ಭಾನುವಾರ, 8 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೋಲಾರ (ಜಿಲ್ಲೆ)

ADVERTISEMENT

ಅಬಕಾರಿ ಲಂಚಕ್ಕಿಂತ ದಾಖಲೇ ಬೇಕೇ? ಎಚ್‌.ಡಿ.ಕುಮಾರಸ್ವಾಮಿ

ಶೇ 40 ಕಮಿಷನ್‌ ಆರೋಪ ಮಾಡಿದಾಗ ದಾಖಲೆ ನೀಡಿದ್ದರೇ?
Last Updated 7 ಫೆಬ್ರುವರಿ 2026, 20:21 IST
ಅಬಕಾರಿ ಲಂಚಕ್ಕಿಂತ ದಾಖಲೇ ಬೇಕೇ? ಎಚ್‌.ಡಿ.ಕುಮಾರಸ್ವಾಮಿ

ಕೋಲಾರ | ಜನಿಸಿದ ಏಳೇ ದಿನಕ್ಕೆ ₹ 5 ಲಕ್ಷಕ್ಕೆ ಹಸುಳೆ ಮಾರಾಟ: ಐವರು ಆರೋಪಿಗಳ ಬಂಧನ

Child Trafficking: ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಜನಿಸಿದ ಏಳೇ ದಿನಕ್ಕೆ ಗಂಡು ಮಗುವನ್ನು ಹಣದ ಆಸೆಗಾಗಿ ಮಾರಾಟ ಮಾಡಲಾಗಿದೆ.
Last Updated 7 ಫೆಬ್ರುವರಿ 2026, 18:22 IST
ಕೋಲಾರ | ಜನಿಸಿದ ಏಳೇ ದಿನಕ್ಕೆ ₹ 5 ಲಕ್ಷಕ್ಕೆ ಹಸುಳೆ ಮಾರಾಟ: ಐವರು ಆರೋಪಿಗಳ ಬಂಧನ

ಶ್ರೀನಿವಾಸಪುರ: ಸಾಲದ ಮೇಳ, ಡಿಜಿಟಲ್ ಶಿಬಿರ

Digital Services: ಶ್ರೀನಿವಾಸಪುರ ಪುರಸಭಾ ಕಾರ್ಯಾಲಯದಲ್ಲಿ ಆಯೋಜಿಸಲಾದ ಸಾಲ ಮೇಳ ಮತ್ತು ಡಿಜಿಟಲ್ ಶಿಬಿರ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಸಾಲ ಸೌಲಭ್ಯಗಳು ಮತ್ತು ಡಿಜಿಟಲ್ ಸೇವೆಗಳ ಮಾಹಿತಿ ನೀಡಲಾಯಿತು.
Last Updated 7 ಫೆಬ್ರುವರಿ 2026, 6:54 IST
ಶ್ರೀನಿವಾಸಪುರ: ಸಾಲದ ಮೇಳ, ಡಿಜಿಟಲ್ ಶಿಬಿರ

ಬಿಟ್ಟಿ ಭಾಗ್ಯಗಳಲ್ಲ, ಮಹಿಳಾ ಸಬಲೀಕರಣ: ಗ್ಯಾರಂಟಿ ಪ್ರಾಧಿಕಾರ ಅಧ್ಯಕ್ಷ ರೇವಣ್ಣ

Karnataka Budget: ಅಭಿವೃದ್ಧಿ ತುಸು ಕಡಿಮೆ ಆಗಿರಬಹುದು ಎಂದು ಒಪ್ಪಿಕೊಂಡ ಎಚ್‌.ಎಮ್. ರೇವಣ್ಣ, ಆದರೆ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿದೆ, ಜಿಎಸ್‌ಟಿ ಸಂಗ್ರಹದಲ್ಲಿ 2ನೇ ಸ್ಥಾನ, ತಲಾ ಆದಾಯದಲ್ಲಿ ಪ್ರಥಮ ಸ್ಥಾನವಿದೆ ಎಂದರು.
Last Updated 7 ಫೆಬ್ರುವರಿ 2026, 6:49 IST
ಬಿಟ್ಟಿ ಭಾಗ್ಯಗಳಲ್ಲ, ಮಹಿಳಾ ಸಬಲೀಕರಣ: ಗ್ಯಾರಂಟಿ ಪ್ರಾಧಿಕಾರ ಅಧ್ಯಕ್ಷ ರೇವಣ್ಣ

ರೈತರಿಗೆ ತೊಂದರೆ ಆರೋಪ: ದೂರು ದಾಖಲಿಸಿ ಎಂದ ಸಚಿವ ಬೈರತಿ ಸುರೇಶ್

ಮೂಲಭೂತ ತೀರ್ಮಾನ ಪ್ರಕಾರ ರೈತರಿಗೆ ತೊಂದರೆ ನೀಡಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಎಚ್ಚರಿಕೆ; ಮುಳಬಾಗಿಲಿನಲ್ಲಿ ಮನೆ ಕೆಡವಿದ ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚನೆ.
Last Updated 7 ಫೆಬ್ರುವರಿ 2026, 6:47 IST
ರೈತರಿಗೆ ತೊಂದರೆ ಆರೋಪ: ದೂರು ದಾಖಲಿಸಿ ಎಂದ ಸಚಿವ ಬೈರತಿ ಸುರೇಶ್

