ಶನಿವಾರ, 6 ಡಿಸೆಂಬರ್ 2025
×
ADVERTISEMENT

ಕೋಲಾರ (ಜಿಲ್ಲೆ)

ADVERTISEMENT

ಮಾಲೂರು: ರಸ್ತೆಯಲ್ಲಿ ಕಸ ಸುರಿದರೆ ದಂಡ

Waste Management Warning: ಮಾಲೂರು: ಸಾರ್ವಜನಿಕರು ತಮ್ಮ ಮನೆಗಳಲ್ಲಿ ಬೀಳುವ ಕಸವನ್ನು ನಗರಸಭೆಯ ಕಸದ ವಾಹನಕ್ಕೆ ಹಾಕಬೇಕು. ರಸ್ತೆಯಲ್ಲಿ ಕಸ ಹಾಕುವವರನ್ನು ಗುರುತಿಸಿ ದಂಡ ವಿಧಿಸಲಾಗುವುದು ಎಂದು ನಗರಸಭೆಯ ಪರಿಸರ ಎಂಜಿನಿಯರ್ ಶಾಲಿನಿ ಎಚ್ಚರಿಕೆ ನೀಡಿದರು.
Last Updated 6 ಡಿಸೆಂಬರ್ 2025, 12:12 IST
ಮಾಲೂರು: ರಸ್ತೆಯಲ್ಲಿ ಕಸ ಸುರಿದರೆ ದಂಡ

ಧಾರ್ಮಿಕ ಕ್ಷೇತ್ರದ ಅಭಿವೃದ್ಧಿಗೆ ₹ 5 ಕೋಟಿ: ಶಾಸಕ

ಶ್ರೀನಿವಾಸಪುರ: ಈಗಾಗಲೇ ನನ್ನ ಅನುದಾನದಲ್ಲಿ ₹ 5 ಕೋಟಿಯನ್ನು ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗಾಗಿ ಕೊಟ್ಟಿದ್ದೇನೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ತಿಳಿಸಿದರು.
Last Updated 6 ಡಿಸೆಂಬರ್ 2025, 9:23 IST
ಧಾರ್ಮಿಕ ಕ್ಷೇತ್ರದ ಅಭಿವೃದ್ಧಿಗೆ ₹ 5 ಕೋಟಿ: ಶಾಸಕ

ಕೋಲಾರ: 21 ರಂದು ಪಲ್ಸ್ ಪೋಲಿಯೊ ಅಭಿಯಾನ

ಡಿ.22 ರಿಂದ 24ರ ವರೆಗೆ ಮನೆಮನೆಗೆ ತೆರಳಿ ಲಸಿಕೆ: ಜಿಲ್ಲಾಧಿಕಾರಿ
Last Updated 6 ಡಿಸೆಂಬರ್ 2025, 9:16 IST
ಕೋಲಾರ: 21 ರಂದು ಪಲ್ಸ್ ಪೋಲಿಯೊ ಅಭಿಯಾನ

ಕೋಲಾರ: ಹಿಂದೆ ನೀಡಿದ ಭರವಸೆಯಂತೆ ಸಚಿವ ಸ್ಥಾನ ಕೊಡಿ

ಜಿಲ್ಲೆಗೆ ಬಹಳ ವರ್ಷಗಳಿಂದ ಮಂತ್ರಿ ಸ್ಥಾನ ಸಿಕ್ಕಿಲ್ಲ: ಶಾಸಕ ಎನ್‌.ಎನ್‌.ನಾರಾಯಣಸ್ವಾಮಿ ಬೇಸರ
Last Updated 6 ಡಿಸೆಂಬರ್ 2025, 8:30 IST
ಕೋಲಾರ: ಹಿಂದೆ ನೀಡಿದ ಭರವಸೆಯಂತೆ ಸಚಿವ ಸ್ಥಾನ ಕೊಡಿ

ಕೋಲಾರ: ರಸ್ತೆಗೆ ಮೋರಿಯ ಕೊಳಚೆ ನೀರು!

ವಿಜಯನಗರ ಬಡಾವಣೆಯಲ್ಲಿ ಕೆಸರು ಗದ್ದೆಯಂತಾಗಿರುವ ರಸ್ತೆ, ಸ್ಥಳೀಯರ ಆಕ್ರೋಶ
Last Updated 6 ಡಿಸೆಂಬರ್ 2025, 8:24 IST
ಕೋಲಾರ: ರಸ್ತೆಗೆ ಮೋರಿಯ ಕೊಳಚೆ ನೀರು!

