ಮಂಗಳವಾರ, 30 ಡಿಸೆಂಬರ್ 2025
×
ADVERTISEMENT

ಕೋಲಾರ (ಜಿಲ್ಲೆ)

ADVERTISEMENT

ಕೋಲಾರ: ಡಿ.ಸಿ ಕಚೇರಿಗೆ ಮತ್ತೆ ಹುಸಿ ಬಾಂಬ್‌ ಬೆದರಿಕೆ!

ಇ–ಮೇಲ್‌ ಶೀರ್ಷಿಕೆಯಲ್ಲಿ ಆರ್‌ಡಿ‌ಎಕ್ಸ್ ಸ್ಫೋಟದ ಎಚ್ಚರಿಕೆ,‌ ಸಾರಂಶದಲ್ಲಿ ನಕಲಿ ಪಾಸ್‌ಪೋರ್ಟ್‌ ದಂಧೆ ದೂರು
Last Updated 30 ಡಿಸೆಂಬರ್ 2025, 20:13 IST
ಕೋಲಾರ: ಡಿ.ಸಿ ಕಚೇರಿಗೆ ಮತ್ತೆ ಹುಸಿ ಬಾಂಬ್‌ ಬೆದರಿಕೆ!

ಬಂಗಾರಪೇಟೆ | ಮನೆ ಕಳವು ಪ್ರಕರಣ: ಆರೋಪಿ ಬಂಧನ

ಕಾಮಸಮುದ್ರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿ ತಮಿಳುನಾಡಿನ ಮಾದೇಶ್.ಆರ್ (25) ಎಂಬಾತನನ್ನು ಬಂಧಿಸಿ ₹2.5 ಲಕ್ಷ ಮೌಲ್ಯದ ಚಿನ್ನಾಭರಣ, ನಗದು, ಮೊಬೈಲ್, ಬೈಕ್ ವಶಪಡಿಸಿಕೊಂಡಿದ್ದಾರೆ.
Last Updated 30 ಡಿಸೆಂಬರ್ 2025, 4:56 IST
ಬಂಗಾರಪೇಟೆ | ಮನೆ ಕಳವು ಪ್ರಕರಣ: ಆರೋಪಿ ಬಂಧನ

ಕೋಲಾರ | ಕಳ್ಳತನವಾಗಿದ್ದ ಸ್ವತ್ತುಗಳು ಮತ್ತೆ ಕೈಸೇರಿದಾಗ!

ಜಿಲ್ಲೆಯಲ್ಲಿ 533 ವಿವಿಧ ಪ್ರಕರಣಗಳಲ್ಲಿ ಕಳ್ಳತನವಾಗಿದ್ದ ₹ 2.57 ಕೋಟಿ ಮೌಲ್ಯದ ವಸ್ತುಗಳು ಮಾಲೀಕರಿಗೆ ಹಸ್ತಾಂತರ
Last Updated 30 ಡಿಸೆಂಬರ್ 2025, 4:55 IST
ಕೋಲಾರ | ಕಳ್ಳತನವಾಗಿದ್ದ ಸ್ವತ್ತುಗಳು ಮತ್ತೆ ಕೈಸೇರಿದಾಗ!

ಕೋಲಾರ: ಅನಾರೋಗ್ಯದಿಂದ ಬಳಲುತ್ತಿದ್ದ ಆಟೊ ಚಾಲಕ ಆತ್ಮಹತ್ಯೆ

Health Crisis: ಕೋಲಾರದ ಜಯನಗರ ಬಡಾವಣೆಯ ಆಟೊ ಚಾಲಕ ಚಂದ್ರಶೇಖರ್ (45) ಅನಾರೋಗ್ಯ ಹಾಗೂ ಹಣಕಾಸಿನ ಒತ್ತಡದಿಂದ ಮನನೊಂದು ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
Last Updated 30 ಡಿಸೆಂಬರ್ 2025, 4:55 IST
ಕೋಲಾರ: ಅನಾರೋಗ್ಯದಿಂದ ಬಳಲುತ್ತಿದ್ದ ಆಟೊ ಚಾಲಕ ಆತ್ಮಹತ್ಯೆ

ಶ್ರೀನಿವಾಸಪುರ: ಅರಣ್ಯ ಇಲಾಖೆ ವಿರುದ್ಧ ರೈತರ ಪ್ರತಿಭಟನೆ

ಶ್ರೀನಿವಾಸಪುರದಲ್ಲಿ ಭೂ ಸಂತ್ರಸ್ತ ಹೋರಾಟ ಸಮಿತಿಯಿಂದ ಅರಣ್ಯ ಇಲಾಖೆಯ ವಿರುದ್ಧ ಭಾರಿ ಪ್ರತಿಭಟನಾ ಮೆರವಣಿಗೆ. ರೈತರ ನಷ್ಟ, ಅಕ್ರಮ ವಶಪಡಿಕೆ ವಿರೋಧಿಸಿ ಗುಡುಗು ಘೋಷಣೆ.
Last Updated 30 ಡಿಸೆಂಬರ್ 2025, 4:55 IST
ಶ್ರೀನಿವಾಸಪುರ: ಅರಣ್ಯ ಇಲಾಖೆ ವಿರುದ್ಧ ರೈತರ ಪ್ರತಿಭಟನೆ

