ಶುಕ್ರವಾರ, 6 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೋಲಾರ (ಜಿಲ್ಲೆ)

ADVERTISEMENT

ಲಂಚ ಪಡೆದವರಿಗೆ ರಾತ್ರಿ ನಿದ್ದೆ ಬರುತ್ತದೆಯೇ?

ಎಲ್ಲದಕ್ಕೂ ದುಡ್ಡು ದುಡ್ಡು: ನಗರಸಭೆ ಸಿಬ್ಬಂದಿ ವಿರುದ್ಧ ಶಾಸಕ ಕೊತ್ತೂರು ಆಕ್ರೋಶ
Last Updated 6 ಫೆಬ್ರುವರಿ 2026, 7:23 IST
ಲಂಚ ಪಡೆದವರಿಗೆ ರಾತ್ರಿ ನಿದ್ದೆ ಬರುತ್ತದೆಯೇ?

ಮಂಜುನಾಥಗೌಡಗೆ ತೀವ್ರ ಮುಖಭಂಗವಾಗಿದೆ: ಶಾಸಕ ಕೆ.ವೈ.ನಂಜೇಗೌಡ

ಶಾಸಕನಾಗಿ ಮುಂದುವರಿಯಲು ಸುಪ್ರೀಂ ಕೋರ್ಟ್‌ನಿಂದ ಹಸಿರು ನಿಶಾನೆ ಸಿಕ್ಕಿದೆ, ಸತ್ಯಕ್ಕೆ ಸಂದ ಜಯ: ನಂಜೇಗೌಡ
Last Updated 6 ಫೆಬ್ರುವರಿ 2026, 7:22 IST
ಮಂಜುನಾಥಗೌಡಗೆ ತೀವ್ರ ಮುಖಭಂಗವಾಗಿದೆ: ಶಾಸಕ ಕೆ.ವೈ.ನಂಜೇಗೌಡ

ಬಂಗಾರಪೇಟೆ: ಸರ್ಕಾರಿ ಕೆಲಸ ಲಂಚ ಪಡೆಯಲು ಸಿಕ್ಕ ಲೈಸನ್ಸ್‌ ಅಲ್ಲ

ಉಪ ಲೋಕಾಯುಕ್ತ ಬಿ.ವೀರಪ್ಪ ಅಸಮಾಧಾನ
Last Updated 6 ಫೆಬ್ರುವರಿ 2026, 7:22 IST
ಬಂಗಾರಪೇಟೆ: ಸರ್ಕಾರಿ ಕೆಲಸ ಲಂಚ ಪಡೆಯಲು ಸಿಕ್ಕ ಲೈಸನ್ಸ್‌ ಅಲ್ಲ

ಕೋಲಾರ: 1,120 ಲೀಟರ್ ಕಲಬೆರಕೆ ಹಾಲು ವಶ

ಕೋಲಾರದಲ್ಲಿ ಕಲಬೆರಕೆ ಹಾಲಿನ ದಂಧೆ, ಚಾಲಕ, ಮಾಲೀಕನ ವಿರುದ್ಧ ಕ್ರಿಮಿನಲ್ ಮೊಕದ್ದಮೆ
Last Updated 6 ಫೆಬ್ರುವರಿ 2026, 7:18 IST
ಕೋಲಾರ: 1,120 ಲೀಟರ್ ಕಲಬೆರಕೆ ಹಾಲು ವಶ

ವೇಮಗಲ್‌ನಿಂದ ಬೆಂಗಳೂರಿಗೆ ಬಸ್ ಚಾಲನೆ

ವೇಮಗಲ್-ನರಸಾಪುರ ಪ್ರದೇಶದಲ್ಲಿ ಕೈಗಾರಿಕೆಗಳು ಹೆಚ್ಚಾಗಿದ್ದು ಸಾರ್ವಜನಿಕರ ಬೇಡಿಕೆಗಳಿಗೆ ಅನುಗುಣವಾಗಿ ಹೊಸ ಬಸ್ ಮಾರ್ಗಗಳನ್ನು ಕಲ್ಪಿಸಿ ಜನಕ್ಕೆ ಅನುಕೂಲ ಮಾಡಿಕೊಡಬೇಕಾಗಿದೆ ಎಂದು ಮಾಜಿ ಸಭಾಪತಿ ವಿ.ಆರ್ ಸುದರ್ಶನ್...
Last Updated 6 ಫೆಬ್ರುವರಿ 2026, 7:17 IST
ವೇಮಗಲ್‌ನಿಂದ ಬೆಂಗಳೂರಿಗೆ ಬಸ್ ಚಾಲನೆ

ಎರಡು, ಮೂರನೇ ತರಗತಿ ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛಗೊಳಿಸಿದ ಶಿಕ್ಷಕ

