ಶುಕ್ರವಾರ, 23 ಜನವರಿ 2026
×
ADVERTISEMENT

ಕೋಲಾರ (ಜಿಲ್ಲೆ)

ADVERTISEMENT

ಕೋಲಾರ| ಇತಿಹಾಸದ ಮ್ಯೂಸಿಯಂಗೆ 5 ಎಕರೆ‌ ಜಾಗ: ಜಿಲ್ಲಾಧಿಕಾರಿ ಎಂ.ಆರ್.ರವಿ

Kolar Museum Plan: ಕೋಲಾರ ಜಿಲ್ಲೆಯ ಐತಿಹಾಸಿಕ ಶಾಸನ, ವೀರಗಲ್ಲು, ಸ್ಮಾರಕ ಸಂರಕ್ಷಣೆಗಾಗಿ ಮ್ಯೂಸಿಯಂ ನಿರ್ಮಾಣಕ್ಕೆ ಐದು ಎಕರೆ ಜಾಗವನ್ನು ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಆರ್​.ರವಿ ತಿಳಿಸಿದ್ದಾರೆ.
Last Updated 23 ಜನವರಿ 2026, 7:15 IST
ಕೋಲಾರ| ಇತಿಹಾಸದ ಮ್ಯೂಸಿಯಂಗೆ 5 ಎಕರೆ‌ ಜಾಗ: ಜಿಲ್ಲಾಧಿಕಾರಿ ಎಂ.ಆರ್.ರವಿ

ಕೆಎಸ್‌ಆರ್-ಮಾರಿಕುಪ್ಪಂ ರೈಲು ಪುನರಾರಂಭಕ್ಕೆ ಸಂಸದ ಮಲ್ಲೇಶಬಾಬು ಆಗ್ರಹ

Train Service Request: ಕೆಎಸ್‌ಆರ್‌-ಮಾರಿಕುಪ್ಪಂ ರೈಲು ಸೇವೆಯನ್ನು ಪುನರಾರಂಭಿಸಲು ಕ್ರಮ ಕೈಗೊಳ್ಳಬೇಕೆಂದು ಸಂಸದ ಮಲ್ಲೇಶಬಾಬು ರೈಲ್ವೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಸಾರ್ವಜನಿಕರಿಗೆ ತೀವ್ರ ಅನಾನುಕೂಲ ಉಂಟಾಗಿದೆ.
Last Updated 23 ಜನವರಿ 2026, 7:15 IST
ಕೆಎಸ್‌ಆರ್-ಮಾರಿಕುಪ್ಪಂ ರೈಲು ಪುನರಾರಂಭಕ್ಕೆ ಸಂಸದ ಮಲ್ಲೇಶಬಾಬು ಆಗ್ರಹ

ಫೆ.6ರಿಂದ ಸರ್ಕಾರಿ ನೌಕರರ ಕ್ರೀಡಾಕೂಟ: 3,500ಕ್ಕೂ ಹೆಚ್ಚು ಮಂದಿ ಭಾಗಿ‌ ನಿರೀಕ್ಷೆ

Kolar Sports Event: ಕೋಲಾರದಲ್ಲಿ ಫೆ.6 ಮತ್ತು 7 ರಂದು ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿದ್ದು, 3,500ಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಸಂಘದ ಅಧ್ಯಕ್ಷ ಎ. ಅಜಯ್ ಕುಮಾರ್ ತಿಳಿಸಿದ್ದಾರೆ.
Last Updated 23 ಜನವರಿ 2026, 7:14 IST
ಫೆ.6ರಿಂದ ಸರ್ಕಾರಿ ನೌಕರರ ಕ್ರೀಡಾಕೂಟ: 3,500ಕ್ಕೂ ಹೆಚ್ಚು ಮಂದಿ ಭಾಗಿ‌ ನಿರೀಕ್ಷೆ

ಕೋಲಾರ: ರಾಜ್ಯ ಕೊಕ್ಕೊ ತಂಡದಲ್ಲಿ ಎಳನೀರು ವ್ಯಾಪಾರಿ ಪುತ್ರ

ಸೀನಿಯರ್‌ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಶ್ರೀನಿವಾಸ್‌ ಭಾಗಿ, ಭರವಸೆ ಮೂಡಿಸಿದ ಆಟಗಾರ
Last Updated 23 ಜನವರಿ 2026, 7:14 IST
ಕೋಲಾರ: ರಾಜ್ಯ ಕೊಕ್ಕೊ ತಂಡದಲ್ಲಿ ಎಳನೀರು ವ್ಯಾಪಾರಿ ಪುತ್ರ

