ಮಂಗಳವಾರ, 20 ಜನವರಿ 2026
×
ADVERTISEMENT

ಕೋಲಾರ (ಜಿಲ್ಲೆ)

ADVERTISEMENT

ಕೋಲಾರಕ್ಕೆ ದೂರದೃಷ್ಟಿ ನಾಯಕತ್ವ ಬೇಕಿದೆ: ಸಂಸದ ಎಂ.ಮಲ್ಲೇಶ್‌ ಬಾಬು

Mallesh Babu Speech: ಜಿಲ್ಲಾ ಕೇಂದ್ರವಾದ ಕೋಲಾರಕ್ಕೆ ಏನು ಅಗತ್ಯವಿದೆ? ನಗರವೆಂದರೆ ಹೇಗಿರಬೇಕು? ಎಂಬ ಆಶಯ, ದೂರದೃಷ್ಟಿ ಹೊಂದಿದ್ದ ಟಿ.ಚನ್ನಯ್ಯ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರೊಂದಿಗೆ ಒಡನಾಟ ಹೊಂದಿದ್ದರು.
Last Updated 19 ಜನವರಿ 2026, 7:07 IST
ಕೋಲಾರಕ್ಕೆ ದೂರದೃಷ್ಟಿ ನಾಯಕತ್ವ ಬೇಕಿದೆ: ಸಂಸದ ಎಂ.ಮಲ್ಲೇಶ್‌ ಬಾಬು

ಕೆಜಿಎಫ್‌ | ಕಲಬೆರಕೆ ಹಾಲು ತಯಾರಿಕೆ: ಮತ್ತೊಬ್ಬ ಆರೋಪಿ ಬಂಧನ

Fake Milk Manufacturing: ನಕಲಿ ಹಾಲು ತಯಾರಿಕೆಗೆ ಸಂಬಂಧಿಸಿದಂತೆ ಪೊಲೀಸರು ಶನಿವಾರ ಚಿಂತಾಮಣಿ ತಾಲ್ಲೂಕಿನ ರಾಜಾರೆಡ್ಡಿ (55) ಎಂಬಾತನನ್ನು ಬಂಧಿಸಿದ್ದು, ಬಂಧಿತರ ಸಂಖ್ಯೆ ಒಂಬತ್ತಕ್ಕೇರಿದೆ. ಎಲ್ಲಾ ಆರೋಪಿಗಳು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.
Last Updated 19 ಜನವರಿ 2026, 7:03 IST
ಕೆಜಿಎಫ್‌ | ಕಲಬೆರಕೆ ಹಾಲು ತಯಾರಿಕೆ: ಮತ್ತೊಬ್ಬ ಆರೋಪಿ ಬಂಧನ

ಕೋಲಾರ | ಅಪಘಾತ: ವ್ಯಕ್ತಿ ಸಾವು, ಆರು ಮಂದಿಗೆ ಗಾಯ

Kolar NH 75 Accident: ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75 ರ ಬಸವನತ್ತ ಬಳಿ ಎಸ್‌ಡಿಸಿ ಕಾಲೇಜು ಮುಂಭಾಗ ಭಾನುವಾರ ಅಪಘಾತ ಸಂಭವಿಸಿ ಒಬ್ಬರು ಮೃತಪಟ್ಟಿದ್ದಾರೆ. ಆರು ಮಂದಿ ಗಾಯಗೊಂಡಿದ್ದಾರೆ.
Last Updated 19 ಜನವರಿ 2026, 7:02 IST
ಕೋಲಾರ | ಅಪಘಾತ: ವ್ಯಕ್ತಿ ಸಾವು, ಆರು ಮಂದಿಗೆ ಗಾಯ

