ಮಂಗಳವಾರ, 27 ಜನವರಿ 2026
×
ADVERTISEMENT

ಕೋಲಾರ (ಜಿಲ್ಲೆ)

ADVERTISEMENT

ಕೋಲಾರ: ಬಾಲಕಿಗೆ ಲೈಂಗಿಕ ‌ಕಿರುಕುಳ; ರೈತ ಸಂಘದ ಜಿಲ್ಲಾಧ್ಯಕ್ಷ ಬಂಧನ

POCSO Case: 14 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ನಾಲ್ಕು ತಿಂಗಳ ಗರ್ಭಿಣಿಯನ್ನಾಗಿಸಿದ್ದ ಆರೋಪದ ಮೇಲೆ ರೈತ ಸಂಘದ ಜಿಲ್ಲಾಧ್ಯಕ್ಷ ರಾಮೇಗೌಡ ಅವರನ್ನು ಬಂಗಾರಪೇಟೆ ಪೊಲೀಸರು ಬಂಧಿಸಿದ್ದಾರೆ.
Last Updated 27 ಜನವರಿ 2026, 5:18 IST
ಕೋಲಾರ: ಬಾಲಕಿಗೆ ಲೈಂಗಿಕ ‌ಕಿರುಕುಳ; ರೈತ ಸಂಘದ ಜಿಲ್ಲಾಧ್ಯಕ್ಷ ಬಂಧನ

ಮುಳಬಾಗಿಲು: ಪಾರಿವಾಳ ಹಾರಿಸಿ ಧ್ವಜಾರೋಹಣಕ್ಕೆ ಚಾಲನೆ

ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ: ಹೆಚ್ಚು ರಾಗಿ ಬೆಳೆದ ರೈತರಿಗೆ ಸತ್ಕಾರ
Last Updated 27 ಜನವರಿ 2026, 4:34 IST
ಮುಳಬಾಗಿಲು: ಪಾರಿವಾಳ ಹಾರಿಸಿ ಧ್ವಜಾರೋಹಣಕ್ಕೆ ಚಾಲನೆ

ರಾಯಣ್ಣ ಒಂದು ಸಮುದಾಯಕ್ಕೆ ಸೀಮಿತರಲ್ಲ; ಎಲ್.ರಾಮಕೃಷ್ಣಪ್ಪ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬಲಿದಾನ ದಿನ
Last Updated 27 ಜನವರಿ 2026, 4:33 IST
ರಾಯಣ್ಣ ಒಂದು ಸಮುದಾಯಕ್ಕೆ ಸೀಮಿತರಲ್ಲ; ಎಲ್.ರಾಮಕೃಷ್ಣಪ್ಪ

ಕೋಲಾರ ಪತ್ರಕರ್ತರ ಭವನದಲ್ಲಿ ಗಣರಾಜ್ಯೋತ್ಸವ

ಕೋಲಾರ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೋಮವಾರ ಪತ್ರಕರ್ತರ ಭವನದ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ 77ನೇ ಗಣರಾಜ್ಯೋತ್ಸವ ದಿನಾಚರಣೆಯ ಧ್ವಜಾರೋಹಣವನ್ನು ಸಂಘದ ಜಿಲ್ಲಾಧ್ಯಕ್ಷ ಎಸ್.ಕೆ.ಚಂದ್ರಶೇಖರ್ ನೆರವೇರಿಸಿದರು.
Last Updated 27 ಜನವರಿ 2026, 4:32 IST
ಕೋಲಾರ ಪತ್ರಕರ್ತರ ಭವನದಲ್ಲಿ ಗಣರಾಜ್ಯೋತ್ಸವ

ಕೋಲಾರ: ಪತ್ರಕರ್ತ ಎಂ.ಜಿ. ಪ್ರಭಾಕರ ನಿಧನ

ಹಿರಿಯ ಪತ್ರಕರ್ತ ಎಂ.ಜಿ.ಪ್ರಭಾಕರ (76) ಅನಾರೋಗ್ಯದಿಂದ ಭಾನುವಾರ ನಗರದ ಕೋಟೆ ಬಡಾವಣೆಯ ತಮ್ಮ ನಿವಾಸದಲ್ಲಿ ನಿಧನರಾದರು.
Last Updated 27 ಜನವರಿ 2026, 4:29 IST
ಕೋಲಾರ: ಪತ್ರಕರ್ತ ಎಂ.ಜಿ. ಪ್ರಭಾಕರ ನಿಧನ

