ಬುಧವಾರ, 11 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೋಲಾರ (ಜಿಲ್ಲೆ)

ADVERTISEMENT

ಮುಳಬಾಗಿಲು: 17ರಂದು ಆವಣಿ ರಥೋತ್ಸವ, ಜಾತ್ರೆ

Mulbagal News: ತಾಲ್ಲೂಕಿನ ಸುಪ್ರಸಿದ್ಧ ಆವಣಿ ರಾಮಲಿಂಗೇಶ್ವರ ರಥೋತ್ಸವ ಫೆಬ್ರವರಿ 17 ರಂದು ನಡೆಯಲಿದೆ. ರಥೋತ್ಸವ ಮತ್ತು ದನಗಳ ಜಾತ್ರೆಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.
Last Updated 10 ಫೆಬ್ರುವರಿ 2026, 5:07 IST
ಮುಳಬಾಗಿಲು: 17ರಂದು ಆವಣಿ ರಥೋತ್ಸವ, ಜಾತ್ರೆ

ಕೋಲಾರ: 4.61 ಲಕ್ಷ ಮಕ್ಕಳಿಗೆ ಜಂತುಹುಳು ನಿವಾರಕ ಮಾತ್ರೆ

National Deworming Day Kolar: ಜಿಲ್ಲೆಯ 1 ರಿಂದ 19 ವರ್ಷದೊಳಗಿನ 4.61 ಲಕ್ಷ ಮಕ್ಕಳಿಗೆ ಜಂತುಹುಳು ನಿವಾರಕ ಮಾತ್ರೆ ನೀಡುವ ಅಭಿಯಾನಕ್ಕೆ ಜಿಲ್ಲಾಧಿಕಾರಿ ಎಂ.ಆರ್.ರವಿ ಚಾಲನೆ ನೀಡಿದರು. ಫೆ.16 ರಂದು ಮಾಪ್-ಅಪ್ ದಿನ ನಡೆಯಲಿದೆ.
Last Updated 10 ಫೆಬ್ರುವರಿ 2026, 5:07 IST
ಕೋಲಾರ: 4.61 ಲಕ್ಷ ಮಕ್ಕಳಿಗೆ ಜಂತುಹುಳು ನಿವಾರಕ ಮಾತ್ರೆ

ಆರ್ಥಿಕ ಸಾಕ್ಷರತಾ ಸಪ್ತಾಹ | ಡಿಜಿಟಲ್‌ ವಂಚನೆ; ಗ್ರಾಹಕರಿಗೆ ಎಚ್ಚರಿಕೆ

ಸುರಕ್ಷಿತ ಬ್ಯಾಂಕಿಂಗ್ ನಿಯಮ ಪಾಲಿಸಲು ಬ್ಯಾಂಕ್‌ ಅಧಿಕಾರಿಗಳ ಸಲಹೆ
Last Updated 10 ಫೆಬ್ರುವರಿ 2026, 5:07 IST
ಆರ್ಥಿಕ ಸಾಕ್ಷರತಾ ಸಪ್ತಾಹ | ಡಿಜಿಟಲ್‌ ವಂಚನೆ; ಗ್ರಾಹಕರಿಗೆ ಎಚ್ಚರಿಕೆ

ಕರ್ತವ್ಯ ನಿರ್ಲಕ್ಷಿಸಿದರೆ ಕಠಿಣ ಕ್ರಮ: ಅಧಿಕಾರಿಗಳಿಗೆ ಸಚಿವ ರಹೀಂ ಖಾನ್ ಎಚ್ಚರಿಕೆ

KGF Review Meeting: ಕೆಜಿಎಫ್‌: ಸರ್ಕಾರದ ಸೌಲಭ್ಯಗಳನ್ನು ಜನರಿಗೆ ತಲುಪಿಸಲು ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸಬಾರದು. ಸಾರ್ವಜನಿಕರ ಕೆಲಸಗಳಿಗೆ ಸ್ಪಂದಿಸದೆ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಡಳಿತ ಮತ್ತು ಹಜ್ ಸಚಿವ
Last Updated 10 ಫೆಬ್ರುವರಿ 2026, 5:07 IST
ಕರ್ತವ್ಯ ನಿರ್ಲಕ್ಷಿಸಿದರೆ ಕಠಿಣ ಕ್ರಮ: ಅಧಿಕಾರಿಗಳಿಗೆ ಸಚಿವ ರಹೀಂ ಖಾನ್ ಎಚ್ಚರಿಕೆ

ಕೆಜಿಎಫ್ ಕ್ಷೇತ್ರಕ್ಕೆ ₹50 ಕೋಟಿ ವಿಶೇಷ ಅನುದಾನ: ಸಚಿವ ರಹೀಂ ಖಾನ್

ನಗರದಲ್ಲಿರುವ ಪ್ರತಿ ಮನೆಗೆ ಶೌಚಾಲಯ ನಿರ್ಮಿಸಿಕೊಡಲು ಆದ್ಯತೆ
Last Updated 10 ಫೆಬ್ರುವರಿ 2026, 5:07 IST
ಕೆಜಿಎಫ್ ಕ್ಷೇತ್ರಕ್ಕೆ ₹50 ಕೋಟಿ ವಿಶೇಷ ಅನುದಾನ: ಸಚಿವ ರಹೀಂ ಖಾನ್

