ಗುರುವಾರ, 20 ನವೆಂಬರ್ 2025
×
ADVERTISEMENT

ಕೋಲಾರ (ಜಿಲ್ಲೆ)

ADVERTISEMENT

ಬಂಗಾರಪೇಟೆ: ಸರ್ಕಾರಿ ಜಾಗ ಒತ್ತುವರಿ ತೆರವಿಗೆ ಆಗ್ರಹ

Government Land Dispute: ಬಂಗಾರಪೇಟೆ ತಾಲ್ಲೂಕಿನ ರಾಮಚಂದ್ರಪುರದಲ್ಲಿ ಮನೆ ಇಲ್ಲದವರಿಗೆ ಮೀಸಲಾದ ಸರ್ಕಾರಿ ಜಮೀನನ್ನು ಕೆಲವರು ಶೆಡ್ ನಿರ್ಮಾಣಕ್ಕಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 20 ನವೆಂಬರ್ 2025, 2:16 IST
ಬಂಗಾರಪೇಟೆ: ಸರ್ಕಾರಿ ಜಾಗ ಒತ್ತುವರಿ ತೆರವಿಗೆ ಆಗ್ರಹ

ತಿಂಗಳಲ್ಲಿ 8 ಪ್ರಕರಣ ಬೇಧಿಸಿ ಕಳ್ಳರ ಹೆಡೆಮುರಿ ಕಟ್ಟಿದ ಪೊಲೀಸರು: 10 ಮಂದಿ ಬಂಧನ

₹2.25 ಕೋಟಿ ಮೌಲ್ಯದ ಆಭರಣ, ವಾಹನ ವಶ
Last Updated 20 ನವೆಂಬರ್ 2025, 2:16 IST
ತಿಂಗಳಲ್ಲಿ 8 ಪ್ರಕರಣ ಬೇಧಿಸಿ ಕಳ್ಳರ ಹೆಡೆಮುರಿ ಕಟ್ಟಿದ ಪೊಲೀಸರು: 10 ಮಂದಿ ಬಂಧನ

ಮುಳಬಾಗಿಲು ಆಂಜನೇಯ ದೇಗುಲ ಹುಂಡಿ: ₹17 ಲಕ್ಷ ಸಂಗ್ರಹ

Hundi Revenue: ಮುಳಬಾಗಿಲು ಆಂಜನೇಯ ಸ್ವಾಮಿ ದೇವಾಲಯದ ಹುಂಡಿಯಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ₹17.12 ಲಕ್ಷ ಸಂಗ್ರಹವಾಗಿದ್ದು, ಇತ್ತೀಚಿನ ಧಾರ್ಮಿಕ ಕಾರ್ಯಕ್ರಮಗಳ ಪರಿಣಾಮ ಭಕ್ತರಿಂದ ದೇಣಿಗೆ ಪ್ರಮಾಣ ಹೆಚ್ಚಾಗಿದೆ.
Last Updated 20 ನವೆಂಬರ್ 2025, 2:16 IST
ಮುಳಬಾಗಿಲು ಆಂಜನೇಯ ದೇಗುಲ ಹುಂಡಿ: ₹17 ಲಕ್ಷ ಸಂಗ್ರಹ

ಕೋಲಾರ: ತುಕ್ಕು ಹಿಡಿದ ಜನರೇಟರ್‌ಗಳು

ಸರ್ಕಾರಿ ಕಚೇರಿ ಉಪಯೋಗಕ್ಕೆ ಬಾರದ ಜನರೇಟರ್‌ಗಳು
Last Updated 20 ನವೆಂಬರ್ 2025, 2:16 IST
ಕೋಲಾರ: ತುಕ್ಕು ಹಿಡಿದ ಜನರೇಟರ್‌ಗಳು

ವರ್ತೂರು ಒಕ್ಕಲಿಗರಿಗೆ ನಿಂದಿಸಿಲ್ಲ: ಸಮರ್ಥನೆ

Caste Allegation Response: ಕೋಲಾರದಲ್ಲಿ ವರ್ತೂರು ಪ್ರಕಾಶ್ ಅವರ ಬೆಂಬಲಿಗರು ಪಟ್ಟಿ ಸಭೆ ನಡೆಸಿ, ಅವರು ಒಕ್ಕಲಿಗ ಸಮುದಾಯವನ್ನು ನಿಂದಿಸಿಲ್ಲ ಎಂದು ಸ್ಪಷ್ಟಪಡಿಸಿದರು ಹಾಗೂ ಭ್ರಾಂತಿ ಹರಡುವವರ ವಿರುದ್ಧ ವಾಗ್ದಾಳಿ ನಡೆಸಿದರು.
Last Updated 20 ನವೆಂಬರ್ 2025, 2:16 IST
ವರ್ತೂರು ಒಕ್ಕಲಿಗರಿಗೆ ನಿಂದಿಸಿಲ್ಲ: ಸಮರ್ಥನೆ

ಕೋಲಾರ: ಪೊಲೀಸರ ಆಟ, ಓಟ, ನಲಿದಾಟ!

