ಬುಧವಾರ, 21 ಜನವರಿ 2026
×
ADVERTISEMENT

ಕೋಲಾರ (ಜಿಲ್ಲೆ)

ADVERTISEMENT

ಸರ್ಕಾರಿ ವೈದ್ಯರ ಖಾಸಗಿ ಪ್ರ್ಯಾಕ್ಟೀಸ್‌ ತಡೆಗೆ ಕ್ರಮ: ದಿನೇಶ್‌ ಗುಂಡೂರಾವ್‌

ನಿಗಾ ಇಡಲು ಬಯೊಮೆಟ್ರಿಕ್‌ ಹಾಜರಿ ವ್ಯವಸ್ಥೆ...
Last Updated 20 ಜನವರಿ 2026, 23:30 IST
ಸರ್ಕಾರಿ ವೈದ್ಯರ ಖಾಸಗಿ ಪ್ರ್ಯಾಕ್ಟೀಸ್‌ ತಡೆಗೆ ಕ್ರಮ: ದಿನೇಶ್‌ ಗುಂಡೂರಾವ್‌

ಮನೆ ಬಾಗಿಲು ಒಡೆದು ಚಿನ್ನಾಭರಣ, ನಗದು ಕಳವು

ಮುಳಬಾಗಿಲು ತಾಲ್ಲೂಕಿನ ಕಪ್ಪಲಮಡಗು ಗ್ರಾಮದಲ್ಲಿ ಭೀಕರ ಕಳವು. ರೈತ ಅಬ್ಬಯ್ಯಣ್ಣ ತೋಟಕ್ಕೆ ಹೋದ ವೇಳೆ ಮನೆಯ ಬೀಗ ಮುರಿದು ಚಿನ್ನಾಭರಣ ಹಾಗೂ ಹಣ ದೋಚಿದ ಕಳ್ಳರು.
Last Updated 20 ಜನವರಿ 2026, 7:16 IST
ಮನೆ ಬಾಗಿಲು ಒಡೆದು ಚಿನ್ನಾಭರಣ, ನಗದು ಕಳವು

ಗಂಗಮಾಂಭ ರಥೋತ್ಸವ

ಬೇತಮಂಗಲ ಸಮೀಪದ ಮೇಲಪಲ್ಲಿಯಲ್ಲಿ ಗಂಗಮಾಂಭ ದೇವಿ ಜಾತ್ರೆ ಸಂಭ್ರಮದಿಂದ ನಡೆಯಿತು. ಶಾಸಕಿ ರೂಪಕಲಾ ರಥೋತ್ಸವಕ್ಕೆ ಚಾಲನೆ ನೀಡಿದರು. ತುಲಾಭಾರ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು.
Last Updated 20 ಜನವರಿ 2026, 6:47 IST
ಗಂಗಮಾಂಭ ರಥೋತ್ಸವ

ಜಯಂತಿ ವೇಳೆ ಮಾತ್ರ ಕೆ.ಸಿ.ರೆಡ್ಡಿ ‍ಪುತ್ಥಳಿ ಪ್ರಸ್ತಾಪವೇ?

ಕೈಗಾರಿಕೆ ಪ್ರಾರಂಭಿಸಿ ಉದ್ಯೋಗ ಕೊಡಿ: ರೆಡ್ಡಿ ಸಮುದಾಯಕ್ಕೆ ಸಂಸದ ಕಿವಿಮಾತು‌
Last Updated 20 ಜನವರಿ 2026, 6:45 IST
ಜಯಂತಿ ವೇಳೆ ಮಾತ್ರ ಕೆ.ಸಿ.ರೆಡ್ಡಿ ‍ಪುತ್ಥಳಿ ಪ್ರಸ್ತಾಪವೇ?

