ಮುಳಬಾಗಿಲು | ಬೈರತಿ ಸುರೇಶ್ ಸಚಿವರಲ್ಲ, ಶಾಸ್ತ್ರ ಹೇಳುವವರು: ಸಮೃದ್ಧಿ ಮಂಜುನಾಥ್
Murabagilu Development Controversy: ‘ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಸಚಿವರಾಗಿ ಕೆಲಸ ಮಾಡುವುದನ್ನು ಬಿಟ್ಟು ಶಾಸ್ತ್ರ ಹೇಳುವುದನ್ನು ಕಲಿತಿದ್ದಾರೆ’ ಎಂದು ಶಾಸಕ ಸಮೃದ್ಧಿ ಮಂಜುನಾಥ್ ಟೀಕಿಸಿದರು ಮತ್ತು 2028ರಲ್ಲಿ ಆದಿನಾರಾಯಣ ಶಾಸಕರಾಗುವುದು ಖಚಿತ ಎಂದು ಹೇಳಿದರುLast Updated 8 ಡಿಸೆಂಬರ್ 2025, 5:48 IST