ಗುರುವಾರ, 12 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೋಲಾರ (ಜಿಲ್ಲೆ)

ADVERTISEMENT

ಕೋಲಾರ: ಅಂತರ್ಜಲ ಬಳಕೆ, ಕೈಗಾರಿಕೆಗಳಿಗೆ ಕಡಿವಾಣ

ಶ್ರೀನಿವಾಸಪುರ ತಾಲ್ಲೂಕಲ್ಲಿ ಹೊಸ ಕೊಳವೆ ಬಾವಿಗೆ ಅನುಮತಿ ಇಲ್ಲ: ಜಿಲ್ಲಾಧಿಕಾರಿ ಎಂ.ಆರ್.ರವಿ
Last Updated 11 ಫೆಬ್ರುವರಿ 2026, 7:57 IST
ಕೋಲಾರ: ಅಂತರ್ಜಲ ಬಳಕೆ, ಕೈಗಾರಿಕೆಗಳಿಗೆ ಕಡಿವಾಣ

ಶ್ರೀನಿವಾಸಪುರ: ಗೋಪಲ್ಲಿಯಲ್ಲಿ ಅಪಘಾತ; ಪಿಡಿಒ ಪುತ್ರ ಸಾವು

Srinivaspur News: ತಾಲ್ಲೂಕಿನ ಗೌನಿಪಲ್ಲಿ ಸಮೀಪದ ಗೋಪಲ್ಲಿಯಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ. ಮೃತರು ಮಾಸ್ತೇನಹಳ್ಳಿ ಗ್ರಾಪಂ ಪಿಡಿಒ ಕೆಪಿ ಶ್ರೀನಿವಾಸರೆಡ್ಡಿ ಪುತ್ರ.
Last Updated 11 ಫೆಬ್ರುವರಿ 2026, 7:57 IST
ಶ್ರೀನಿವಾಸಪುರ: ಗೋಪಲ್ಲಿಯಲ್ಲಿ ಅಪಘಾತ; ಪಿಡಿಒ ಪುತ್ರ ಸಾವು

ದೆಹಲಿ ಡೇರಿ ಸಮ್ಮೇಳನಕ್ಕೆ ತೆರಳಲಿರುವ ಕೋಮುಲ್‌ ನಿರ್ದೇಶಕರು

Dairy Summit: ನವದೆಹಲಿಯಲ್ಲಿ ಫೆ.12ರಿಂದ 14ವರೆಗೆ ನಡೆಯಲಿರುವ ಮೂರು ದಿನಗಳ 52ನೇ ಡೇರಿ ಕೈಗಾರಿಕಾ ಸಮ್ಮೇಳನಕ್ಕೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೋಮುಲ್‌) ನಿರ್ದೇಶಕರು ಪಾಲ್ಗೊಳ್ಳಲಿದ್ದಾರೆ.
Last Updated 11 ಫೆಬ್ರುವರಿ 2026, 7:57 IST
ದೆಹಲಿ ಡೇರಿ ಸಮ್ಮೇಳನಕ್ಕೆ ತೆರಳಲಿರುವ ಕೋಮುಲ್‌ ನಿರ್ದೇಶಕರು

ರಸ್ತೆ ಕಾಮಗಾರಿ ವಿಳಂಬ: ಗ್ರಾಮಸ್ಥರು ಪ್ರತಿಭಟನೆ

Narasapura Protest: ತಾಲ್ಲೂಕಿನ ನರಸಾಪುರ ಗ್ರಾಮದಲ್ಲಿನ ಬೆಂಗಳೂರು-ಕೋಲಾರ ಮುಖ್ಯ ರಸ್ತೆಯ ಕಾಮಗಾರಿ ಪ್ರಾರಂಭವಾಗಿ ಹಲವು ತಿಂಗಳು ಕಳೆದರೂ ಮುಗಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಮಂಗಳವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
Last Updated 11 ಫೆಬ್ರುವರಿ 2026, 7:57 IST
ರಸ್ತೆ ಕಾಮಗಾರಿ ವಿಳಂಬ: ಗ್ರಾಮಸ್ಥರು ಪ್ರತಿಭಟನೆ

ಮುಳಬಾಗಿಲು: 17ರಂದು ಆವಣಿ ರಥೋತ್ಸವ, ಜಾತ್ರೆ

Mulbagal News: ತಾಲ್ಲೂಕಿನ ಸುಪ್ರಸಿದ್ಧ ಆವಣಿ ರಾಮಲಿಂಗೇಶ್ವರ ರಥೋತ್ಸವ ಫೆಬ್ರವರಿ 17 ರಂದು ನಡೆಯಲಿದೆ. ರಥೋತ್ಸವ ಮತ್ತು ದನಗಳ ಜಾತ್ರೆಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.
Last Updated 10 ಫೆಬ್ರುವರಿ 2026, 5:07 IST
ಮುಳಬಾಗಿಲು: 17ರಂದು ಆವಣಿ ರಥೋತ್ಸವ, ಜಾತ್ರೆ