ಜಿಲ್ಲಾ ಪೊಲೀಸರ ವಾರ್ಷಿಕ ಕ್ರೀಡಾಕೂಟಕ್ಕೆ ಜಿಲ್ಲಾಧಿಕಾರಿ ಚಾಲನೆ; ಎಸ್‌ಪಿ, ಡಿಸಿಎಫ್‌ ಭಾಗಿ
Last Updated 20 ನವೆಂಬರ್ 2025, 2:16 IST
ಕೋಲಾರ: ಪೊಲೀಸರ ಆಟ, ಓಟ, ನಲಿದಾಟ!

ಕೆಜಿಎಫ್‌: ಅಪಾಯದ ಅಂಚಿನಲ್ಲಿ ಚೋಳರ ಕಾಲದಲ್ಲಿ ನಿರ್ಮಾಣವಾಗಿದ್ದ ದೇಗುಲ

ಮಡಿವಾಳ ಸ್ವಯಂ ಭುವನೇಶ್ವರ ದೇವಾಲಯ ದುರಸ್ತಿಗೆ ಆಗ್ರಹ
Last Updated 19 ನವೆಂಬರ್ 2025, 7:40 IST
ಕೆಜಿಎಫ್‌: ಅಪಾಯದ ಅಂಚಿನಲ್ಲಿ ಚೋಳರ ಕಾಲದಲ್ಲಿ ನಿರ್ಮಾಣವಾಗಿದ್ದ ದೇಗುಲ
ADVERTISEMENT

ಕೆಜಿಎಫ್‌ | ಹದಗೆಟ್ಟ ರಸ್ತೆ: ಹೈರಾಣಾದ ಸವಾರರು

ಸತತ ಮಳೆಯಿಂದ ರಸ್ತೆ ತುಂಬಾ ಗುಂಡಿಗಳು
Last Updated 19 ನವೆಂಬರ್ 2025, 7:38 IST
ಕೆಜಿಎಫ್‌ | ಹದಗೆಟ್ಟ ರಸ್ತೆ: ಹೈರಾಣಾದ ಸವಾರರು

ಜಲ ಸಂರಕ್ಷಣೆ: ಕೋಲಾರ ಜಿಲ್ಲೆಗೆ ರಾಷ್ಟ್ರೀಯ ಪ್ರಶಸ್ತಿ

₹ 25 ಲಕ್ಷ ಬಹುಮಾನ, ಕೇಂದ್ರ ಸಚಿವರಿಂದ ಪ್ರಶಸ್ತಿ ಸ್ವೀಕರಿಸಿದ ಜಿ.ಪಂ ಸಿಇಒ
Last Updated 19 ನವೆಂಬರ್ 2025, 7:35 IST
ಜಲ ಸಂರಕ್ಷಣೆ: ಕೋಲಾರ ಜಿಲ್ಲೆಗೆ ರಾಷ್ಟ್ರೀಯ ಪ್ರಶಸ್ತಿ

ಕೋಲಾರ: ಪ್ರಗತಿಪರ ಯುವ ರೈತಗೆ ಪ್ರಶಸ್ತಿ

Agriculture Award: ಕೋಲಾರ ತಾಲ್ಲೂಕಿನ ಮದನಹಳ್ಳಿ ಗ್ರಾಮದ ಎಂ.ಎಸ್.ಶ್ರೀಕಾಂತ್ ಅವರಿಗೆ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ರಾಜ್ಯ ಕೃಷಿ ಮೇಳದಲ್ಲಿ ತಾಲ್ಲೂಕು ಮಟ್ಟದ ಯುವ ರೈತ ಪ್ರಶಸ್ತಿ ಲಭಿಸಿದೆ.
Last Updated 19 ನವೆಂಬರ್ 2025, 7:32 IST
ಕೋಲಾರ: ಪ್ರಗತಿಪರ ಯುವ ರೈತಗೆ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT