ಸೋಮವಾರ, 26 ಜನವರಿ 2026
×
ADVERTISEMENT

ಕೋಲಾರ (ಜಿಲ್ಲೆ)

ADVERTISEMENT

ಅರಾಭಿಕೊತ್ತನೂರು: ವೈಭವದ ಬ್ರಹ್ಮರಥೋತ್ಸವ

Arabikothanur Rathotsava: ಅರಾಭಿಕೊತ್ತನೂರು ಗ್ರಾಮದಲ್ಲಿ ಶ್ರೀಪಾರ್ವತಿ ಹಾಗೂ ಶ್ರೀಸೋಮನಾಥೇಶ್ವರಸ್ವಾಮಿ ಬ್ರಹ್ಮರಥೋತ್ಸವ ಭಾನುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ನೆರವೇರಿತು. ಊರಿನಲ್ಲಿ ಸಂಭ್ರಮ ಮನೆಮಾಡಿತ್ತು.
Last Updated 26 ಜನವರಿ 2026, 5:36 IST
ಅರಾಭಿಕೊತ್ತನೂರು: ವೈಭವದ ಬ್ರಹ್ಮರಥೋತ್ಸವ

ಮಾಲೂರು|ಪ್ರಕಾಶಕರಿಗೆ ಪುಸ್ತಕ ಕೊಳ್ಳುವ, ಓದುವವರು ಇಲ್ಲದ ಕೊರಗು: ಡಾ.ಮಾನಸ

Dr. Manasa Concern: ಕನ್ನಡ ಪುಸ್ತಕಗಳನ್ನು ಕೊಳ್ಳುವವರಿಲ್ಲ ಹಾಗೂ ಓದುವವರಿಲ್ಲ ಎಂಬ ಕೊರಗು ಪ್ರಕಾಶಕರಲ್ಲಿ ಆತಂಕ ಉಂಟುಮಾಡಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಮಾಲೂರಿನಲ್ಲಿ ಅಭಿಪ್ರಾಯಪಟ್ಟರು.
Last Updated 26 ಜನವರಿ 2026, 5:35 IST
ಮಾಲೂರು|ಪ್ರಕಾಶಕರಿಗೆ ಪುಸ್ತಕ ಕೊಳ್ಳುವ, ಓದುವವರು ಇಲ್ಲದ ಕೊರಗು: ಡಾ.ಮಾನಸ

ಕೋಲಾರ| ರಮೇಶ್‌ ಕುಮಾರ್‌ಗೆ ನೋಟಿಸ್‌; ವಿಚಾರಣೆ ನಾಳೆ ನಿಗದಿ

Ramesh Kumar Case: ಶ್ರೀನಿವಾಸಪುರ ತಾಲ್ಲೂಕಿನ ಅರಣ್ಯ ಜಮೀನಿಗೆ ಸಂಬಂಧಿಸಿದ ಮೇಲ್ಮನವಿ ವಿಚಾರಣೆಯನ್ನು ಜ.27ರಂದು ನಿಗದಿಪಡಿಸಿದ್ದು, ರಮೇಶ್‌ ಕುಮಾರ್‌ ಮತ್ತು ಅರಣ್ಯಾಧಿಕಾರಿಗೆ ನೋಟಿಸ್‌ ಜಾರಿಯಾಗಿದೆ.
Last Updated 26 ಜನವರಿ 2026, 5:34 IST
ಕೋಲಾರ| ರಮೇಶ್‌ ಕುಮಾರ್‌ಗೆ ನೋಟಿಸ್‌; ವಿಚಾರಣೆ ನಾಳೆ ನಿಗದಿ

ರೋಣೂರು: ಹಿಂದೂ ಸಮಾಜೋತ್ಸವ ಕಾರ್ಯಕ್ರಮ

Hindu Samajotsava: ರೋಣುರು ಗ್ರಾಮದ ಶ್ರೀಲಕ್ಷ್ಮಿ ವೆಂಕಟರಮಣಸ್ವಾಮಿ ದೇವಾಲಯದ ಬಳಿ ಭಾನುವಾರ ಹಿಂದೂ ಸಮಾಜೋತ್ಸವ ಸಮಿತಿಯಿಂದ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ನಡೆಯಿತು ಎಂದು ನಿಶಾ ಯೋಗೇಶ್ವರ್ ಹೇಳಿದರು.
Last Updated 26 ಜನವರಿ 2026, 5:30 IST
ರೋಣೂರು: ಹಿಂದೂ ಸಮಾಜೋತ್ಸವ ಕಾರ್ಯಕ್ರಮ

ಕೋಲಾರ| ಅಂಗಾಂಗ ದಾನ ಮಾಡಿ ಆರೇಳು ಜೀವಗಳ ಬಾಳಿಗೆ ಬೆಳಕಾದ ಮಹಿಳೆ

Kolar Organ Donation: ಅನಾರೋಗ್ಯದಿಂದ ಮೆದುಳು ನಿಷ್ಕ್ರಿಯಗೊಂಡ ಶಿಲ್ಪಾ ನವೀನ್‌ ಕುಮಾರ್ ಅವರು ಹೃದಯ, ಕಣ್ಣು, ಯಕೃತ್‌ ಸೇರಿದಂತೆ ವಿವಿಧ ಅಂಗಾಂಗ ದಾನ ಮಾಡಿದ್ದು, ಹಲವರ ಜೀವ ಉಳಿಸಲು ಕಾರಣವಾಗಿದ್ದಾರೆ.
Last Updated 26 ಜನವರಿ 2026, 5:27 IST
ಕೋಲಾರ| ಅಂಗಾಂಗ ದಾನ ಮಾಡಿ ಆರೇಳು ಜೀವಗಳ ಬಾಳಿಗೆ ಬೆಳಕಾದ ಮಹಿಳೆ