Child Rights Violation: ಮುಳಬಾಗಿಲು ತಾಲ್ಲೂಕಿನ ನಂಗಲಿ ಗ್ರಾಮದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಾಬಾಜಾನ್ ಮಂಗಳವಾರ ವಿದ್ಯಾರ್ಥಿಗಳ ಕೈಯಲ್ಲಿ ಶೌಚಾಲಯ ಸ್ವಚ್ಛಗೊಳಿಸಿದ್ದಾರೆ. ಶಾಲೆಯ ಎರಡು ಮತ್ತು ಮೂರನೇ ತರಗತಿಯ ಮೂವರು ವಿದ್ಯಾರ್ಥಿನಿಯರಿಂದ ಶೌಚಾಲಯ ಸ್ವಚ್ಛಗೊಳಿಸಿದ್ದಾರೆ.
Last Updated 5 ಫೆಬ್ರುವರಿ 2026, 21:22 IST
ಎರಡು, ಮೂರನೇ ತರಗತಿ ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛಗೊಳಿಸಿದ ಶಿಕ್ಷಕ

ನನ್ನ ಗೆಲುವನ್ನು ಕೋರ್ಟ್‌ ಎತ್ತಿ ಹಿಡಿದಿದೆ: ಸತ್ಯಕ್ಕೆ ಸಂದ ಜಯ ಎಂದ ನಂಜೇಗೌಡ

Court Upholds Win: ಕೋಲಾರ: ಎರಡು ವರ್ಷಗಳ ನಂತರ ಸುಪ್ರೀಂ ಕೋರ್ಟ್ ತೀರ್ಪಿನಿಂದ ನನಗೆ ನ್ಯಾಯ ಸಿಕ್ಕಿದೆ. ಇದು ಸತ್ಯದ ಗೆಲುವು ಎಂದು ಮಾಲೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡ ಹೇಳಿದರು.
Last Updated 5 ಫೆಬ್ರುವರಿ 2026, 15:26 IST
ನನ್ನ ಗೆಲುವನ್ನು ಕೋರ್ಟ್‌ ಎತ್ತಿ ಹಿಡಿದಿದೆ: ಸತ್ಯಕ್ಕೆ ಸಂದ ಜಯ ಎಂದ ನಂಜೇಗೌಡ
ADVERTISEMENT

ಮಾಲೂರು ವಿಧಾನಸಭಾ ಕ್ಷೇತ್ರದ ಮತ ಮರು ಎಣಿಕೆ: ನಂಜೇಗೌಡರೇ ವಿನ್ನರ್ ಎಂದ ಸುಪ್ರೀಂ

ನಂಜೇಗೌಡ ಆಯ್ಕೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌
Last Updated 5 ಫೆಬ್ರುವರಿ 2026, 10:29 IST
ಮಾಲೂರು ವಿಧಾನಸಭಾ ಕ್ಷೇತ್ರದ ಮತ ಮರು ಎಣಿಕೆ: ನಂಜೇಗೌಡರೇ ವಿನ್ನರ್ ಎಂದ ಸುಪ್ರೀಂ

ಕೋಲಾರ | ತಿಮ್ಮಾಪುರ ಆಗಲಿ, ನಾನಾಗಲಿ ತಪ್ಪಿದ್ದರೆ ಶಿಕ್ಷೆಯಾಗಲಿ: ಶಾಸಕ

MLA Statement: ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಆಗಲಿ, ನಾನಾಗಲಿ, ಬೇರೆ ಯಾರೇ ಆಗಲಿ ತಪ್ಪು ಮಾಡಿದ್ದರೆ ಶಿಕ್ಷೆಗೆ ಒಳಗಾಗಲೇ ಬೇಕು ಎಂದು ಶಾಸಕ ಕೊತ್ತೂರು ಮಂಜುನಾಥ್‌ ಹೇಳಿದರು.
Last Updated 5 ಫೆಬ್ರುವರಿ 2026, 5:57 IST
ಕೋಲಾರ | ತಿಮ್ಮಾಪುರ ಆಗಲಿ, ನಾನಾಗಲಿ ತಪ್ಪಿದ್ದರೆ ಶಿಕ್ಷೆಯಾಗಲಿ: ಶಾಸಕ

ಕೋಲಾರ | ಬ್ಯಾನರ್‌ನಲ್ಲಿ ಶೇ 60 ಕನ್ನಡ ಕಡ್ಡಾಯ

Banner Language Rule: ಜಿಲ್ಲೆಯ ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬ್ಯಾನರ್ಸ್‌, ಹೋರ್ಡಿಂಗ್ಸ್‌, ಪೋಸ್ಟರ್‌, ಹಾಗೂ ಫ್ಲೆಕ್ಸ್ ಅಳವಡಿಕೆಯಲ್ಲಿ ಕನ್ನಡ ಭಾಷೆ ಶೇ 60 ಕಡ್ಡಾಯವಾಗಿದೆ ಎಂದು ಜಿಲ್ಲಾಡಳಿತ ಹೊಸ ನಿಯಮಗಳನ್ನು ಜಾರಿ ಮಾಡಿದೆ.
Last Updated 5 ಫೆಬ್ರುವರಿ 2026, 5:56 IST
ಕೋಲಾರ | ಬ್ಯಾನರ್‌ನಲ್ಲಿ ಶೇ 60 ಕನ್ನಡ ಕಡ್ಡಾಯ
ADVERTISEMENT
ADVERTISEMENT
ADVERTISEMENT