ಕೆಜಿಎಫ್‌| ಪೊಲೀಸ್‌ ಠಾಣೆ ಮರು ವಿಂಗಡಣೆಯಿಂದ ಸಾರ್ವಜನಿಕರಿಗೆ ಅನ್ಯಾಯ: ಆನಂದ್‌

Police Station Realignment: ಬೆಮಲ್‌ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ಪ್ರದೇಶಗಳನ್ನು ಬಂಗಾರಪೇಟೆಗೆ ಸೇರಿಸಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ ಎಂದು ದಲಿತ ಮುಖಂಡ ಆನಂದ್‌ ಜಿಲ್ಲೆ ಪೊಲೀಸರಿಗೆ ಮನವಿ ಮಾಡಿದರು.
Last Updated 23 ಜನವರಿ 2026, 7:14 IST
ಕೆಜಿಎಫ್‌| ಪೊಲೀಸ್‌ ಠಾಣೆ ಮರು ವಿಂಗಡಣೆಯಿಂದ ಸಾರ್ವಜನಿಕರಿಗೆ ಅನ್ಯಾಯ: ಆನಂದ್‌

ಕೋಲಾರ| ಕಲಾವಿದರಿಗೆ ಉತ್ತೇಜನ ನೀಡುವ ಕೆಲಸವಾಗಲಿ: ಸಾಹಿತಿ ಗೊ.ರು.ಚನ್ನಬಸಪ್ಪ

ಕೆ.ಆರ್.ಲಿಂಗಪ್ಪ ಜಾನಪದ ದತ್ತಿ ಪ್ರಶಸ್ತಿ -2024 ಪ್ರದಾನ
Last Updated 23 ಜನವರಿ 2026, 7:14 IST
ಕೋಲಾರ| ಕಲಾವಿದರಿಗೆ ಉತ್ತೇಜನ ನೀಡುವ ಕೆಲಸವಾಗಲಿ: ಸಾಹಿತಿ ಗೊ.ರು.ಚನ್ನಬಸಪ್ಪ

ಬಂಗಾರಪೇಟೆ: ರಸಗೊಬ್ಬರ ಮಳಿಗೆ ಮೇಲೆ ಅಧಿಕಾರಿಗಳು ದಾಳಿ

ಮಾರುತಿ ಆಗ್ರೊ ಟ್ರೇಡರ್ಸ್ ಮಾಲೀಕರಿಗೆ ನೋಟಿಸ್
Last Updated 22 ಜನವರಿ 2026, 6:45 IST
ಬಂಗಾರಪೇಟೆ: ರಸಗೊಬ್ಬರ ಮಳಿಗೆ ಮೇಲೆ ಅಧಿಕಾರಿಗಳು ದಾಳಿ
ADVERTISEMENT

ಕೆಸಿ ವ್ಯಾಲಿ ನೀರು ಕೃಷಿಗೆ ಮಾರಕವಲ್ಲ: ಶಾಸಕ ಎಸ್.ಎನ್.ನಾರಾಯಣಸ್ವಾಮಿ

ಶಾಸಕ ಎಸ್.ಎನ್.ನಾರಾಯಣಸ್ವಾಮಿ ಸ್ಪಷ್ಟನೆ
Last Updated 22 ಜನವರಿ 2026, 6:43 IST
ಕೆಸಿ ವ್ಯಾಲಿ ನೀರು ಕೃಷಿಗೆ ಮಾರಕವಲ್ಲ: ಶಾಸಕ ಎಸ್.ಎನ್.ನಾರಾಯಣಸ್ವಾಮಿ

ಆಸ್ಪತ್ರೆಗೆ ಹೆಚ್ಚುವರಿ ವೈದ್ಯರನ್ನು ಕೊಡಿ: ಶಾಸಕಿ ರೂಪಕಲಾ ಮನವಿ

KGF Hospital Doctors: ರಾಬರ್ಟಸನ್‌ಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಂಜೆ ವೇಳೆ ಹೆಚ್ಚಿನ ಸಂಖ್ಯೆಯ ರೋಗಿಗಳು ಬರುವುದರಿಂದ ಹೆಚ್ಚುವರಿ ವೈದ್ಯರನ್ನು ನೇಮಕ ಮಾಡಬೇಕೆಂದು ಶಾಸಕಿ ಎಂ.ರೂಪಕಲಾ ಮನವಿ ಮಾಡಿದರು.
Last Updated 22 ಜನವರಿ 2026, 6:42 IST
ಆಸ್ಪತ್ರೆಗೆ ಹೆಚ್ಚುವರಿ ವೈದ್ಯರನ್ನು ಕೊಡಿ: ಶಾಸಕಿ ರೂಪಕಲಾ ಮನವಿ

ಸಂತೇಹಳ್ಳಿ: ಸಾರ್ವಜನಿಕರ ಅಹವಾಲು ಸ್ವೀಕಾರ

28 ಪಂಚಾಯಿತಿ ವ್ಯಾಪ್ತಿಯಲ್ಲಿ ‘ತಾಲ್ಲೂಕು ಆಡಳಿತದ ನಡೆ ಗ್ರಾಮದ ಕಡೆ’ ಕಾರ್ಯಕ್ರಮ : ಶಾಸಕ ಕೆ.ವೈ.ಎನ್
Last Updated 22 ಜನವರಿ 2026, 6:41 IST
ಸಂತೇಹಳ್ಳಿ: ಸಾರ್ವಜನಿಕರ ಅಹವಾಲು ಸ್ವೀಕಾರ
ADVERTISEMENT
ADVERTISEMENT
ADVERTISEMENT