ಸೋಮವಾರ, 19 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಕೋಲಾರ (ಜಿಲ್ಲೆ)

ADVERTISEMENT

ಮುಳಬಾಗಿಲು | ನಾಪತ್ತೆ ದೂರು: ಕೆರೆ ಜಾಲಾಡಿದ ಪೊಲೀಸರು

Mulbagal Mystery: ಮುಳಬಾಗಿಲು ತಾಲ್ಲೂಕಿನ ಕಪ್ಪಲಮಡಗು ಕೆರೆ ಬಳಿ ವ್ಯಕ್ತಿಯೊಬ್ಬರ ಕಾರು ಹಾಗೂ ಚಪ್ಪಲಿ ಪತ್ತೆಯಾದ ಹಿನ್ನೆಲೆಯಲ್ಲಿ, ಗ್ರಾಮಾಂತರ ಪೊಲೀಸರು ಕೆರೆಯ ನೀರಿನಲ್ಲಿ ಸುದೀರ್ಘ ಶೋಧ ನಡೆಸಿದ್ದಾರೆ.
Last Updated 19 ಜನವರಿ 2026, 6:05 IST
ಮುಳಬಾಗಿಲು | ನಾಪತ್ತೆ ದೂರು: ಕೆರೆ ಜಾಲಾಡಿದ ಪೊಲೀಸರು

ಕಲಬೆರಕೆ ಹಾಲು | ಚಿಂತಾಮಣಿಗೂ ನಂಟು: ಮುಂದುವರೆದ ತನಿಖೆ

KGF Fake Milk Case: ಕೆಜಿಎಫ್‌ ನಕಲಿ ಹಾಲು ತಯಾರಿಕೆಗೆ ಸಂಬಂಧಿಸಿದಂತೆ ಪೊಲೀಸರು ಶನಿವಾರ ಚಿಂತಾಮಣಿ ತಾಲ್ಲೂಕಿನ ರಾಜಾರೆಡ್ಡಿ ಎಂಬಾತನನ್ನು ಬಂಧಿಸಿದ್ದು, ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಒಂಬತ್ತಕ್ಕೇರಿದೆ.
Last Updated 19 ಜನವರಿ 2026, 6:01 IST
ಕಲಬೆರಕೆ ಹಾಲು | ಚಿಂತಾಮಣಿಗೂ ನಂಟು:  ಮುಂದುವರೆದ ತನಿಖೆ

ಯುದ್ಧದಲ್ಲಿ ಮಡಿದ ವೀರರ ಕಥೆ ಹೇಳುವ ಶಿಲೋದ್ಯಾನ: ನೋಡ ಬನ್ನಿ, ವೀರಗಲ್ಲು ಪಾರ್ಕ್‌

Kolar Veeragallu Park: ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ಐತಿಹಾಸಿಕ ವೀರಗಲ್ಲುಗಳನ್ನು ಸಂರಕ್ಷಿಸಿ 'ಶಿಲೋದ್ಯಾನ' ನಿರ್ಮಿಸಲಾಗಿದೆ. ವಿಜಯನಗರ ಸಾಮ್ರಾಜ್ಯ ಹಾಗೂ ವಿವಿಧ ರಾಜಮನೆತನಗಳ ಕಾಲದ ಈ ವೀರಗಲ್ಲುಗಳು ಈಗ ಪ್ರವಾಸಿ ತಾಣವಾಗಿ ಮಾರ್ಪಟ್ಟಿವೆ.
Last Updated 19 ಜನವರಿ 2026, 2:09 IST
ಯುದ್ಧದಲ್ಲಿ ಮಡಿದ ವೀರರ ಕಥೆ ಹೇಳುವ ಶಿಲೋದ್ಯಾನ: ನೋಡ ಬನ್ನಿ, ವೀರಗಲ್ಲು ಪಾರ್ಕ್‌

ಬಂಗಾರಪೇಟೆ | ಕೆಎಚ್‌ಎಂ ಸೋಲಿಸಿದ ಇತಿಹಾಸ ನನಗಿದೆ: ಎಸ್.ಮುನಿಸ್ವಾಮಿ

Former MP Statement: ಬಂಗಾರಪೇಟೆಯಲ್ಲಿ ಮಾಜಿ ಸಂಸದ ಎಸ್. ಮುನಿಸ್ವಾಮಿ ಅವರು ‘ಸತತ ಏಳು ಬಾರಿ ಸಂಸದರಾಗಿದ್ದ ಕೆಎಚ್ ಮುನಿಯಪ್ಪ ಅವರನ್ನು ಸೋಲಿಸಿದ್ದೆವು’ ಎಂದು ಎಸ್.ಎನ್ ನಾರಾಯಣಸ್ವಾಮಿ ವಿರುದ್ಧ ವ್ಯಂಗ್ಯವಾಡಿದರು.
Last Updated 18 ಜನವರಿ 2026, 6:39 IST
ಬಂಗಾರಪೇಟೆ | ಕೆಎಚ್‌ಎಂ ಸೋಲಿಸಿದ ಇತಿಹಾಸ ನನಗಿದೆ: ಎಸ್.ಮುನಿಸ್ವಾಮಿ