ಮಣ್ಣಿನ ಆರೋಗ್ಯ ಕಾಪಾಡಲು ಸಲಹೆ

Soil Day Awareness: ಬಂಗಾರಪೇಟೆ ತಾಲ್ಲೂಕಿನ ಅರಿಮಾನಹಳ್ಳಿಯಲ್ಲಿ ವಿಶ್ವ ಮಣ್ಣು ದಿನದ ಅಂಗವಾಗಿ ಮಣ್ಣು ಪರೀಕ್ಷೆ ಮತ್ತು ವೈಜ್ಞಾನಿಕ ಕೃಷಿಯ ಮೂಲಕ ಮಣ್ಣಿನ ಆರೋಗ್ಯ ಕಾಪಾಡುವ ಸಲಹೆಗಳನ್ನು ಕೃಷಿ ಇಲಾಖೆ ಅಧಿಕಾರಿಗಳು ನೀಡಿದರು.
Last Updated 6 ಡಿಸೆಂಬರ್ 2025, 6:15 IST
ಮಣ್ಣಿನ ಆರೋಗ್ಯ ಕಾಪಾಡಲು ಸಲಹೆ

ಬೆಂಗಳೂರು–ಕೋಲಾರ ನೇರ ರೈಲು: ಸಂಸದ ಮಲ್ಲೇಶಬಾಬು ಆಗ್ರಹ

Kolar Railway Demand: ಬೆಂಗಳೂರು–ಕೋಲಾರ ನಡುವೆ ನೇರ ರೈಲು ಇಲ್ಲದ ಕಾರಣ ಪ್ರಯಾಣಿಕರಿಗೆ ತೊಂದರೆ ಉಂಟಾಗಿದೆ. ಈ ಮಾರ್ಗದಲ್ಲಿ ರೈಲು ಸೇವೆ ತ್ವರಿತವಾಗಿ ಆರಂಭಿಸಬೇಕು ಎಂದು ಸಂಸದ ಮಲ್ಲೇಶಬಾಬು ಆಗ್ರಹಿಸಿದರು.
Last Updated 5 ಡಿಸೆಂಬರ್ 2025, 9:28 IST
ಬೆಂಗಳೂರು–ಕೋಲಾರ ನೇರ ರೈಲು: ಸಂಸದ ಮಲ್ಲೇಶಬಾಬು ಆಗ್ರಹ
ADVERTISEMENT

ಕೋಲಾರ | 'ಬುದ್ಧಿಮಾಂದ್ಯರನ್ನು ಬುದ್ಧಿವಂತರು ಎನ್ನಬೇಕು'

ಅಂಗವಿಕಲರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು: ಶಾಸಕ ಕೊತ್ತೂರು ಮಂಜುನಾಥ್
Last Updated 5 ಡಿಸೆಂಬರ್ 2025, 8:31 IST
ಕೋಲಾರ | 'ಬುದ್ಧಿಮಾಂದ್ಯರನ್ನು ಬುದ್ಧಿವಂತರು ಎನ್ನಬೇಕು'

ಕೋಲಾರ | 'ಟಿಇಟಿ ಪರೀಕ್ಷೆ: 7,309 ಅಭ್ಯರ್ಥಿ ನೋಂದಣಿ'

ಡಿ.7ಕ್ಕೆ ಪರೀಕ್ಷೆ, ಕೇಂದ್ರಗಳಲ್ಲಿ ಮುಂಜಾಗ್ರತಾ ಕ್ರಮಕ್ಕೆ ಜಿಲ್ಲಾಧಿಕಾರಿ ಎಂ.ಆರ್.ರವಿ ಸೂಚನೆ
Last Updated 5 ಡಿಸೆಂಬರ್ 2025, 8:31 IST
ಕೋಲಾರ | 'ಟಿಇಟಿ ಪರೀಕ್ಷೆ: 7,309 ಅಭ್ಯರ್ಥಿ ನೋಂದಣಿ'

ಮುಳಬಾಗಿಲು | ಬೈಕ್‌ ಸವಾರರಿಗೆ ಉಚಿತ ಹೆಲ್ಮೆಟ್ ವಿತರಣೆ

Helmet Awareness Drive: ಮುಳಬಾಗಿಲು ನಗರದಲ್ಲಿ ಬೈಕ್ ಸವಾರರಿಗೆ ಉಚಿತ ಹೆಲ್ಮೆಟ್ ವಿತರಿಸಿ ಹೆಲ್ಮೆಟ್ ಧರಿಸುವ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನ ಜಿಲ್ಲಾ ಪೊಲೀಸ್ ಇಲಾಖೆಯು ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 5 ಡಿಸೆಂಬರ್ 2025, 8:30 IST
ಮುಳಬಾಗಿಲು | ಬೈಕ್‌ ಸವಾರರಿಗೆ ಉಚಿತ ಹೆಲ್ಮೆಟ್ ವಿತರಣೆ
ADVERTISEMENT
ADVERTISEMENT
ADVERTISEMENT