ಲಿ 1,272 ಪ್ರಾಣಕ್ಕೆ ಕುತ್ತು

Kolar Road Accidents: ಕೋಲಾರ ಜಿಲ್ಲೆಯಲ್ಲಿ ಕಳೆದ 3 ವರ್ಷಗಳಲ್ಲಿ 1,272 ಜನರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ರಾಷ್ಟ್ರೀಯ ಹೆದ್ದಾರಿ-75ರಲ್ಲಿನ ಬ್ಲ್ಯಾಕ್‌ ಸ್ಪಾಟ್ಸ್‌ ಸುಧಾರಣೆಗೆ ಜಿಲ್ಲಾಧಿಕಾರಿ ಎಂ.ಆರ್.ರವಿ ಸೂಚನೆ ನೀಡಿದ್ದಾರೆ.
Last Updated 23 ಡಿಸೆಂಬರ್ 2025, 8:22 IST
ರಸ್ತೆ ಅಪಘಾತ: ಕೋಲಾರದಲ್ಲಿ 3 ವರ್ಷಗಳಲ್ಲಿ 1,272 ಪ್ರಾಣಕ್ಕೆ ಕುತ್ತು

ವೇಮಗಲ್: ಸ್ವಚ್ಛತಾ ಆಂದೋಲನ

Vemagal News: ವೇಮಗಲ್-ಕುರುಗಲ್ ಪಟ್ಟಣ ಪಂಚಾಯಿತಿ ವತಿಯಿಂದ ಬೃಹತ್ ಸ್ವಚ್ಛತಾ ಆಂದೋಲನ ಹಮ್ಮಿಕೊಳ್ಳಲಾಗಿತ್ತು. ಪ್ಲಾಸ್ಟಿಕ್ ಮುಕ್ತ ಪಟ್ಟಣ ನಿರ್ಮಾಣ ಹಾಗೂ ತ್ಯಾಜ್ಯ ವಿಲೇವಾರಿ ಬಗ್ಗೆ ಜಾಗೃತಿ ಮೂಡಿಸಲಾಯಿತು.
Last Updated 23 ಡಿಸೆಂಬರ್ 2025, 8:22 IST
ವೇಮಗಲ್: ಸ್ವಚ್ಛತಾ ಆಂದೋಲನ

ಕಾರಿಡಾರ್‌ಗೆ ಭೂಮಿ ಕಳೆದುಕೊಂಡವರಿಗೆ ಹೆಚ್ಚುವರಿ ಪರಿಹಾರಕ್ಕೆ ಯತ್ನ: ಡಿ.ಸಿ

Kolar News: ಬೆಂಗಳೂರು-ಚೆನ್ನೈ ಕಾರಿಡಾರ್‌ಗೆ ಜಮೀನು ನೀಡಿದ ರೈತರಿಗೆ ಹೆಚ್ಚುವರಿ ಪರಿಹಾರ ಕೊಡಿಸಲು ಪ್ರಯತ್ನಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ತಿಳಿಸಿದರು. ವಿಶ್ವ ರೈತ ದಿನಾಚರಣೆಯಲ್ಲಿ ರೈತರ ವಿವಿಧ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ ನೀಡಿದರು.
Last Updated 23 ಡಿಸೆಂಬರ್ 2025, 8:20 IST
ಕಾರಿಡಾರ್‌ಗೆ ಭೂಮಿ ಕಳೆದುಕೊಂಡವರಿಗೆ ಹೆಚ್ಚುವರಿ ಪರಿಹಾರಕ್ಕೆ ಯತ್ನ: ಡಿ.ಸಿ

ಕೋಲಾರ | ಅಕ್ರಮ ರೀಫಿಲ್ಲಿಂಗ್: 25 ಸಿಲಿಂಡರ್‌ಗಳು ವಶ

LPG Gas Refilling Raid: ಕೋಲಾರ ನಗರದ ಇದ್ರಿಶಾ ಮೊಹಲ್ಲಾದಲ್ಲಿ ಅಕ್ರಮವಾಗಿ ಎಲ್‌ಪಿಜಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದ ದಂಧೆಯನ್ನು ಆಹಾರ ಇಲಾಖೆ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. 25 ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣ ದಾಖಲಾಗಿದೆ.
Last Updated 23 ಡಿಸೆಂಬರ್ 2025, 8:19 IST
ಕೋಲಾರ | ಅಕ್ರಮ ರೀಫಿಲ್ಲಿಂಗ್: 25 ಸಿಲಿಂಡರ್‌ಗಳು ವಶ

