ಗುರುವಾರ, 5 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೋಲಾರ (ಜಿಲ್ಲೆ)

ADVERTISEMENT

ಮಾಲೂರು ವಿಧಾನಸಭಾ ಕ್ಷೇತ್ರದ ಮತ ಮರು ಎಣಿಕೆ: ನಂಜೇಗೌಡರೇ ವಿನ್ನರ್ ಎಂದ ಸುಪ್ರೀಂ

ನಂಜೇಗೌಡ ಆಯ್ಕೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌
Last Updated 5 ಫೆಬ್ರುವರಿ 2026, 10:29 IST
ಮಾಲೂರು ವಿಧಾನಸಭಾ ಕ್ಷೇತ್ರದ ಮತ ಮರು ಎಣಿಕೆ: ನಂಜೇಗೌಡರೇ ವಿನ್ನರ್ ಎಂದ ಸುಪ್ರೀಂ

ಕೋಲಾರ | ತಿಮ್ಮಾಪುರ ಆಗಲಿ, ನಾನಾಗಲಿ ತಪ್ಪಿದ್ದರೆ ಶಿಕ್ಷೆಯಾಗಲಿ: ಶಾಸಕ

MLA Statement: ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಆಗಲಿ, ನಾನಾಗಲಿ, ಬೇರೆ ಯಾರೇ ಆಗಲಿ ತಪ್ಪು ಮಾಡಿದ್ದರೆ ಶಿಕ್ಷೆಗೆ ಒಳಗಾಗಲೇ ಬೇಕು ಎಂದು ಶಾಸಕ ಕೊತ್ತೂರು ಮಂಜುನಾಥ್‌ ಹೇಳಿದರು.
Last Updated 5 ಫೆಬ್ರುವರಿ 2026, 5:57 IST
ಕೋಲಾರ | ತಿಮ್ಮಾಪುರ ಆಗಲಿ, ನಾನಾಗಲಿ ತಪ್ಪಿದ್ದರೆ ಶಿಕ್ಷೆಯಾಗಲಿ: ಶಾಸಕ

ಕೋಲಾರ | ಬ್ಯಾನರ್‌ನಲ್ಲಿ ಶೇ 60 ಕನ್ನಡ ಕಡ್ಡಾಯ

Banner Language Rule: ಜಿಲ್ಲೆಯ ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬ್ಯಾನರ್ಸ್‌, ಹೋರ್ಡಿಂಗ್ಸ್‌, ಪೋಸ್ಟರ್‌, ಹಾಗೂ ಫ್ಲೆಕ್ಸ್ ಅಳವಡಿಕೆಯಲ್ಲಿ ಕನ್ನಡ ಭಾಷೆ ಶೇ 60 ಕಡ್ಡಾಯವಾಗಿದೆ ಎಂದು ಜಿಲ್ಲಾಡಳಿತ ಹೊಸ ನಿಯಮಗಳನ್ನು ಜಾರಿ ಮಾಡಿದೆ.
Last Updated 5 ಫೆಬ್ರುವರಿ 2026, 5:56 IST
ಕೋಲಾರ | ಬ್ಯಾನರ್‌ನಲ್ಲಿ ಶೇ 60 ಕನ್ನಡ ಕಡ್ಡಾಯ

ಕೋಲಾರ | ಚೀಟಿ ಹಣ ವಂಚನೆ: ಕಣ್ಣೀರಿಟ್ಟ ಮಹಿಳೆಯರು

Chit Scam Protest: ಪಟಾಕಿ ಚೀಟಿ, ಯುಗಾದಿ ಚೀಟಿ ಹೆಸರಲ್ಲಿ ಕೋಟ್ಯಂತರ ರೂಪಾಯಿ ವಂಚಿಸಲಾಗಿದೆ ಎಂದು ಮಹಿಳೆಯರು ಆರೋಪಿಸಿ, ನಗರದ ಪೊಲೀಸ್‌ ಠಾಣೆ ಮುಂದೆ ಸೇರಿ ಆಕ್ರೋಶಭರಿತರಾಗಿ ಕಣ್ಣೀರಿಟ್ಟಿದ್ದಾರೆ.
Last Updated 5 ಫೆಬ್ರುವರಿ 2026, 5:54 IST
ಕೋಲಾರ | ಚೀಟಿ ಹಣ ವಂಚನೆ: ಕಣ್ಣೀರಿಟ್ಟ ಮಹಿಳೆಯರು

ಕೋಲಾರ | ಗ್ಯಾರಂಟಿ ಯೋಜನೆಗಳ ಉತ್ಸವ ಇಂದು

State Scheme Awareness: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಕಾರ್ಯಾಗಾರ ಮತ್ತು ಉತ್ಸವವನ್ನು ಫೆ.6 ರಂದು ಆಯೋಜಿಸಿದ್ದು, ಯಾವುದೇ ಲೋಪ ಉಂಟಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ಸೂಚನೆ ನೀಡಿದರು.
Last Updated 5 ಫೆಬ್ರುವರಿ 2026, 5:51 IST
ಕೋಲಾರ | ಗ್ಯಾರಂಟಿ ಯೋಜನೆಗಳ ಉತ್ಸವ ಇಂದು

