ಶುಕ್ರವಾರ, 27 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೋಲಾರ (ಜಿಲ್ಲೆ)

ADVERTISEMENT

ಕೋಲಾರ | ನಾಳೆಯಿಂದ ಪರೀಕ್ಷೆ; ಅಕ್ರಮ ತಡೆಗೆ ಕ್ರಮ ಎಂದ ಜಿಲ್ಲಾಧಿಕಾರಿ

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಬರೆಯಲು 14,567 ಅಭ್ಯರ್ಥಿಗಳು ನೋಂದಣಿ: ಜಿಲ್ಲಾಧಿಕಾರಿ
Last Updated 27 ಫೆಬ್ರುವರಿ 2026, 7:34 IST
ಕೋಲಾರ | ನಾಳೆಯಿಂದ ಪರೀಕ್ಷೆ; ಅಕ್ರಮ ತಡೆಗೆ ಕ್ರಮ ಎಂದ ಜಿಲ್ಲಾಧಿಕಾರಿ

ಮುಳಬಾಗಿಲು | ತಲೆ ಮರೆಸಿಕೊಂಡಿದ್ದ ಆರೋಪಿ ಬಂಧನ

ಮುಳಬಾಗಿಲಿನಲ್ಲಿ 2004ರ ಪಿಯು ಪರೀಕ್ಷಾ ಅಕ್ರಮ ಪ್ರಕರಣದ ಆರೋಪಿ ಕೋದಂಡನನ್ನು ಪೊಲೀಸರು ಬಂಧಿಸಿದ್ದಾರೆ. ಹೈಕೋರ್ಟ್ ಆದೇಶದ ಬಳಿಕವೂ 2 ವರ್ಷಗಳಿಂದ ಈತ ತಲೆಮರೆಸಿಕೊಂಡಿದ್ದ.
Last Updated 27 ಫೆಬ್ರುವರಿ 2026, 7:33 IST
ಮುಳಬಾಗಿಲು | ತಲೆ ಮರೆಸಿಕೊಂಡಿದ್ದ ಆರೋಪಿ ಬಂಧನ

ಕೋಲಾರ | ಜಿಲ್ಲಾ ಕಾಂಗ್ರೆಸ್‌ಗೆ ಹೊಸ ಕಾರ್ಯಾಧ್ಯಕ್ಷರ ನೇಮಕ

ಕೋಲಾರ ಜಿಲ್ಲಾ ಕಾಂಗ್ರೆಸ್‌ಗೆ ಮ್ಯಾಕಲ ನಾರಾಯಣಸ್ವಾಮಿ ಅವರನ್ನು ಹೊಸ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಸಚಿವ ಕೆ.ಎಚ್. ಮುನಿಯಪ್ಪ ಮತ್ತು ರಮೇಶ್ ಕುಮಾರ್ ಬಣಗಳ ನಡುವಿನ ರಾಜಕೀಯ ಸಮತೋಲನವಾಗಿ ಈ ನೇಮಕವನ್ನು ನೋಡಲಾಗುತ್ತಿದೆ.
Last Updated 27 ಫೆಬ್ರುವರಿ 2026, 7:33 IST
ಕೋಲಾರ | ಜಿಲ್ಲಾ ಕಾಂಗ್ರೆಸ್‌ಗೆ ಹೊಸ ಕಾರ್ಯಾಧ್ಯಕ್ಷರ ನೇಮಕ

ಶ್ರೀನಿವಾಸಪುರ | ಅಪಘಾತದಲ್ಲಿ ಹೆಡ್‌ ಕಾನ್‌ಸ್ಟೆಬಲ್‌ ಸಾವು

Srinivaspur News: ಪಣಸಮಾಕಲಹಳ್ಳಿ ಬಳಿ ರಾತ್ರಿ ಗಸ್ತು ನಿರ್ವಹಿಸುತ್ತಿದ್ದ ಹೆಡ್‌ ಕಾನ್‌ಸ್ಟೆಬಲ್‌ ಆನಂದ್ ಬಾಬು ಅವರು ಬೊಲೆರೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Last Updated 27 ಫೆಬ್ರುವರಿ 2026, 7:30 IST
ಶ್ರೀನಿವಾಸಪುರ | ಅಪಘಾತದಲ್ಲಿ ಹೆಡ್‌ ಕಾನ್‌ಸ್ಟೆಬಲ್‌ ಸಾವು

ಬಂಗಾರಪೇಟೆ | ಮನೆಯ ಬಾಗಿಲು ಒಡೆದು ಕಳ್ಳತನ

ಬಂಗಾರಪೇಟೆ ತಾಲ್ಲೂಕಿನ ಕುಂದರಸನಹಳ್ಳಿ ಗ್ರಾಮದಲ್ಲಿ ಶಿವಕುಮಾರ್ ಎಂಬುವವರ ಮನೆಯ ಬಾಗಿಲು ಮುರಿದ ಕಳ್ಳರು ₹50 ಸಾವಿರ ನಗದು ದೋಚಿದ್ದಾರೆ. ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 27 ಫೆಬ್ರುವರಿ 2026, 7:29 IST
ಬಂಗಾರಪೇಟೆ | ಮನೆಯ ಬಾಗಿಲು ಒಡೆದು ಕಳ್ಳತನ