ಕಂದಾಯ ಸಚಿವ ಕೃಷ್ಣ ಬೈರೇಗೌಡಗೆ ಮಸಿ ಬಳಿಯಲು ಕುತಂತ್ರ: ಕಾಂಗ್ರೆಸ್ ಮುಖಂಡರು

Revenue Minister: ಕಂದಾಯ ಸಚಿವ ಕೃಷ್ಣ ಬೈರೇಗೌಡರು ಈವರೆಗೆ ಯಾವುದೇ ಒಂದು ಕಪ್ಪು ಚುಕ್ಕೆ ಬಾರದಂತೆ ಸ್ವಚ್ಛ, ಶುದ್ಧ ಆಡಳಿತ ನಡೆಸಿದ್ದು, ಅವರ ಏಳಿಗೆ ಸಹಿಸದೆ ಸುಳ್ಳು ಆರೋಪ ಮಾಡಿ ಮಸಿ ಬಳಿಯುವ ಕುತಂತ್ರ ನಡೆಯುತ್ತಿದೆ ಎಂದು ಕಾಂಗ್ರೆಸ್‌ ಮುಖಂಡರು ಆರೋಪಿಸಿದರು.
Last Updated 23 ಡಿಸೆಂಬರ್ 2025, 6:27 IST
ಕಂದಾಯ ಸಚಿವ ಕೃಷ್ಣ ಬೈರೇಗೌಡಗೆ ಮಸಿ ಬಳಿಯಲು ಕುತಂತ್ರ: ಕಾಂಗ್ರೆಸ್ ಮುಖಂಡರು

ಮುಳಬಾಗಿಲು: ನಗರಸಭೆಯಿಂದ ಸ್ವಚ್ಛತಾ ಆಂದೋಲನ; 1050 ಟನ್ ತ್ಯಾಜ್ಯ ವಿಲೇವಾರಿ

Waste Disposal Campaign: ಮುಳಬಾಗಿಲಿನಲ್ಲಿ ನಗರಸಭೆಯ ಶುದ್ಧತಾ ಆಂದೋಲನದ ಭಾಗವಾಗಿ 1050 ಟನ್ ಕಟ್ಟಡ ತ್ಯಾಜ್ಯ ಹಾಗೂ 100 ಟನ್ ಕಸವನ್ನು ವಿಲೇವಾರಿ ಮಾಡಲಾಯಿತು. ಕೆಜಿಎಫ್, ರಾಮಸಮುದ್ರಂ ರಸ್ತೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕಾರ್ಯಚರಣೆ ನಡೆಯಿತು.
Last Updated 22 ಡಿಸೆಂಬರ್ 2025, 7:19 IST
ಮುಳಬಾಗಿಲು: ನಗರಸಭೆಯಿಂದ ಸ್ವಚ್ಛತಾ ಆಂದೋಲನ; 1050 ಟನ್ ತ್ಯಾಜ್ಯ ವಿಲೇವಾರಿ

