ಸೋಮವಾರ, 24 ನವೆಂಬರ್ 2025
×
ADVERTISEMENT

ಕೋಲಾರ (ಜಿಲ್ಲೆ)

ADVERTISEMENT

ಉದ್ಯೋಗಿಗಳ ಅಪಹರಿಸಿ, ಹಣ ಸುಲಿಗೆ: ಮಾಲೂರು ಟೌನ್ ಠಾಣೆ ಪಿಸಿ ಚಲಪತಿ ಸೇರಿ 8 ಬಂಧನ

PC Chalapathy from Malur Town Police Station ಕಾಲ್‍ಸೆಂಟರ್ (ಬಿಪಿಒ) ಮೇಲೆ ಪೊಲೀಸರ ಸೋಗಿನಲ್ಲಿ ದಾಳಿ ಮಾಡಿ ನಾಲ್ವರು ಉದ್ಯೋಗಿಗಳನ್ನು ಅಪಹರಿಸಿ, ₹18.90 ಲಕ್ಷ ಸುಲಿಗೆ ಮಾಡಿರುವ ಪ್ರಕರಣ ಸಂಬಂಧ ಕೋರಮಂಗಲ ಠಾಣೆ ಪೊಲೀಸರು ಎಂಟು ಮಂದಿಯನ್ನು ಬಂಧಿಸಿದ್ದಾರೆ.
Last Updated 23 ನವೆಂಬರ್ 2025, 20:19 IST
ಉದ್ಯೋಗಿಗಳ ಅಪಹರಿಸಿ, ಹಣ ಸುಲಿಗೆ: ಮಾಲೂರು ಟೌನ್ ಠಾಣೆ ಪಿಸಿ ಚಲಪತಿ ಸೇರಿ 8 ಬಂಧನ

ಕಾಂಗ್ರೆಸ್‌ ಸರ್ಕಾರ ಬೀಳಲ್ಲ: ಮತ್ತಷ್ಟು ದೋಚಬೇಕಲ್ಲವೇ?–ಎಚ್‌.ಡಿ.ಕುಮಾರಸ್ವಾಮಿ

HD Kumaraswamy Statement: ರಾಜ್ಯ ಕಾಂಗ್ರೆಸ್‌ ಸರ್ಕಾರ ಅಷ್ಟು ಸುಲಭವಾಗಿ ಬಿದ್ದು ಹೋಗುತ್ತದೆ ಎಂಬುದರ ಮೇಲೆ ನಾನೇನು ನಂಬಿಕೆ ಇಟ್ಟುಕೊಂಡಿಲ್ಲ, ಆ ಭ್ರಮೆಯಲ್ಲೂ ಇಲ್ಲ ಎಂದು ಎಚ್‌.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದರು.
Last Updated 23 ನವೆಂಬರ್ 2025, 13:38 IST
ಕಾಂಗ್ರೆಸ್‌ ಸರ್ಕಾರ ಬೀಳಲ್ಲ: ಮತ್ತಷ್ಟು ದೋಚಬೇಕಲ್ಲವೇ?–ಎಚ್‌.ಡಿ.ಕುಮಾರಸ್ವಾಮಿ

ಜಿಲ್ಲೆಯ ನಾಲ್ವರು ಶಾಸಕರು ಯಾರ ಕಡೆ?

ರಾಜ್ಯ ಕಾಂಗ್ರೆಸ್‌ ಸರ್ಕಾರದಲ್ಲಿ ಅಧಿಕಾರ ಹಸ್ತಾಂತರ ವಿಚಾರ– ‘ತಲೆಗಳ’ ಲೆಕ್ಕಾಚಾರ!
Last Updated 23 ನವೆಂಬರ್ 2025, 7:05 IST
ಜಿಲ್ಲೆಯ ನಾಲ್ವರು ಶಾಸಕರು ಯಾರ ಕಡೆ?

ಕಾರ್ಮಿಕ ಸಂಹಿತೆ ರದ್ದುಗೊಳಿಸಲು ಒತ್ತಾಯ

ದುಡಿಯುವ ವರ್ಗದ ರಕ್ಷಣೆಗೆ ಸರ್ಕಾರ ಮುಂದಾಗಬೇಕೆಂದು ಆಗ್ರಹಿಸಿ ಸಿಐಟಿಯು ಪ್ರತಿಭಟನೆ
Last Updated 23 ನವೆಂಬರ್ 2025, 7:04 IST
ಕಾರ್ಮಿಕ ಸಂಹಿತೆ ರದ್ದುಗೊಳಿಸಲು ಒತ್ತಾಯ

ವಾಣಿಜ್ಯ ಮಾರುಕಟ್ಟೆ ನಿರ್ಮಾಣಕ್ಕೆ ನಗರಸಭೆ ಸಜ್ಜು

ರಾಬರ್ಟಸನ್‌ಪೇಟೆಗೆ ಹೊಸ ರೂಪ ಸಾಧ್ಯತೆ
Last Updated 23 ನವೆಂಬರ್ 2025, 7:04 IST
ವಾಣಿಜ್ಯ ಮಾರುಕಟ್ಟೆ ನಿರ್ಮಾಣಕ್ಕೆ ನಗರಸಭೆ ಸಜ್ಜು

ಸಹಿ ಸಂಗ್ರಹ ಮತ್ತಷ್ಟು ಪರಿಣಾಮಕಾರಿಯಾಗಲಿ

ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ದತ್ ಕರೆ
Last Updated 23 ನವೆಂಬರ್ 2025, 7:01 IST
ಸಹಿ ಸಂಗ್ರಹ ಮತ್ತಷ್ಟು ಪರಿಣಾಮಕಾರಿಯಾಗಲಿ

ಮಧ್ಯಸ್ಥಿಕೆ ನ್ಯಾಯದಾನ– ಸಮಾಜದಲ್ಲಿ ಸಹಬಾಳ್ವೆ

ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಮಧ್ಯಸ್ಥಗಾರರಿಗೆ ಎರಡು ದಿನಗಳ ತರಬೇತಿ ಕಾರ್ಯಾಗಾರ
Last Updated 23 ನವೆಂಬರ್ 2025, 6:46 IST
ಮಧ್ಯಸ್ಥಿಕೆ ನ್ಯಾಯದಾನ– ಸಮಾಜದಲ್ಲಿ ಸಹಬಾಳ್ವೆ
ADVERTISEMENT

ಬೆಮಲ್‌ ಅಧಿಕಾರಿಯಿಂದ ನಾಡಗೀತೆಗೆ ಅವಮಾನ: ಖಂಡನೆ

Kannada Anthem Row: ಕೆಜಿಎಫ್‌ನ ಬೆಮಲ್ ಕಲಾಕ್ಷೇತ್ರದಲ್ಲಿ ನಾಡಗೀತೆ ನಡೆಯುವ ವೇಳೆ ವೇದಿಕೆಯಿಂದ ನಿರ್ಗಮಿಸಿದ ಮಾನವ ಸಂಪನ್ಮೂಲ ಅಧಿಕಾರಿ ನೀನಾಸಿಂಗ್ ಅವರ ನಡೆ ಕನ್ನಡಾಭಿಮಾನಿಗಳ ಕಿಡಿಕಾರಿಕೆಗೆ ಕಾರಣವಾಗಿದೆ.
Last Updated 22 ನವೆಂಬರ್ 2025, 6:51 IST
ಬೆಮಲ್‌ ಅಧಿಕಾರಿಯಿಂದ ನಾಡಗೀತೆಗೆ ಅವಮಾನ: ಖಂಡನೆ

ಕೋಲಾರ: ಭಾಷಿಕ, ಸಾಂಸ್ಕೃತಿಕ ಬಿಕ್ಕಟ್ಟಿನಲ್ಲಿ ಕನ್ನಡ-ಪುರುಷೋತ್ತಮ ಬಿಳಿಮಲೆ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಆತಂಕ
Last Updated 22 ನವೆಂಬರ್ 2025, 6:48 IST
ಕೋಲಾರ: ಭಾಷಿಕ, ಸಾಂಸ್ಕೃತಿಕ ಬಿಕ್ಕಟ್ಟಿನಲ್ಲಿ ಕನ್ನಡ-ಪುರುಷೋತ್ತಮ ಬಿಳಿಮಲೆ

ಕೋಲಾರ: ಅರಣ್ಯ ಇಲಾಖೆ ಸಿಬ್ಬಂದಿಯಿಂದ ಲಂಚ!

ನಿಮ್ಮಲ್ಲಿಯೇ ಕಳ್ಳರಿದ್ದು, ಬೇರೆ ಕಡೆ ಹುಡುಕುತ್ತಿದ್ದೀರಿ ಎಂದು ದೂರಿದ ಶಾಸಕ ಕೊತ್ತೂರು ಮಂಜುನಾಥ್
Last Updated 22 ನವೆಂಬರ್ 2025, 6:46 IST
ಕೋಲಾರ: ಅರಣ್ಯ ಇಲಾಖೆ ಸಿಬ್ಬಂದಿಯಿಂದ ಲಂಚ!
ADVERTISEMENT
ADVERTISEMENT
ADVERTISEMENT