ಸೋಮವಾರ, 2 ಫೆಬ್ರುವರಿ 2026
×
ADVERTISEMENT

ಕೋಲಾರ (ಜಿಲ್ಲೆ)

ADVERTISEMENT

ಬಂಗಾರಪೇಟೆ|ತುಕ್ಕು ಹಿಡಿದ ಅನಿಲ ಚಿತಾಗಾರ:ಕಾಮಗಾರಿ ಅಪೂರ್ಣವಾಗಿದ್ದರೂ ಲೋಕಾರ್ಪಣೆ

ಬಂಗಾರಪೇಟೆಯ ₹1.13 ಕೋಟಿಯ ಅನಿಲ ಚಿತಾಗಾರ ಲೋಕಾರ್ಪಣೆಗೊಂಡು 2 ವರ್ಷವಾದರೂ ಕಾರ್ಯಾರಂಭವಾಗಿಲ್ಲ. ಯಂತ್ರೋಪಕರಣಗಳು ತುಕ್ಕು ಹಿಡಿದಿದ್ದು, ಸಾರ್ವಜನಿಕರಲ್ಲಿ ಅಸಮಾಧಾನ ಹೆಚ್ಚಾಗಿದೆ.
Last Updated 1 ಫೆಬ್ರುವರಿ 2026, 7:45 IST
ಬಂಗಾರಪೇಟೆ|ತುಕ್ಕು ಹಿಡಿದ ಅನಿಲ ಚಿತಾಗಾರ:ಕಾಮಗಾರಿ ಅಪೂರ್ಣವಾಗಿದ್ದರೂ ಲೋಕಾರ್ಪಣೆ

ಕೆಜಿಎಫ್‌| ಅಕ್ರಮವಾಗಿ ಸಿಲಿಂಡರ್ ರೀಫಿಲ್ಲಿಂಗ್: ಆರೋಪಿ ಸೆರೆ

ಕೆಜಿಎಫ್ ಆ್ಯಂಡರ್‌ಸನ್‌ಪೇಟೆ ಪೊಲೀಸರು ಅಕ್ರಮ ಗ್ಯಾಸ್ ಸಿಲಿಂಡರ್ ರೀಫಿಲ್ಲಿಂಗ್‌, ಜೂಜಾಟ ಹಾಗೂ ಅಕ್ರಮ ಮದ್ಯ ಮಾರಾಟ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಗ್ಯಾಸ್ ಪರಿಕರಗಳು, ನಗದು, ಮದ್ಯ ವಶ.
Last Updated 1 ಫೆಬ್ರುವರಿ 2026, 7:44 IST
ಕೆಜಿಎಫ್‌| ಅಕ್ರಮವಾಗಿ ಸಿಲಿಂಡರ್ ರೀಫಿಲ್ಲಿಂಗ್: ಆರೋಪಿ ಸೆರೆ

ಪಾಳುಬಿದ್ದ ಕರಡಗೂರು ತಂಗುದಾಣ: ಅನೈತಿಕ ಚಟುವಟಿಕೆಗಳ ತಾಣವಾದ ಬಸ್ ನಿಲ್ದಾಣ

ಕರಡುಗೂರು ಗ್ರಾಮದಲ್ಲಿರುವ ಬಸ್ ತಂಗುದಾಣ ಮದ್ಯಪಾನ ಹಾಗೂ ಧೂಮಪಾನ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಸ್ಥಳೀಯರು ಕ್ರಮಕ್ಕೆ ಒತ್ತಾಯ.
Last Updated 1 ಫೆಬ್ರುವರಿ 2026, 7:44 IST
ಪಾಳುಬಿದ್ದ ಕರಡಗೂರು ತಂಗುದಾಣ: ಅನೈತಿಕ ಚಟುವಟಿಕೆಗಳ ತಾಣವಾದ ಬಸ್ ನಿಲ್ದಾಣ

ಕೋಲಾರ: ಹಿಂದೂ ಸಮಾಜೋತ್ಸವದ ಶೋಭಾಯಾತ್ರೆಗೆ ಹರಿದುಬಂದ ಜನಸಾಗರ

ಕೋಲಾರದಲ್ಲಿ ನಡೆದ ಹಿಂದೂ ಸಮಾಜೋತ್ಸವದ ಭವ್ಯ ಶೋಭಾಯಾತ್ರೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ಕೇಸರಿ ಧ್ವಜ, ಭಜನೆ, ನೃತ್ಯ, ವಾದ್ಯಮೇಳದೊಂದಿಗೆ ನಗರವು ಉತ್ಸವಮಯ ವಾತಾವರಣಕ್ಕೆ ಮೈದಾಳಿತು.
Last Updated 1 ಫೆಬ್ರುವರಿ 2026, 7:44 IST
ಕೋಲಾರ: ಹಿಂದೂ ಸಮಾಜೋತ್ಸವದ ಶೋಭಾಯಾತ್ರೆಗೆ ಹರಿದುಬಂದ ಜನಸಾಗರ

ಕೋಲಾರ: ಜಿಲ್ಲೆಯಲ್ಲಿ 23 ಕುಷ್ಠರೋಗ ಪ್ರಕರಣ

ಕೋಲಾರದಲ್ಲಿ 23 ಕುಷ್ಠರೋಗ ಪ್ರಕರಣಗಳು ಪತ್ತೆಯಾಗಿದ್ದು, ಫೆ.13ರವರೆಗೆ 'ಸ್ಪರ್ಶ್' ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ. ಜಿಲ್ಲಾಧಿಕಾರಿಗಳು ಹಾಗೂ ವೈದ್ಯಾಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸಲು ಕರೆ ನೀಡಿದ್ದಾರೆ.
Last Updated 1 ಫೆಬ್ರುವರಿ 2026, 7:44 IST
ಕೋಲಾರ: ಜಿಲ್ಲೆಯಲ್ಲಿ 23 ಕುಷ್ಠರೋಗ ಪ್ರಕರಣ