ಬಂಗಾರಪೇಟೆ: ಕರ್ತವ್ಯನಿರತ ASIಗೆ ಚಾಕು ಇರಿತ ಪ್ರಕರಣ: ಅಪರಾಧಿಗೆ 5 ವರ್ಷ ಜೈಲು

Bangarapete ಕರ್ತವ್ಯನಿರತ ಪೊಲೀಸ್ ಅಧಿಕಾರಿ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದ ಪ್ರಕರಣದಲ್ಲಿ ಕೆಜಿಎಫ್‌ನಲ್ಲಿರುವ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು ಆರೋಪಿಗೆ ಐದು ವರ್ಷ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿದೆ.
Last Updated 27 ಜನವರಿ 2026, 4:28 IST
fallback

ನನ್ನ ಅವಧಿಯಲ್ಲಿ ಮಾತ್ರ ರಸ್ತೆಗಳು ಹದಗೆಟ್ಟಿವೆಯೇ? ಶಾಸಕ ಸಮೃದ್ಧಿ ಮಂಜುನಾಥ್

MLA Samriddhi Manjunath ಮುಳಬಾಗಿಲು ತಾಲ್ಲೂಕಿನ ಗುಮ್ಮಕಲ್ಲು ಗ್ರಾಮದಲ್ಲಿ ನೂತನ ಗ್ರಾಮ ಪಂಚಾಯತಿ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
Last Updated 27 ಜನವರಿ 2026, 4:26 IST
ನನ್ನ ಅವಧಿಯಲ್ಲಿ ಮಾತ್ರ ರಸ್ತೆಗಳು ಹದಗೆಟ್ಟಿವೆಯೇ? ಶಾಸಕ ಸಮೃದ್ಧಿ ಮಂಜುನಾಥ್
ADVERTISEMENT

ಭೂಮಾಫಿಯಾವನ್ನು ಸುಮ್ಮನೇ ಬಿಡುವ ಪ್ರಶ್ನೆಯೇ ಇಲ್ಲ: ಸಚಿವ ಬೈರತಿ ಸುರೇಶ್‌

ಮಾಲೂರು ಜಮೀನು ಪ್ರಕರಣದಲ್ಲಿ ಜಿಲ್ಲಾಧಿಕಾರಿಯಿಂದ ತಡೆ: ಸಚಿವ ಬೈರತಿ ಸುರೇಶ್‌
Last Updated 27 ಜನವರಿ 2026, 4:25 IST
ಭೂಮಾಫಿಯಾವನ್ನು ಸುಮ್ಮನೇ ಬಿಡುವ ಪ್ರಶ್ನೆಯೇ ಇಲ್ಲ: ಸಚಿವ ಬೈರತಿ ಸುರೇಶ್‌

ಅರಾಭಿಕೊತ್ತನೂರು: ವೈಭವದ ಬ್ರಹ್ಮರಥೋತ್ಸವ

Arabikothanur Rathotsava: ಅರಾಭಿಕೊತ್ತನೂರು ಗ್ರಾಮದಲ್ಲಿ ಶ್ರೀಪಾರ್ವತಿ ಹಾಗೂ ಶ್ರೀಸೋಮನಾಥೇಶ್ವರಸ್ವಾಮಿ ಬ್ರಹ್ಮರಥೋತ್ಸವ ಭಾನುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ನೆರವೇರಿತು. ಊರಿನಲ್ಲಿ ಸಂಭ್ರಮ ಮನೆಮಾಡಿತ್ತು.
Last Updated 26 ಜನವರಿ 2026, 5:36 IST
ಅರಾಭಿಕೊತ್ತನೂರು: ವೈಭವದ ಬ್ರಹ್ಮರಥೋತ್ಸವ

ಮಾಲೂರು|ಪ್ರಕಾಶಕರಿಗೆ ಪುಸ್ತಕ ಕೊಳ್ಳುವ, ಓದುವವರು ಇಲ್ಲದ ಕೊರಗು: ಡಾ.ಮಾನಸ

Dr. Manasa Concern: ಕನ್ನಡ ಪುಸ್ತಕಗಳನ್ನು ಕೊಳ್ಳುವವರಿಲ್ಲ ಹಾಗೂ ಓದುವವರಿಲ್ಲ ಎಂಬ ಕೊರಗು ಪ್ರಕಾಶಕರಲ್ಲಿ ಆತಂಕ ಉಂಟುಮಾಡಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಮಾಲೂರಿನಲ್ಲಿ ಅಭಿಪ್ರಾಯಪಟ್ಟರು.
Last Updated 26 ಜನವರಿ 2026, 5:35 IST
ಮಾಲೂರು|ಪ್ರಕಾಶಕರಿಗೆ ಪುಸ್ತಕ ಕೊಳ್ಳುವ, ಓದುವವರು ಇಲ್ಲದ ಕೊರಗು: ಡಾ.ಮಾನಸ
ADVERTISEMENT
ADVERTISEMENT
ADVERTISEMENT