ಗುರುವಾರ, 1 ಜನವರಿ 2026
×
ADVERTISEMENT

ಕೋಲಾರ (ಜಿಲ್ಲೆ)

ADVERTISEMENT

ಕನ್ನಿಕಾ ಸಿಕ್ರಿವಾಲ್‌ ಕೋಲಾರ ಹೊಸ ಎಸ್‌ಪಿ

Kanika Sikriwal ಕೋಲಾರ: ಕೋಲಾರ ಜಿಲ್ಲಾ ನೂತನ ಪೊಲೀಸ್‌ ವರಿಷ್ಠಾಧಿಕಾರಿಯನ್ನಾಗಿ ಐಪಿಎಸ್‌ ಅಧಿಕಾರಿ ಕನ್ನಿಕಾ ಸಿಕ್ರಿವಾಲ್‌ ಅವರನ್ನು ನಿಯೋಜಿಸಿ ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.
Last Updated 1 ಜನವರಿ 2026, 3:18 IST
ಕನ್ನಿಕಾ ಸಿಕ್ರಿವಾಲ್‌ ಕೋಲಾರ ಹೊಸ ಎಸ್‌ಪಿ

ಕೋಲಾರದಲ್ಲಿ ಒಂದೂವರೆ ಗಂಟೆಯಲ್ಲಿ 21 ಮಂದಿಗೆ ಕಚ್ಚಿದ ನಾಯಿ!

ಬೀದಿನಾಯಿಯನ್ನು ಹೊಡೆದು ಕೊಂದು ಹಾಕಿದ ಸಾರ್ವಜನಿಕರು, ಗಾಯಾಳುಗಳಿಗೆ ಚಿಕಿತ್ಸೆ
Last Updated 1 ಜನವರಿ 2026, 3:16 IST
ಕೋಲಾರದಲ್ಲಿ ಒಂದೂವರೆ ಗಂಟೆಯಲ್ಲಿ 21 ಮಂದಿಗೆ ಕಚ್ಚಿದ ನಾಯಿ!

ಕೋಲಾರ ಜಿಲ್ಲೆಯ ಬಹುತೇಕ ಕೆರೆಗಳ ಒತ್ತುವರಿ ತೆರವು: ಜಿಲ್ಲಾಧಿಕಾರಿ ಎಂ.ಆರ್.ರವಿ

ಜಿಲ್ಲೆಯಲ್ಲಿನ ಅಭಿವೃದ್ಧಿ, ಸುಧಾರಣೆ, ಹೊಸ ಯೋಜನೆಗಳನ್ನು ಹಂಚಿಕೊಂಡ ಜಿಲ್ಲಾಧಿಕಾರಿ ಎಂ.ಆರ್.ರವಿ
Last Updated 1 ಜನವರಿ 2026, 3:14 IST
ಕೋಲಾರ ಜಿಲ್ಲೆಯ ಬಹುತೇಕ ಕೆರೆಗಳ ಒತ್ತುವರಿ ತೆರವು: ಜಿಲ್ಲಾಧಿಕಾರಿ ಎಂ.ಆರ್.ರವಿ

ಕೋಲಾರ ಜಿಲ್ಲೆ: ಹೊಸ ವರ್ಷ, ಹೊಸ ಭರವಸೆ

Kolar New Year ಕೋಲಾರ: ಜಿಲ್ಲೆಯ ಜನರ ಅನೇಕ ನೋವು, ನಲಿವಿಗೆ ಕಾರಣವಾದ 2025ಕ್ಕೆ ವಿದಾಯ ಹೇಳಿ ಹೊಸ ಕನಸುಗಳ, ಹೊಸ ಭರವಸೆಯ 2026ರ ಹೊಸ ವರ್ಷವನ್ನು ಸಂಭ್ರಮದಿಂದ ಬರ ಮಾಡಿಕೊಳ್ಳಲಾಗಿದೆ.
Last Updated 1 ಜನವರಿ 2026, 3:13 IST
ಕೋಲಾರ ಜಿಲ್ಲೆ: ಹೊಸ ವರ್ಷ, ಹೊಸ ಭರವಸೆ

ಯುವಕರು ರಾಜಕಾರಣದಲ್ಲಿ ಬೆಳೆಯಬೇಕು: ಸಚಿವ ಕೆ.ಎಚ್‌.ಮುನಿಯಪ್ಪ

K H Muniyappa ಈಚೆಗೆ ಹೊಸ ವರ್ಷದ‌ ಮೋಜು ಮಸ್ತಿಯಲ್ಲಿ ಅವಘಡಕ್ಕೆ ಸಿಲುಕಿ ಯುವಕರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಪೋಷಕರು ಕೂಲಿ ಮಾಡಿ ಸಾಕಿರುತ್ತಾರೆ, ವಿದ್ಯಾಭ್ಯಾಸ ಕೊಡಿಸಿರುತ್ತಾರೆ. ಅವರ ನಂಬಿಕೆ ಸುಳ್ಳು ಮಾಡಬೇಡಿ ಎಂದು ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಕಿವಿಮಾತು ಹೇಳಿದರು.
Last Updated 1 ಜನವರಿ 2026, 3:12 IST
ಯುವಕರು ರಾಜಕಾರಣದಲ್ಲಿ ಬೆಳೆಯಬೇಕು: ಸಚಿವ ಕೆ.ಎಚ್‌.ಮುನಿಯಪ್ಪ

ಕೋಲಾರ: ಒಂದೂವರೆ ತಾಸಿನಲ್ಲಿ 21 ಮಂದಿಗೆ ಕಚ್ಚಿದ ನಾಯಿ!