ಮೂಢನಂಬಿಕೆ ವಿರುದ್ಧ ಹೋರಾಡಿ ಮಹನೀಯ

ವೇಮನ ತತ್ವ, ಸಮಾನತೆ, ಮೌಲ್ಯಗಳು ಇಂದಿನ ಸಮಾಜಕ್ಕೆ ದಾರಿ ದೀಪ: ಶಾಸಕ
Last Updated 20 ಜನವರಿ 2026, 6:42 IST
ಮೂಢನಂಬಿಕೆ ವಿರುದ್ಧ ಹೋರಾಡಿ ಮಹನೀಯ

ಮಾವು ಬೆಳೆಗಾರರ ಸಮಸ್ಯೆಗೆ ಪರಿಹಾರ ಸೂಚಿಸಿ

ಶ್ರೀನಿವಾಸಪುರದಲ್ಲಿ ಮಾವು ಬೆಳೆಗಾರರಿಗೆ ತರಬೇತಿ ಕಾರ್ಯಕ್ರಮ. ರೋಗಬಾಧೆಯಿಂದ ಕಂಗಾಲಾಗಿರುವ ಬೆಳೆಗಾರರಿಗೆ ವಿಜ್ಞಾನಿಗಳು ಸಕಾಲಿಕ ಮಾಹಿತಿ ನೀಡಬೇಕೆಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ತಿಳಿಸಿದರು.
Last Updated 20 ಜನವರಿ 2026, 6:41 IST
ಮಾವು ಬೆಳೆಗಾರರ ಸಮಸ್ಯೆಗೆ ಪರಿಹಾರ ಸೂಚಿಸಿ

ಆಟೊ ಪ್ರಯಾಣ ದರ ಏರಿಕೆ: ಆರ್‌ಟಿಒ

ಮೂವರು ಪ್ರಯಾಣಿಕರಿಗೆ ಮೊದಲ 2.25 ಕಿ.ಮೀ ಪ್ರಯಾಣಕ್ಕೆ ₹ 32
Last Updated 20 ಜನವರಿ 2026, 6:40 IST
ಆಟೊ ಪ್ರಯಾಣ ದರ ಏರಿಕೆ: ಆರ್‌ಟಿಒ
ADVERTISEMENT

ಅಕ್ರಮವಾಗಿ ಮತದಾರರ ಪಟ್ಟಿಗೆ ಹೆಸರು

ನರಸಾಪುರ ಸೊಸೈಟಿ ಮುಂದೆ ಬಿಜೆಪಿ, ಜೆಡಿಎಸ್‌ ಮುಖಂಡರ ಪ್ರತಿಭಟನೆ
Last Updated 20 ಜನವರಿ 2026, 6:36 IST
ಅಕ್ರಮವಾಗಿ ಮತದಾರರ ಪಟ್ಟಿಗೆ ಹೆಸರು

ದ್ವಿಚಕ್ರ ವಾಹನ ಸವಾರನನ್ನು ಅಡ್ಡಗಟ್ಟಿ ಹತ್ಯೆ

ಮಾಲೂರು ತಾಲ್ಲೂಕಿನ ಹುಲ್ಕೂರು ಬಳಿ ದ್ವಿಚಕ್ರ ವಾಹನ ಸವಾರ ಅಂಜಿನಪ್ಪ (55) ಅವರನ್ನು ದುಷ್ಕರ್ಮಿಗಳು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹತ್ಯೆ ಮಾಡಿದ್ದಾರೆ. ಪೊಲೀಸ್ ತನಿಖೆ ಚುರುಕು.
Last Updated 20 ಜನವರಿ 2026, 6:36 IST
fallback

ಕೋಲಾರಕ್ಕೆ ದೂರದೃಷ್ಟಿ ನಾಯಕತ್ವ ಬೇಕಿದೆ: ಸಂಸದ ಎಂ.ಮಲ್ಲೇಶ್‌ ಬಾಬು

Mallesh Babu Speech: ಜಿಲ್ಲಾ ಕೇಂದ್ರವಾದ ಕೋಲಾರಕ್ಕೆ ಏನು ಅಗತ್ಯವಿದೆ? ನಗರವೆಂದರೆ ಹೇಗಿರಬೇಕು? ಎಂಬ ಆಶಯ, ದೂರದೃಷ್ಟಿ ಹೊಂದಿದ್ದ ಟಿ.ಚನ್ನಯ್ಯ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರೊಂದಿಗೆ ಒಡನಾಟ ಹೊಂದಿದ್ದರು.
Last Updated 19 ಜನವರಿ 2026, 7:07 IST
ಕೋಲಾರಕ್ಕೆ ದೂರದೃಷ್ಟಿ ನಾಯಕತ್ವ ಬೇಕಿದೆ: ಸಂಸದ ಎಂ.ಮಲ್ಲೇಶ್‌ ಬಾಬು
ADVERTISEMENT
ADVERTISEMENT
ADVERTISEMENT