ಮುಳಬಾಗಿಲು | ಕಿಡಿಗೇಡಿಗಳಿಂದ ಧ್ವಜದ ದಿಂಡು ಧ್ವಂಸ: ನೆಲಕ್ಕುರುಳಿದ ಧ್ವಜಸ್ತಂಭ
Kolar Crime News: ಮುಳಬಾಗಿಲು ತಾಲ್ಲೂಕಿನ ತಿಮ್ಮರಾವುತ್ತನಹಳ್ಳಿ ಗ್ರಾಮದ ಗಡಿಯಲ್ಲಿ ಕಿಡಿಗೇಡಿಗಳು ಕನ್ನಡ ಧ್ವಜದ ಸಿಮೆಂಟ್ ದಿಂಡನ್ನು ಧ್ವಂಸಗೊಳಿಸಿದ್ದಾರೆ. ಕನ್ನಡ ಪರ ಸಂಘಟನೆಗಳ ಆಕ್ರೋಶದ ಹಿನ್ನೆಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.Last Updated 28 ಜನವರಿ 2026, 6:46 IST