ಮಂಗಳವಾರ, 3 ಫೆಬ್ರುವರಿ 2026
×
ADVERTISEMENT

ಕೋಲಾರ (ಜಿಲ್ಲೆ)

ADVERTISEMENT

ಮುಳಬಾಗಿಲು: ನಂಗಲಿ ಶಾಲೆಯಲ್ಲಿ ಅದ್ದೂರಿ ವಾರ್ಷಿಕೋತ್ಸವ

School Annual Day: ಮುಳಬಾಗಿಲು: ನಂಗಲಿ ಗ್ರಾಮದ 190 ವರ್ಷಗಳ ಇತಿಹಾಸವುಳ್ಳ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಭಾನುವಾರ ಶಾಲಾ ವಾರ್ಷಿಕೋತ್ಸವ ಅದ್ದೂರಿಯಾಗಿ ನಡೆಯಿತು. ಬ್ರಿಟಿಷರು ಆಳ್ವಿಕೆ ಮಾಡುವ ಸಮಯದಲ್ಲಿ ಸ್ಥಾಪನೆಯಾಗಿರುವ ಶಾಲೆಯಲ್ಲಿ ಕಾರ್ಯಕ್ರಮ ನಡೆಯಿತು.
Last Updated 3 ಫೆಬ್ರುವರಿ 2026, 6:07 IST
ಮುಳಬಾಗಿಲು: ನಂಗಲಿ ಶಾಲೆಯಲ್ಲಿ ಅದ್ದೂರಿ ವಾರ್ಷಿಕೋತ್ಸವ

ಬಂಗಾರಪೇಟೆ: ರಾಗಿ ಖರೀದಿಗೆ ಬಯೋಮೆಟ್ರಿಕ್

ಸರ್ಕಾರ ನಿಗದಿಪಡಿಸಿದ ಖರೀದಿ ಕೇಂದ್ರಗಳಲ್ಲೇ ಮಾರಾಟ
Last Updated 3 ಫೆಬ್ರುವರಿ 2026, 6:06 IST
ಬಂಗಾರಪೇಟೆ: ರಾಗಿ ಖರೀದಿಗೆ ಬಯೋಮೆಟ್ರಿಕ್

ಕೇಂದ್ರ ಬಜೆಟ್‌ ಚುನಾವಣೆ ಗಿಮಿಕ್: ಕೆ.ಹೆಚ್.ಮುನಿಯಪ್ಪ

Central Budget: ಕೇಂದ್ರ ಸರ್ಕಾರದ ಈಗಿನ ಬಜೆಟ್ ಮುಂದಿನ ಚುನಾವಣೆ ಗಮನದಲ್ಲಿಟ್ಟುಕೊಂಡು ಮಾಡಿದ ‘ಗಿಮಿಕ್ ಬಜೆಟ್’ ಎಂದು ಸಚಿವ ಕೆ.ಹೆಚ್.ಮುನಿಯಪ್ಪ ಟೀಕಿಸಿದರು.
Last Updated 3 ಫೆಬ್ರುವರಿ 2026, 6:00 IST
ಕೇಂದ್ರ ಬಜೆಟ್‌ ಚುನಾವಣೆ ಗಿಮಿಕ್: ಕೆ.ಹೆಚ್.ಮುನಿಯಪ್ಪ

ಕೋಲಾರ | ರಕ್ತ ಕೊರತೆ ಆಗದಂತೆ ಕ್ರಮ ವಹಿಸಿ: ಜಿಲ್ಲಾಧಿಕಾರಿ ಎಂ.ಆರ್.ರವಿ

ಜಿಲ್ಲೆಯಲ್ಲಿ 8,811 ಯೂನಿಟ್ ರಕ್ತ ಶೇಖರಣೆ: ಜಿಲ್ಲಾಧಿಕಾರಿ ಎಂ.ಆರ್.ರವಿ
Last Updated 3 ಫೆಬ್ರುವರಿ 2026, 5:59 IST
ಕೋಲಾರ | ರಕ್ತ ಕೊರತೆ ಆಗದಂತೆ ಕ್ರಮ ವಹಿಸಿ: ಜಿಲ್ಲಾಧಿಕಾರಿ ಎಂ.ಆರ್.ರವಿ

ಕೋಲಾರ | ಶಿಕ್ಷಣದಲ್ಲಿ ಕೌಶಲ ಜೊತೆ ಮೌಲ್ಯವೂ ಬೇಕು: ಜಿಲ್ಲಾಧಿಕಾರಿ ಎಂ.ಆರ್.ರವಿ

ಆದಿಮದಲ್ಲಿ ಹುಣ್ಣಿಮೆ ಹಾಡು, ನೆಲಪಠ್ಯಗಳ ರಚನಾ ಕಮ್ಮಟ, ಜಿಲ್ಲಾಧಿಕಾರಿ ಭಾಗಿ
Last Updated 3 ಫೆಬ್ರುವರಿ 2026, 5:57 IST
ಕೋಲಾರ | ಶಿಕ್ಷಣದಲ್ಲಿ ಕೌಶಲ ಜೊತೆ ಮೌಲ್ಯವೂ ಬೇಕು: ಜಿಲ್ಲಾಧಿಕಾರಿ ಎಂ.ಆರ್.ರವಿ