ಅಸ್ಪೃಶ್ಯತೆ ಅಳಿಸಿ ಮುಕ್ತ ಪ್ರವೇಶ ನೀಡಿ: ಹಿಂದೂ ಸಮಾಜ್ಯೋತ್ಸವದಲ್ಲಿ ಮುಖಂಡರ ಆಶಯ

Untouchability Awareness: ಅಸ್ಪೃಶ್ಯತೆ ಅಳಿಸಿ ಹಾಕುವ‌ ನಿಟ್ಟಿನಲ್ಲಿ ಹಿಂದೂ ಸಮಾಜ ಜಾಗೃತವಾಗಬೇಕಿದೆ. ನಮ್ಮ ಗ್ರಾಮ, ಮನೆ, ದೇವಾಲಯಗಳಿಗೆ ಮುಕ್ತ ಪ್ರವೇಶಾವಕಾಶ ಎಂದು ಹೇಳಬೇಕು. ಪ್ರತಿ ಮನೆ ಮನೆಯಲ್ಲೂ, ಹಿಂದೂ ಪೀಳಿಗೆಗೆ ಜಾಗೃತಿ ಮೂಡಿಸಬೇಕಿದೆ ಎಂದು ತಿಳಿಸಿದರು.
Last Updated 19 ಜನವರಿ 2026, 7:00 IST
ಅಸ್ಪೃಶ್ಯತೆ ಅಳಿಸಿ ಮುಕ್ತ ಪ್ರವೇಶ ನೀಡಿ: ಹಿಂದೂ ಸಮಾಜ್ಯೋತ್ಸವದಲ್ಲಿ ಮುಖಂಡರ ಆಶಯ

ಕೆಜಿಎಫ್: ನಗರಸಭೆ ನಿರ್ಲಕ್ಷ್ಯದಿಂದ ಬಿಡಾಡಿ ದನಗಳ ತಾಣವಾದ ಪೈಲಟ್ಸ್‌ ಸರ್ಕಲ್

KGF Pilot Circle: ಕೆಜಿಎಫ್‌ ನಗರ ಪ್ರಮುಖ ವೃತ್ತವಾದ ಪೈಲೈಟ್ಸ್‌ ವೃತ್ತವನ್ನು ಈಚೆಗೆ ನಗರಸಭೆ ಸುಮಾರು ₹10 ಲಕ್ಷ ವೆಚ್ಚದಲ್ಲಿ ಆಧುನೀಕರಿಸಿದರೂ, ವೃತ್ತದ ಸುತ್ತಮುತ್ತಲಿನ ಪರಿಸರ ವೃತ್ತದ ಅಂದವನ್ನು ಹಾಳು ಮಾಡಿದೆ.
Last Updated 19 ಜನವರಿ 2026, 7:00 IST
ಕೆಜಿಎಫ್: ನಗರಸಭೆ ನಿರ್ಲಕ್ಷ್ಯದಿಂದ ಬಿಡಾಡಿ ದನಗಳ ತಾಣವಾದ ಪೈಲಟ್ಸ್‌ ಸರ್ಕಲ್

ಮುಳಬಾಗಿಲು | ನಾಪತ್ತೆ ದೂರು: ಕೆರೆ ಜಾಲಾಡಿದ ಪೊಲೀಸರು

Mulbagal Mystery: ಮುಳಬಾಗಿಲು ತಾಲ್ಲೂಕಿನ ಕಪ್ಪಲಮಡಗು ಕೆರೆ ಬಳಿ ವ್ಯಕ್ತಿಯೊಬ್ಬರ ಕಾರು ಹಾಗೂ ಚಪ್ಪಲಿ ಪತ್ತೆಯಾದ ಹಿನ್ನೆಲೆಯಲ್ಲಿ, ಗ್ರಾಮಾಂತರ ಪೊಲೀಸರು ಕೆರೆಯ ನೀರಿನಲ್ಲಿ ಸುದೀರ್ಘ ಶೋಧ ನಡೆಸಿದ್ದಾರೆ.
Last Updated 19 ಜನವರಿ 2026, 6:05 IST
ಮುಳಬಾಗಿಲು | ನಾಪತ್ತೆ ದೂರು: ಕೆರೆ ಜಾಲಾಡಿದ ಪೊಲೀಸರು

