ಶುಕ್ರವಾರ, 9 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಕೋಲಾರ (ಜಿಲ್ಲೆ)

ADVERTISEMENT

ಕೋಲಾರ: ಓದುಗರಿಗೊಂದು ಡಿಜಿಟಲ್ ದೇಗುಲ!

ಜಿಲ್ಲಾಧಿಕಾರಿ ಎಂ.ಆರ್‌.ರವಿ ಮುಂದಾಳತ್ವದಲ್ಲಿ ‘ಡಾ.ಬಿ.ಆರ್‌.ಅಂಬೇಡ್ಕರ್‌ ಡಿಜಿಟಲ್‌ ಅಧ್ಯಯನ ಕೇಂದ್ರ’ ಸ್ಥಾಪನೆ
Last Updated 9 ಜನವರಿ 2026, 7:24 IST
ಕೋಲಾರ: ಓದುಗರಿಗೊಂದು ಡಿಜಿಟಲ್ ದೇಗುಲ!

ಕೋಲಾರ|ಕಡಿಮೆ ಅಂಕ ಗಳಿಸುವ ಮಕ್ಕಳತ್ತ ನಿಗಾ ಇಡಿ: ಡಿಡಿಪಿಐ ಅಲ್ಮಾಸ್ ಫರ್ವೀನ್ ತಾಜ್

Exam Preparation Guidance: ಕೋಲಾರದಲ್ಲಿ ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷಾ ಸಂದರ್ಭದಲ್ಲಿ ಡಿಡಿಪಿಐ ಅಲ್ಮಾಸ್ ಫರ್ವೀನ್ ತಾಜ್ ಅವರು ಕಡಿಮೆ ಅಂಕ ಗಳಿಸುವ ಮಕ್ಕಳತ್ತ ವಿಶೇಷ ನಿಗಾ ಇಡಬೇಕು ಎಂದು ಶಿಕ್ಷಕರಿಗೆ ಸೂಚನೆ ನೀಡಿದರು.
Last Updated 9 ಜನವರಿ 2026, 7:24 IST
ಕೋಲಾರ|ಕಡಿಮೆ ಅಂಕ ಗಳಿಸುವ ಮಕ್ಕಳತ್ತ ನಿಗಾ ಇಡಿ: ಡಿಡಿಪಿಐ ಅಲ್ಮಾಸ್ ಫರ್ವೀನ್ ತಾಜ್

ಕೆಜಿಎಫ್‌: ಬ್ರಿಟಿಷ್‌ ಕಾಲದ ಅಂಚೆ ಕಚೇರಿಗಳಿಗೆ ಬೀಗ

110 ವರ್ಷಗಳ ಇತಿಹಾಸ ಇರುವ ಚಾಂಪಿಯನ್‌ ರೀಫ್ಸ್‌, ಉಳಿಸಲು ಸಂಘಟನೆಗಳ ಆಗ್ರಹ
Last Updated 9 ಜನವರಿ 2026, 7:24 IST
ಕೆಜಿಎಫ್‌: ಬ್ರಿಟಿಷ್‌ ಕಾಲದ ಅಂಚೆ ಕಚೇರಿಗಳಿಗೆ ಬೀಗ

ಬಂಗಾರಪೇಟೆ: ಕಿತ್ತು ಹೋದ ರಸ್ತೆಗೆ ಜಲ್ಲಿ ಸುರಿದು ಆರು ತಿಂಗಳು!

ಮುಗಿಯದ ರಸೆ ಅಭಿವೃದ್ಧಿ ಕಾಮಗಾರಿ: ಸವಾರರ ಪಾಲಿಗೆ ಅಕ್ಷರಶಃ ಮೃತ್ಯುಕೂಪ
Last Updated 9 ಜನವರಿ 2026, 7:24 IST
ಬಂಗಾರಪೇಟೆ: ಕಿತ್ತು ಹೋದ ರಸ್ತೆಗೆ ಜಲ್ಲಿ ಸುರಿದು ಆರು ತಿಂಗಳು!

RTI ಅರ್ಜಿದಾರರಿಗೆ ಮಾಹಿತಿ ನೀಡಲು ವಿಫಲ: ಕೋಲಾರ ತಹಶೀಲ್ದಾರ್‌ಗೆ ₹50 ಸಾವಿರ ದಂಡ

RTI Act Violation: ಕೋಲಾರ ತಹಶೀಲ್ದಾರ್ ಡಾ. ನಯನಾ ಅವರು ಗೋಮಾಳ ಜಮೀನಿನ ದಾಖಲೆ ಸಂಬಂಧಿತ ಮಾಹಿತಿಯನ್ನು ನೀಡಲು ವಿಫಲರಾದ ಹಿನ್ನೆಲೆಯಲ್ಲಿ ಮಾಹಿತಿ ಆಯೋಗ ₹50 ಸಾವಿರ ದಂಡ ವಿಧಿಸಿದೆ.
Last Updated 9 ಜನವರಿ 2026, 7:24 IST
RTI ಅರ್ಜಿದಾರರಿಗೆ ಮಾಹಿತಿ ನೀಡಲು ವಿಫಲ: ಕೋಲಾರ ತಹಶೀಲ್ದಾರ್‌ಗೆ ₹50 ಸಾವಿರ ದಂಡ