ಮಾಸ್ತಿ ಶಾಲೆಯಲ್ಲಿ ಸ್ನೇಹ ಸಮ್ಮಿಲನ

Alumni Meet: ಮಾಸ್ತಿ (ಮಾಲೂರು): ಮಾಸ್ತಿ ಗ್ರಾಮದಲ್ಲಿರುವ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಕಾಲೇಜಿನ 1991–2003ನೇ ಸಾಲಿನ ವಿದ್ಯಾರ್ಥಿಗಳು ಸೋಮವಾರ ಗುರುವಂದನೆ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಹಮ್ಮಿಕೊಂಡರು.
Last Updated 10 ಫೆಬ್ರುವರಿ 2026, 5:07 IST
ಮಾಸ್ತಿ ಶಾಲೆಯಲ್ಲಿ ಸ್ನೇಹ ಸಮ್ಮಿಲನ

SSLC & PUC Exams | ಬಂಗಾರಪೇಟೆ: ಟಿ–20 ವಿಶ್ವಕಪ್ ಮುಂದೂಡಲು ಮನವಿ

Exam Protest: ಬಂಗಾರಪೇಟೆ: ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಟಿ–20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ಮುಂದೂಡಬೇಕು ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.
Last Updated 10 ಫೆಬ್ರುವರಿ 2026, 5:06 IST
SSLC & PUC Exams | ಬಂಗಾರಪೇಟೆ: ಟಿ–20 ವಿಶ್ವಕಪ್ ಮುಂದೂಡಲು ಮನವಿ
ADVERTISEMENT

ಮುಳಬಾಗಿಲು: ಆದಿಜಾಂಬವ ಜಾತ್ರೆ ನಾಳೆ

Avani Temple Festival: ಮುಳಬಾಗಿಲು: ತಾಲ್ಲೂಕಿನ ಆವಣಿಯಲ್ಲಿ ಫೆಬ್ರುವರಿ 11ರ ಬುಧವಾರ ಆದಿಜಾಂಬವಂತ ಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ಪ್ರಥಮ ಪೂಜಾ ಕಾರ್ಯಕ್ರಮಗಳು ಸಾಂಪ್ರದಾಯಿಕವಾಗಿ ನಡೆಯಲಿವೆ. ಜಾತ್ರೆಗೆ ಜನಸಾಮಾನ್ಯರು ಮತ್ತು ಭಕ್ತರು ಆಗಮಿಸಬೇಕು ಎಂದು ಆದಿಜಾಂಬವಂತ
Last Updated 10 ಫೆಬ್ರುವರಿ 2026, 5:06 IST
ಮುಳಬಾಗಿಲು: ಆದಿಜಾಂಬವ ಜಾತ್ರೆ ನಾಳೆ

ಬಂಗಾರಪೇಟೆ: ಫೆ.12ರ ಮುಷ್ಕರಕ್ಕೆ ಪೂರ್ವಭಾವಿ ಸಭೆ

CITU Protest: ಬಂಗಾರಪೇಟೆ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾರ್ಮಿಕ ವಿರೋಧಿ ಮತ್ತು ರೈತ ವಿರೋಧಿ ನೀತಿಗಳನ್ನು ಖಂಡಿಸಿ ಇದೇ 12ರಂದು ನಡೆಯಲಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಹಿನ್ನೆಲೆಯಲ್ಲಿ ಭಾನುವಾರ ಪೂರ್ವಭಾವಿ ಸಭೆ ಆಯೋಜಿಸಲಾಯಿತು. ಸಭೆ ಉದ್ದೇಶಿಸಿ ಮಾತನಾಡಿದ
Last Updated 10 ಫೆಬ್ರುವರಿ 2026, 5:06 IST
ಬಂಗಾರಪೇಟೆ: ಫೆ.12ರ ಮುಷ್ಕರಕ್ಕೆ ಪೂರ್ವಭಾವಿ ಸಭೆ

ಬಂಗಾರಪೇಟೆ | ಮುಖ್ಯ ರಸ್ತೆ ಅಗೆತ: ಜನರ ಆಕ್ರೋಶ

Bangarapet Road: ಬಂಗಾರಪೇಟೆ: ತಾಲ್ಲೂಕಿನ ಕೆಸರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿನ್ನಕೊತ್ತೂರು ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ನಿರ್ಮಿಸಿರುವ ಮುಖ್ಯ ರಸ್ತೆಯನ್ನು ಖಾಸಗಿ ವ್ಯಕ್ತಿಯೊಬ್ಬರು ನಿಯಮ ಬಾಹಿರವಾಗಿ ಅಗೆದು ಹಾನಿ ಮಾಡಿದ್ದಾರೆ. ತಾಲ್ಲೂಕಿನ ಕಾಮಸಮುದ್ರ
Last Updated 10 ಫೆಬ್ರುವರಿ 2026, 5:06 IST
ಬಂಗಾರಪೇಟೆ | ಮುಖ್ಯ ರಸ್ತೆ ಅಗೆತ: ಜನರ ಆಕ್ರೋಶ
ADVERTISEMENT
ADVERTISEMENT
ADVERTISEMENT