ಗುರುವಾರ, 26 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೋಲಾರ (ಜಿಲ್ಲೆ)

ADVERTISEMENT

ನಾಗಶೆಟ್ಟಹಳ್ಳಿ ದಲಿತ ಕಾಲೊನಿ ರಸ್ತೆಗೆ ಹಾಕಿದ್ದ ಕಲ್ಲು, ಬೇಲಿ ತೆರವು

Nagashettahalli Dalit Colony ಹೋಬಳಿಯ ಕಮ್ಮಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗಶೆಟ್ಟಿಹಳ್ಳಿ ಗ್ರಾಮದ ದಲಿತ ಕಾಲೊನಿಗೆ ಹೋಗುವ ದಾರಿಗೆ ಇದ್ದ ಸಮಸ್ಯೆಗಳನ್ನು ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ ಬಗೆಹರಿಸಿದ್ದಾರೆ.
Last Updated 26 ಫೆಬ್ರುವರಿ 2026, 3:13 IST
ನಾಗಶೆಟ್ಟಹಳ್ಳಿ ದಲಿತ ಕಾಲೊನಿ ರಸ್ತೆಗೆ ಹಾಕಿದ್ದ ಕಲ್ಲು, ಬೇಲಿ ತೆರವು

ಮುಳಬಾಗಿಲು ಬಳಿ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ: ವ್ಯಕ್ತಿ ಸಾವು, ಚಾಲಕ ಬಂಧನ

KSRTC bus ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Last Updated 26 ಫೆಬ್ರುವರಿ 2026, 3:11 IST
ಮುಳಬಾಗಿಲು ಬಳಿ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ: ವ್ಯಕ್ತಿ ಸಾವು, ಚಾಲಕ ಬಂಧನ

ಚಿಕ್ಕತಿರುಪತಿ ಪಂಚಾಯಿತಿಗೆ ಕಲಿಕೆರೆ ಯುವಕ ಸಂಘದ ವತಿಯಿಂದ ಎರಡು ಸ್ವಚ್ಛತಾ ವಾಹನ

Chikkatirupati Panchayat ಚಿಕ್ಕತಿರುಪತಿ ಗ್ರಾಮ ಪಂಚಾಯಿತಿಗೆ ಕಲಿಕೆರೆ ಗ್ರಾಮದ ಮಾರಿಕಾಂಬ ಯುವಕರ ಸಂಘದ ವತಿಯಿಂದ ಎರಡು ಸ್ವಚ್ಛತಾ ವಾಹನಗಳನ್ನು  ಹಸ್ತಾಂತರ ಕಾರ್ಯಕ್ರಮ 
Last Updated 26 ಫೆಬ್ರುವರಿ 2026, 3:10 IST
ಚಿಕ್ಕತಿರುಪತಿ ಪಂಚಾಯಿತಿಗೆ ಕಲಿಕೆರೆ ಯುವಕ ಸಂಘದ ವತಿಯಿಂದ ಎರಡು ಸ್ವಚ್ಛತಾ ವಾಹನ

ಕೋಲಾರ: 8 ಕ್ರಷರ್ ಮುಚ್ಚಲು ಕೆಎಸ್‌ಪಿಸಿಬಿ ಸೂಚನೆ

Kolar KSPCB- 8 ಕ್ರಷರ್‌ಗಳನ್ನು ಮುಚ್ಚಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಸೂಚನೆ ನೀಡಿದೆ ಎಂದು ದೂರುದಾರರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ಡಿ.ಮುನೇಶ್‌ ಚಂಜಿಮಲೆ ಹಾಗೂ ನವೀನ್‌ ಕುಮಾರ್‌ ತಿಳಿಸಿದ್ದಾರೆ.
Last Updated 26 ಫೆಬ್ರುವರಿ 2026, 3:08 IST
ಕೋಲಾರ: 8 ಕ್ರಷರ್ ಮುಚ್ಚಲು ಕೆಎಸ್‌ಪಿಸಿಬಿ ಸೂಚನೆ

ಕೋಲಾರ: 33 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Kolar: ಕೋಲಾರ: 33 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಕೋಲಾರ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
Last Updated 26 ಫೆಬ್ರುವರಿ 2026, 3:07 IST
ಕೋಲಾರ: 33 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಸಾರಿಗೆ ಸಂಸ್ಥೆ ನಷ್ಟಕ್ಕೆ 'ಶಕ್ತಿ ಯೋಜನೆ' ಕಾರಣ ಅಲ್ಲ: ಸಚಿವ ರಾಮಲಿಂಗಾ ರೆಡ್ಡಿ

