ಸೋಮವಾರ, 23 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೋಲಾರ (ಜಿಲ್ಲೆ)

ADVERTISEMENT

ಬಂಗಾರಪೇಟೆ: ಕಾಮಸಮುದ್ರ ರೈಲ್ವೆ ಗೇಟ್‌ನಿಂದ 50ಕ್ಕೂ ಹೆಚ್ಚು ಹಳ್ಳಿಗರಿಗೆ ತೊಂದರೆ!

ಮೇಲ್ಸೇತುವೆ ನಿರ್ಮಾಣ ಒತ್ತಾಯ
Last Updated 23 ಫೆಬ್ರುವರಿ 2026, 3:20 IST
ಬಂಗಾರಪೇಟೆ: ಕಾಮಸಮುದ್ರ ರೈಲ್ವೆ ಗೇಟ್‌ನಿಂದ 50ಕ್ಕೂ ಹೆಚ್ಚು ಹಳ್ಳಿಗರಿಗೆ ತೊಂದರೆ!

ದ್ವಿತೀಯ ಪಿಯುಸಿ: ಕಳೆದ ಬಾರಿ ಕೋಲಾರ ಜಿಲ್ಲೆಗೆ 16ನೇ ಸ್ಥಾನ, ಈ ಸಲ?

ಈ ಸಲವಾದರೂ ‘ಟಾಪ್‌ 10’ ಒಳಗೆ ಕಾಣಿಸಿಕೊಳ್ಳುವುದೇ ಕೋಲಾರ ಜಿಲ್ಲೆ? ಫೆ.28ರಿಂದ ದ್ವಿತೀಯ ಪಿಯು ಪರೀಕ್ಷೆ
Last Updated 23 ಫೆಬ್ರುವರಿ 2026, 3:17 IST
ದ್ವಿತೀಯ ಪಿಯುಸಿ: ಕಳೆದ ಬಾರಿ ಕೋಲಾರ ಜಿಲ್ಲೆಗೆ 16ನೇ ಸ್ಥಾನ, ಈ ಸಲ?

ಶಿವಾರ ಪಟ್ಟಣ ಸರ್ಕಾರಿ ಪ್ರೌಢಶಾಲೆಯ ಹಳೆ ವಿದ್ಯಾರ್ಥಿಗಳ ಸ್ನೇಹ ಕೂಟ

Shivara Town Government High School  ಮಾಲೂರು  ತಾಲೂಕಿನ ಶಿವಾರ ಪಟ್ಟಣ ಸರ್ಕಾರಿ ಪ್ರೌಢಶಾಲೆ 1979-1982 ನೇ ಸಾಲಿನ ಹಳೆಯ ವಿದ್ಯಾರ್ಥಿಗಳ ಸ್ನೇಹ ಕೂಟ ಭಾನುವಾರದಂದು  ಷಾಪುರು ಗ್ರಾಮದ ಸ್ನೇಹಿತರ ತೋಟದಲ್ಲಿಹಮ್ಮಿಕೊಂಡಿದ್ದ  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ...
Last Updated 23 ಫೆಬ್ರುವರಿ 2026, 3:15 IST
ಶಿವಾರ ಪಟ್ಟಣ ಸರ್ಕಾರಿ ಪ್ರೌಢಶಾಲೆಯ ಹಳೆ ವಿದ್ಯಾರ್ಥಿಗಳ ಸ್ನೇಹ ಕೂಟ

