ಸೋಮವಾರ, 2 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೋಲಾರ (ಜಿಲ್ಲೆ)

ADVERTISEMENT

ಕೋಲಾರದ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಜಿಲೆಟಿನ್‌, ಡಿಟೋನೇಟರ್ ವಶಕ್ಕೆ

Gelatin Sticks: ಕೋಲಾರ ತಾಲ್ಲೂಕಿನ ತಲಗುಂದ ಗ್ರಾಮದ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಜಿಲೆಟಿನ್‌ ಕಡ್ಡಿಗಳು ಹಾಗೂ ಡಿಟೋನೇಟರ್‌ ಪತ್ತೆಯಾಗಿವೆ ವೇಮಗಲ್‌ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದು ಗ್ರಾಮದ ಮೆಹಬೂಬ್ ಪಾಷಾ ಎಂಬುವರ ಮೇಲೆ ಪ್ರಕರಣ ದಾಖಲಿಸಿದ್ದಾರೆ
Last Updated 2 ಮಾರ್ಚ್ 2026, 18:14 IST
ಕೋಲಾರದ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಜಿಲೆಟಿನ್‌, ಡಿಟೋನೇಟರ್ ವಶಕ್ಕೆ

ಕೆಜಿಎಫ್ ಕಮಿಟಿ ವತಿಯಿಂದ ಕಪ್ಪು ಪಟ್ಟಿ ಧರಿಸಿ ಕರಾಳ ದಿನಾಚರಣೆ

BGML Workers Issue: ಬಿಜಿಎಂಎಲ್ ಗಣಿ ಮುಚ್ಚಿ 25 ವರ್ಷವಾದರೂ ಕಾರ್ಮಿಕರ ಸಮಸ್ಯೆ ಪರಿಹಾರವಾಗಿಲ್ಲವೆಂದು ಸೇವ್ ಕೆಜಿಎಫ್ ಕಮಿಟಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿತು.
Last Updated 2 ಮಾರ್ಚ್ 2026, 6:52 IST
ಕೆಜಿಎಫ್ ಕಮಿಟಿ ವತಿಯಿಂದ ಕಪ್ಪು ಪಟ್ಟಿ ಧರಿಸಿ ಕರಾಳ ದಿನಾಚರಣೆ

ನಂಗಲಿ: ಹಳ್ಳ ಹಿಡಿದಿರುವ ಡಿಜಿಟಲ್ ಗ್ರಂಥಾಲಯ ಯೋಜನೆ

Mulabagilu Libraries: ಮುಳಬಾಗಿಲು ತಾಲ್ಲೂಕಿನ ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ಡಿಜಿಟಲೀಕರಣ ಯೋಜನೆ ಇಂಟರ್ನೆಟ್ ಹಾಗೂ ಮೂಲಸೌಕರ್ಯ ಕೊರತೆಯಿಂದ ಹಳ್ಳ ಹಿಡಿದಿದ್ದು, ಓದುಗರಿಗೆ ಸೌಲಭ್ಯ ಸಿಗುತ್ತಿಲ್ಲ.
Last Updated 2 ಮಾರ್ಚ್ 2026, 6:51 IST
ನಂಗಲಿ: ಹಳ್ಳ ಹಿಡಿದಿರುವ ಡಿಜಿಟಲ್ ಗ್ರಂಥಾಲಯ ಯೋಜನೆ

ಲಿಂಗಾಯತ ಸಮುದಾಯ ಭವನಕ್ಕೆ ಜಾಗ: ಶಾಸಕ ಕೊತ್ತೂರು ಭರವಸೆ

Renukacharya Jayanti Kolar: ಕೋಲಾರದಲ್ಲಿ ನಡೆದ ರೇಣುಕಾಚಾರ್ಯ ಜಯಂತ್ಯುತ್ಸವದಲ್ಲಿ ಲಿಂಗಾಯತ ಸಮುದಾಯ ಭವನಕ್ಕೆ ಶೀಘ್ರ ಜಾಗ ನೀಡಲಾಗುವುದು ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ಭರವಸೆ ನೀಡಿದರು.
Last Updated 2 ಮಾರ್ಚ್ 2026, 6:48 IST
ಲಿಂಗಾಯತ ಸಮುದಾಯ ಭವನಕ್ಕೆ ಜಾಗ: ಶಾಸಕ ಕೊತ್ತೂರು ಭರವಸೆ

