ಶುಕ್ರವಾರ, 16 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಕೋಲಾರ (ಜಿಲ್ಲೆ)

ADVERTISEMENT

ನಂದಿನಿ ಸೇದರಿಂತೆ ಹಲವು ಕಂಪನಿಗಳ ಕಲಬೆರಕೆ ಹಾಲು ತಯಾರಿಕೆ: 8 ಮಂದಿ ಬಂಧನ

Nandini Milk Adulteration: ನಂದಿನಿ ಸೇರಿದಂತೆ ಹಲವು ಬ್ರಾಂಡ್‌ ಕಂಪನಿಗಳ ಕಲಬೆರಕೆ ಹಾಲನ್ನು ತಯಾರಿಸುತ್ತಿದ್ದ ಎಂಟು ಮಂದಿಯನ್ನು ಆಂಡರಸನ್‌ಪೇಟೆ ಪೊಲೀಸರು ಬಂಧಿಸಿದ್ದಾರೆ. ಹಾಲಿನ ಪುಡಿ ಮತ್ತು ಪಾಮ್ ಆಯಿಲ್ ಬಳಸಿ ನಕಲಿ ಹಾಲು ತಯಾರಿಸಲಾಗುತ್ತಿತ್ತು.
Last Updated 15 ಜನವರಿ 2026, 18:45 IST
ನಂದಿನಿ ಸೇದರಿಂತೆ ಹಲವು ಕಂಪನಿಗಳ  ಕಲಬೆರಕೆ ಹಾಲು ತಯಾರಿಕೆ: 8 ಮಂದಿ ಬಂಧನ

ಕೋಲಾರ: ಕೀ ಬಂಚ್‌ ಚಾಕುವಿನಿಂದ ಮಹಿಳೆಯನ್ನು ಇರಿದು ಕೊಂದ ಪ್ರಿಯತಮ

Woman Stabbed in Kolar: ನಗರ ಹೊರವಲಯದ ಬಂಗಾರಪೇಟೆ ಜಿಗ್ ಜಾಗ್‌ ರಸ್ತೆ ಸಮೀಪ ವಿವಾಹಿತ ವ್ಯಕ್ತಿಯೊಬ್ಬ ಮದುವೆಗೆ ನಿರಾಕರಿಸಿದ ವಿವಾಹಿತೆಯನ್ನು ಗುರುವಾರ ಕೀ ಬಂಚ್‌ ಚಾಕುವಿನಿಂದ ಕುತ್ತಿಗೆಗೆ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
Last Updated 15 ಜನವರಿ 2026, 10:02 IST
ಕೋಲಾರ: ಕೀ ಬಂಚ್‌ ಚಾಕುವಿನಿಂದ ಮಹಿಳೆಯನ್ನು ಇರಿದು ಕೊಂದ ಪ್ರಿಯತಮ

ಕೋಲಾರ| ಭೋವಿ ಸಮುದಾಯವೆಂದರೆ ಶ್ರಮಿಕ ಸಮಾಜ: ಸಂಸದ ಮಲ್ಲೇಶ್‌ ಬಾಬು

Shivayogi Jayanti: byline no author page goes here ಕೋಲಾರದಲ್ಲಿ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಸಂಸದ ಮಲ್ಲೇಶ್ ಬಾಬು ಭೋವಿ ಸಮುದಾಯದ ಶ್ರಮದ ಪರಂಪರೆ, ಶಿಕ್ಷಣದ ಅಗತ್ಯತೆ ಮತ್ತು ಅಭಿವೃದ್ಧಿ ಸಾಧ್ಯತೆಗಳ ಬಗ್ಗೆ ಗಮನ ಹರಿಸಿದರು.
Last Updated 15 ಜನವರಿ 2026, 6:29 IST
ಕೋಲಾರ| ಭೋವಿ ಸಮುದಾಯವೆಂದರೆ ಶ್ರಮಿಕ ಸಮಾಜ: ಸಂಸದ ಮಲ್ಲೇಶ್‌ ಬಾಬು

ಮುಳಬಾಗಿಲು: ಅಮರಜ್ಯೋತಿ ಕಾಲೇಜಿನಲ್ಲಿ ಸಂಕ್ರಾಂತಿ ಸಂಭ್ರಮ

College Festival: byline no author page goes here ಮುಳಬಾಗಿಲಿನ ಅಮರಜ್ಯೋತಿ ಎಂಬಿಎ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಸಂಪ್ರದಾಯಬದ್ಧವಾಗಿ ಸಂಕ್ರಾಂತಿ ಹಬ್ಬವನ್ನು ರಂಗೋಲಿ ಹಾಕಿ, ಹಸು ಮತ್ತು ಕಬ್ಬಿನ ಜಲ್ಲೆ ಚಿತ್ರಣ ಬಿಡಿಸಿ ಸಂಭ್ರಮಿಸಿದರು.
Last Updated 15 ಜನವರಿ 2026, 6:28 IST
ಮುಳಬಾಗಿಲು: ಅಮರಜ್ಯೋತಿ ಕಾಲೇಜಿನಲ್ಲಿ ಸಂಕ್ರಾಂತಿ ಸಂಭ್ರಮ