ಕಲಬೆರಕೆ ಹಾಲು | ಚಿಂತಾಮಣಿಗೂ ನಂಟು: ಮುಂದುವರೆದ ತನಿಖೆ

KGF Fake Milk Case: ಕೆಜಿಎಫ್‌ ನಕಲಿ ಹಾಲು ತಯಾರಿಕೆಗೆ ಸಂಬಂಧಿಸಿದಂತೆ ಪೊಲೀಸರು ಶನಿವಾರ ಚಿಂತಾಮಣಿ ತಾಲ್ಲೂಕಿನ ರಾಜಾರೆಡ್ಡಿ ಎಂಬಾತನನ್ನು ಬಂಧಿಸಿದ್ದು, ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಒಂಬತ್ತಕ್ಕೇರಿದೆ.
Last Updated 19 ಜನವರಿ 2026, 6:01 IST
ಕಲಬೆರಕೆ ಹಾಲು | ಚಿಂತಾಮಣಿಗೂ ನಂಟು:  ಮುಂದುವರೆದ ತನಿಖೆ
ADVERTISEMENT

ಯುದ್ಧದಲ್ಲಿ ಮಡಿದ ವೀರರ ಕಥೆ ಹೇಳುವ ಶಿಲೋದ್ಯಾನ: ನೋಡ ಬನ್ನಿ, ವೀರಗಲ್ಲು ಪಾರ್ಕ್‌

Kolar Veeragallu Park: ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ಐತಿಹಾಸಿಕ ವೀರಗಲ್ಲುಗಳನ್ನು ಸಂರಕ್ಷಿಸಿ 'ಶಿಲೋದ್ಯಾನ' ನಿರ್ಮಿಸಲಾಗಿದೆ. ವಿಜಯನಗರ ಸಾಮ್ರಾಜ್ಯ ಹಾಗೂ ವಿವಿಧ ರಾಜಮನೆತನಗಳ ಕಾಲದ ಈ ವೀರಗಲ್ಲುಗಳು ಈಗ ಪ್ರವಾಸಿ ತಾಣವಾಗಿ ಮಾರ್ಪಟ್ಟಿವೆ.
Last Updated 19 ಜನವರಿ 2026, 2:09 IST
ಯುದ್ಧದಲ್ಲಿ ಮಡಿದ ವೀರರ ಕಥೆ ಹೇಳುವ ಶಿಲೋದ್ಯಾನ: ನೋಡ ಬನ್ನಿ, ವೀರಗಲ್ಲು ಪಾರ್ಕ್‌

ಬಂಗಾರಪೇಟೆ | ಕೆಎಚ್‌ಎಂ ಸೋಲಿಸಿದ ಇತಿಹಾಸ ನನಗಿದೆ: ಎಸ್.ಮುನಿಸ್ವಾಮಿ

Former MP Statement: ಬಂಗಾರಪೇಟೆಯಲ್ಲಿ ಮಾಜಿ ಸಂಸದ ಎಸ್. ಮುನಿಸ್ವಾಮಿ ಅವರು ‘ಸತತ ಏಳು ಬಾರಿ ಸಂಸದರಾಗಿದ್ದ ಕೆಎಚ್ ಮುನಿಯಪ್ಪ ಅವರನ್ನು ಸೋಲಿಸಿದ್ದೆವು’ ಎಂದು ಎಸ್.ಎನ್ ನಾರಾಯಣಸ್ವಾಮಿ ವಿರುದ್ಧ ವ್ಯಂಗ್ಯವಾಡಿದರು.
Last Updated 18 ಜನವರಿ 2026, 6:39 IST
ಬಂಗಾರಪೇಟೆ | ಕೆಎಚ್‌ಎಂ ಸೋಲಿಸಿದ ಇತಿಹಾಸ ನನಗಿದೆ: ಎಸ್.ಮುನಿಸ್ವಾಮಿ

ಮಾಸ್ತಿ | 'ಸಂಖ್ಯಾ ಕೋಡ್' ಸಂಶೋಧನ ಕೃತಿ ಬಿಡುಗಡೆ

ಕನ್ನಡ ಸಾಹಿತ್ಯಕ್ಕೆ ಹೊಸತು: ಕವಿ ಡಾ.ಎಚ್‌.ಎಸ್‌ ಶಿವಪ್ರಕಾಶ್‌ ‌
Last Updated 18 ಜನವರಿ 2026, 6:37 IST
ಮಾಸ್ತಿ | 'ಸಂಖ್ಯಾ ಕೋಡ್' ಸಂಶೋಧನ ಕೃತಿ ಬಿಡುಗಡೆ
ADVERTISEMENT
ADVERTISEMENT
ADVERTISEMENT