ಕೋಲಾರ: 5 ಕೆ.ಜಿ ಟೊಮೆಟೊಗೆ ₹100

ಹೊರರಾಜ್ಯಗಳಿಂದ ಕಡಿಮೆಯಾದ ಬೇಡಿಕೆ; ‘ಕೆಂಪು ಸುಂದರಿ’ಯ ಧಾರಣೆ ಭಾರಿ ಕುಸಿತ
Last Updated 3 ಫೆಬ್ರುವರಿ 2026, 5:18 IST
ಕೋಲಾರ: 5 ಕೆ.ಜಿ ಟೊಮೆಟೊಗೆ ₹100

Union Budget reactions | ಕೋಲಾರ: ಭರವಸೆ, ನಿರಾಸೆಗಳ ನಡುವಿನ ಬಜೆಟ್‌

ಬೆಂಗಳೂರು–ಚೆನ್ನೈ ಹೈಸ್ಪೀಡ್‌ ರೈಲು ಘೋಷಣೆ, ಕೋಲಾರ ಜಿಲ್ಲೆಗೂ ಅನುಕೂಲ
Last Updated 2 ಫೆಬ್ರುವರಿ 2026, 7:24 IST
Union Budget reactions | ಕೋಲಾರ:  ಭರವಸೆ, ನಿರಾಸೆಗಳ ನಡುವಿನ ಬಜೆಟ್‌
ADVERTISEMENT

ಕೋಲಾರ | ಯಲ್ಲೇಶ್‌ ಕೊಲೆ ಪ್ರಕರಣ: ಮೂವರು ಆರೋಪಿಗಳ ಬಂಧನ

ಅಕ್ರಮ ಸಂಬಂಧ ಪ್ರಕರಣ: ‘ನಾನೇ ಕೊಂದಿದ್ದು’ ಎಂದು ಫೇಸ್‌ಬುಕ್‌ನಲ್ಲಿ ವಿಡಿಯೊ ಹಾಕಿದ್ದ ಆರೋಪಿ
Last Updated 2 ಫೆಬ್ರುವರಿ 2026, 7:15 IST
ಕೋಲಾರ | ಯಲ್ಲೇಶ್‌ ಕೊಲೆ ಪ್ರಕರಣ: ಮೂವರು  ಆರೋಪಿಗಳ ಬಂಧನ

ಬೇತಮಂಗಲ: ಬಂಗಾರು ತಿರುಪತಿಯಲ್ಲಿ ಬ್ರಹ್ಮೋತ್ಸವ

Venkataramana Rathotsava: ಬಂಗಾರು ತಿರುಪತಿ ವೆಂಕಟರಮಣ ದೇವಸ್ಥಾನದಲ್ಲಿ ಭಾನುವಾರ ರಥೋತ್ಸವ ನಡೆಯಿತು. ಅಪಾರ ಸಂಖ್ಯೆ ಭಕ್ತರು ಭಾಗವಹಿಸಿ ದೇವರ ದರ್ಶನ ಪಡೆದರು.
Last Updated 2 ಫೆಬ್ರುವರಿ 2026, 7:13 IST
ಬೇತಮಂಗಲ: ಬಂಗಾರು ತಿರುಪತಿಯಲ್ಲಿ ಬ್ರಹ್ಮೋತ್ಸವ

ಮುಳಬಾಗಿಲು: ಹಿಂದೂ‌‌ ಸಮಾಜೋತ್ಸವ ಶೋಭಯಾತ್ರೆ

Shobha Yatra: ನಗರದಲ್ಲಿ ಹಿಂದೂ ಸಮಾಜೋತ್ಸವ ಹಾಗೂ ಶೋಭಯಾತ್ರೆ ಕಾರ್ಯಕ್ರಮ ಸಾವಿರಾರು ಮಂದಿ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ನಗರದ ಎಲ್ಲೆಡೆ ಕೇಸರಿ ಬಾವುಟ, ತೋರಣ ಮತ್ತು ಭಾರಿ ಬ್ಯಾನರ್‌ಗಳು ಕಂಡು ಬಂದವು.
Last Updated 2 ಫೆಬ್ರುವರಿ 2026, 7:12 IST
ಮುಳಬಾಗಿಲು: ಹಿಂದೂ‌‌ ಸಮಾಜೋತ್ಸವ ಶೋಭಯಾತ್ರೆ
ADVERTISEMENT
ADVERTISEMENT
ADVERTISEMENT