Dog Bite Incident: ಕೋಲಾರದಲ್ಲಿ ಬುಧವಾರ ಬೆಳ್ಳಿಗ್ಗೆ ಒಂದೇ ಬೀದಿನಾಯಿಯ ದಾಳಿಗೆ 21 ಮಂದಿ ಗಾಯಗೊಂಡಿದ್ದಾರೆ. ನಾಯಿ ಹುಚ್ಚು ಎಂದು ಶಂಕಿಸಿ ಸಾರ್ವಜನಿಕರು ಹೊಡೆದು ಕೊಂದು ಹಾಕಿರುವ ಘಟನೆ ನಡೆದಿದೆ.
Last Updated 31 ಡಿಸೆಂಬರ್ 2025, 17:07 IST
ಕೋಲಾರ: ಒಂದೂವರೆ ತಾಸಿನಲ್ಲಿ 21 ಮಂದಿಗೆ ಕಚ್ಚಿದ ನಾಯಿ!

ಕೋಲಾರ: ಡಿ.ಸಿ ಕಚೇರಿಗೆ ಮತ್ತೆ ಹುಸಿ ಬಾಂಬ್‌ ಬೆದರಿಕೆ!

ಇ–ಮೇಲ್‌ ಶೀರ್ಷಿಕೆಯಲ್ಲಿ ಆರ್‌ಡಿ‌ಎಕ್ಸ್ ಸ್ಫೋಟದ ಎಚ್ಚರಿಕೆ,‌ ಸಾರಂಶದಲ್ಲಿ ನಕಲಿ ಪಾಸ್‌ಪೋರ್ಟ್‌ ದಂಧೆ ದೂರು
Last Updated 30 ಡಿಸೆಂಬರ್ 2025, 20:13 IST
ಕೋಲಾರ: ಡಿ.ಸಿ ಕಚೇರಿಗೆ ಮತ್ತೆ ಹುಸಿ ಬಾಂಬ್‌ ಬೆದರಿಕೆ!
ADVERTISEMENT

ಬಂಗಾರಪೇಟೆ | ಮನೆ ಕಳವು ಪ್ರಕರಣ: ಆರೋಪಿ ಬಂಧನ

ಕಾಮಸಮುದ್ರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿ ತಮಿಳುನಾಡಿನ ಮಾದೇಶ್.ಆರ್ (25) ಎಂಬಾತನನ್ನು ಬಂಧಿಸಿ ₹2.5 ಲಕ್ಷ ಮೌಲ್ಯದ ಚಿನ್ನಾಭರಣ, ನಗದು, ಮೊಬೈಲ್, ಬೈಕ್ ವಶಪಡಿಸಿಕೊಂಡಿದ್ದಾರೆ.
Last Updated 30 ಡಿಸೆಂಬರ್ 2025, 4:56 IST
ಬಂಗಾರಪೇಟೆ | ಮನೆ ಕಳವು ಪ್ರಕರಣ: ಆರೋಪಿ ಬಂಧನ

ಕೋಲಾರ | ಕಳ್ಳತನವಾಗಿದ್ದ ಸ್ವತ್ತುಗಳು ಮತ್ತೆ ಕೈಸೇರಿದಾಗ!

ಜಿಲ್ಲೆಯಲ್ಲಿ 533 ವಿವಿಧ ಪ್ರಕರಣಗಳಲ್ಲಿ ಕಳ್ಳತನವಾಗಿದ್ದ ₹ 2.57 ಕೋಟಿ ಮೌಲ್ಯದ ವಸ್ತುಗಳು ಮಾಲೀಕರಿಗೆ ಹಸ್ತಾಂತರ
Last Updated 30 ಡಿಸೆಂಬರ್ 2025, 4:55 IST
ಕೋಲಾರ | ಕಳ್ಳತನವಾಗಿದ್ದ ಸ್ವತ್ತುಗಳು ಮತ್ತೆ ಕೈಸೇರಿದಾಗ!

ಕೋಲಾರ: ಅನಾರೋಗ್ಯದಿಂದ ಬಳಲುತ್ತಿದ್ದ ಆಟೊ ಚಾಲಕ ಆತ್ಮಹತ್ಯೆ

Health Crisis: ಕೋಲಾರದ ಜಯನಗರ ಬಡಾವಣೆಯ ಆಟೊ ಚಾಲಕ ಚಂದ್ರಶೇಖರ್ (45) ಅನಾರೋಗ್ಯ ಹಾಗೂ ಹಣಕಾಸಿನ ಒತ್ತಡದಿಂದ ಮನನೊಂದು ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
Last Updated 30 ಡಿಸೆಂಬರ್ 2025, 4:55 IST
ಕೋಲಾರ: ಅನಾರೋಗ್ಯದಿಂದ ಬಳಲುತ್ತಿದ್ದ ಆಟೊ ಚಾಲಕ ಆತ್ಮಹತ್ಯೆ
ADVERTISEMENT
ADVERTISEMENT
ADVERTISEMENT