ಬುಧವಾರ, 14 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಕೋಲಾರ (ಜಿಲ್ಲೆ)

ADVERTISEMENT

ಅಪಘಾತ‌; ಇಬ್ಬರು ಯುವಕರು ಸಾವು

Two Killed: ಶ್ರೀನಿವಾಸಪುರ ತಾಲ್ಲೂಕಿನ ಕೂಸ್ಸಂದ್ರ ಕ್ರಾಸ್ ಬಳಿ KSRTC ಬಸ್ ಮತ್ತು ಬೈಕ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಇನ್ನೊಬ್ಬ ಯುವಕ ಗಂಭೀರವಾಗಿ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
Last Updated 14 ಜನವರಿ 2026, 7:55 IST
ಅಪಘಾತ‌; ಇಬ್ಬರು ಯುವಕರು ಸಾವು

ಮಾಲೂರು: ಶಾಲಾ ಬಸ್‌ ಉರುಳಿ 17 ಮಕ್ಕಳಿಗೆ ಗಾಯ

ತಲೆಗೆ ಪೆಟ್ಟು ಬಿದ್ದಿರುವ ಐವರು ಮಕ್ಕಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ
Last Updated 14 ಜನವರಿ 2026, 7:55 IST
ಮಾಲೂರು: ಶಾಲಾ ಬಸ್‌ ಉರುಳಿ 17 ಮಕ್ಕಳಿಗೆ ಗಾಯ

ಅಕ್ರಮ ಗಾಂಜಾ ಸಾಗಾಟ: 10 ಕೆಜಿ ಒಣ ಗಾಂಜಾ ವಶ

Drug Seizure: ಬಂಗಾರಪೇಟೆ-ಕೋಲಾರ ರಸ್ತೆಯ ಪಾಕರಹಳ್ಳಿ ಬಳಿ ಅಬಕಾರಿ ಅಧಿಕಾರಿಗಳು 10 ಕೆಜಿ ಒಣ ಗಾಂಜಾ ವಶಪಡಿಸಿಕೊಂಡಿದ್ದು, ಆರೋಪಿಯಾದ ಮೊಹಮ್ಮದ್ ಸಾಹುಲ್ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Last Updated 14 ಜನವರಿ 2026, 7:54 IST
ಅಕ್ರಮ ಗಾಂಜಾ ಸಾಗಾಟ: 10 ಕೆಜಿ ಒಣ ಗಾಂಜಾ ವಶ

ಕೋಲಾರ: ಪರೀಕ್ಷಾ ಕೇಂದ್ರಕ್ಕೆ ಕುಲಪತಿ ದಿಢೀರ್‌ ಭೇಟಿ

ಪರೀಕ್ಷಾ ಪಾವಿತ್ರ್ಯಕ್ಕೆ ಧಕ್ಕೆಯಾಗದಂತೆ ಕ್ರಮವಹಿಸಲು ಪ್ರೊ.ಬಿ.ಕೆ.ರವಿ ಸೂಚನೆ
Last Updated 14 ಜನವರಿ 2026, 7:54 IST
ಕೋಲಾರ: ಪರೀಕ್ಷಾ ಕೇಂದ್ರಕ್ಕೆ ಕುಲಪತಿ ದಿಢೀರ್‌ ಭೇಟಿ

ಕೋಲಾರ: ಸರ್ಕಾರಿ ಉರ್ದು ಶಾಲೆಯಲ್ಲಿ ಕಲಿಕಾ ಹಬ್ಬ

Foundational Literacy: ಶ್ರೀನಿವಾಸಪುರ ಸರ್ಕಾರಿ ಉರ್ದು ಇಂಗ್ಲಿಷ್ ಶಾಲೆಯಲ್ಲಿ ಎಫ್‌ಎಲ್‌ಎನ್ ಕಲಿಕಾ ಹಬ್ಬ ನಡೆಯಿದ್ದು, ಓದು, ಬರವಣಿಗೆ, ಗಣಿತ ಕೌಶಲ್ಯ ಬಲಪಡಿಸುವ ಪ್ರಯತ್ನಕ್ಕೆ ವಿದ್ಯಾರ್ಥಿಗಳ ಸಕ್ರಿಯ ಭಾಗವಹಿಸುವಿಕೆ ಕಂಡುಬಂದಿತು.
Last Updated 14 ಜನವರಿ 2026, 7:54 IST
ಕೋಲಾರ: ಸರ್ಕಾರಿ ಉರ್ದು ಶಾಲೆಯಲ್ಲಿ ಕಲಿಕಾ ಹಬ್ಬ

