ಮಂಗಳವಾರ, 13 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಕೋಲಾರ (ಜಿಲ್ಲೆ)

ADVERTISEMENT

ರಾಹುಲ್ ಗಾಂಧಿ ಗಡಿಪಾರಿಗೆ ಪ್ರಧಾನಿಗೆ ಪತ್ರ: ಛಲವಾದಿ ನಾರಾಯಣಸ್ವಾಮಿ

Political Attack: ರಾಹುಲ್ ಗಾಂಧಿ ದೇಶದ್ರೋಹಿಗಳಿಗೆ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಿದ ಛಲವಾದಿ ನಾರಾಯಣಸ್ವಾಮಿ, ಅವರನ್ನು ಗಡಿಪಾರು ಮಾಡಬೇಕೆಂದು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
Last Updated 13 ಜನವರಿ 2026, 13:06 IST
ರಾಹುಲ್ ಗಾಂಧಿ ಗಡಿಪಾರಿಗೆ ಪ್ರಧಾನಿಗೆ ಪತ್ರ: ಛಲವಾದಿ ನಾರಾಯಣಸ್ವಾಮಿ

ಮಾಲೂರು | ಚಾಲಕನ ನಿಯಂತ್ರಣ ತಪ್ಪಿ ಶಾಲಾ ಬಸ್‌ ಪಲ್ಟಿ: ಐದು ಮಕ್ಕಳಿಗೆ ಗಾಯ

Bus Mishap: ತಾಲ್ಲೂಕಿನ ಅರುಣಘಟ್ಟ ಗ್ರಾಮದ ಬಳಿ ಮಂಗಳವಾರ ಬೆಳಿಗ್ಗೆ ಖಾಸಗಿ ಶಾಲಾ ಬಸ್ ಮಗುಚಿ ಬಿದ್ದು,‌ ಐದು‌ ಮಕ್ಕಳು ತೀವ್ರವಾಗಿ ಗಾಯಗೊಂಡಿದ್ದಾರೆ.
Last Updated 13 ಜನವರಿ 2026, 6:26 IST
ಮಾಲೂರು | ಚಾಲಕನ ನಿಯಂತ್ರಣ ತಪ್ಪಿ ಶಾಲಾ ಬಸ್‌ ಪಲ್ಟಿ: ಐದು ಮಕ್ಕಳಿಗೆ ಗಾಯ

ಶ್ರೀನಿವಾಸಪುರ| ರೈತರಿಗೆ ತೊಂದರೆ ಕೊಟ್ಟರೆ ವಿಧಾನಸೌಧ ಮುತ್ತಿಗೆ: ಶಾಸ‌ಕ

Forest Land Protest: ಶ್ರೀನಿವಾಸಪುರದ ದೊಡಮಲದೊಡ್ಡಿಯಲ್ಲಿ ರೈತ ಭೂಮಿ ಸಮಸ್ಯೆ ಕುರಿತು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿ, ಅರಣ್ಯ ಇಲಾಖೆ ತೊಂದರೆ ನೀಡಿದರೆ ವಿಧಾನಸೌಧ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.
Last Updated 13 ಜನವರಿ 2026, 5:09 IST
ಶ್ರೀನಿವಾಸಪುರ| ರೈತರಿಗೆ ತೊಂದರೆ ಕೊಟ್ಟರೆ ವಿಧಾನಸೌಧ ಮುತ್ತಿಗೆ: ಶಾಸ‌ಕ

ಕೋಲಾರ| ವಿವಸ್ತ್ರ ಪ್ರಕರಣ: ಗೃಹ ಸಚಿವರ ರಾಜೀನಾಮೆಗೆ ಬಿಜೆಪಿ ಒತ್ತಾಯ

BJP Protest: ಹುಬ್ಬಳ್ಳಿಯಲ್ಲಿ ಮಹಿಳಾ ಕಾರ್ಯಕರ್ತೆಯನ್ನ ವಿವಸ್ತ್ರಗೊಳಿಸಿದ ಪ್ರಕರಣ ಸಂಬಂಧ ಗೃಹ ಸಚಿವ ಪರಮೇಶ್ವರ್ ರಾಜೀನಾಮೆಗೆ ಬಿಜೆಪಿ ಕೋಲಾರ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
Last Updated 13 ಜನವರಿ 2026, 5:05 IST
ಕೋಲಾರ| ವಿವಸ್ತ್ರ ಪ್ರಕರಣ: ಗೃಹ ಸಚಿವರ ರಾಜೀನಾಮೆಗೆ ಬಿಜೆಪಿ ಒತ್ತಾಯ

ಮುಳಬಾಗಿಲು: ತಾಲ್ಲೂಕು ಪ್ರಗತಿ ಪರಿಶೀಲನಾ ಸಭೆ

Administrative Review: byline no author page goes here ಮುಳಬಾಗಿಲಿನಲ್ಲಿ ಶಾಸಕ ಸಮೃದ್ಧಿ ಮಂಜುನಾಥ್ ನೇತೃತ್ವದಲ್ಲಿ ತಾಲ್ಲೂಕು ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಭೂಮಿಯ ದುರ್ಬಳಕೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
Last Updated 13 ಜನವರಿ 2026, 5:03 IST
ಮುಳಬಾಗಿಲು: ತಾಲ್ಲೂಕು ಪ್ರಗತಿ ಪರಿಶೀಲನಾ ಸಭೆ