ಕೋಲಾರ ಎಸ್‌ಪಿ ಜೊತೆ ಕೆಐಎಡಿಬಿ ನೌಕರರ ಸುರಕ್ಷತೆ ಚರ್ಚೆ

KIADB: ಮಾಲೂರು ಕೆಐಎಡಿಬಿ ಪ್ರದೇಶ ಕೈಗಾರಿಕಾ ಸಂಘದ ಅಧ್ಯಕ್ಷ ಶ್ರೀಪ್ರಕಾಶ ನೇತೃತ್ವದಲ್ಲಿ ಪದಾಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್ ಅವರನ್ನು ಈಚೆಗೆ ಭೇಟಿಯಾಗಿ ಕೈಗಾರಿಕಾ ಪ್ರದೇಶದಲ್ಲಿ ನೌಕರರ ಸುರಕ್ಷತೆ ಸೇರಿದಂತೆ ಹಲವು ವಿಚಾರ ಚರ್ಚಿಸಿದರು.
Last Updated 23 ಫೆಬ್ರುವರಿ 2026, 3:09 IST
ಕೋಲಾರ ಎಸ್‌ಪಿ ಜೊತೆ ಕೆಐಎಡಿಬಿ ನೌಕರರ ಸುರಕ್ಷತೆ ಚರ್ಚೆ

ಕೋಲಾರ: ಸರ್ಕಾರಿ ಪದವಿಪೂರ್ವ ಕಾಲೇಜಿನ ನವೀಕೃತ ಪ್ರಯೋಗಾಲಯ, ಸಭಾಂಗಣ ಉದ್ಘಾಟನೆ

Kolar: ಕೋಲಾರ: ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ, ನವೀಕೃತ ಪ್ರಯೋಗಾಲಯ ಹಾಗೂ ಕಾಲೇಜು ಸಭಾಂಗಣದ ಉದ್ಘಾಟನೆ ಶನಿವಾರ ನಡೆಯಿತು.
Last Updated 23 ಫೆಬ್ರುವರಿ 2026, 3:08 IST
ಕೋಲಾರ: ಸರ್ಕಾರಿ ಪದವಿಪೂರ್ವ ಕಾಲೇಜಿನ ನವೀಕೃತ ಪ್ರಯೋಗಾಲಯ, ಸಭಾಂಗಣ ಉದ್ಘಾಟನೆ

ಶಾಸಕ ಕೊತ್ತೂರು ಮಂಜುನಾಥ್ ಗೂಂಡಾಗಿರಿ ಮಾಡುತ್ತಿದ್ದಾರೆ: ಜೆಡಿಎಸ್ ಕಿಡಿ

Helicopter Unit Controversy: ಬೆಂಗಳೂರು: ಕೋಲಾರದ ವೇಮಗಲ್‌ನಲ್ಲಿನ ತಲೆ ಎತ್ತುತ್ತಿರುವ ಹೆಲಿಕಾಪ್ಟರ್ ನಿರ್ಮಾಣ ಘಟಕದ ವಿರುದ್ಧ ಸ್ಥಳೀಯ ಶಾಸಕ ಕೊತ್ತೂರು ಮಂಜುನಾಥ್ ಧ್ವನಿ ಎತ್ತಿರುವ ಬಗ್ಗೆ ಜೆಡಿಎಸ್ ಕಿಡಿಕಾರಿದೆ. ಈ ಕುರಿತು ಟ್ವೀಟ್ ಮಾಡಿರುವ ಜೆಡಿಎಸ್, ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಆಕ್ರೋಶ
Last Updated 22 ಫೆಬ್ರುವರಿ 2026, 7:33 IST
ಶಾಸಕ ಕೊತ್ತೂರು ಮಂಜುನಾಥ್ ಗೂಂಡಾಗಿರಿ ಮಾಡುತ್ತಿದ್ದಾರೆ: ಜೆಡಿಎಸ್ ಕಿಡಿ

ಶಾಸಕರೇ,ಕೈಗಾರಿಕೆಗಳಿಗೆ ಧಮ್ಕಿ ಹಾಕುತ್ತೀರಾ?:ಕೊತ್ತೂರು ಮಂಜುನಾಥ್‌ ವಿರುದ್ಧ ಕಿಡಿ

ಕೊತ್ತೂರು ಮಂಜುನಾಥ್‌ ವಿರುದ್ಧ ಟೀಕಾ ಪ್ರಹಾರ, ಕ್ಷಮೆಯಾಚಿಸುವಂತೆ ಬಿಜೆಪಿ ಪಟ್ಟು
Last Updated 22 ಫೆಬ್ರುವರಿ 2026, 6:53 IST
ಶಾಸಕರೇ,ಕೈಗಾರಿಕೆಗಳಿಗೆ ಧಮ್ಕಿ ಹಾಕುತ್ತೀರಾ?:ಕೊತ್ತೂರು ಮಂಜುನಾಥ್‌ ವಿರುದ್ಧ ಕಿಡಿ
ADVERTISEMENT

