ಶುಕ್ರವಾರ, 12 ಡಿಸೆಂಬರ್ 2025
×
ADVERTISEMENT

ಕೋಲಾರ (ಜಿಲ್ಲೆ)

ADVERTISEMENT

ಸಮಾಜದ ಅಭ್ಯುದಯಕ್ಕಾಗಿ ಸಂವಿಧಾನ ರಚನೆ

ಕೆಜಿಎಫ್‌ನಲ್ಲಿ ಬಿಜೆಪಿಯಿಂದ ನಡೆದ ಭೀಮನಡೆ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಪ್ರತಾಪ ಸಿಂಹ ಅಭಿಮತ
Last Updated 12 ಡಿಸೆಂಬರ್ 2025, 5:35 IST
ಸಮಾಜದ ಅಭ್ಯುದಯಕ್ಕಾಗಿ ಸಂವಿಧಾನ ರಚನೆ

ಬುಡ್ಡಿದೀಪ: ಅಂಬೇಡ್ಕರ್‌ ಗ್ರಂಥಾಲಯಕ್ಕೆ ಚಾಲನೆ

Library Inauguration: ತೇರಹಳ್ಳಿ ಬೆಟ್ಟದ ಬುಡ್ಡಿದೀಪದಲ್ಲಿ ಅಂಬೇಡ್ಕರ್ ಹಾರ್ನ್‌ಬಿಲ್‌ ಗ್ರಂಥಾಲಯಕ್ಕೆ ಚಾಲನೆ ನೀಡಲಾಯಿತು. ಕೋಟಿಗಾನಹಳ್ಳಿ ರಾಮಯ್ಯ ಅವರ ಸಾಹಿತ್ಯ ಸೇವೆ ಹಾಗೂ ಮಕ್ಕಳಲ್ಲಿ ಸಂಸ್ಕಾರ ಬಿತ್ತುವ ಕಾರ್ಯವನ್ನು ಶ್ಲಾಘಿಸಲಾಯಿತು.
Last Updated 12 ಡಿಸೆಂಬರ್ 2025, 5:34 IST
ಬುಡ್ಡಿದೀಪ: ಅಂಬೇಡ್ಕರ್‌ ಗ್ರಂಥಾಲಯಕ್ಕೆ ಚಾಲನೆ

ತಹಶೀಲ್ದಾರ್‌ ಪಿಎ ಸೋಗಿನಲ್ಲಿ ವಂಚನೆ, ಆರೋಪಿ ಸೆರೆ

ಮಾಲೂರು ತಾಲ್ಲೂಕಿನಲ್ಲಿ ತಹಶೀಲ್ದಾರ್‌ ಆಪ್ತ ಸಹಾಯಕ (ಪಿಎ) ಎಂದು ಪರಿಚಯಿಸಿಕೊಂಡು ಹಣ ಪಡೆದು ವಂಚಿಸಿದ್ದ ಆರೋಪಿಯನ್ನು ಮಾಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 12 ಡಿಸೆಂಬರ್ 2025, 5:31 IST
ತಹಶೀಲ್ದಾರ್‌ ಪಿಎ ಸೋಗಿನಲ್ಲಿ ವಂಚನೆ, ಆರೋಪಿ ಸೆರೆ

ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಸೂಚನೆ

ಪರೀಕ್ಷೆಗೆ ಸಿದ್ಧತೆ: ಬರೀ ಬಾಯಿಮಾತಿನ ಬೋಧನೆ ಬೇಡ, ಕಾರ್ಯಸಿದ್ಧಿ ಕ್ರಿಯಾ ಯೋಜನೆ ಜಾರಿಗೊಳಿಸಿ: ಜಿಲ್ಲಾಧಿಕಾರಿ
Last Updated 11 ಡಿಸೆಂಬರ್ 2025, 6:51 IST
ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಸೂಚನೆ

ಗ್ರಾಮಾಂತರ ವಿಲ್ಸನ್ ಬಾಲ್ ಕ್ರಿಕೆಟ್ ಟೂರ್ನಿಮೆಂಟ್

ಆಲಂಗೂರು ಶ್ರೀನಿವಾಸ್ ಅವರ ಹೆಸರಿನಲ್ಲಿ ಕ್ರಿಕೆಟ್ ಟೂರ್ನಮೆಂಟ್.
Last Updated 11 ಡಿಸೆಂಬರ್ 2025, 6:51 IST
ಗ್ರಾಮಾಂತರ ವಿಲ್ಸನ್ ಬಾಲ್ ಕ್ರಿಕೆಟ್ ಟೂರ್ನಿಮೆಂಟ್

