ಶನಿವಾರ, 20 ಡಿಸೆಂಬರ್ 2025
×
ADVERTISEMENT

ಕೋಲಾರ (ಜಿಲ್ಲೆ)

ADVERTISEMENT

ಮಲ್ಲನಾಯಕನಹಳ್ಳಿ ಟಿಎಪಿಸಿಎಂಎಸ್‌ಗೆ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ

ಮಲ್ಲನಾಯಕನಹಳ್ಳಿ ಗ್ರಾಮದಲ್ಲಿ ಟಿಎಪಿಸಿಎಂಎಸ್‌ನ ಅಧ್ಯಕ್ಷ ಸ್ಥಾನಕ್ಕೆ ಗುರುಪ್ರಸಾದ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶೆಟ್ಟಿಕಲ್ಲು ಶ್ರೀನಿವಾಸ್ ಅವಿರೋಧವಾಗಿ ಆಯ್ಕೆಯಾದರು. ಹೊಸ ನೇಮಕಾತಿಯಿಂದ ರೈತರಿಗೆ ಅನುಕೂಲಕರ ಸೇವೆ ನಿರೀಕ್ಷೆ.
Last Updated 20 ಡಿಸೆಂಬರ್ 2025, 7:49 IST
ಮಲ್ಲನಾಯಕನಹಳ್ಳಿ ಟಿಎಪಿಸಿಎಂಎಸ್‌ಗೆ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ

ಬಯೊಮೆಟ್ರಿಕ್ ವ್ಯವಸ್ಥೆಗೆ ಸರ್ವರ್ ಸಮಸ್ಯೆ; ಪಡಿತರ ಸಿಗದೆ ಫಲಾನುಭವಿಗಳು ಹೈರಾಣು

ಕೆಜಿಎಫ್ ತಾಲ್ಲೂಕಿನಲ್ಲಿ ಬಯೊಮೆಟ್ರಿಕ್ ಸರ್ವರ್ ದೋಷದಿಂದ ಪಡಿತರ ಫಲಾನುಭವಿಗಳು ಗಂಟೆಗಟ್ಟಲೆ ಕಾಯುವಂತಾಗಿದೆ. ತಾಂತ್ರಿಕ ದೋಷ ಪರಿಹಾರಕ್ಕೆ ಇಲಾಖೆ ಭರವಸೆ ನೀಡಿದೆ.
Last Updated 20 ಡಿಸೆಂಬರ್ 2025, 7:49 IST
ಬಯೊಮೆಟ್ರಿಕ್ ವ್ಯವಸ್ಥೆಗೆ ಸರ್ವರ್ ಸಮಸ್ಯೆ; ಪಡಿತರ ಸಿಗದೆ ಫಲಾನುಭವಿಗಳು ಹೈರಾಣು

ಸಚಿವ ಕೃಷ್ಣಬೈರೇಗೌಡರ ಏಳಿಗೆ ಸಹಿಸದೆ ಪಿತೂರಿ: ಕಾಂಗ್ರೆಸ್ ನಾಯಕರ ವಾಗ್ದಾಳಿ

ಕಂದಾಯ ಸಚಿವ ಕೃಷ್ಣಬೈರೇಗೌಡರ ವಿರುದ್ಧವಾದ ಭೂ ಕಬಳಿಕೆ ಆರೋಪಗಳು ಸುಳ್ಳು ಮತ್ತು ಆಧಾರರಹಿತವಷ್ಟೆ ಎಂದು ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಮುಖಂಡರ ಆರೋಪಗಳಿಗೆ ಸಾಕ್ಷಿ ಒದಗಿಸಲು ಸವಾಲು ಹಾಕಿದ್ದಾರೆ.
Last Updated 20 ಡಿಸೆಂಬರ್ 2025, 7:47 IST
ಸಚಿವ ಕೃಷ್ಣಬೈರೇಗೌಡರ ಏಳಿಗೆ ಸಹಿಸದೆ ಪಿತೂರಿ: ಕಾಂಗ್ರೆಸ್ ನಾಯಕರ ವಾಗ್ದಾಳಿ

