ಶನಿವಾರ, 28 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೋಲಾರ (ಜಿಲ್ಲೆ)

ADVERTISEMENT

ಕರ್ತವ್ಯಕ್ಕೆ ನಿಯೋಜಿಸಲು ಲಂಚ: ಹೋಂ ಗಾರ್ಡ್‌ ಬಂಧನ, ಇನ್‌ಸ್ಪೆಕ್ಟರ್‌ ವಶಕ್ಕೆ

Kolar Lokayukta: ಹೋಂ ಗಾರ್ಡ್‌ಗಳನ್ನು ಕರ್ತವ್ಯಕ್ಕೆ ನಿಯೋಜಿಸಲು ಲಂಚ ಪಡೆಯುತ್ತಿದ್ದ ಮಧ್ಯವರ್ತಿ ಮಂಜುನಾಥ್‌ ಬಂಧನ. ನಿವೃತ್ತ ಹೋಂ ಗಾರ್ಡ್‌ ಮುನಿಯಪ್ಪ ಹಾಗೂ ಇನ್‌ಸ್ಪೆಕ್ಟರ್‌ ಮಹೇಶ್‌ ಅವರನ್ನು ವಶಕ್ಕೆ ಪಡೆದು ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Last Updated 28 ಫೆಬ್ರುವರಿ 2026, 18:34 IST
ಕರ್ತವ್ಯಕ್ಕೆ ನಿಯೋಜಿಸಲು ಲಂಚ: ಹೋಂ ಗಾರ್ಡ್‌ ಬಂಧನ, ಇನ್‌ಸ್ಪೆಕ್ಟರ್‌ ವಶಕ್ಕೆ

ಕೋಲಾರ: ಕೋಮುಲ್‌ನಲ್ಲಿ ಮೊಬೈಲ್‌ ಬಳಕೆ ನಿಷೇಧ!

ಮಣ್ಣುಪಾಲಾಗಿದ್ದ ತುಪ್ಪದ ಫೋಟೊ ಬಹಿರಂಗ ಬಳಿಕ ಅಧಿಕಾರಿಗಳ ಮೇಲೂ ನಿರ್ಬಂಧ
Last Updated 28 ಫೆಬ್ರುವರಿ 2026, 3:03 IST
ಕೋಲಾರ: ಕೋಮುಲ್‌ನಲ್ಲಿ ಮೊಬೈಲ್‌ ಬಳಕೆ ನಿಷೇಧ!

ಕೇಜ್ರಿವಾಲ್‌ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ ಬಿಜೆಪಿಗೆ ಮುಖಭಂಗ: ಎಎಪಿ

AAP kolar ಸುಳ್ಳು ಪ್ರಕರಣ ದಾಖಲಿಸಿದ ಬಿಜೆಪಿಗೆ ಮುಖಭಂಗವಾಗಿದೆ ಎಂದು ಎಎಪಿ ಜಿಲ್ಲಾ ಅಧ್ಯಕ್ಷ ಕೆ.ಪಿ.ವೆಂಕಟಾಚಲಪತಿ ಹೇಳಿದ್ದಾರೆ.
Last Updated 28 ಫೆಬ್ರುವರಿ 2026, 3:01 IST
ಕೇಜ್ರಿವಾಲ್‌ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ ಬಿಜೆಪಿಗೆ ಮುಖಭಂಗ: ಎಎಪಿ

ಕೆಜಿಎಫ್: ತಂಬಾಕು ಉತ್ಪನ್ನ ಮಾರಾಟದ ಮಳಿಗೆಗಳ ಮೇಲೆ ಅಧಿಕಾರಿಗಳ ದಾಳಿ

KGF ತಂಬಾಕು ಮತ್ತಿತರ ನಿಷೇಧಿತ ಉತ್ಪನ್ನಗಳ ಅಂಗಡಿಗಳ ಮೇಲೆ ಅಧಿಕಾರಿಗಳು ದಾಳಿ.
Last Updated 28 ಫೆಬ್ರುವರಿ 2026, 3:01 IST
ಕೆಜಿಎಫ್: ತಂಬಾಕು ಉತ್ಪನ್ನ ಮಾರಾಟದ ಮಳಿಗೆಗಳ ಮೇಲೆ ಅಧಿಕಾರಿಗಳ ದಾಳಿ

ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆ: ಸತ್ಕಾರ

Bangarpet taluk : ಬಂಗಾರಪೇಟೆ ತಾಲ್ಲೂಕಿನ ಕಿಲುಕುಪ್ಪ ಗ್ರಾಮದ ನಾರಾಯಣಪ್ಪ ಹಾಗೂ ರತ್ನಮ್ಮ ಅವರ ಪುತ್ರಿ ಅಶ್ವಿನಿ ಅವರು ರಾಜ್ಯ ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ 47ನೇ ರ್‍ಯಾಂಕ್‌
Last Updated 28 ಫೆಬ್ರುವರಿ 2026, 3:00 IST
ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆ: ಸತ್ಕಾರ

