ಬುಧವಾರ, 28 ಜನವರಿ 2026
×
ADVERTISEMENT

ಕೋಲಾರ (ಜಿಲ್ಲೆ)

ADVERTISEMENT

ಬೇತಮಂಗಲ | ಮೇಲುಪಲ್ಲಿ ಗಂಗಮಾಂಭ ಜಾತ್ರೆಗೆ ತೆರೆ

Bethamangala News: 12 ದಿನಗಳ ಕಾಲ ನಡೆದ ಮೇಲುಪಲ್ಲಿ ಗಂಗಮಾಂಭ ದೇವಿ ಜಾತ್ರಾ ಮಹೋತ್ಸವ ಕರಗ ಹಾಗೂ ಅಗ್ನಿಗುಂಡ ಪ್ರವೇಶದೊಂದಿಗೆ ಮುಕ್ತಾಯಗೊಂಡಿತು. ಸಾವಿರಾರು ಭಕ್ತರು ಈ ಸಂಭ್ರಮಕ್ಕೆ ಸಾಕ್ಷಿಯಾದರು.
Last Updated 28 ಜನವರಿ 2026, 8:04 IST
ಬೇತಮಂಗಲ | ಮೇಲುಪಲ್ಲಿ ಗಂಗಮಾಂಭ ಜಾತ್ರೆಗೆ ತೆರೆ

ಕೋಲಾರದಲ್ಲಿ ಪುಷ್ಪ ಪ್ರದರ್ಶನ: ಹೂವೊಂದು ಬಳಿ ಬಂದು ತಾಕಿತು ಎನ್ನೆದೆಯಾ..

ಫಲಪುಷ್ಪ ಪ್ರದರ್ಶನದಲ್ಲಿ ಹೂವುಗಳ ಜೊತೆ ಸೆಲ್ಫಿ ತೆಗೆದು, ರೀಲ್ಸ್‌ ಮಾಡಿ ಖುಷಿಪಡುತ್ತಿರುವ ಯುವತಿಯರು
Last Updated 28 ಜನವರಿ 2026, 6:48 IST
ಕೋಲಾರದಲ್ಲಿ ಪುಷ್ಪ ಪ್ರದರ್ಶನ: ಹೂವೊಂದು ಬಳಿ ಬಂದು ತಾಕಿತು ಎನ್ನೆದೆಯಾ..

ಶಾಲೆಗೆ ದಾನ ನೀಡಿದ 50 ಎಕರೆ ಜಮೀನು ಕಬಳಿಕೆ: ಸಂಸದ ಡಾ.ಕೆ.ಸುಧಾಕರ್‌

ಭೂಗಳ್ಳರ ವಿರುದ್ಧ ಕ್ರಮ ಕೈಗೊಂಡು ಜಮೀನು ವಾಪಸ್‌ ಪಡೆಯಿರಿ: ಸಂಸದ ಡಾ.ಸುಧಾಕರ್‌ ಆಗ್ರಹ
Last Updated 28 ಜನವರಿ 2026, 6:46 IST
ಶಾಲೆಗೆ ದಾನ ನೀಡಿದ 50 ಎಕರೆ ಜಮೀನು ಕಬಳಿಕೆ: ಸಂಸದ ಡಾ.ಕೆ.ಸುಧಾಕರ್‌

ಮುಳಬಾಗಿಲು | ಕಿಡಿಗೇಡಿಗಳಿಂದ ಧ್ವಜದ ದಿಂಡು ಧ್ವಂಸ: ನೆಲಕ್ಕುರುಳಿದ ಧ್ವಜಸ್ತಂಭ

Kolar Crime News: ಮುಳಬಾಗಿಲು ತಾಲ್ಲೂಕಿನ ತಿಮ್ಮರಾವುತ್ತನಹಳ್ಳಿ ಗ್ರಾಮದ ಗಡಿಯಲ್ಲಿ ಕಿಡಿಗೇಡಿಗಳು ಕನ್ನಡ ಧ್ವಜದ ಸಿಮೆಂಟ್ ದಿಂಡನ್ನು ಧ್ವಂಸಗೊಳಿಸಿದ್ದಾರೆ. ಕನ್ನಡ ಪರ ಸಂಘಟನೆಗಳ ಆಕ್ರೋಶದ ಹಿನ್ನೆಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
Last Updated 28 ಜನವರಿ 2026, 6:46 IST
ಮುಳಬಾಗಿಲು | ಕಿಡಿಗೇಡಿಗಳಿಂದ ಧ್ವಜದ ದಿಂಡು ಧ್ವಂಸ: ನೆಲಕ್ಕುರುಳಿದ ಧ್ವಜಸ್ತಂಭ

ಹಾಲು ಕರೆಯುವ ಸ್ಪರ್ಧೆ: ಹೆಚ್ಚು ಹಾಲು ಕರೆದ ಹಸುಗಳಿಗೆ ಬಹುಮಾನ

Mulbagal Dairy News: ಮುಳಬಾಗಿಲು ತಾಲ್ಲೂಕಿನ ನಂಗಲಿ ಗ್ರಾಮದಲ್ಲಿ ನಡೆದ ಹಾಲು ಕರೆಯುವ ಸ್ಪರ್ಧೆಯಲ್ಲಿ ಕುರುಬರಹಳ್ಳಿಯ ಶ್ರೀನಾಥ್ ಅವರ ಹಸು ದಿನಕ್ಕೆ 43.3 ಲೀಟರ್ ಹಾಲು ನೀಡಿ ಪ್ರಥಮ ಬಹುಮಾನ ಗೆದ್ದಿದೆ. ಪಶುಪಾಲನಾ ಇಲಾಖೆ ಆಯೋಜಿಸಿದ್ದ ಈ ಸ್ಪರ್ಧೆಯ ವಿವರ ಇಲ್ಲಿದೆ.
Last Updated 28 ಜನವರಿ 2026, 6:44 IST
ಹಾಲು ಕರೆಯುವ ಸ್ಪರ್ಧೆ: ಹೆಚ್ಚು ಹಾಲು ಕರೆದ ಹಸುಗಳಿಗೆ ಬಹುಮಾನ