ಶ್ರೀನಿವಾಸಪುರ| ಅವರೇಕಾಯಿ ಮಾರಾಟ: ಹೋರಾಟಗಾರರು, ಕಾಂಗ್ರೆಸ್ಸಿಗರ ವಾಗ್ವಾದ

Street Vendor Relocation: ಶ್ರೀನಿವಾಸಪುರ ಎಂ.ಜಿ. ರಸ್ತೆಯ ಅವರೇಕಾಯಿ ಮಾರಾಟ ಸ್ಥಳಾಂತರ ವಿಚಾರವಾಗಿ ಹೋರಾಟಗಾರರು ಮತ್ತು ಕಾಂಗ್ರೆಸ್ ಮುಖಂಡರ ನಡುವೆ ವಾಗ್ವಾದ ಉಂಟಾಗಿ, ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಯಿತು.
Last Updated 9 ಜನವರಿ 2026, 7:24 IST
ಶ್ರೀನಿವಾಸಪುರ| ಅವರೇಕಾಯಿ ಮಾರಾಟ: ಹೋರಾಟಗಾರರು, ಕಾಂಗ್ರೆಸ್ಸಿಗರ ವಾಗ್ವಾದ

ಮಾಲೂರು ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ; ಇಬ್ಬರು ಮಹಿಳೆಯರ ರಕ್ಷಣೆ, 8 ಜನ ಸೆರೆ

Attack on prostitution den; ಮಾಲೂರು ನಗರದಲ್ಲಿ ಪೊಲೀಸರು ಎರಡು ವೇಶ್ಯಾವಾಟಿಕೆ ಅಡ್ಡೆಗಳ ಮೇಲೆ ದಾಳಿ ನಡೆಸಿ ಮೂವರು ಮಹಿಳೆಯರು ಸೇರಿದಂತೆ ಎಂಟು ಮಂದಿಯನ್ನು ಬಂಧಿಸಿದ್ದಾರೆ. ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ.
Last Updated 8 ಜನವರಿ 2026, 18:45 IST
ಮಾಲೂರು ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ; ಇಬ್ಬರು ಮಹಿಳೆಯರ ರಕ್ಷಣೆ, 8 ಜನ ಸೆರೆ
ADVERTISEMENT

ಕೋಲಾರ: ಮಹಿಳೆಗೆ ಹೃದಯ ಕಸಿ ಯಶಸ್ವಿ

ಆಟಗಾರ್ತಿಯಾಗಿದ್ದ ಚೇತನಾಗೆ ಹೆರಿಗೆ ಬಳಿಕ ಹೃದಯ ಸಮಸ್ಯೆ
Last Updated 8 ಜನವರಿ 2026, 7:04 IST
ಕೋಲಾರ: ಮಹಿಳೆಗೆ ಹೃದಯ ಕಸಿ ಯಶಸ್ವಿ

ಮುಳಬಾಗಿಲು | ನಿಧಿಗಾಗಿ ದೇಗುಲ ಗೋಪುರ ವಿರೂಪ: ಸ್ಥಳೀಯರ ದೂರು

Treasure Hunters: ತಾಲ್ಲೂಕಿನ ಹೊಸರಾಯ ದೇವಾಲಯ ನಿಧಿ ಕಳವಿಗೆ ಯತ್ನಿಸಿರುವ ಕಳ್ಳರು ದೇವಾಲಯದ ಗೋಪುರಕ್ಕೆ ಹಾನಿ ಮಾಡಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
Last Updated 8 ಜನವರಿ 2026, 7:02 IST
ಮುಳಬಾಗಿಲು | ನಿಧಿಗಾಗಿ ದೇಗುಲ ಗೋಪುರ ವಿರೂಪ: ಸ್ಥಳೀಯರ ದೂರು

ಮಾಲೂರು | ಶಾರ್ಟ್ ಸರ್ಕಿಟ್: ಒಂದೇ ಕುಟುಂಬದ ಮೂವರು ಸಾವು

Malur Fire Accident: ತಾಲ್ಲೂಕಿನ ದೊಮ್ಮಲೂರು ಗ್ರಾಮದ ಬಳಿಯ ಆದಿಶೇಷ ಲೇಔಟ್‌ನಲ್ಲಿ ಬುಧವಾರ ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಉಂಟಾದ ಬೆಂಕಿ ಅವಘಡದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಈ ಸಂಬಂಧ ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 8 ಜನವರಿ 2026, 6:58 IST
ಮಾಲೂರು | ಶಾರ್ಟ್ ಸರ್ಕಿಟ್: ಒಂದೇ ಕುಟುಂಬದ ಮೂವರು ಸಾವು
ADVERTISEMENT
ADVERTISEMENT
ADVERTISEMENT