ಬೇತಮಂಗಲ: ಕುಡುಕರ ತಾಣವಾದ ಬಸ್ ತಂಗುದಾಣ

Ramasagara Bus Shelter: ಬೇತಮಂಗಲ ಸಮೀಪದ ರಾಮಸಾಗರ ಗ್ರಾಮದ ಬಸ್ ತಂಗುದಾಣವು ನಿರ್ವಹಣೆ ಕೊರತೆಯಿಂದ ಕುಡುಕರ ತಾಣವಾಗಿ ಮಾರ್ಪಟ್ಟಿದ್ದು, ಸಾರ್ವಜನಿಕರು ರಸ್ತೆ ಬದಿಯಲ್ಲಿ ಬಸ್‌ಗಾಗಿ ಕಾಯುವಂತಾಗಿದೆ.
Last Updated 2 ಮಾರ್ಚ್ 2026, 6:47 IST
ಬೇತಮಂಗಲ: ಕುಡುಕರ ತಾಣವಾದ ಬಸ್ ತಂಗುದಾಣ

ಬಂಗಾರಪೇಟೆ: ಗೇದಿಗಲ್ ವೃತ್ತದ ಶೌಚಾಲಯಕ್ಕೆ ಬೀಗ

Swachh Bharat Mission: ಬಂಗಾರಪೇಟೆಯ ಗೇದಿಗಲ್ ವೃತ್ತದಲ್ಲಿ ನಿರ್ಮಿಸಿದ ಸಮುದಾಯ ಶೌಚಾಲಯ ವರ್ಷಗಳಿಂದ ಬೀಗ ಹಾಕಲ್ಪಟ್ಟಿದ್ದು, ಸಾರ್ವಜನಿಕರು ಬಯಲಿನಲ್ಲಿ ಶೌಚಕ್ಕೆ ತೆರಳುವಂತಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 2 ಮಾರ್ಚ್ 2026, 6:46 IST
ಬಂಗಾರಪೇಟೆ: ಗೇದಿಗಲ್ ವೃತ್ತದ ಶೌಚಾಲಯಕ್ಕೆ ಬೀಗ

ಕೋಲಾರ: ರಂಗಮಂದಿರ ಆವರಣದಲ್ಲಿ ಟಿ.ಚನ್ನಯ್ಯ ಪುತ್ಥಳಿ‌ ನಿರ್ಮಾಣ

Kolar Rangamandira: ಕೋಲಾರ ನಗರ ನಿರ್ಮಾತೃ ಟಿ.ಚನ್ನಯ್ಯ ಅವರ ಪುತ್ಥಳಿ ರಂಗಮಂದಿರ ಆವರಣದಲ್ಲಿ ಸಿದ್ಧಗೊಂಡಿದ್ದು, ಶೀಘ್ರದಲ್ಲೇ ಅನಾವರಣಗೊಳ್ಳಲಿದೆ ಎಂದು ಶಾಸಕರು ಮಾಹಿತಿ ನೀಡಿದ್ದಾರೆ.
Last Updated 2 ಮಾರ್ಚ್ 2026, 6:44 IST
ಕೋಲಾರ: ರಂಗಮಂದಿರ ಆವರಣದಲ್ಲಿ ಟಿ.ಚನ್ನಯ್ಯ ಪುತ್ಥಳಿ‌ ನಿರ್ಮಾಣ
ADVERTISEMENT