ದೆಹಲಿಯ ಗಣರಾಜ್ಯೋತ್ಸವ ಸಮಾರಂಭದಲ್ಲಿ ಕೆಜಿಎಫ್‌ನ ನಾದಸ್ವರ ಕಲಾವಿದ ಭಾಗಿ

ದೆಹಲಿಯಲ್ಲಿ ನಡೆದ 77ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಕೆಜಿಎಫ್ ತಾಲ್ಲೂಕಿನ ಕಲಾವಿದ ಕೆ.ಎಸ್. ಗೋವಿಂದಸ್ವಾಮಿ ನಾದಸ್ವರ ವಾದನದೊಂದಿಗೆ ರಾಜ್ಯವನ್ನು ಪ್ರತಿನಿಧಿಸಿದರು. ಅವರೊಂದಿಗೆ ಇತರ 10 ಕಲಾವಿದರು ಭಾಗವಹಿಸಿದರು.
Last Updated 1 ಫೆಬ್ರುವರಿ 2026, 7:44 IST
ದೆಹಲಿಯ ಗಣರಾಜ್ಯೋತ್ಸವ ಸಮಾರಂಭದಲ್ಲಿ ಕೆಜಿಎಫ್‌ನ ನಾದಸ್ವರ ಕಲಾವಿದ ಭಾಗಿ

ಕೋಲಾರ: ಫೆ.6ರಿಂದ ಶ್ರೀನಿವಾಸ ಕಲ್ಯಾಣೋತ್ಸವ

ಎಚ್‌.ಡಿ.ಕುಮಾರಸ್ವಾಮಿ, ನಿಖಿಲ್‌ ಕುಮಾರಸ್ವಾಮಿ ಭಾಗಿ: ಎಂಎಲ್‌ಸಿ
Last Updated 31 ಜನವರಿ 2026, 5:41 IST
ಕೋಲಾರ: ಫೆ.6ರಿಂದ ಶ್ರೀನಿವಾಸ ಕಲ್ಯಾಣೋತ್ಸವ
ADVERTISEMENT

ಎಸ್‍ಎಸ್‍ಎಲ್‍ಸಿ ಫಲಿತಾಂತ ಕುಸಿದರೆ ಶಿಕ್ಷಕರು, ಅಧಿಕಾರಿಗಳೇ ಹೊಣೆ: ಜಿಲ್ಲಾಧಿಕಾರಿ

ಎಸ್‍ಎಸ್‍ಎಲ್‍ಸಿ ಫಲಿತಾಂಶ ಸುಧಾರಣೆಗೆ ‘ಮೈಕ್ರೋ ಪ್ಲಾನಿಂಗ್’ ಅಗತ್ಯ: ಜಿಲ್ಲಾಧಿಕಾರಿ ಎಂ.ಆರ್.ರವಿ
Last Updated 31 ಜನವರಿ 2026, 5:40 IST
ಎಸ್‍ಎಸ್‍ಎಲ್‍ಸಿ ಫಲಿತಾಂತ ಕುಸಿದರೆ ಶಿಕ್ಷಕರು, ಅಧಿಕಾರಿಗಳೇ ಹೊಣೆ: ಜಿಲ್ಲಾಧಿಕಾರಿ

ಬಂಗಾರು ತಿರುಪತಿಯಲ್ಲಿ ಫೆ.1ಕ್ಕೆ ಭರತ ಹುಣ್ಣಿಮೆ ಜಾತ್ರೆ

KGF News: ಬೇತಮಂಗಲ ಸಮೀಪದ ಬಂಗಾರು ತಿರುಪತಿಯಲ್ಲಿ ಫೆ.1 ರಂದು ವೆಂಕಟರಮಣ ಸ್ವಾಮಿ ಬ್ರಹ್ಮರಥೋತ್ಸವ ನಡೆಯಲಿದೆ. ಜಾತ್ರೆಯ ಅಂಗವಾಗಿ ಗರುಡೋತ್ಸವ, ಕಲ್ಯಾಣೋತ್ಸವ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
Last Updated 31 ಜನವರಿ 2026, 5:38 IST
 ಬಂಗಾರು ತಿರುಪತಿಯಲ್ಲಿ ಫೆ.1ಕ್ಕೆ ಭರತ ಹುಣ್ಣಿಮೆ ಜಾತ್ರೆ

ಮಾಲೂರು: ರಸ್ತೆಯಲ್ಲಿ ಹರಿಯುತ್ತಿದೆ ಕೊಳಚೆ ನೀರು; ಸಾರ್ವಜನಿಕರಿಗೆ ಸಂಕಷ್ಟ

Malur News: ಮಾಲೂರು ನಗರದಲ್ಲಿ ಅಸಮರ್ಪಕ ಒಳಚರಂಡಿ ವ್ಯವಸ್ಥೆಯಿಂದ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಮಲೀನ ನೀರು ಶುದ್ಧೀಕರಣ ಘಟಕ ಸ್ಥಗಿತಗೊಂಡಿರುವುದು ಈ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ.
Last Updated 31 ಜನವರಿ 2026, 5:36 IST
ಮಾಲೂರು: ರಸ್ತೆಯಲ್ಲಿ ಹರಿಯುತ್ತಿದೆ ಕೊಳಚೆ ನೀರು; ಸಾರ್ವಜನಿಕರಿಗೆ ಸಂಕಷ್ಟ
ADVERTISEMENT
ADVERTISEMENT
ADVERTISEMENT