ಕೆಜಿಎಫ್‌ ತಾಲ್ಲೂಕು ಕಚೇರಿಯಲ್ಲಿ ಸೌಕರ್ಯದ ಕೊರತೆ: ಶಾಸಕಿ ಎಂ.ರೂಪಕಲಾ ತರಾಟೆ

KGF MLA Action: byline no author page goes here ಕೆಜಿಎಫ್‌ ತಾಲ್ಲೂಕು ಆಡಳಿತ ಸೌಧದಲ್ಲಿ ಶೌಚಾಲಯ ಮತ್ತು ಮೂಲಭೂತ ಸೌಲಭ್ಯಗಳ ಕೊರತೆಯ ಕುರಿತು ಶಾಸಕಿ ಎಂ.ರೂಪಕಲಾ ತಹಶೀಲ್ದಾರ್ ಮತ್ತು ಉಪ ತಹಶೀಲ್ದಾರ್‌ ಅವರನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡರು.
Last Updated 15 ಜನವರಿ 2026, 6:27 IST
ಕೆಜಿಎಫ್‌ ತಾಲ್ಲೂಕು ಕಚೇರಿಯಲ್ಲಿ ಸೌಕರ್ಯದ ಕೊರತೆ: ಶಾಸಕಿ ಎಂ.ರೂಪಕಲಾ ತರಾಟೆ

ಕೋಲಾರ| ಈ ಊರಲ್ಲಿ ಸಂಕ್ರಾಂತಿ ಅಂದರೆ ಸೂತಕ!

Village Rituals: byline no author page goes here ಕೋಲಾರದ ಅರಾಭಿಕೊತ್ತನೂರು ಗ್ರಾಮದಲ್ಲಿ ನೂರಕ್ಕೂ ಅಧಿಕ ವರ್ಷಗಳಿಂದ ಮಕರ ಸಂಕ್ರಾಂತಿ ಆಚರಣೆ ಇಲ್ಲ. ಹಬ್ಬದ ದಿನ ಗ್ರಾಮದಲ್ಲಿ ನಷ್ಟ ಸಂಭವಿಸಿತೆಂಬ ನಂಬಿಕೆಯಿಂದ ಈ ಆಚರಣೆ ನಿಲ್ಲಿಸಲಾಗಿದೆ.
Last Updated 15 ಜನವರಿ 2026, 6:25 IST
ಕೋಲಾರ| ಈ ಊರಲ್ಲಿ ಸಂಕ್ರಾಂತಿ ಅಂದರೆ ಸೂತಕ!

ಕೋಲಾರ: 18ಕ್ಕೆ ಮಾಜಿ ಸಚಿವ ಟಿ.ಚನ್ನಯ್ಯ ಸ್ಮರಣೆ

Kolar Event: byline no author page goes here ಭಾರತ ಸಂವಿಧಾನ ಪರಿಷತ್ತಿನ ಮಾಜಿ ಸದಸ್ಯ ಹಾಗೂ ಮಾಜಿ ಸಚಿವ ಟಿ.ಚನ್ನಯ್ಯ ಅವರ 41ನೇ ಪುಣ್ಯ ಸ್ಮರಣೆಯನ್ನು ಜನವರಿ 18 ರಂದು ಕೋಲಾರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಆಯೋಜಿಸಲಾಗಿದೆ.
Last Updated 15 ಜನವರಿ 2026, 6:25 IST
ಕೋಲಾರ: 18ಕ್ಕೆ ಮಾಜಿ ಸಚಿವ ಟಿ.ಚನ್ನಯ್ಯ ಸ್ಮರಣೆ
ADVERTISEMENT

ಕೋಲಾರ| ಪರಿಶಿಷ್ಟರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ: ಎಸ್‌ಸಿ, ಎಸ್‌ಟಿ ಆಯೋಗ

Kolar News: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಶೀಘ್ರ ಸ್ಪಂದಿಸಬೇಕು, ಇಲ್ಲವಾದಲ್ಲಿ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ರಾಜ್ಯ ಎಸ್‌ಸಿ, ಎಸ್‌ಟಿ ಆಯೋಗದ ಅಧ್ಯಕ್ಷ ಮೂರ್ತಿ ಎಲ್. ಎಚ್ಚರಿಸಿದ್ದಾರೆ.
Last Updated 15 ಜನವರಿ 2026, 6:25 IST
ಕೋಲಾರ| ಪರಿಶಿಷ್ಟರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ: ಎಸ್‌ಸಿ, ಎಸ್‌ಟಿ ಆಯೋಗ

ಅಪಘಾತ‌; ಇಬ್ಬರು ಯುವಕರು ಸಾವು

Two Killed: ಶ್ರೀನಿವಾಸಪುರ ತಾಲ್ಲೂಕಿನ ಕೂಸ್ಸಂದ್ರ ಕ್ರಾಸ್ ಬಳಿ KSRTC ಬಸ್ ಮತ್ತು ಬೈಕ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಇನ್ನೊಬ್ಬ ಯುವಕ ಗಂಭೀರವಾಗಿ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
Last Updated 14 ಜನವರಿ 2026, 7:55 IST
ಅಪಘಾತ‌; ಇಬ್ಬರು ಯುವಕರು ಸಾವು

ಮಾಲೂರು: ಶಾಲಾ ಬಸ್‌ ಉರುಳಿ 17 ಮಕ್ಕಳಿಗೆ ಗಾಯ

ತಲೆಗೆ ಪೆಟ್ಟು ಬಿದ್ದಿರುವ ಐವರು ಮಕ್ಕಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ
Last Updated 14 ಜನವರಿ 2026, 7:55 IST
ಮಾಲೂರು: ಶಾಲಾ ಬಸ್‌ ಉರುಳಿ 17 ಮಕ್ಕಳಿಗೆ ಗಾಯ
ADVERTISEMENT
ADVERTISEMENT
ADVERTISEMENT