ಡಿಸಿಸಿ ಬ್ಯಾಂಕ್‌: ಕಿರಿಯ ಸಹಾಯಕನ ಅಮಾನತು

Bank Misconduct Kolar: ಬ್ಯಾಂಕ್ ಆಸ್ತಿಗೆ ಹಾನಿ ಹಾಗೂ ಹಣ ವರ್ಗಾವಣೆಯ ಅನಧಿಕೃತ ವ್ಯವಹಾರದ ಆರೋಪದ ಮೇಲೆ ಕೋಲಾರ ಡಿಸಿಸಿ ಬ್ಯಾಂಕ್‌ನ ಕಿರಿಯ ಸಹಾಯಕ ಎಂ.ಎ.ಅಮೀನ್ ಅವರನ್ನು ಅಮಾನತು ಮಾಡಿ ಸಿಇಒ ಆದೇಶ ಹೊರಡಿಸಿದ್ದಾರೆ.
Last Updated 25 ಜನವರಿ 2026, 5:52 IST
ಡಿಸಿಸಿ ಬ್ಯಾಂಕ್‌: ಕಿರಿಯ ಸಹಾಯಕನ ಅಮಾನತು

2 ವರ್ಷಗಳಿಂದ ಕೆಟ್ಟು ನಿಂತ ಶುದ್ಧ ಕುಡಿಯುವ ನೀರಿನ ಘಟಕ

Rural Water Crisis KGF: ಕೆಜಿಎಫ್ ತಾಲ್ಲೂಕಿನ ನಾಗಲೇಹಳ್ಳಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಎರಡು ವರ್ಷಗಳಿಂದ ಕೆಟ್ಟು ನಿಂತಿದ್ದು, ಗ್ರಾಮಸ್ಥರು ದೈನಂದಿನ ನೀರಿಗಾಗಿ ಕಿಮೀಗಳ ದೂರ ತೆರಳುವ ಪರಿಸ್ಥಿತಿಗೆ ತಲುಪಿದ್ದಾರೆ.
Last Updated 25 ಜನವರಿ 2026, 5:51 IST
2 ವರ್ಷಗಳಿಂದ ಕೆಟ್ಟು ನಿಂತ ಶುದ್ಧ ಕುಡಿಯುವ ನೀರಿನ ಘಟಕ
ADVERTISEMENT

ಎಸ್ಎಸ್ಎಲ್‌ಸಿ ಮಕ್ಕಳಿಗೆ ಪರೀಕ್ಷಾ ಕಾರ್ಯಾಗಾರ

SSLC Preparation Karnataka: ಮಾಲೂರು ತಾಲ್ಲೂಕಿನಲ್ಲಿ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗೆ ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದ್ದು, ಶೇಕಡಾ 100ರಷ್ಟು ಫಲಿತಾಂಶ ಗುರಿಯಾಗಿಸಲಾಗಿದೆ.
Last Updated 25 ಜನವರಿ 2026, 5:48 IST
ಎಸ್ಎಸ್ಎಲ್‌ಸಿ ಮಕ್ಕಳಿಗೆ ಪರೀಕ್ಷಾ ಕಾರ್ಯಾಗಾರ

ಪಡೆಯುವ ಶಿಕ್ಷಣದ ಮೇಲೆ ಭವಿಷ್ಯ ನಿಂತಿದೆ: ಮಂಡ್ಯ ಜಿ.ಪಂ ಸಿಇಒ

Student Future Mandya: ಕೋಲಾರದವರಾದ ಮಂಡ್ಯ ಜಿ.ಪಂ ಸಿಇಒ ಕೆ.ಆರ್. ನಂದಿನಿ ಅವರು ಶಿಕ್ಷಣವೇ ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುತ್ತವೆ ಎಂದು ಸಹ್ಯಾದ್ರಿ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಕರೆ ನೀಡಿದರು.
Last Updated 25 ಜನವರಿ 2026, 5:43 IST
ಪಡೆಯುವ ಶಿಕ್ಷಣದ ಮೇಲೆ ಭವಿಷ್ಯ ನಿಂತಿದೆ: ಮಂಡ್ಯ ಜಿ.ಪಂ ಸಿಇಒ

ಸರ್ಕಾರಿ ಕಾಲೇಜಿನ ಮಹಿಳೆಯರ ವಿಶ್ರಾಂತಿ ಕೊಠಡಿಗೆ ಚಾಲನೆ

CSR Initiative Kolar: ಕೋಲಾರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ₹25 ಲಕ್ಷ ಸಿಎಸ್‌ಆರ್ ನಿಧಿಯಿಂದ ನಿರ್ಮಿಸಲಾದ ಮಹಿಳೆಯರ ವಿಶ್ರಾಂತಿ ಕೊಠಡಿಗೆ ಉದ್ಘಾಟನೆ ನಡೆಯಿತು, ವಿದ್ಯಾರ್ಥಿನಿಯರಿಗೆ ಅನುಕೂಲವಾಗಲಿದೆ.
Last Updated 25 ಜನವರಿ 2026, 5:42 IST
ಸರ್ಕಾರಿ ಕಾಲೇಜಿನ ಮಹಿಳೆಯರ ವಿಶ್ರಾಂತಿ ಕೊಠಡಿಗೆ ಚಾಲನೆ
ADVERTISEMENT
ADVERTISEMENT
ADVERTISEMENT