KSRTC Losses: ಕೆಜಿಎಫ್‌: ಸಾರಿಗೆ ಸಂಸ್ಥೆಗಳ ನಷ್ಟಕ್ಕೆ ಶಕ್ತಿ ಯೋಜನೆ ಕಾರಣ ಅಲ್ಲ. ಬಿಜೆಪಿ ಸರ್ಕಾರದ ಅವಧಿಯಿಂದಲೂ ಸಾರಿಗೆ ಸಂಸ್ಥೆ ನಷ್ಟದಲ್ಲಿತ್ತು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
Last Updated 25 ಫೆಬ್ರುವರಿ 2026, 22:48 IST
ಸಾರಿಗೆ ಸಂಸ್ಥೆ ನಷ್ಟಕ್ಕೆ 'ಶಕ್ತಿ ಯೋಜನೆ' ಕಾರಣ ಅಲ್ಲ: ಸಚಿವ  ರಾಮಲಿಂಗಾ ರೆಡ್ಡಿ

ಕಮಿಷನ್‌ | ಸಿ.ಎಂ ಕೇಳಿದರೆ ಶಾಸಕರ ಪಟ್ಟಿ ಕೊಡಲು ಸಿದ್ಧ: ಆರ್.ಮಂಜುನಾಥ್

ಗುತ್ತಿಗೆದಾರರ ಮೇಲೆ ಪರ್ಸೆಂಟೇಜ್‌ ವಿಚಾರವಾಗಿ ದೌರ್ಜನ್ಯ ಎಸಗುವ ಅಂಥ ಶಾಸಕರು ಮೂರೂ ಪಕ್ಷಗಳಲ್ಲಿ ಇದ್ದು, ಅವರ ಹೆಸರನ್ನು ಮುಖ್ಯಮಂತ್ರಿ ಕೇಳಿದರೆ ಬಹಿರಂಗಪಡಿಸುತ್ತೇವೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್.ಮಂಜುನಾಥ್ ಹೇಳಿದರು.
Last Updated 25 ಫೆಬ್ರುವರಿ 2026, 12:46 IST
ಕಮಿಷನ್‌ | ಸಿ.ಎಂ ಕೇಳಿದರೆ ಶಾಸಕರ ಪಟ್ಟಿ ಕೊಡಲು ಸಿದ್ಧ: ಆರ್.ಮಂಜುನಾಥ್
ADVERTISEMENT

ಜಿಲ್ಲಾಸ್ಪತ್ರೆ: ಉಚಿತ ಸ್ಕ್ಯಾನಿಂಗ್‌ ಪುನರಾರಂಭ

ಸ್ಥಗಿತಗೊಂಡಿದ್ದ ಸೇವೆ, ಸರ್ಕಾರದಿಂದ ಬಾಕಿ ಹಣ ಬಿಡುಗಡೆ ಮಾಡುವ ಭರವಸೆ
Last Updated 25 ಫೆಬ್ರುವರಿ 2026, 7:12 IST
ಜಿಲ್ಲಾಸ್ಪತ್ರೆ: ಉಚಿತ ಸ್ಕ್ಯಾನಿಂಗ್‌ ಪುನರಾರಂಭ

ಗೋಷನ ಕೆರೆ ಒತ್ತುವರಿ: ಕೆರೆಯಲ್ಲಿ ಅಕ್ರಮವಾಗಿ ರಸ್ತೆ ನಿರ್ಮಾಣ

Environmental Violation: ಕೆಜಿಎಫ್‌ನ ಬೇತಮಂಗಲ ಗೋಷನ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ಸುರಿದು ರಸ್ತೆ ನಿರ್ಮಿಸಿರುವ ಘಟನೆ ಬೆಳಕಿಗೆ ಬಂದಿದೆ. ರಾಜಕಾಲುವೆ ಮುಚ್ಚಲ್ಪಟ್ಟಿದ್ದು, ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯದ ಆರೋಪ ಕೇಳಿಬಂದಿದೆ.
Last Updated 25 ಫೆಬ್ರುವರಿ 2026, 7:11 IST
ಗೋಷನ ಕೆರೆ ಒತ್ತುವರಿ: ಕೆರೆಯಲ್ಲಿ ಅಕ್ರಮವಾಗಿ ರಸ್ತೆ ನಿರ್ಮಾಣ

ಜೆಡಿಎಸ್‌ ಮುಖಂಡ ನಂಜುಂಡಪ್ಪ ನಿಧನ

Political News: ಕೋಲಾರ ಜಿಲ್ಲೆಯ ಜೆಡಿಎಸ್‌ ಮುಖಂಡ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕಿತ್ತಂಡೂರು ಕೆ.ಎಸ್.ನಂಜುಂಡಪ್ಪ ಅನಾರೋಗ್ಯದಿಂದ ನಿಧನರಾದರು. ಹಲವು ರಾಜಕೀಯ ನಾಯಕರು ಅಂತಿಮ ದರ್ಶನ ಪಡೆದರು.
Last Updated 25 ಫೆಬ್ರುವರಿ 2026, 7:06 IST
ಜೆಡಿಎಸ್‌ ಮುಖಂಡ ನಂಜುಂಡಪ್ಪ ನಿಧನ
ADVERTISEMENT
ADVERTISEMENT
ADVERTISEMENT