ಶ್ರೀನಿವಾಸಪುರ | ಬೀದಿನಾಯಿ ಹಾವಳಿ; ಪುರಸಭೆ ವಿರುದ್ಧ ಆಕ್ರೋಶ

Karnataka Stray Dog Issue: ಪಟ್ಟಣದ ಬಹುತೇಕ ವಾರ್ಡ್‌ಗಳಲ್ಲಿ ಬೀದಿನಾಯಿ ಹಾವಳಿ ಹೆಚ್ಚುತ್ತಿದ್ದು, ಸಾರ್ವಜನಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರು ಹಾಗೂ ದ್ವಿಚಕ್ರ ವಾಹನ ಸವಾರರು ಪ್ರತಿದಿನ ಭಯದಲ್ಲೇ ಸಂಚರಿಸಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ.
Last Updated 1 ಮಾರ್ಚ್ 2026, 6:41 IST
ಶ್ರೀನಿವಾಸಪುರ | ಬೀದಿನಾಯಿ ಹಾವಳಿ; ಪುರಸಭೆ ವಿರುದ್ಧ ಆಕ್ರೋಶ

ಕೋಲಾರ | ಕರ್ತವ್ಯಕ್ಕೆ ನಿಯೋಜಿಸಲು ಲಂಚ, ‘ಲೋಕಾ’ ಟ್ರ್ಯಾಪ್‌

Karnataka Corruption Case: ಹೋಂ ಗಾರ್ಡ್‌ಗಳನ್ನು ಕರ್ತವ್ಯಕ್ಕೆ ನಿಯೋಜಿಸಲು ಲಂಚ ಪಡೆಯುತ್ತಿದ್ದ ಮಧ್ಯವರ್ತಿ ಹೋಂ ಗಾರ್ಡ್‌ ಮಂಜುನಾಥ್‌ ಎಂಬುವರನ್ನು ಲೋಕಾಯುಕ್ತ ಪೊಲೀಸರು ಶನಿವಾರ ರಾತ್ರಿ ಬಂಧಿಸಿದ್ದಾರೆ.
Last Updated 1 ಮಾರ್ಚ್ 2026, 6:40 IST
ಕೋಲಾರ | ಕರ್ತವ್ಯಕ್ಕೆ ನಿಯೋಜಿಸಲು ಲಂಚ, ‘ಲೋಕಾ’ ಟ್ರ್ಯಾಪ್‌

ಕೆಜಿಎಫ್‌ | ಮುಚ್ಚಿದ ಗಣಿಗೆ 25 ವರ್ಷ; ಕಗ್ಗಂಟ್ಟಾಗಿಯೇ ಉಳಿದ ಭರವಸೆ

KGF Mines Closure: ವಿಶ್ವವಿಖ್ಯಾತ ಚಿನ್ನದ ಗಣಿ (ಬಿಜಿಎಂಎಲ್‌) ಮುಚ್ಚಿ ಇಂದಿಗೆ (ಮಾರ್ಚ್‌ 1) ಕಾಲು ಶತಮಾನವಾಗಿದೆ. ಅಂದಿನಿಂದಲೂ ಇಂದಿನವರೆಗೂ ಗಣಿ ಪ್ರಾರಂಭ, ಕಾರ್ಮಿಕರ ಹಳೆ ಬಾಕಿ ಇತ್ಯರ್ಥ ಹಾಗೂ ಕಾಲೊನಿಗಳ ಅಭಿವೃದ್ಧಿ ಬಗ್ಗೆ ಚರ್ಚೆಗಳಾಗುತ್ತಿದೆಯೇ ವಿನಃ ಇತ್ಯರ್ಥವಾಗಿಲ್ಲ. ಗಣಿ ಮುಚ್ಚಿನ ನಂತರ
Last Updated 1 ಮಾರ್ಚ್ 2026, 6:34 IST
ಕೆಜಿಎಫ್‌ | ಮುಚ್ಚಿದ ಗಣಿಗೆ 25 ವರ್ಷ; ಕಗ್ಗಂಟ್ಟಾಗಿಯೇ ಉಳಿದ ಭರವಸೆ
ADVERTISEMENT
ADVERTISEMENT
ADVERTISEMENT