ಬುಧವಾರ, 18 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೋಲಾರ (ಜಿಲ್ಲೆ)

ADVERTISEMENT

ವೇಮಗಲ್‌ನಲ್ಲಿ ಹೆಲಿಕಾಪ್ಟರ್‌ ಜೋಡಣಾ ಘಟಕ: 2027ಕ್ಕೆ ಮೊದಲ ಹೆಲಿಕಾಪ್ಟರ್‌ ಸಿದ್ಧ

ವರ್ಷಕ್ಕೆ 10 ಕಾಪ್ಟರ್‌ ಜೋಡಣೆ
Last Updated 17 ಫೆಬ್ರುವರಿ 2026, 23:30 IST
ವೇಮಗಲ್‌ನಲ್ಲಿ ಹೆಲಿಕಾಪ್ಟರ್‌ ಜೋಡಣಾ ಘಟಕ: 2027ಕ್ಕೆ ಮೊದಲ ಹೆಲಿಕಾಪ್ಟರ್‌ ಸಿದ್ಧ

ಬಂಗಾರಪೇಟೆ | ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ: ಮಹಿಳೆ ರಕ್ಷಣೆ, ಮೂವರ ಬಂಧನ

Bangarapet Crime News: ಬಂಗಾರಪೇಟೆಯ ವಿಜಯನಗರದ ಮನೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿ ವೇಶ್ಯಾವಾಟಿಕೆ ಅಡ್ಡೆ ಭೇದಿಸಿದ್ದಾರೆ. ಮೂವರು ಮಹಿಳೆಯರನ್ನು ಬಂಧಿಸಲಾಗಿದ್ದು, ಓರ್ವ ಸಂತ್ರಸ್ತೆಯನ್ನು ರಕ್ಷಿಸಲಾಗಿದೆ.
Last Updated 17 ಫೆಬ್ರುವರಿ 2026, 6:10 IST
ಬಂಗಾರಪೇಟೆ | ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ: ಮಹಿಳೆ ರಕ್ಷಣೆ, ಮೂವರ ಬಂಧನ

ಮಾಲೂರಿನಲ್ಲಿ ಬ್ಯಾನರ್‌ ಹಾವಳಿ

Malur Banner Issues: ಮಾಲೂರು ನಗರದಲ್ಲಿ ಮಹಾ ಶಿವರಾತ್ರಿ ಹಬ್ಬದ ಅಂಗವಾಗಿ ಎಲ್ಲೆಡೆ ಬ್ಯಾನರ್‌ಗಳ ಹಾವಳಿ ಹೆಚ್ಚಾಗಿದೆ. ತಹಶೀಲ್ದಾರ್ ಸೂಚನೆ ನಡುವೆಯೂ ಸರ್ಕಾರಿ ಕಚೇರಿ ಮುಂಭಾಗ ಫ್ಲೆಕ್ಸ್‌ಗಳನ್ನು ಅಳವಡಿಸಲಾಗುತ್ತಿದೆ.
Last Updated 17 ಫೆಬ್ರುವರಿ 2026, 6:07 IST
ಮಾಲೂರಿನಲ್ಲಿ ಬ್ಯಾನರ್‌ ಹಾವಳಿ

ಕೋಲಾರ | ಕೋಲಾರದತ್ತ ಪ್ರಮುಖ ಕಂಪನಿಗಳ ಚಿತ್ತ

ನರಸಾಪುರ, ವೇಮಗಲ್‌, ಮಾಲೂರು ಕೈಗಾರಿಕಾ ಪ್ರದೇಶ; ಸ್ಥಳೀಯರಿಗೆ ಉದ್ಯೋಗಕ್ಕೆ ಒತ್ತು ನೀಡುವವರೇ?
Last Updated 17 ಫೆಬ್ರುವರಿ 2026, 6:06 IST
ಕೋಲಾರ | ಕೋಲಾರದತ್ತ ಪ್ರಮುಖ ಕಂಪನಿಗಳ ಚಿತ್ತ

ಮಾಲೂರು | ಕನ್ನಡ ಭಾಷೆ ಜತೆಗೆ ಶಾಲೆಗಳ ಜಾಗವೂ ಉಳಿಸಬೇಕು: ಡಾ.ಪುರುಷೋತ್ತಮ ಬಿಳಿಮಲೆ

Purushottama Bilimale: ಸರ್ಕಾರಿ ಶಾಲೆಗಳ ಜಾಗ ಉಳಿಸುವ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕೈಗೊಂಡ ಕ್ರಮಗಳ ಬಗ್ಗೆ ಮಾಲೂರಿನಲ್ಲಿ ನಡೆದ ‘ಶಿವ ಸಂಸ್ಕೃತಿ ದರವು’ ಕಾರ್ಯಕ್ರಮದಲ್ಲಿ ಡಾ.ಪುರುಷೋತ್ತಮ ಬಿಳಿಮಲೆ ಮಾತನಾಡಿದರು.
Last Updated 17 ಫೆಬ್ರುವರಿ 2026, 6:03 IST
ಮಾಲೂರು | ಕನ್ನಡ ಭಾಷೆ ಜತೆಗೆ ಶಾಲೆಗಳ ಜಾಗವೂ ಉಳಿಸಬೇಕು: ಡಾ.ಪುರುಷೋತ್ತಮ ಬಿಳಿಮಲೆ