ಬೇತಮಂಗಲ | ಮಾದಕ ವಸ್ತುಗಳ ನಿರ್ಮೂಲನೆಗೆ ಜಾಗೃತಿ

ಸಮೀಪದ ಟಿ.ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬೇತಮಂಗಲ ಪೊಲೀಸ್ ಠಾಣೆ ವತಿಯಿಂದ ಮಾದಕ ವಸ್ತುಗಳ ನಿರ್ಮೂಲನೆ ಹಾಗೂ ಪೋಕ್ಸೊ ಕಾಯ್ದೆ ಕುರಿತ ಜಾಗೃತಿ ಕಾರ್ಯಕ್ರಮ ನಡೆಯಿತು.
Last Updated 27 ಫೆಬ್ರುವರಿ 2026, 7:29 IST
ಬೇತಮಂಗಲ | ಮಾದಕ ವಸ್ತುಗಳ ನಿರ್ಮೂಲನೆಗೆ ಜಾಗೃತಿ

ನಾಗಶೆಟ್ಟಹಳ್ಳಿ ದಲಿತ ಕಾಲೊನಿ ರಸ್ತೆಗೆ ಹಾಕಿದ್ದ ಕಲ್ಲು, ಬೇಲಿ ತೆರವು

Nagashettahalli Dalit Colony ಹೋಬಳಿಯ ಕಮ್ಮಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗಶೆಟ್ಟಿಹಳ್ಳಿ ಗ್ರಾಮದ ದಲಿತ ಕಾಲೊನಿಗೆ ಹೋಗುವ ದಾರಿಗೆ ಇದ್ದ ಸಮಸ್ಯೆಗಳನ್ನು ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ ಬಗೆಹರಿಸಿದ್ದಾರೆ.
Last Updated 26 ಫೆಬ್ರುವರಿ 2026, 3:13 IST
ನಾಗಶೆಟ್ಟಹಳ್ಳಿ ದಲಿತ ಕಾಲೊನಿ ರಸ್ತೆಗೆ ಹಾಕಿದ್ದ ಕಲ್ಲು, ಬೇಲಿ ತೆರವು
ADVERTISEMENT

ಮುಳಬಾಗಿಲು ಬಳಿ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ: ವ್ಯಕ್ತಿ ಸಾವು, ಚಾಲಕ ಬಂಧನ

KSRTC bus ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Last Updated 26 ಫೆಬ್ರುವರಿ 2026, 3:11 IST
ಮುಳಬಾಗಿಲು ಬಳಿ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ: ವ್ಯಕ್ತಿ ಸಾವು, ಚಾಲಕ ಬಂಧನ

ಚಿಕ್ಕತಿರುಪತಿ ಪಂಚಾಯಿತಿಗೆ ಕಲಿಕೆರೆ ಯುವಕ ಸಂಘದ ವತಿಯಿಂದ ಎರಡು ಸ್ವಚ್ಛತಾ ವಾಹನ

Chikkatirupati Panchayat ಚಿಕ್ಕತಿರುಪತಿ ಗ್ರಾಮ ಪಂಚಾಯಿತಿಗೆ ಕಲಿಕೆರೆ ಗ್ರಾಮದ ಮಾರಿಕಾಂಬ ಯುವಕರ ಸಂಘದ ವತಿಯಿಂದ ಎರಡು ಸ್ವಚ್ಛತಾ ವಾಹನಗಳನ್ನು  ಹಸ್ತಾಂತರ ಕಾರ್ಯಕ್ರಮ 
Last Updated 26 ಫೆಬ್ರುವರಿ 2026, 3:10 IST
ಚಿಕ್ಕತಿರುಪತಿ ಪಂಚಾಯಿತಿಗೆ ಕಲಿಕೆರೆ ಯುವಕ ಸಂಘದ ವತಿಯಿಂದ ಎರಡು ಸ್ವಚ್ಛತಾ ವಾಹನ

ಕೋಲಾರ: 8 ಕ್ರಷರ್ ಮುಚ್ಚಲು ಕೆಎಸ್‌ಪಿಸಿಬಿ ಸೂಚನೆ

Kolar KSPCB- 8 ಕ್ರಷರ್‌ಗಳನ್ನು ಮುಚ್ಚಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಸೂಚನೆ ನೀಡಿದೆ ಎಂದು ದೂರುದಾರರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ಡಿ.ಮುನೇಶ್‌ ಚಂಜಿಮಲೆ ಹಾಗೂ ನವೀನ್‌ ಕುಮಾರ್‌ ತಿಳಿಸಿದ್ದಾರೆ.
Last Updated 26 ಫೆಬ್ರುವರಿ 2026, 3:08 IST
ಕೋಲಾರ: 8 ಕ್ರಷರ್ ಮುಚ್ಚಲು ಕೆಎಸ್‌ಪಿಸಿಬಿ ಸೂಚನೆ
ADVERTISEMENT
ADVERTISEMENT
ADVERTISEMENT