ಚಿಕ್ಕ ತಿರುಪತಿಯಲ್ಲಿ ವೈಕುಂಠ ಏಕಾದಾಶಿ ಸಂಭ್ರಮ

ಕೋಲಾರ ಜಿಲ್ಲೆಯ ಪ್ರಸಿದ್ಧ ಚಿಕ್ಕ ತಿರುಪತಿಯಾದ ಪ್ರಸನ್ನ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಆಚರಣೆ ಭರವಸೆ ಮೂಡಿಸಿದೆ. ಸಾವಿರಾರು ಭಕ್ತರ ದರ್ಶನಕ್ಕಾಗಿ ವಿಶೇಷ ಸಿದ್ಧತೆಗಳು ಕೈಗೆತ್ತಿಕೊಳ್ಳಲಾಗಿದೆ.
Last Updated 30 ಡಿಸೆಂಬರ್ 2025, 4:49 IST
ಚಿಕ್ಕ ತಿರುಪತಿಯಲ್ಲಿ ವೈಕುಂಠ ಏಕಾದಾಶಿ ಸಂಭ್ರಮ

ಮುಳಬಾಗಿಲು | ಭತ್ತದ ಪೈರು ನಾಶಪಡಿಸಿದ ದುಷ್ಕರ್ಮಿಗಳು

ಮುಳಬಾಗಿಲು ತಾಲ್ಲೂಕಿನ ವಾನಿಗಾನಹಳ್ಳಿ ಗ್ರಾಮದಲ್ಲಿ ದುಷ್ಕರ್ಮಿಗಳು ಭತ್ತದ ಪೈರಿಗೆ ಕಸದ ಔಷಧ ಸಿಂಪಡಿಸಿ ನಾಶ ಪಡಿಸಿರುವ ಘಟನೆ ನಡೆದಿದೆ. ರೈತ ನಾಗರಾಜ ಈ ಕುರಿತು ಕೃಷಿ ಮತ್ತು ಪೊಲೀಸ್ ಇಲಾಖೆಗಳಿಗೆ ದೂರು ನೀಡಲಿದ್ದಾರೆ.
Last Updated 30 ಡಿಸೆಂಬರ್ 2025, 4:47 IST
ಮುಳಬಾಗಿಲು | ಭತ್ತದ ಪೈರು ನಾಶಪಡಿಸಿದ ದುಷ್ಕರ್ಮಿಗಳು
ADVERTISEMENT

ಕೆಜಿಎಫ್‌ | ಪೆದ್ದಪಲ್ಲಿಯಲ್ಲಿ ವಿಶ್ವ ಮಾನವ ದಿನಾಚರಣೆ

ವಿಶ್ವ ಮಾನವ ದಿನಾಚರಣೆ ಅಂಗವಾಗಿ ಪೆದ್ದಪಲ್ಲಿ ಸರ್ಕಾರಿ ಶಾಲೆಯಲ್ಲಿ ಕುವೆಂಪು ಅವರ ಆದರ್ಶಗಳ ಬಗ್ಗೆ ಮಾತನಾಡಲಾಯಿತು. ವಿದ್ಯಾರ್ಥಿಗಳಿಗೆ ಕನ್ನಡದ ಬಗ್ಗೆ ಪ್ರೀತಿಯ ಬೆಳೆಸುವ ಅಗತ್ಯವಿದೆ ಎಂಬುದರ ಕುರಿತು ನೇತಾರರು ಸಲಹೆ ನೀಡಿದರು.
Last Updated 30 ಡಿಸೆಂಬರ್ 2025, 4:46 IST
ಕೆಜಿಎಫ್‌ | ಪೆದ್ದಪಲ್ಲಿಯಲ್ಲಿ ವಿಶ್ವ ಮಾನವ ದಿನಾಚರಣೆ

ಕೋಲಾರ: ವ್ಹೀಲೆ, ಪುಂಡರ ಹಾವಳಿ ತಡೆಯಲು ಫ್ಲೈಓವರ್‌ನಲ್ಲಿ ಕಾರು, ಬೈಕ್‌ ನಿರ್ಬಂಧ

ಜಿಲ್ಲೆಯಲ್ಲಿ ಡಿ.31ರ ಮಧ್ಯರಾತ್ರಿ 12.30ರವರೆಗೆ ಹೊಸ ವರ್ಷದ ಸಂಭ್ರಮಾಚರಣೆಗೆ ಅನುಮತಿ: ಎಸ್‌ಪಿ ನಿಖಿಲ್‌
Last Updated 30 ಡಿಸೆಂಬರ್ 2025, 4:45 IST
ಕೋಲಾರ: ವ್ಹೀಲೆ, ಪುಂಡರ ಹಾವಳಿ ತಡೆಯಲು ಫ್ಲೈಓವರ್‌ನಲ್ಲಿ ಕಾರು, ಬೈಕ್‌ ನಿರ್ಬಂಧ

ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಣೆ

ಬೇತಮಂಗಲ: ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಪ್ರಯುಕ್ತ ಟಿಸಿಸಿ ಗೆಳೆಯರ ಬಳಗ ಆಯೋಜಿಸಿದ್ದ ಬೇತಮಂಗಲ ಪ್ರೀಮಿಯರ್ ಲೀಗ್ – 4 ಕ್ರಿಕೆಟ್ ಪಂದ್ಯಾವಳಿಯ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಕೃಷ್ಣ ಇಲೆವೆನ್ಸ್ ತಂಡ ಪ್ರಥಮ ಸ್ಥಾನ ಗಳಿಸಿದೆ.
Last Updated 29 ಡಿಸೆಂಬರ್ 2025, 7:18 IST
ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಣೆ
ADVERTISEMENT
ADVERTISEMENT
ADVERTISEMENT