ಕೋಲಾರ | ವಕ್ಕಲೇರಿ ಮಾರ್ಕಂಡೇಶ್ವರ ಬೆಟ್ಟದಲ್ಲಿ ಜಾತ್ರೆ

Vokkaleri Markandeshwar Hill: ಮಹಾಶಿವರಾತ್ರಿ ಅಂಗವಾಗಿ ಕೋಲಾರ ತಾಲ್ಲೂಕಿನ ವಕ್ಕಲೇರಿ ಮಾರ್ಕಂಡೇಶ್ವರ ಬೆಟ್ಟದಲ್ಲಿ ಅದ್ಧೂರಿ ಜಾತ್ರಾ ಮಹೋತ್ಸವ ನಡೆಯಿತು. ಶಾಸಕ ಕೊತ್ತೂರು ಮಂಜುನಾಥ್ ಭೇಟಿ ನೀಡಿ ಪೂಜೆ ಸಲ್ಲಿಸಿದರು.
Last Updated 17 ಫೆಬ್ರುವರಿ 2026, 6:01 IST
ಕೋಲಾರ | ವಕ್ಕಲೇರಿ ಮಾರ್ಕಂಡೇಶ್ವರ ಬೆಟ್ಟದಲ್ಲಿ ಜಾತ್ರೆ

ಕೋಲಾರ | ಆರ್‌ಎಸ್‌ಎಸ್‌ ಟೀಕಿಸಿದ್ದಕ್ಕೆ ಬಿಜೆಪಿ ಆಕ್ರೋಶ

RSS Controversy: ಆರ್‌ಎಸ್‌ಎಸ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಮಾಜಿ ಸಂಸದ ಎಸ್.ಮುನಿಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀರೊ ಆಗಲು ಪ್ರಿಯಾಂಕ್ ಟೀಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
Last Updated 17 ಫೆಬ್ರುವರಿ 2026, 5:59 IST
ಕೋಲಾರ | ಆರ್‌ಎಸ್‌ಎಸ್‌ ಟೀಕಿಸಿದ್ದಕ್ಕೆ ಬಿಜೆಪಿ ಆಕ್ರೋಶ
ADVERTISEMENT

ಕೋಲಾರ | ವೇಮಗಲ್‌ ಹೆಲಿಕಾಪ್ಟರ್‌ ಜೋಡಣಾ ಘಟಕಕ್ಕೆ ಇಂದು ಚಾಲನೆ

Tata Advanced Systems: ತಾಲ್ಲೂಕಿನ ವೇಮಗಲ್‌ ಕೈಗಾರಿಕಾ ಪ್ರದೇಶದಲ್ಲಿ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್‌ (ಟಿಎಎಸ್‌ಎಲ್‌) ನಿರ್ಮಿಸಿರುವ ಏರ್‌ಬಸ್‌ ಎಚ್‌ 125 ಲಘು ಹೆಲಿಕಾಪ್ಟರ್‌ ಅಂತಿಮ ಜೋಡಣಾ ಘಟಕಕ್ಕೆ ಮಂಗಳವಾರ ಸಂಜೆ ಚಾಲನೆ ಸಿಗಲಿದೆ.
Last Updated 17 ಫೆಬ್ರುವರಿ 2026, 4:44 IST
ಕೋಲಾರ | ವೇಮಗಲ್‌ ಹೆಲಿಕಾಪ್ಟರ್‌ ಜೋಡಣಾ ಘಟಕಕ್ಕೆ ಇಂದು ಚಾಲನೆ

ಜಯಂತಿಗಳು ಜಾತ್ರೆಗಳಲ್ಲ, ಜಾಗೃತಿ ತಾಣವಾಗಲಿ: ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿ

KGF Event: ಕೆಜಿಎಫ್‌ನಲ್ಲಿ ನಡೆದ ಸಿದ್ದರಾಮ ಜಯಂತಿಯಲ್ಲಿ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿ ಜಯಂತಿಗಳು ಜಾಗೃತಿ ತಾಣಗಳಾಗಬೇಕು ಎಂದು ಕರೆ ನೀಡಿದರು. ಸಮುದಾಯ ಶಿಕ್ಷಣ ಮತ್ತು ಆರ್ಥಿಕ ಕ್ರಾಂತಿಯ ಅಗತ್ಯವನ್ನೂ ಒತ್ತಿಹೇಳಿದರು.
Last Updated 16 ಫೆಬ್ರುವರಿ 2026, 7:19 IST
ಜಯಂತಿಗಳು ಜಾತ್ರೆಗಳಲ್ಲ, ಜಾಗೃತಿ ತಾಣವಾಗಲಿ: ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿ

ಕೋಲಾರ: ಶತಮಾನೋತ್ಸವ ಶಾಲೆಯಲ್ಲಿ ಸಾಂಸ್ಕೃತಿಕ ಸುಗ್ಗಿ

Government School Event: ಕೋಲಾರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶತಮಾನೋತ್ಸವ ಅಂಗವಾಗಿ ಸಾಂಸ್ಕೃತಿಕ ಸುಗ್ಗಿ ಹಬ್ಬ ನಡೆಯಿತು. ಗಣ್ಯರು ಭಾಗವಹಿಸಿ ಶಿಕ್ಷಣದ ಮಹತ್ವವನ್ನು ಒತ್ತಿಹೇಳಿದರು.
Last Updated 16 ಫೆಬ್ರುವರಿ 2026, 7:18 IST
ಕೋಲಾರ: ಶತಮಾನೋತ್ಸವ ಶಾಲೆಯಲ್ಲಿ ಸಾಂಸ್ಕೃತಿಕ ಸುಗ್ಗಿ
ADVERTISEMENT
ADVERTISEMENT
ADVERTISEMENT