ಶುಕ್ರವಾರ, 28 ನವೆಂಬರ್ 2025
×
ADVERTISEMENT

ಕೋಲಾರ (ಜಿಲ್ಲೆ)

ADVERTISEMENT

ಬಂಗಾರಪೇಟೆ | ಸಂವಿಧಾನವು ಪ್ರಜಾಪ್ರಭುತ್ವ ವ್ಯವಸ್ಥೆಯ ಬುನಾದಿ: ಎನ್.ವೆಂಕಟೇಶ್

Constitution Awareness: ಬಂಗಾರಪೇಟೆ: ಸಂವಿಧಾನವು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಬುನಾದಿಯಾಗಿದೆ ಎಂದು ಕರ್ನಾಟಕ ದಲಿತ ರೈತ ಸೇನೆ ರಾಜ್ಯಾಧ್ಯಕ್ಷ ಹುಣಸನಹಳ್ಳಿ ಎನ್.ವೆಂಕಟೇಶ್ ತಿಳಿಸಿದರು. ನಗರದ ಕೋಲಾರ ಮುಖ್ಯರಸ್ತೆಯಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ
Last Updated 28 ನವೆಂಬರ್ 2025, 5:54 IST
ಬಂಗಾರಪೇಟೆ | ಸಂವಿಧಾನವು ಪ್ರಜಾಪ್ರಭುತ್ವ ವ್ಯವಸ್ಥೆಯ ಬುನಾದಿ: ಎನ್.ವೆಂಕಟೇಶ್

ಕೋಲಾರ | ಡ್ರೋನ್‌ ಗಸ್ತು ಮೂಲಕ ಪೊಲೀಸರ ನಿಗಾ!

Police Monitoring: ಕೋಲಾರ ಜಿಲ್ಲೆಯಲ್ಲಿ ವಿವಿಧ ಅಪರಾಧ ಚಟುವಟಿಕೆಗಳನ್ನು ಪತ್ತೆ ಹಚ್ಚಲು ಪೊಲೀಸರು ಡ್ರೋನ್‌ ಗಸ್ತು ಆರಂಭಿಸಿದ್ದಾರೆ. 500 ಮೀಟರ್ ಎತ್ತರದಲ್ಲಿ ಹಾರಿಸಿ 10 ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ನಿಗಾ ಇಡಬಹುದು ಮತ್ತು ಲೈವ್ ದೃಶ್ಯ ವೀಕ್ಷಣೆ ಸಾಧ್ಯವಾಗಿದೆ
Last Updated 28 ನವೆಂಬರ್ 2025, 5:52 IST
ಕೋಲಾರ | ಡ್ರೋನ್‌ ಗಸ್ತು ಮೂಲಕ ಪೊಲೀಸರ ನಿಗಾ!

ಕೋಲಾರ | ಹಳ್ಳಿ ‌ಕೊಂಡಿ ಕಳಚಿದರೆ ಮನುಷ್ಯತ್ವದಿಂದ ದೂರ: ಎಂ.ಆರ್.ರವಿ

Village Roots: ಕೋಲಾರ: ವ್ಯಕ್ತಿ ತನ್ನ ಶಿಕ್ಷಣಕ್ಕಾಗಿ ಹಳ್ಳಿ ತೊರೆಯುತ್ತಾನೆ, ತದ ನಂತರದಲ್ಲಿ ಉದ್ಯೋಗ ದೊರೆತ ನಂತರ ಹಳ್ಳಿ ಮರೆಯುತ್ತಾನೆ.
Last Updated 28 ನವೆಂಬರ್ 2025, 5:49 IST
ಕೋಲಾರ | ಹಳ್ಳಿ ‌ಕೊಂಡಿ ಕಳಚಿದರೆ ಮನುಷ್ಯತ್ವದಿಂದ ದೂರ: ಎಂ.ಆರ್.ರವಿ

ಮಾಲೂರು | ನಕಲಿ ಪತ್ರಕರ್ತರ ಹಾವಳಿ ತಡೆಗೆ ಒತ್ತಾಯ

Media Verification: ಮಾಲೂರು: ಇತ್ತೀಚೆಗೆ ನಕಲಿ ಯೂಟ್ಯೂಬ್ ಮತ್ತು ಪತ್ರಕರ್ತರ ಹಾವಳಿ ಹೆಚ್ಚಾಗಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸಿ ದಂಧೆಗೆ ಕಡಿವಾಣ ಹಾಕಬೇಕೆಂದು ನಮ್ಮ ಕರ್ನಾಟಕ ಸೇನೆ ಮತ್ತು ಅಂಬೇಡ್ಕರ್ ವಾದ ಸಂಘಟನೆ ಕಾರ್ಯಕರ್ತರು ಮನವಿ ಸಲ್ಲಿಸಿದರು
Last Updated 28 ನವೆಂಬರ್ 2025, 5:44 IST
ಮಾಲೂರು | ನಕಲಿ ಪತ್ರಕರ್ತರ ಹಾವಳಿ ತಡೆಗೆ ಒತ್ತಾಯ