ನಂಗಲಿ: ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛಗೊಳಿಸಿದ್ದ ಶಿಕ್ಷಕರಿಗೆ ನೋಟಿಸ್

Education Department Action: ಮುಳಬಾಗಿಲು ತಾಲ್ಲೂಕಿನ ನಂಗಲಿ ಗ್ರಾಮದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ರಾಮಚಂದ್ರಪ್ಪ, ಶಿಕ್ಷಕರಿಗೆ ನೋಟಿಸ್ ನೀಡಿ ಶಿಸ್ತು ಪಾಲನೆ ಸೂಚಿಸಿದರು.
Last Updated 7 ಫೆಬ್ರುವರಿ 2026, 6:45 IST
ನಂಗಲಿ: ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛಗೊಳಿಸಿದ್ದ ಶಿಕ್ಷಕರಿಗೆ ನೋಟಿಸ್

ಫೆ.12ಕ್ಕೆ ರಾಜ್ಯದಾದ್ಯಂತ ಮುಷ್ಕರಕ್ಕೆ ಸಿಪಿಐ ಕರೆ

Feb 12 Protest: ಮುಳಬಾಗಿಲಿನಲ್ಲಿ ಸಿಪಿಐಎಂ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಪ್ರಕಾಶ್ ತಿಳಿಸಿದಂತೆ, ಕೇಂದ್ರ ಸರ್ಕಾರದ ಜನ ವಿರೋಧಿ ಹಾಗೂ ಕಾರ್ಪೊರೇಟ್ ಪರ ಧೋರಣೆಯ ವಿರುದ್ಧ ಫೆ.12ರಂದು ರಾಜ್ಯದಾದ್ಯಂತ ಮುಷ್ಕರ ನಡೆಸಲಾಗುತ್ತದೆ.
Last Updated 7 ಫೆಬ್ರುವರಿ 2026, 6:43 IST
ಫೆ.12ಕ್ಕೆ ರಾಜ್ಯದಾದ್ಯಂತ ಮುಷ್ಕರಕ್ಕೆ ಸಿಪಿಐ ಕರೆ
ADVERTISEMENT

ಗ್ಯಾರಂಟಿ ಟೀಕಿಸಿದವರಿಂದಲೇ ಗ್ಯಾರಂಟಿ ಜಾರಿ: ಸಚಿವ ಬೈರತಿ ಸುರೇಶ್‌

Bairathi Suresh Statement: ಕೋಲಾರದಲ್ಲಿ ಮಾತನಾಡಿದ ಸಚಿವ ಬೈರತಿ ಸುರೇಶ್, ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಬಿಹಾರ, ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳು ನಕಲು ಮಾಡಿದರೂ, ನಮ್ಮಷ್ಟು ಯಶಸ್ಸು ಅವರಿಗೆ ಸಿಗಲಿಲ್ಲ ಎಂದು ಹೇಳಿದರು.
Last Updated 7 ಫೆಬ್ರುವರಿ 2026, 6:42 IST
ಗ್ಯಾರಂಟಿ ಟೀಕಿಸಿದವರಿಂದಲೇ ಗ್ಯಾರಂಟಿ ಜಾರಿ: ಸಚಿವ ಬೈರತಿ ಸುರೇಶ್‌

ಲಂಚ ಪಡೆದವರಿಗೆ ರಾತ್ರಿ ನಿದ್ದೆ ಬರುತ್ತದೆಯೇ?

ಎಲ್ಲದಕ್ಕೂ ದುಡ್ಡು ದುಡ್ಡು: ನಗರಸಭೆ ಸಿಬ್ಬಂದಿ ವಿರುದ್ಧ ಶಾಸಕ ಕೊತ್ತೂರು ಆಕ್ರೋಶ
Last Updated 6 ಫೆಬ್ರುವರಿ 2026, 7:23 IST
ಲಂಚ ಪಡೆದವರಿಗೆ ರಾತ್ರಿ ನಿದ್ದೆ ಬರುತ್ತದೆಯೇ?

ಮಂಜುನಾಥಗೌಡಗೆ ತೀವ್ರ ಮುಖಭಂಗವಾಗಿದೆ: ಶಾಸಕ ಕೆ.ವೈ.ನಂಜೇಗೌಡ

ಶಾಸಕನಾಗಿ ಮುಂದುವರಿಯಲು ಸುಪ್ರೀಂ ಕೋರ್ಟ್‌ನಿಂದ ಹಸಿರು ನಿಶಾನೆ ಸಿಕ್ಕಿದೆ, ಸತ್ಯಕ್ಕೆ ಸಂದ ಜಯ: ನಂಜೇಗೌಡ
Last Updated 6 ಫೆಬ್ರುವರಿ 2026, 7:22 IST
ಮಂಜುನಾಥಗೌಡಗೆ ತೀವ್ರ ಮುಖಭಂಗವಾಗಿದೆ: ಶಾಸಕ ಕೆ.ವೈ.ನಂಜೇಗೌಡ
ADVERTISEMENT
ADVERTISEMENT
ADVERTISEMENT