ಗಂಗ–ಚೋಳರ ಕಾಲದ ಕೆರೆಗೆ ಬೇಕಿದೆ ಕಾಯಕಲ್ಪ: ಪ್ರವಾಸಿ ತಾಣವಾಗಿ ರೂಪಿಸಲು ಒತ್ತಾಯ

Historical Lake Development: ಗಂಗ–ಚೋಳ–ವಿಜಯನಗರ ಕಾಲದ ಎಸ್. ಅಗ್ರಹಾರ ಕೆರೆ ಪ್ರವಾಸೋದ್ಯಮ, ಪರಿಸರ ಸಂರಕ್ಷಣೆ ಮತ್ತು ಹಸಿರು ಇಂಧನ ತಾಣವಾಗಿ ಅಭಿವೃದ್ಧಿಪಡಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಕೆ.ಸಿ. ವ್ಯಾಲಿಯಿಂದ ನೀರು ನಿರಂತರವಾಗಿ ಹರಿದುತ್ತಿದೆ.
Last Updated 22 ಡಿಸೆಂಬರ್ 2025, 7:19 IST
ಗಂಗ–ಚೋಳರ ಕಾಲದ ಕೆರೆಗೆ ಬೇಕಿದೆ ಕಾಯಕಲ್ಪ: ಪ್ರವಾಸಿ ತಾಣವಾಗಿ ರೂಪಿಸಲು ಒತ್ತಾಯ
ADVERTISEMENT

ಕೋಲಾರ| ಮಾಸ್ಟರ್ಸ್ ಅಥ್ಲೆಟಿಕ್ಸ್‌: ಮೈಸೂರಿನ ಯೋಗೇಂದ್ರಗೆ ಚಿನ್ನ

Athletics Championship Win: ಕೋಲಾರದಲ್ಲಿ ನಡೆದ 44ನೇ ರಾಜ್ಯ ಮಾಸ್ಟರ್ಸ್ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಮೈಸೂರಿನ ಮಾದಪ್ಪ ಯೋಗೇಂದ್ರ 10 ಸಾವಿರ ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದರು. ಈ ಸ್ಪರ್ಧೆಯಲ್ಲಿ 600 ಕ್ಕೂ ಹೆಚ್ಚು ಅಥ್ಲೀಟ್‌ಗಳು ಭಾಗವಹಿಸಿದ್ದರು.
Last Updated 22 ಡಿಸೆಂಬರ್ 2025, 7:19 IST
ಕೋಲಾರ| ಮಾಸ್ಟರ್ಸ್ ಅಥ್ಲೆಟಿಕ್ಸ್‌: ಮೈಸೂರಿನ ಯೋಗೇಂದ್ರಗೆ ಚಿನ್ನ

ಕೋಲಾರ: ನೀರಿಗಾಗಿ ಹೋರಾಟ ತೀವ್ರಗೊಳಿಸಲು ತೀರ್ಮಾನ

ಕೋಲಾರದಲ್ಲಿ ಬೃಹತ್ ಮಟ್ಟದ ಸಮಾವೇಶ ಆಯೋಜನೆಗೆ ಪೂರ್ವಭಾವಿ ಸಭೆ
Last Updated 22 ಡಿಸೆಂಬರ್ 2025, 7:19 IST
ಕೋಲಾರ: ನೀರಿಗಾಗಿ ಹೋರಾಟ ತೀವ್ರಗೊಳಿಸಲು ತೀರ್ಮಾನ

ದ್ವೇಷ ಭಾಷಣ ತಡೆ ಮಸೂದೆ; ಮುಂದೆ ಕಾಂಗ್ರೆಸ್‌ಗೇ ಕಂಟಕ: ಸಚಿವ ಸೋಮಣ್ಣ ಟೀಕೆ

Political Attack on Bill: ಕೋಲಾರದಲ್ಲಿ ಸಚಿವ ಸೋಮಣ್ಣ ಮಾತನಾಡಿ, ದ್ವೇಷ ಭಾಷಣ ತಡೆ ಮಸೂದೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ತೀವ್ರ ಕಂಟಕವಾಗಲಿದೆ ಎಂದು ಟೀಕಿಸಿದರು. ರೈಲ್ವೆ ಹಾಗೂ ರಾಜ್ಯ ರಾಜಕಾರಣಕ್ಕೂ ಸಂಬಂಧಿತ ಹೇಳಿಕೆ ನೀಡಿದರು.
Last Updated 22 ಡಿಸೆಂಬರ್ 2025, 7:19 IST
ದ್ವೇಷ ಭಾಷಣ ತಡೆ ಮಸೂದೆ; ಮುಂದೆ ಕಾಂಗ್ರೆಸ್‌ಗೇ ಕಂಟಕ: ಸಚಿವ ಸೋಮಣ್ಣ ಟೀಕೆ
ADVERTISEMENT
ADVERTISEMENT
ADVERTISEMENT