ಕೋಲಾರ: ಗಣರಾಜ್ಯೋತ್ಸವ ಅರ್ಥಪೂರ್ಣ ಅಚರಣೆ; ಸಿದ್ಧತೆಗೆ ಡಿ.ಸಿ ಸೂಚನೆ

Event Preparations: ಕೋಲಾರದಲ್ಲಿ ಗಣರಾಜ್ಯೋತ್ಸವವನ್ನು ಸಾರ್ಥಕವಾಗಿ ಆಚರಿಸಲು ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ, ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿದ್ಧತೆ ಮಾಡಿಕೊಳ್ಳಲು ಡಿ.ಸಿ ಎಂ.ಆರ್. ರವಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
Last Updated 14 ಜನವರಿ 2026, 7:52 IST
ಕೋಲಾರ: ಗಣರಾಜ್ಯೋತ್ಸವ ಅರ್ಥಪೂರ್ಣ ಅಚರಣೆ; ಸಿದ್ಧತೆಗೆ ಡಿ.ಸಿ ಸೂಚನೆ

ರಾಹುಲ್ ಗಾಂಧಿ ಗಡಿಪಾರಿಗೆ ಪ್ರಧಾನಿಗೆ ಪತ್ರ: ಛಲವಾದಿ ನಾರಾಯಣಸ್ವಾಮಿ

Political Attack: ರಾಹುಲ್ ಗಾಂಧಿ ದೇಶದ್ರೋಹಿಗಳಿಗೆ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಿದ ಛಲವಾದಿ ನಾರಾಯಣಸ್ವಾಮಿ, ಅವರನ್ನು ಗಡಿಪಾರು ಮಾಡಬೇಕೆಂದು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
Last Updated 13 ಜನವರಿ 2026, 13:06 IST
ರಾಹುಲ್ ಗಾಂಧಿ ಗಡಿಪಾರಿಗೆ ಪ್ರಧಾನಿಗೆ ಪತ್ರ: ಛಲವಾದಿ ನಾರಾಯಣಸ್ವಾಮಿ
ADVERTISEMENT

ಮಾಲೂರು | ಚಾಲಕನ ನಿಯಂತ್ರಣ ತಪ್ಪಿ ಶಾಲಾ ಬಸ್‌ ಪಲ್ಟಿ: ಐದು ಮಕ್ಕಳಿಗೆ ಗಾಯ

Bus Mishap: ತಾಲ್ಲೂಕಿನ ಅರುಣಘಟ್ಟ ಗ್ರಾಮದ ಬಳಿ ಮಂಗಳವಾರ ಬೆಳಿಗ್ಗೆ ಖಾಸಗಿ ಶಾಲಾ ಬಸ್ ಮಗುಚಿ ಬಿದ್ದು,‌ ಐದು‌ ಮಕ್ಕಳು ತೀವ್ರವಾಗಿ ಗಾಯಗೊಂಡಿದ್ದಾರೆ.
Last Updated 13 ಜನವರಿ 2026, 6:26 IST
ಮಾಲೂರು | ಚಾಲಕನ ನಿಯಂತ್ರಣ ತಪ್ಪಿ ಶಾಲಾ ಬಸ್‌ ಪಲ್ಟಿ: ಐದು ಮಕ್ಕಳಿಗೆ ಗಾಯ

ಶ್ರೀನಿವಾಸಪುರ| ರೈತರಿಗೆ ತೊಂದರೆ ಕೊಟ್ಟರೆ ವಿಧಾನಸೌಧ ಮುತ್ತಿಗೆ: ಶಾಸ‌ಕ

Forest Land Protest: ಶ್ರೀನಿವಾಸಪುರದ ದೊಡಮಲದೊಡ್ಡಿಯಲ್ಲಿ ರೈತ ಭೂಮಿ ಸಮಸ್ಯೆ ಕುರಿತು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿ, ಅರಣ್ಯ ಇಲಾಖೆ ತೊಂದರೆ ನೀಡಿದರೆ ವಿಧಾನಸೌಧ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.
Last Updated 13 ಜನವರಿ 2026, 5:09 IST
ಶ್ರೀನಿವಾಸಪುರ| ರೈತರಿಗೆ ತೊಂದರೆ ಕೊಟ್ಟರೆ ವಿಧಾನಸೌಧ ಮುತ್ತಿಗೆ: ಶಾಸ‌ಕ

ಕೋಲಾರ| ವಿವಸ್ತ್ರ ಪ್ರಕರಣ: ಗೃಹ ಸಚಿವರ ರಾಜೀನಾಮೆಗೆ ಬಿಜೆಪಿ ಒತ್ತಾಯ

BJP Protest: ಹುಬ್ಬಳ್ಳಿಯಲ್ಲಿ ಮಹಿಳಾ ಕಾರ್ಯಕರ್ತೆಯನ್ನ ವಿವಸ್ತ್ರಗೊಳಿಸಿದ ಪ್ರಕರಣ ಸಂಬಂಧ ಗೃಹ ಸಚಿವ ಪರಮೇಶ್ವರ್ ರಾಜೀನಾಮೆಗೆ ಬಿಜೆಪಿ ಕೋಲಾರ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
Last Updated 13 ಜನವರಿ 2026, 5:05 IST
ಕೋಲಾರ| ವಿವಸ್ತ್ರ ಪ್ರಕರಣ: ಗೃಹ ಸಚಿವರ ರಾಜೀನಾಮೆಗೆ ಬಿಜೆಪಿ ಒತ್ತಾಯ
ADVERTISEMENT
ADVERTISEMENT
ADVERTISEMENT