ಕೋಲಾರ: ಈಜುಕೊಳ ನಿರ್ಮಾಣಕ್ಕೆ 11 ತಿಂಗಳ ಗಡುವು ನೀಡಿದ ಶಾಸಕ ಕೊತ್ತೂರು ಮಂಜುನಾಥ್

Sports Infrastructure: byline no author page goes here ಕೋಲಾರದಲ್ಲಿ ₹ 4.70 ಕೋಟಿ ಅನುದಾನದಲ್ಲಿ ಈಜುಕೊಳ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಶಾಸಕ ಕೊತ್ತೂರು ಮಂಜುನಾಥ್ 11 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
Last Updated 13 ಜನವರಿ 2026, 5:01 IST
ಕೋಲಾರ: ಈಜುಕೊಳ ನಿರ್ಮಾಣಕ್ಕೆ 11 ತಿಂಗಳ ಗಡುವು ನೀಡಿದ ಶಾಸಕ ಕೊತ್ತೂರು ಮಂಜುನಾಥ್

ಕೋಲಾರ: ₹ 3 ಕೋಟಿ ಮೌಲ್ಯದ 480 ಕೆ.ಜಿ ಗಾಂಜಾ ನಾಶ

Narcotics Seizure: ಕೋಲಾರ ಸೇರಿದಂತೆ ಐದು ಅಬಕಾರಿ ಜಿಲ್ಲೆಗಳಲ್ಲಿ ವಶಪಡಿಸಿಕೊಂಡಿದ್ದ ₹ 3 ಕೋಟಿ ಮೌಲ್ಯದ 480 ಕೆ.ಜಿ ಗಾಂಜಾವನ್ನು ನ್ಯಾಯಾಲಯದ ಅನುಮತಿಯೊಂದಿಗೆ ಮೀರಾ ಎನ್ವಿರೋಟಿಕ್ ಘಟಕದಲ್ಲಿ ಅಬಕಾರಿ ಇಲಾಖೆ ಸುಟ್ಟು ನಾಶಪಡಿಸಿದೆ.
Last Updated 13 ಜನವರಿ 2026, 5:00 IST
ಕೋಲಾರ: ₹ 3 ಕೋಟಿ ಮೌಲ್ಯದ 480 ಕೆ.ಜಿ ಗಾಂಜಾ ನಾಶ
ADVERTISEMENT

ಕೋಲಾರ| ವೀರಗಲ್ಲು, ಶಾಸನ ಸಂರಕ್ಷಣೆಗೆ ಕ್ರಮ: ಜಿಲ್ಲಾಧಿಕಾರಿ

Historical Preservation: ಕೋಲಾರ ಜಿಲ್ಲೆಯಲ್ಲಿ ವೀರಗಲ್ಲುಗಳು ಹಾಗೂ ಶಾಸನಗಳ ಸಂರಕ್ಷಣೆಗೆ ಜಿಲ್ಲಾಡಳಿತ ನಿರ್ಧಾರ ಕೈಗೊಂಡಿದ್ದು, ಐತಿಹಾಸಿಕ ಪ್ರಜ್ಞೆ ಬೆಳೆಸಲು ತಜ್ಞರ ಸಹಕಾರದೊಂದಿಗೆ ಮ್ಯೂಸಿಯಂ ಸ್ಥಾಪನೆಯತ್ತ ಕ್ರಮ ಕೈಗೊಂಡಿದೆ.
Last Updated 13 ಜನವರಿ 2026, 4:57 IST
ಕೋಲಾರ| ವೀರಗಲ್ಲು, ಶಾಸನ ಸಂರಕ್ಷಣೆಗೆ ಕ್ರಮ: ಜಿಲ್ಲಾಧಿಕಾರಿ

ಕೋಲಾರ: ಈಜುಕೊಳ ನಿರ್ಮಾಣಕ್ಕೆ ಕೂಡಿಬಂದ ಕಾಲ!

ಜಿಲ್ಲೆಯಲ್ಲಿ ಈಜುಪಟುಗಳ ತಾಲೀಮಿಗೆ ಇರಲಿಲ್ಲ ಸೌಲಭ್ಯ, ಈಗ ₹ 4.70 ಕೋಟಿ ಅನುದಾನ
Last Updated 12 ಜನವರಿ 2026, 5:24 IST
ಕೋಲಾರ: ಈಜುಕೊಳ ನಿರ್ಮಾಣಕ್ಕೆ ಕೂಡಿಬಂದ ಕಾಲ!

ರೈತರು, ಅರಣ್ಯ ಇಲಾಖೆ ಸಂಘರ್ಷ: ಶಾಸಕರ ಭವನದಲ್ಲಿ ಚರ್ಚೆ

ಬೆಂಗಳೂರಿನಲ್ಲಿ ನಡೆದ ಚರ್ಚೆಯಲ್ಲಿ ರಮೇಶ್‌ ಕುಮಾರ್‌ ಭಾಗಿ
Last Updated 12 ಜನವರಿ 2026, 5:24 IST
ರೈತರು, ಅರಣ್ಯ ಇಲಾಖೆ ಸಂಘರ್ಷ: ಶಾಸಕರ ಭವನದಲ್ಲಿ ಚರ್ಚೆ
ADVERTISEMENT
ADVERTISEMENT
ADVERTISEMENT