ಮಾಸ್ತಿ | 'ಸಂಖ್ಯಾ ಕೋಡ್' ಸಂಶೋಧನ ಕೃತಿ ಬಿಡುಗಡೆ

ಕನ್ನಡ ಸಾಹಿತ್ಯಕ್ಕೆ ಹೊಸತು: ಕವಿ ಡಾ.ಎಚ್‌.ಎಸ್‌ ಶಿವಪ್ರಕಾಶ್‌ ‌
Last Updated 18 ಜನವರಿ 2026, 6:37 IST
ಮಾಸ್ತಿ | 'ಸಂಖ್ಯಾ ಕೋಡ್' ಸಂಶೋಧನ ಕೃತಿ ಬಿಡುಗಡೆ

ಕೋಲಾರ | ಎಂ.ಜಿ ರಸ್ತೇಲಿ ಅವರೆಕಾಯಿ ಮಾರಾಟ ನಿಷೇಧಿಸಿ

Street Vendor Issue: ಶ್ರೀನಿವಾಸಪುರ ಪಟ್ಟಣದಲ್ಲಿ ಎಂ.ಜಿ ರಸ್ತೆಯಲ್ಲಿ ನಡೆಯುತ್ತಿರುವ ಅವರೆಕಾಯಿ ಮಾರಾಟವು ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿದೆ ಎಂದು ಆರೋಪಿಸಿ, ಕೋಲಾರ ಜನಪರ ವೇದಿಕೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
Last Updated 18 ಜನವರಿ 2026, 6:35 IST
ಕೋಲಾರ | ಎಂ.ಜಿ ರಸ್ತೇಲಿ ಅವರೆಕಾಯಿ ಮಾರಾಟ ನಿಷೇಧಿಸಿ

ಬಂಗಾರಪೇಟೆ | ಪತ್ರ ಬರಹಗಾರರ ಲೇಖನಿ ಸ್ಥಗಿತ ಮುಷ್ಕರ

Document Writers Strike: ಕಾವೇರಿ-3 ತಂತ್ರಾಂಶದ ಬಳಕೆಯಿಂದ ಪತ್ರ ಬರಹಗಾರರ ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದು, ಅಧಿಕೃತ ಡೀಡ್ ರೈಟರ್‌ಗಳಿಗೆ ಪ್ರತ್ಯೇಕ ಲಾಗಿನ್‌ ನೀಡಬೇಕೆಂದು ಬಂಗಾರಪೇಟೆಯಲ್ಲಿ ಪ್ರತಿಭಟನೆ ನಡೆಸಲಾಯಿತು.
Last Updated 18 ಜನವರಿ 2026, 6:32 IST
ಬಂಗಾರಪೇಟೆ | ಪತ್ರ ಬರಹಗಾರರ ಲೇಖನಿ ಸ್ಥಗಿತ ಮುಷ್ಕರ
ADVERTISEMENT

ಕೋಲಾರ | ಆರೋಗ್ಯ, ಶಿಕ್ಷಣದ ಪ್ರಗತಿಯಿಂದ ಸುಸ್ಥಿರ ಅಭಿವೃದ್ಧಿ

Human Development: ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಪ್ರಗತಿಯಾದರೆ ಮಾತ್ರ ಸುಸ್ಥಿರ ಅಭಿವೃದ್ಧಿ ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ. ಪ್ರವೀಣ್ ಪಿ.ಬಾಗೇವಾಡಿ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಹೇಳಿದರು.
Last Updated 18 ಜನವರಿ 2026, 6:30 IST
ಕೋಲಾರ | ಆರೋಗ್ಯ, ಶಿಕ್ಷಣದ ಪ್ರಗತಿಯಿಂದ ಸುಸ್ಥಿರ ಅಭಿವೃದ್ಧಿ

ಮಾಲೂರು | ದಲಿತ ಸಾಹಿತ್ಯ ಪರಿಷತ್‌ಗೆ ನೂತನ ಕಾರ್ಯಕಾರಿ ಸಮಿತಿಗೆ ಆಯ್ಕೆ

Dalit Writers Forum: ಮಾಲೂರಿನಲ್ಲಿ ದಲಿತ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ನೂತನ ಕಾರ್ಯಕಾರಿ ಸಮಿತಿ ರಚನಾ ಸಭೆ ನಡೆಯಿತು. ಅಧ್ಯಕ್ಷರಾಗಿ ಸಿ.ಎಂ.ನಂಜುಂಡಪ್ಪ ನೇಮಕವಾಯಿತು ಎಂದು ಜಿಲ್ಲಾಧ್ಯಕ್ಷ ಡಾ. ಜಯಮಂಗಲ ಚಂದ್ರಶೇಖರ್ ಹೇಳಿದರು.
Last Updated 18 ಜನವರಿ 2026, 6:28 IST
ಮಾಲೂರು | ದಲಿತ ಸಾಹಿತ್ಯ ಪರಿಷತ್‌ಗೆ ನೂತನ ಕಾರ್ಯಕಾರಿ ಸಮಿತಿಗೆ ಆಯ್ಕೆ

ಮಾಲೂರು | ಕಾಮಗಾರಿ ವೀಕ್ಷಿಸಿದ ಜಿಲ್ಲಾಧಿಕಾರಿ

Urban Development: ಮಾಲೂರಿನಲ್ಲಿ ನಗರಸಭೆ ವತಿಯಿಂದ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟ ವೀಕ್ಷಿಸಿ, ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹೇಳಿದರು.
Last Updated 18 ಜನವರಿ 2026, 6:26 IST
ಮಾಲೂರು | ಕಾಮಗಾರಿ ವೀಕ್ಷಿಸಿದ ಜಿಲ್ಲಾಧಿಕಾರಿ
ADVERTISEMENT
ADVERTISEMENT
ADVERTISEMENT