ಶಾಂತಿ, ಸಹಬಾಳ್ವೆಗೆ ಮಾನವ ಹಕ್ಕು ಪಾಲಿಸಿ

ಸಮಾಜದಲ್ಲಿ ಶಾಂತಿಯುತ ಸಹಬಾಳ್ವೆ ಹಾಗೂ ಸುವ್ಯವಸ್ಥೆ ಕಾಪಾಡಲು ಪ್ರತಿಯೊಬ್ಬರೂ ಮಾನವ ಹಕ್ಕುಗಳನ್ನು ಗೌರವಿಸಬೇಕು. ಅವುಗಳಿಗೆ ಚ್ಯುತಿ ಬರದಂತೆ ಎಚ್ಚರ ವಹಿಸಬೇಕು ಎಂದು ಮುಳಬಾಗಿಲು ವಿಭಾಗದ ಡಿವೈಎಸ್ಪಿ ಮನಿಷಾ ಹೇಳಿದರು.
Last Updated 11 ಡಿಸೆಂಬರ್ 2025, 6:47 IST
ಶಾಂತಿ, ಸಹಬಾಳ್ವೆಗೆ ಮಾನವ ಹಕ್ಕು ಪಾಲಿಸಿ

ಸೌಜನ್ಯಕ್ಕೂ ಚರ್ಚಿಸಿಲ್ಲ, ನಾವೇನು ಪಾಪ ಮಾಡಿದ್ದೇವೆ?

ಜೆಡಿಎಸ್‌ನಲ್ಲಿ ನಿಷ್ಠಾವಂತರ ಕಡೆಗಣನೆ, ನಿಯತ್ತಿಲ್ಲದವರಿಗೆ ಜಿಲ್ಲಾಧ್ಯಕ್ಷ ಪಟ್ಟ ಕಟ್ಟಲು ಪ್ರಯತ್ನ: ಕಾರ್ಯಾಧ್ಯಕ್ಷ ಬಣಕನಹಳ್ಳಿ ಆಕ್ರೋಶ
Last Updated 11 ಡಿಸೆಂಬರ್ 2025, 6:46 IST
ಸೌಜನ್ಯಕ್ಕೂ ಚರ್ಚಿಸಿಲ್ಲ, ನಾವೇನು ಪಾಪ ಮಾಡಿದ್ದೇವೆ?
ADVERTISEMENT

ಅಭಿವೃದ್ಧಿ ಮಾಡದೆ ಕೊತ್ತೂರು ‌ಕಾಲಹರಣ

ಕ್ಷೇತ್ರದ ಹಳ್ಳಿಗಳ ಹೆಸರೇ ಶಾಸಕರಿಗೆ ಗೊತ್ತಿಲ್ಲ: ಮಾಜಿ ಸಚಿವ ವರ್ತೂರ್ ಆರೋಪ
Last Updated 11 ಡಿಸೆಂಬರ್ 2025, 6:45 IST
ಅಭಿವೃದ್ಧಿ ಮಾಡದೆ ಕೊತ್ತೂರು ‌ಕಾಲಹರಣ

ಸರ್ಕಾರಿ ಜಾಗ ಒತ್ತುವರಿ ತೆರವಿಗೆ ಆಗ್ರಹ

ಅಂಬೇಡ್ಕರ್‌ ಸಮತಾದಳದ ಕಾರ್ಯಕರ್ತರಿಂದ ಪ್ರತಿಭಟನೆ
Last Updated 11 ಡಿಸೆಂಬರ್ 2025, 3:12 IST
ಸರ್ಕಾರಿ ಜಾಗ ಒತ್ತುವರಿ ತೆರವಿಗೆ ಆಗ್ರಹ

ಅನುದಾನಕ್ಕೆ ಆಗ್ರಹಿಸಿದ ಎಂಎಲ್‌ಸಿ

ಕುಡಿಯುವ ನೀರಿನ ಬವಣೆ; ಅಧಿವೇಶನದಲ್ಲಿ ‘ಪ್ರಜಾವಾಣಿ’ ವಿಶೇಷ ವರದಿ ಪ್ರಸ್ತಾಪ
Last Updated 10 ಡಿಸೆಂಬರ್ 2025, 6:56 IST
ಅನುದಾನಕ್ಕೆ ಆಗ್ರಹಿಸಿದ ಎಂಎಲ್‌ಸಿ
ADVERTISEMENT
ADVERTISEMENT
ADVERTISEMENT