ಕೋಲಾರ: 4.61 ಲಕ್ಷ ಮಕ್ಕಳಿಗೆ ಜಂತುಹುಳು ನಿವಾರಕ ಮಾತ್ರೆ

National Deworming Day Kolar: ಜಿಲ್ಲೆಯ 1 ರಿಂದ 19 ವರ್ಷದೊಳಗಿನ 4.61 ಲಕ್ಷ ಮಕ್ಕಳಿಗೆ ಜಂತುಹುಳು ನಿವಾರಕ ಮಾತ್ರೆ ನೀಡುವ ಅಭಿಯಾನಕ್ಕೆ ಜಿಲ್ಲಾಧಿಕಾರಿ ಎಂ.ಆರ್.ರವಿ ಚಾಲನೆ ನೀಡಿದರು. ಫೆ.16 ರಂದು ಮಾಪ್-ಅಪ್ ದಿನ ನಡೆಯಲಿದೆ.
Last Updated 10 ಫೆಬ್ರುವರಿ 2026, 5:07 IST
ಕೋಲಾರ: 4.61 ಲಕ್ಷ ಮಕ್ಕಳಿಗೆ ಜಂತುಹುಳು ನಿವಾರಕ ಮಾತ್ರೆ

ಆರ್ಥಿಕ ಸಾಕ್ಷರತಾ ಸಪ್ತಾಹ | ಡಿಜಿಟಲ್‌ ವಂಚನೆ; ಗ್ರಾಹಕರಿಗೆ ಎಚ್ಚರಿಕೆ

ಸುರಕ್ಷಿತ ಬ್ಯಾಂಕಿಂಗ್ ನಿಯಮ ಪಾಲಿಸಲು ಬ್ಯಾಂಕ್‌ ಅಧಿಕಾರಿಗಳ ಸಲಹೆ
Last Updated 10 ಫೆಬ್ರುವರಿ 2026, 5:07 IST
ಆರ್ಥಿಕ ಸಾಕ್ಷರತಾ ಸಪ್ತಾಹ | ಡಿಜಿಟಲ್‌ ವಂಚನೆ; ಗ್ರಾಹಕರಿಗೆ ಎಚ್ಚರಿಕೆ
ADVERTISEMENT

ಕರ್ತವ್ಯ ನಿರ್ಲಕ್ಷಿಸಿದರೆ ಕಠಿಣ ಕ್ರಮ: ಅಧಿಕಾರಿಗಳಿಗೆ ಸಚಿವ ರಹೀಂ ಖಾನ್ ಎಚ್ಚರಿಕೆ

KGF Review Meeting: ಕೆಜಿಎಫ್‌: ಸರ್ಕಾರದ ಸೌಲಭ್ಯಗಳನ್ನು ಜನರಿಗೆ ತಲುಪಿಸಲು ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸಬಾರದು. ಸಾರ್ವಜನಿಕರ ಕೆಲಸಗಳಿಗೆ ಸ್ಪಂದಿಸದೆ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಡಳಿತ ಮತ್ತು ಹಜ್ ಸಚಿವ
Last Updated 10 ಫೆಬ್ರುವರಿ 2026, 5:07 IST
ಕರ್ತವ್ಯ ನಿರ್ಲಕ್ಷಿಸಿದರೆ ಕಠಿಣ ಕ್ರಮ: ಅಧಿಕಾರಿಗಳಿಗೆ ಸಚಿವ ರಹೀಂ ಖಾನ್ ಎಚ್ಚರಿಕೆ

ಕೆಜಿಎಫ್ ಕ್ಷೇತ್ರಕ್ಕೆ ₹50 ಕೋಟಿ ವಿಶೇಷ ಅನುದಾನ: ಸಚಿವ ರಹೀಂ ಖಾನ್

ನಗರದಲ್ಲಿರುವ ಪ್ರತಿ ಮನೆಗೆ ಶೌಚಾಲಯ ನಿರ್ಮಿಸಿಕೊಡಲು ಆದ್ಯತೆ
Last Updated 10 ಫೆಬ್ರುವರಿ 2026, 5:07 IST
ಕೆಜಿಎಫ್ ಕ್ಷೇತ್ರಕ್ಕೆ ₹50 ಕೋಟಿ ವಿಶೇಷ ಅನುದಾನ: ಸಚಿವ ರಹೀಂ ಖಾನ್

ಮಾಸ್ತಿ ಶಾಲೆಯಲ್ಲಿ ಸ್ನೇಹ ಸಮ್ಮಿಲನ

Alumni Meet: ಮಾಸ್ತಿ (ಮಾಲೂರು): ಮಾಸ್ತಿ ಗ್ರಾಮದಲ್ಲಿರುವ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಕಾಲೇಜಿನ 1991–2003ನೇ ಸಾಲಿನ ವಿದ್ಯಾರ್ಥಿಗಳು ಸೋಮವಾರ ಗುರುವಂದನೆ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಹಮ್ಮಿಕೊಂಡರು.
Last Updated 10 ಫೆಬ್ರುವರಿ 2026, 5:07 IST
ಮಾಸ್ತಿ ಶಾಲೆಯಲ್ಲಿ ಸ್ನೇಹ ಸಮ್ಮಿಲನ
ADVERTISEMENT
ADVERTISEMENT
ADVERTISEMENT