ಬುಧವಾರ, 4 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೋಲಾರ (ಜಿಲ್ಲೆ)

ADVERTISEMENT

ಮೋದಿ ವಿರುದ್ಧ ನಿಂದನಾತ್ಮಕ ಪದ: ನಸೀರ್‌ ವಿರುದ್ಧ ಮುಗಿಬಿದ್ದ ಬಿಜೆಪಿ ನಾಯಕರು

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದಕ್ಕೆ ಆಕ್ರೋಶ
Last Updated 4 ಫೆಬ್ರುವರಿ 2026, 5:32 IST
ಮೋದಿ ವಿರುದ್ಧ ನಿಂದನಾತ್ಮಕ ಪದ: ನಸೀರ್‌ ವಿರುದ್ಧ ಮುಗಿಬಿದ್ದ ಬಿಜೆಪಿ ನಾಯಕರು

ಮಾಲೂರು: ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಚಾಲನೆ

Waste Management: ಮಾಲೂರು ತಾಲ್ಲೂಕಿನ ನೊಸಗೆರೆ ಗ್ರಾಮದಲ್ಲಿ ₹40 ಲಕ್ಷ ವೆಚ್ಚದ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಶಾಸಕ ಕೆ.ವೈ.ನಂಜೇಗೌಡ ಚಾಲನೆ ನೀಡಿದ್ದು, ಪಂಚಾಯಿತಿ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳೂ ನಡೆಯುತ್ತಿವೆ.
Last Updated 4 ಫೆಬ್ರುವರಿ 2026, 5:30 IST
ಮಾಲೂರು: ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಚಾಲನೆ

8ಕ್ಕೆ ಆಧ್ಯಾತ್ಮಿಕ ಜ್ಯೋತಿ ಬೆಳಗುವ ಕಾರ್ಯಕ್ರಮ: ಶಕ್ತಿ ಎ.ಕೃಷ್ಣಪ್ಪ

Adhiparasakthi Devotion: ಕೋಲಾರದ ರೇಣುಕಾಯಲ್ಲಮ್ಮ ದೇವಾಲಯದಲ್ಲಿ ಫೆ.8ರಂದು ಆಧ್ಯಾತ್ಮಿಕ ಜ್ಯೋತಿ ಬೆಳಗುವ ಕಾರ್ಯಕ್ರಮ ಆಯೋಜಿಸಲಾಗಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಶಕ್ತಿ ಕೃಷ್ಣಪ್ಪ ತಿಳಿಸಿದ್ದಾರೆ.
Last Updated 4 ಫೆಬ್ರುವರಿ 2026, 5:29 IST
8ಕ್ಕೆ ಆಧ್ಯಾತ್ಮಿಕ ಜ್ಯೋತಿ ಬೆಳಗುವ ಕಾರ್ಯಕ್ರಮ: ಶಕ್ತಿ ಎ.ಕೃಷ್ಣಪ್ಪ

ದೇವೇಗೌಡ, ಸಿಎಂ ನಿತೀಶ್‌ ಸದ್ಯದಲ್ಲೇ ಭೇಟಿ: ಮಹಿಮ ಜೆ.ಪಟೇಲ್‌

ಜೆಡಿಎಸ್‌ ಮುಖಂಡರ ಬೆಂಬಲದೊಂದಿಗೆ ಜೆಡಿಯು ಪಕ್ಷಕ್ಕೆ ಪುನಶ್ಚೇತನ: ಮಹಿಮ ಜೆ.ಪಟೇಲ್‌
Last Updated 4 ಫೆಬ್ರುವರಿ 2026, 5:27 IST
ದೇವೇಗೌಡ, ಸಿಎಂ ನಿತೀಶ್‌ ಸದ್ಯದಲ್ಲೇ ಭೇಟಿ: ಮಹಿಮ ಜೆ.ಪಟೇಲ್‌

ಕೋಲಾರ: ಜಿಲ್ಲಾಧಿಕಾರಿ ನೇತೃತ್ವದ ಪಾರಂಪರಿಕ ರಕ್ಷಣಾ ಸಮಿತಿ ರಚನೆ

ಜಿಲ್ಲಾಧಿಕಾರಿ ನೇತೃತ್ವದ ಸಮಿತಿಯಲ್ಲಿ ವಿವಿಧ ಕ್ಷೇತ್ರಗಳ ಪರಿಣತರ ನೇಮಕ
Last Updated 4 ಫೆಬ್ರುವರಿ 2026, 5:26 IST
ಕೋಲಾರ: ಜಿಲ್ಲಾಧಿಕಾರಿ ನೇತೃತ್ವದ  ಪಾರಂಪರಿಕ ರಕ್ಷಣಾ ಸಮಿತಿ ರಚನೆ