ಬೇತಮಂಗಲ: ಬೀದಿ ನಾಯಿಗಳ ದಾಳಿ– 40ಕ್ಕೂ ಹೆಚ್ಚು ಕುರಿ ಬಲಿ

Bettamangala ​ಬೇತಮಂಗಲ: ಸಮೀಪದ ವೀರಸಂದ್ರ ಗ್ರಾಮದಲ್ಲಿ ಬೀದಿ ನಾಯಿಗಳ ದಾಳಿಗೆ 40ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ.
Last Updated 28 ಫೆಬ್ರುವರಿ 2026, 2:59 IST
ಬೇತಮಂಗಲ: ಬೀದಿ ನಾಯಿಗಳ ದಾಳಿ– 40ಕ್ಕೂ ಹೆಚ್ಚು ಕುರಿ ಬಲಿ

ಅಪಘಾತದಲ್ಲಿ ವ್ಯಕ್ತಿ ಸಾವು; ಪಟ್ನ ಗ್ರಾಮಸ್ಥರು ಪ್ರತಿಭಟನೆ

Man dies in accident; ಕುರಿ ಮೇಯಿಸಲು ರಸ್ತೆ ಬದಿ ತೆರಳುತ್ತಿದ್ದ ವ್ಯಕ್ತಿಯು ಅಪರಿಚಿತ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತ ಪಟ್ಟಿರುವ ಘಟನೆ ತಾಲೂಕಿನ ಪಟ್ನ ಗ್ರಾಮದ ಬಳಿ ಜರುಗಿದೆ. ಕುಟುಂಬಸ್ಥರು ಗ್ರಾಮಸ್ಥರು ಆಕ್ರೋಶಗೊಂಡು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
Last Updated 28 ಫೆಬ್ರುವರಿ 2026, 2:56 IST
ಅಪಘಾತದಲ್ಲಿ ವ್ಯಕ್ತಿ ಸಾವು; ಪಟ್ನ ಗ್ರಾಮಸ್ಥರು ಪ್ರತಿಭಟನೆ
ADVERTISEMENT

ತಿಮ್ಮಸಂದ್ರ ಕೆರೆಯಲ್ಲಿ 50ಕ್ಕೂ ಹೆಚ್ಚು ಕೊಕ್ಕರೆ ಸಾವು: ಅಧಿಕಾರಿಗಳ ಭೇಟಿ

Thimmasandra Lake: ಆರ್.ತಿಮ್ಮಸಂದ್ರ ಗ್ರಾಮದ ಕೆರೆಯಲ್ಲಿ 50ಕ್ಕೂ ಹೆಚ್ಚು ಕೊಕ್ಕರೆಗಳು ಮೃತಪಟ್ಟ ಬೆನ್ನಲ್ಲೇ, ಅರಣ್ಯ ಮತ್ತು ಪಶುಪಾಲನಾ ಇಲಾಖೆಯ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
Last Updated 28 ಫೆಬ್ರುವರಿ 2026, 2:54 IST
ತಿಮ್ಮಸಂದ್ರ ಕೆರೆಯಲ್ಲಿ 50ಕ್ಕೂ ಹೆಚ್ಚು ಕೊಕ್ಕರೆ ಸಾವು: ಅಧಿಕಾರಿಗಳ ಭೇಟಿ

ಕೋಲಾರ | ನಾಳೆಯಿಂದ ಪರೀಕ್ಷೆ; ಅಕ್ರಮ ತಡೆಗೆ ಕ್ರಮ ಎಂದ ಜಿಲ್ಲಾಧಿಕಾರಿ

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಬರೆಯಲು 14,567 ಅಭ್ಯರ್ಥಿಗಳು ನೋಂದಣಿ: ಜಿಲ್ಲಾಧಿಕಾರಿ
Last Updated 27 ಫೆಬ್ರುವರಿ 2026, 7:34 IST
ಕೋಲಾರ | ನಾಳೆಯಿಂದ ಪರೀಕ್ಷೆ; ಅಕ್ರಮ ತಡೆಗೆ ಕ್ರಮ ಎಂದ ಜಿಲ್ಲಾಧಿಕಾರಿ

ಮುಳಬಾಗಿಲು | ತಲೆ ಮರೆಸಿಕೊಂಡಿದ್ದ ಆರೋಪಿ ಬಂಧನ

ಮುಳಬಾಗಿಲಿನಲ್ಲಿ 2004ರ ಪಿಯು ಪರೀಕ್ಷಾ ಅಕ್ರಮ ಪ್ರಕರಣದ ಆರೋಪಿ ಕೋದಂಡನನ್ನು ಪೊಲೀಸರು ಬಂಧಿಸಿದ್ದಾರೆ. ಹೈಕೋರ್ಟ್ ಆದೇಶದ ಬಳಿಕವೂ 2 ವರ್ಷಗಳಿಂದ ಈತ ತಲೆಮರೆಸಿಕೊಂಡಿದ್ದ.
Last Updated 27 ಫೆಬ್ರುವರಿ 2026, 7:33 IST
ಮುಳಬಾಗಿಲು | ತಲೆ ಮರೆಸಿಕೊಂಡಿದ್ದ ಆರೋಪಿ ಬಂಧನ
ADVERTISEMENT
ADVERTISEMENT
ADVERTISEMENT