ಕೋಲಾರ: ಅದ್ದೂರಿ ಬ್ಯಾಟರಾಯ ರಥೋತ್ಸವ

ಕೋಲಾರದ ಬ್ಯಾಟರಾಯ ದೇವಾಲಯದಲ್ಲಿ 8 ದಿನಗಳ ಜಾತ್ರೆಯ ಅಂಗವಾಗಿ ರಥೋತ್ಸವ ವಿಜೃಂಭಣೆಯಿಂದ ನೆರವೇರಿದ್ದು, ಸಾವಿರಾರು ಭಕ್ತರು ಭಾಗವಹಿಸಿದರು. ವಿವಿಧ ಧಾರ್ಮಿಕ ಉತ್ಸವಗಳು, ಸಂಸ್ಕೃತಿಕ ಮೆರವಣಿಗೆಗಳು ಜಾತ್ರೆಗೆ ಮೆರುಗು ನೀಡಿದವು.
Last Updated 20 ಡಿಸೆಂಬರ್ 2025, 7:46 IST
ಕೋಲಾರ: ಅದ್ದೂರಿ ಬ್ಯಾಟರಾಯ ರಥೋತ್ಸವ

ಕೋಲಾರ: ಅರಳುವ ಹೂವುಗಳ ಚಿವುಟುವ ಬಾಲ್ಯವಿವಾಹ

Child Marriage Kolar: ಗಡಿ ಜಿಲ್ಲೆ ಕೋಲಾರದಲ್ಲಿ ವರ್ಷದಿಂದ ವರ್ಷಕ್ಕೆ ಬಾಲ್ಯವಿವಾಹಗಳ ಸಂಖ್ಯೆ ಹೆಚ್ಚುತ್ತಲೇ ಇರುವುದು ಆತಂಕ ತಂದೊಡ್ಡಿದೆ. ಜಿಲ್ಲಾಡಳಿತ ಮತ್ತು ಕಾನೂನು ಸೇವಾ ಪ್ರಾಧಿಕಾರ ಹಲವಾರು ಪ್ರಯತ್ನ ನಡೆಸುತ್ತಿದ್ದರೂ ಬಾಲ್ಯವಿವಾಹ ನಿಯಂತ್ರಣಕ್ಕೆ ಬಾರದಿರುವುದು ಕಳವಳಕಾರಿ ವಿಷಯವಾಗಿದೆ.
Last Updated 19 ಡಿಸೆಂಬರ್ 2025, 23:49 IST
ಕೋಲಾರ: ಅರಳುವ ಹೂವುಗಳ ಚಿವುಟುವ ಬಾಲ್ಯವಿವಾಹ

ಕಾನೂನು ಸುವ್ಯವಸ್ಥೆಗೆ ಧಕ್ಕೆ: ಇಬ್ಬರು ರೌಡಿಗಳ ಗಡಿಪಾರು

ಸಾರ್ವಜನಿಕರ ನೆಮ್ಮದಿಗೆ ಕಂಟಕವಾಗಿದ್ದ ಇಬ್ಬರು ರೌಡಿಗಳನ್ನು ರಾಜ್ಯದ ಎರಡು ಜಿಲ್ಲೆಗಳಿಗೆ ಗಡಿಪಾರು ಮಾಡಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಾಂಶು ರಜಪೂತ್‌ ಆದೇಶ ಹೊರಡಿಸಿದ್ದಾರೆ.
Last Updated 19 ಡಿಸೆಂಬರ್ 2025, 5:16 IST
ಕಾನೂನು ಸುವ್ಯವಸ್ಥೆಗೆ ಧಕ್ಕೆ: ಇಬ್ಬರು ರೌಡಿಗಳ ಗಡಿಪಾರು

ಕೆಜಿಎಫ್‌ ಗಾಲ್ಫ್‌ ಕ್ಲಬ್‌ ಜಾಗ ಒತ್ತುವರಿ ಆರೋಪ: ಕೋರ್ಟ್ ಹೇಳಿದ್ದೇನು?

ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ತಡೆಯಾಜ್ಞೆ ನೀಡಲು ನ್ಯಾಯಾಲಯ ನಿರಾಕರಣೆ
Last Updated 19 ಡಿಸೆಂಬರ್ 2025, 4:42 IST
ಕೆಜಿಎಫ್‌ ಗಾಲ್ಫ್‌ ಕ್ಲಬ್‌ ಜಾಗ ಒತ್ತುವರಿ ಆರೋಪ: ಕೋರ್ಟ್ ಹೇಳಿದ್ದೇನು?
ADVERTISEMENT

ಸಿದ್ದನಹಳ್ಳಿ ಕೆರೆ ಸ್ವರೂಪ ನಾಶ: ಅಕ್ರಮವಾಗಿ ಮಣ್ಣು ಸಾಗಣೆ

Siddhanahalli Lake ಅಂತರ್ಜಲ ಮಟ್ಟ ಕುಸಿಯುತ್ತಿದೆ. ಈ ನಿಟ್ಟಿನಲ್ಲಿ ಮಣ್ಣು ಸಾಗಾಟ ಮಾಡುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಜಾಣ ಮೌನ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
Last Updated 19 ಡಿಸೆಂಬರ್ 2025, 4:38 IST
ಸಿದ್ದನಹಳ್ಳಿ ಕೆರೆ ಸ್ವರೂಪ ನಾಶ: ಅಕ್ರಮವಾಗಿ ಮಣ್ಣು ಸಾಗಣೆ

ಆಪರೇಷನ್ ಕ್ಲೀನ್ ವೇಮಗಲ್: ಅಧಿಕಾರಿಗಳ ಕ್ರಮಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ

Operation Clean Vemagal: ಪರಿಸರ ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿರುವ ನಿಷೇಧಿತ ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ತೊಡೆದು ಹಾಕಲು ವೇಮಗಲ್ ಪಟ್ಟಣ ಪಂಚಾಯಿತಿ ಈಗ ‘ಆಪರೇಷನ್ ಕ್ಲೀನ್ ವೇಮಗಲ್’ ಆರಂಭಿಸಿದೆ.
Last Updated 19 ಡಿಸೆಂಬರ್ 2025, 4:36 IST
ಆಪರೇಷನ್ ಕ್ಲೀನ್ ವೇಮಗಲ್: ಅಧಿಕಾರಿಗಳ ಕ್ರಮಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ

ಜಾತಿ ಸಮೀಕ್ಷೆ ವೇಳೆ ಮೃತಪಟ್ಟಿದ್ದ ಶಿಕ್ಷಕಿಗೆ ₹ 20 ಲಕ್ಷ ಪರಿಹಾರ

survey ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಕಾರ್ಯಕ್ಕೆ ತೆರಳಿ ‌ನಂತರ ಬೇತಮಂಗಲ ಬಳಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದ ಶಿಕ್ಷಕಿ ಅಖ್ತರಿ ಬೇಗಂ ಅವರಿಗೆ ರಾಜ್ಯ ಸರ್ಕಾರ ₹ 20 ಲಕ್ಷ ಪರಿಹಾರ ಮಂಜೂರು ಮಾಡಿದೆ.
Last Updated 19 ಡಿಸೆಂಬರ್ 2025, 4:33 IST
ಜಾತಿ ಸಮೀಕ್ಷೆ ವೇಳೆ ಮೃತಪಟ್ಟಿದ್ದ ಶಿಕ್ಷಕಿಗೆ ₹ 20 ಲಕ್ಷ ಪರಿಹಾರ
ADVERTISEMENT
ADVERTISEMENT
ADVERTISEMENT