ಕೋಲಾರ | ನೂರಾರು ಮಂದಿಗೆ ಉಚಿತ ಹೆಲ್ಮೆಟ್‍ ವಿತರಣೆ

Road Safety Awareness: ಕೋಲಾರ: ನಗರದ ಸಂಚಾರ ಪೊಲೀಸ್ ಠಾಣೆ ಆವರಣದಲ್ಲಿ ಗುರುವಾರ ಪೊಲೀಸರ ಸಮ್ಮುಖದಲ್ಲಿ ವಿಕ್ರಂ ಚಾರಿಟೆಬಲ್ ಟ್ರಸ್ಟ್‌ನಿಂದ ನೂರಾರು ಮಂದಿಗೆ ಉಚಿತವಾಗಿ ಹೆಲ್ಮೆಟ್‍ ವಿತರಿಸಲಾಯಿತು
Last Updated 28 ನವೆಂಬರ್ 2025, 5:42 IST
ಕೋಲಾರ | ನೂರಾರು ಮಂದಿಗೆ ಉಚಿತ ಹೆಲ್ಮೆಟ್‍ ವಿತರಣೆ

ಕೋಲಾರ | ಬೇಡಿಕೆ ಈಡೇರುವವರೆಗೆ ಧರಣಿ ಎಚ್ಚರಿಕೆ

AAP Protest: ಕೋಲಾರ: ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಕಾರಣಕ್ಕೂ ರೈತರನ್ನು ಕೃಷಿ ಭೂಮಿಯಿಂದ ಒಕ್ಕಲೆಬ್ಬಿಸಬಾರದೆಂದು ಆಗ್ರಹಿಸಿ ಎಂದು ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರು, ಮುಖಂಡರು ಹಾಗೂ ರೈತರು ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಿದರು
Last Updated 28 ನವೆಂಬರ್ 2025, 5:39 IST
ಕೋಲಾರ | ಬೇಡಿಕೆ ಈಡೇರುವವರೆಗೆ ಧರಣಿ ಎಚ್ಚರಿಕೆ

ತೆರಿಗೆ ವಂಚನೆ; 32 ಬಸ್‌ ವಶ

ಅಂತರರಾಜ್ಯ ಖಾಸಗಿ ಬಸ್‌ಗಳಿಂದ ಉಲ್ಲಂಘನೆ; ಆರ್‌ಟಿಓ ಅಧಿಕಾರಿಗಳಿಂದ ಕಾರ್ಯಾಚರಣೆ
Last Updated 27 ನವೆಂಬರ್ 2025, 5:16 IST
ತೆರಿಗೆ ವಂಚನೆ; 32 ಬಸ್‌ ವಶ
ADVERTISEMENT

ನಕಲಿ ದಾಖಲೆ ವಿತರಣೆ: ‘ಲೋಕಾ’ ಅಧಿಕಾರಿಗಳಿಂದ ವಿಚಾರಣೆ

ನಕಲಿ ಮರಣ ಪ್ರಮಾಣಪತ್ರ ಮತ್ತು ಕಾನೂನು ವಿರೋಧವಾಗಿ ವಂಶ ವೃಕ್ಷ ವಿತರಣೆ ಮಾಡಿದ ಸಂಬಂಧ ಲೋಕಾಯುಕ್ತ ಪೊಲೀಸರು ಬುಧವಾರ ನಗರಸಭೆ ಮತ್ತು ತಹಶೀಲ್ದಾರ್‌ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Last Updated 27 ನವೆಂಬರ್ 2025, 5:15 IST
ನಕಲಿ ದಾಖಲೆ ವಿತರಣೆ: ‘ಲೋಕಾ’ ಅಧಿಕಾರಿಗಳಿಂದ ವಿಚಾರಣೆ

ಅರ್ಥಪೂರ್ಣವಾಗಿ ನಡೆಯದ ಸಂವಿಧಾನ ಸಮರ್ಪಣೆ ದಿನಾಚರಣೆ: ಆರೋಪ

ಸಂವಿಧಾನ ಸಮರ್ಪಣೆ ದಿನದಂದು ಬಾಬಾ ಸಾಹೇಬರಿಗೆ ಸೂಕ್ತ ಗೌರವ ನೀಡಿಲ್ಲ. ಸಂವಿಧಾನ ದಿನಾಚರಣೆಯನ್ನು ಅತ್ಯಂತ ಸರಳವಾಗಿ ಆಚರಣೆ ಮಾಡಲಾಗಿದೆ ಎಂದು ಆರೋಪಿಸಿ ವಿವಿಧ ದಲಿತ ಸಂಘಟನೆ ಮುಖಂಡರು ತಾಲ್ಲೂಕು ಆಡಳಿತ ಸೌಧದ ಮುಂಭಾಗ ಬುಧವಾರ ಸಾಂಕೇತಿಕ ಪ್ರತಿಭಟನೆ ನಡೆಸಿದರು.
Last Updated 27 ನವೆಂಬರ್ 2025, 5:14 IST
fallback

ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ

ವಿವಿಧತೆಯಲ್ಲಿ ಏಕತೆ ಕೇವಲ ಘೋಷಣೆಯಲ್ಲ, ಅದು ಭಾರತದ ಆತ್ಮ ಮತ್ತು ಸಾಮರಸ್ಯದ ಜೀವನ ಶೈಲಿಯನ್ನು ಪ್ರತಿಬಿಂಬಿಸುತ್ತದೆ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ವಿ.ಮಹೇಶ್ ತಿಳಿಸಿದರು.
Last Updated 27 ನವೆಂಬರ್ 2025, 5:13 IST
ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ
ADVERTISEMENT
ADVERTISEMENT
ADVERTISEMENT