ಶ್ರೀನಿವಾಸಪುರ | ಸಮಸ್ಯೆ ಆಲಿಸಲು ಪ್ರತಿ ಗ್ರಾ.ಪಂಗೆ ಭೇಟಿ: ಶಾಸಕ

MLA Development Works: ತಾಲ್ಲೂಕಿನ ಲಕ್ಷ್ಮಿಪುರ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಭೂಮಿಪೂಜೆ ನೆರವೇರಿಸಿದರು. ಪ್ರತಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಲು ಭರವಸೆ ನೀಡಿದರು.
Last Updated 5 ಫೆಬ್ರುವರಿ 2026, 5:49 IST
ಶ್ರೀನಿವಾಸಪುರ | ಸಮಸ್ಯೆ ಆಲಿಸಲು ಪ್ರತಿ ಗ್ರಾ.ಪಂಗೆ ಭೇಟಿ: ಶಾಸಕ

ಬಂಗಾರಪೇಟೆ | ರಸ್ತೆಗಿಳಿದು ಎಸ್‌ಪಿ ಗಸ್ತು

Security During Shab-e-Barat: ಮುಸ್ಲಿಂ ಸಮುದಾಯದ ಪವಿತ್ರ ಹಬ್ಬ ಶಬ್-ಎ-ಬರಾತ್ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕೆಜಿಎಫ್ ಎಸ್‌ಪಿ ಶಿವಾಂಶು ರಜಪೂತ್ ಅವರು ಮಂಗಳವಾರ ರಾತ್ರಿ ಖುದ್ದಾಗಿ ರಸ್ತೆಗಿಳಿದು ವಿಶೇಷ ಗಸ್ತು ನಡೆಸಿದರು.
Last Updated 5 ಫೆಬ್ರುವರಿ 2026, 5:47 IST
ಬಂಗಾರಪೇಟೆ | ರಸ್ತೆಗಿಳಿದು ಎಸ್‌ಪಿ ಗಸ್ತು
ADVERTISEMENT

ಕೆಜಿಎಫ್‌ | ಹಿಂದೂ ಸಮಾಜೋತ್ಸವ ಶೋಭಾಯಾತ್ರೆ

Community Unity Call: ಕ್ಯಾಸಂಬಳ್ಳಿ ಗ್ರಾಮದಲ್ಲಿ ಬುಧವಾರ ನಡೆದ ಹಿಂದೂ ಸಮಾಜೋತ್ಸವದಲ್ಲಿ ಮಾತನಾಡಿದ ಆರ್‌ಎಸ್‌ಎಸ್‌ ಪ್ರಚಾರಕ ಜಗದೀಶ್‌, ಹಿಂದೂಗಳು ಎಂದೇ ಗುರುತಿಸಿಕೊಳ್ಳಬೇಕೆಂದು ಜನತೆಗೆ ಕರೆ ನೀಡಿದರು.
Last Updated 5 ಫೆಬ್ರುವರಿ 2026, 5:45 IST
ಕೆಜಿಎಫ್‌ | ಹಿಂದೂ ಸಮಾಜೋತ್ಸವ ಶೋಭಾಯಾತ್ರೆ

ಮುಳಬಾಗಿಲು | 25 ಸಾವಿರ ಹೆಲ್ಮೆಟ್ ವಿತರಣೆ: ನೂಕು ನುಗ್ಗಲು

Free Helmet Drive: ಆದಿನಾರಾಯಣ ಚಾರಿಟಬಲ್ ಟ್ರಸ್ಟ್ ವತಿಯಿಂದ ಬುಧವಾರ ನಗರದ ಹೊರವಲಯದ ಬಾಲಾಜಿ ಭವನ ಬಳಿಯ ಮೈದಾನದಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಉಚಿತ 25 ಸಾವಿರ ಹೆಲ್ಮೆಟ್ ವಿತರಣಾ ಕಾರ್ಯಕ್ರಮದಲ್ಲಿ ನೂಕುನುಗ್ಗಲು ಉಂಟಾಯಿತು.
Last Updated 5 ಫೆಬ್ರುವರಿ 2026, 5:09 IST
ಮುಳಬಾಗಿಲು | 25 ಸಾವಿರ ಹೆಲ್ಮೆಟ್ ವಿತರಣೆ: ನೂಕು ನುಗ್ಗಲು

ಮೋದಿ ವಿರುದ್ಧ ನಿಂದನಾತ್ಮಕ ಪದ: ನಸೀರ್‌ ವಿರುದ್ಧ ಮುಗಿಬಿದ್ದ ಬಿಜೆಪಿ ನಾಯಕರು

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದಕ್ಕೆ ಆಕ್ರೋಶ
Last Updated 4 ಫೆಬ್ರುವರಿ 2026, 5:32 IST
ಮೋದಿ ವಿರುದ್ಧ ನಿಂದನಾತ್ಮಕ ಪದ: ನಸೀರ್‌ ವಿರುದ್ಧ ಮುಗಿಬಿದ್ದ ಬಿಜೆಪಿ ನಾಯಕರು
ADVERTISEMENT
ADVERTISEMENT
ADVERTISEMENT