‌ಹಳಿ ತಪ್ಪಿದ ರೈಲಿನಂತಾಗಿರುವ ರಾಜಕಾರಣ: ಮಹಿಮ ಪಟೇಲ್

ಜೆಡಿಯು ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಮಹಿಮ ಪಟೇಲ್ ಚಾಲನೆ, 50 ಸಾವಿರ ಸದಸ್ಯತ್ವ ಗುರಿ
Last Updated 4 ಫೆಬ್ರುವರಿ 2026, 5:24 IST
‌ಹಳಿ ತಪ್ಪಿದ ರೈಲಿನಂತಾಗಿರುವ ರಾಜಕಾರಣ: ಮಹಿಮ ಪಟೇಲ್

ಕೋಲಾರ: ರೈಲು ಹಳಿಗೆ ತಲೆಕೊಟ್ಟು ವಿದ್ಯಾರ್ಥಿ ಆತ್ಮಹತ್ಯೆ

KGF Student Suicide: ರಾಬರ್ಟಸನ್‌ಪೇಟೆ ಖಾಸಗಿ ಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಗೌತಮ್‌, ಶಾಲೆಯಲ್ಲಿ ಪ್ರಾಂಶುಪಾಲರು ಗದರಿಸಿದ್ದರಿಂದ ಮನನೊಂದು ಕೆಜಿಎಫ್‌ನ ಊರಿಗಾಂ ರೈಲ್ವೆ ನಿಲ್ದಾಣದ ಬಳಿ ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
Last Updated 4 ಫೆಬ್ರುವರಿ 2026, 1:35 IST
ಕೋಲಾರ: ರೈಲು ಹಳಿಗೆ ತಲೆಕೊಟ್ಟು ವಿದ್ಯಾರ್ಥಿ ಆತ್ಮಹತ್ಯೆ
ADVERTISEMENT

ಮುಳಬಾಗಿಲು: ನಂಗಲಿ ಶಾಲೆಯಲ್ಲಿ ಅದ್ದೂರಿ ವಾರ್ಷಿಕೋತ್ಸವ

School Annual Day: ಮುಳಬಾಗಿಲು: ನಂಗಲಿ ಗ್ರಾಮದ 190 ವರ್ಷಗಳ ಇತಿಹಾಸವುಳ್ಳ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಭಾನುವಾರ ಶಾಲಾ ವಾರ್ಷಿಕೋತ್ಸವ ಅದ್ದೂರಿಯಾಗಿ ನಡೆಯಿತು. ಬ್ರಿಟಿಷರು ಆಳ್ವಿಕೆ ಮಾಡುವ ಸಮಯದಲ್ಲಿ ಸ್ಥಾಪನೆಯಾಗಿರುವ ಶಾಲೆಯಲ್ಲಿ ಕಾರ್ಯಕ್ರಮ ನಡೆಯಿತು.
Last Updated 3 ಫೆಬ್ರುವರಿ 2026, 6:07 IST
ಮುಳಬಾಗಿಲು: ನಂಗಲಿ ಶಾಲೆಯಲ್ಲಿ ಅದ್ದೂರಿ ವಾರ್ಷಿಕೋತ್ಸವ

ಬಂಗಾರಪೇಟೆ: ರಾಗಿ ಖರೀದಿಗೆ ಬಯೋಮೆಟ್ರಿಕ್

ಸರ್ಕಾರ ನಿಗದಿಪಡಿಸಿದ ಖರೀದಿ ಕೇಂದ್ರಗಳಲ್ಲೇ ಮಾರಾಟ
Last Updated 3 ಫೆಬ್ರುವರಿ 2026, 6:06 IST
ಬಂಗಾರಪೇಟೆ: ರಾಗಿ ಖರೀದಿಗೆ ಬಯೋಮೆಟ್ರಿಕ್

ಕೇಂದ್ರ ಬಜೆಟ್‌ ಚುನಾವಣೆ ಗಿಮಿಕ್: ಕೆ.ಹೆಚ್.ಮುನಿಯಪ್ಪ

Central Budget: ಕೇಂದ್ರ ಸರ್ಕಾರದ ಈಗಿನ ಬಜೆಟ್ ಮುಂದಿನ ಚುನಾವಣೆ ಗಮನದಲ್ಲಿಟ್ಟುಕೊಂಡು ಮಾಡಿದ ‘ಗಿಮಿಕ್ ಬಜೆಟ್’ ಎಂದು ಸಚಿವ ಕೆ.ಹೆಚ್.ಮುನಿಯಪ್ಪ ಟೀಕಿಸಿದರು.
Last Updated 3 ಫೆಬ್ರುವರಿ 2026, 6:00 IST
ಕೇಂದ್ರ ಬಜೆಟ್‌ ಚುನಾವಣೆ ಗಿಮಿಕ್: ಕೆ.ಹೆಚ್.ಮುನಿಯಪ್ಪ
ADVERTISEMENT
ADVERTISEMENT
ADVERTISEMENT