ಹೆಲಿಕಾಪ್ಟರ್‌ ಘಟಕ ಉದ್ಘಾಟನೆಗೆ ಎಲ್ಲರಿಗೂ ಇ–ಮೇಲ್‌ನಲ್ಲೇ ಆಹ್ವಾನ; ಎಂ.ಮಲ್ಲೇಶ್‌

ಕೈಗಾರಿಕೆಗಳಲ್ಲಿ ಅರ್ಹತೆ ಮೇಲೆ ಉದ್ಯೋಗ: ಸಂಸದ ಮಲ್ಲೇಶ್‌ ಬಾಬು
Last Updated 22 ಫೆಬ್ರುವರಿ 2026, 6:50 IST
ಹೆಲಿಕಾಪ್ಟರ್‌ ಘಟಕ ಉದ್ಘಾಟನೆಗೆ ಎಲ್ಲರಿಗೂ ಇ–ಮೇಲ್‌ನಲ್ಲೇ ಆಹ್ವಾನ; ಎಂ.ಮಲ್ಲೇಶ್‌

ಎತ್ತಿನಹೊಳೆ: ಭೂಸ್ವಾಧೀನ ಚುರುಕುಗೊಳಿಸಿ; ಜಿಲ್ಲಾಧಿಕಾರಿ ಎಂ.ಆರ್.ರವಿ ಸೂಚನೆ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಂ.ಆರ್.ರವಿ ಸೂಚನೆ
Last Updated 22 ಫೆಬ್ರುವರಿ 2026, 6:48 IST
ಎತ್ತಿನಹೊಳೆ: ಭೂಸ್ವಾಧೀನ ಚುರುಕುಗೊಳಿಸಿ; ಜಿಲ್ಲಾಧಿಕಾರಿ ಎಂ.ಆರ್.ರವಿ ಸೂಚನೆ

ಘನತ್ಯಾಜ್ಯಕ್ಕೆ ಅರಭಿಕೊತ್ತನೂರಿನಲ್ಲಿ 5 ಎಕರೆ: ಆಕ್ಷೇಪಣೆ ಆಹ್ವಾನ

Waste Disposal Land: ತಾಲ್ಲೂಕಿನ ವಕ್ಕಲೇರಿ ಹೋಬಳಿ ಅರಭಿಕೊತ್ತನೂರು ಗ್ರಾಮದ ಸರ್ವೆ ನಂ 152ರಲ್ಲಿ ಕೋಲಾರ ನಗರಸಭೆ ವ್ಯಾಪ್ತಿಯ ಘನತ್ಯಾಜ್ಯ ವಿಲೇವಾರಿಗಾಗಿ ನೆಲಭರ್ತಿ ಜಾಗಕ್ಕಾಗಿ ವಿಭಜನೆಯಲ್ಲಿ 5 ಎಕರೆ ಜಮೀನು ಮಂಜೂರಾತಿ ಮಾಡಲಾಗಿರುತ್ತದೆ.
Last Updated 22 ಫೆಬ್ರುವರಿ 2026, 6:46 IST
ಘನತ್ಯಾಜ್ಯಕ್ಕೆ ಅರಭಿಕೊತ್ತನೂರಿನಲ್ಲಿ 5 ಎಕರೆ: ಆಕ್ಷೇಪಣೆ ಆಹ್ವಾನ
ADVERTISEMENT
ADVERTISEMENT
ADVERTISEMENT