ಬಂಗಾರಪೇಟೆ | ಅತ್ಯಾಚಾರ ಆರೋಪ: ರೈತ ಸಂಘದ ಜಿಲ್ಲಾಧ್ಯಕ್ಷ ಸೆರೆ

Kolar News: ಬಾಲಕಿ ಮೇಲೆ ಅತ್ಯಾಚಾರವೆಸಗಿ, ಗರ್ಭಿಣಿಯಾಗಿಸಿದ ಆರೋಪದ ಮೇಲೆ ರೈತಸಂಘದ ಕೋಲಾರ ಜಿಲ್ಲಾ ಘಟಕದ ಅಧ್ಯಕ್ಷನನ್ನು ಪೊಲೀಸರು ಸೋಮವಾರ ರಾತ್ರಿ ಬಂಧಿಸಿದ್ದಾರೆ.
Last Updated 27 ಜನವರಿ 2026, 21:23 IST
ಬಂಗಾರಪೇಟೆ | ಅತ್ಯಾಚಾರ ಆರೋಪ: ರೈತ ಸಂಘದ ಜಿಲ್ಲಾಧ್ಯಕ್ಷ ಸೆರೆ

ಕೋಲಾರ: ಬಾಲಕಿಗೆ ಲೈಂಗಿಕ ‌ಕಿರುಕುಳ; ರೈತ ಸಂಘದ ಜಿಲ್ಲಾಧ್ಯಕ್ಷ ಬಂಧನ

POCSO Case: 14 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ನಾಲ್ಕು ತಿಂಗಳ ಗರ್ಭಿಣಿಯನ್ನಾಗಿಸಿದ್ದ ಆರೋಪದ ಮೇಲೆ ರೈತ ಸಂಘದ ಜಿಲ್ಲಾಧ್ಯಕ್ಷ ರಾಮೇಗೌಡ ಅವರನ್ನು ಬಂಗಾರಪೇಟೆ ಪೊಲೀಸರು ಬಂಧಿಸಿದ್ದಾರೆ.
Last Updated 27 ಜನವರಿ 2026, 5:18 IST
ಕೋಲಾರ: ಬಾಲಕಿಗೆ ಲೈಂಗಿಕ ‌ಕಿರುಕುಳ; ರೈತ ಸಂಘದ ಜಿಲ್ಲಾಧ್ಯಕ್ಷ ಬಂಧನ
ADVERTISEMENT

ಮುಳಬಾಗಿಲು: ಪಾರಿವಾಳ ಹಾರಿಸಿ ಧ್ವಜಾರೋಹಣಕ್ಕೆ ಚಾಲನೆ

ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ: ಹೆಚ್ಚು ರಾಗಿ ಬೆಳೆದ ರೈತರಿಗೆ ಸತ್ಕಾರ
Last Updated 27 ಜನವರಿ 2026, 4:34 IST
ಮುಳಬಾಗಿಲು: ಪಾರಿವಾಳ ಹಾರಿಸಿ ಧ್ವಜಾರೋಹಣಕ್ಕೆ ಚಾಲನೆ

ರಾಯಣ್ಣ ಒಂದು ಸಮುದಾಯಕ್ಕೆ ಸೀಮಿತರಲ್ಲ; ಎಲ್.ರಾಮಕೃಷ್ಣಪ್ಪ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬಲಿದಾನ ದಿನ
Last Updated 27 ಜನವರಿ 2026, 4:33 IST
ರಾಯಣ್ಣ ಒಂದು ಸಮುದಾಯಕ್ಕೆ ಸೀಮಿತರಲ್ಲ; ಎಲ್.ರಾಮಕೃಷ್ಣಪ್ಪ

ಕೋಲಾರ ಪತ್ರಕರ್ತರ ಭವನದಲ್ಲಿ ಗಣರಾಜ್ಯೋತ್ಸವ

ಕೋಲಾರ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೋಮವಾರ ಪತ್ರಕರ್ತರ ಭವನದ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ 77ನೇ ಗಣರಾಜ್ಯೋತ್ಸವ ದಿನಾಚರಣೆಯ ಧ್ವಜಾರೋಹಣವನ್ನು ಸಂಘದ ಜಿಲ್ಲಾಧ್ಯಕ್ಷ ಎಸ್.ಕೆ.ಚಂದ್ರಶೇಖರ್ ನೆರವೇರಿಸಿದರು.
Last Updated 27 ಜನವರಿ 2026, 4:32 IST
ಕೋಲಾರ ಪತ್ರಕರ್ತರ ಭವನದಲ್ಲಿ ಗಣರಾಜ್ಯೋತ್ಸವ
ADVERTISEMENT
ADVERTISEMENT
ADVERTISEMENT