ಗುರುವಾರ, 19 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೋಲಾರ (ಜಿಲ್ಲೆ)

ADVERTISEMENT

ಕೆಜಿಎಫ್‌ | ಚಿನ್ನದ ಗಣಿಯಲ್ಲಿ ಕಳ್ಳತನ: 15 ಮಂದಿ ಬಂಧನ

12 ಸಿಮೆಂಟ್‌ ಮೂಟೆಗಳಲ್ಲಿ ತುಂಬಿದ್ದ ಚಿನ್ನದ ಅದಿರಿನ ಮಣ್ಣು, ಕೃತ್ಯಕ್ಕೆ ಉಪಯೋಗಿಸಿದ್ದ ವಸ್ತುಗಳು ವಶಕ್ಕೆ
Last Updated 19 ಫೆಬ್ರುವರಿ 2026, 6:39 IST
ಕೆಜಿಎಫ್‌ | ಚಿನ್ನದ ಗಣಿಯಲ್ಲಿ ಕಳ್ಳತನ: 15 ಮಂದಿ ಬಂಧನ

ಕೋಲಾರ|ಡಿಜಿಟಲ್ ಜನಗಣತಿಗೆ ಸಿದ್ಧತೆ: ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪರಿಶೀಲನಾ ಸಭೆ

Kolar News: ಕೋಲಾರ ಜಿಲ್ಲೆಯಲ್ಲಿ ಮುಂಬರುವ ಡಿಜಿಟಲ್ ಜನಗಣತಿಯನ್ನು ಅತ್ಯಂತ ನಿಖರವಾಗಿ ಮತ್ತು ವ್ಯವಸ್ಥಿತವಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಎಂ.ಆರ್.ರವಿ ಅಧಿಕಾರಿಗಳಿಗೆ ಸೂಚಿಸಿದರು.
Last Updated 19 ಫೆಬ್ರುವರಿ 2026, 6:38 IST
ಕೋಲಾರ|ಡಿಜಿಟಲ್ ಜನಗಣತಿಗೆ ಸಿದ್ಧತೆ: ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪರಿಶೀಲನಾ ಸಭೆ

ಮಾಲೂರು | ಪತ್ನಿ ಜೊತೆ ಅಕ್ರಮ ಸಂಬಂಧ: ಸೋದರ ಮಾವನ ಹತ್ಯೆಗೈದ ವ್ಯಕ್ತಿ

Crime News: ಮಾಲೂರು ತಾಲ್ಲೂಕಿನ ಮಿಟಿಕಾನಹಳ್ಳಿ ಬಳಿ ಪತ್ನಿ ಜೊತೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಕಾರಣಕ್ಕೆ ಜಗಳ ನಡೆದು, ವ್ಯಕ್ತಿಯೊಬ್ಬ ತನ್ನ ಸೋದರ ಮಾವನನ್ನೇ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ.
Last Updated 19 ಫೆಬ್ರುವರಿ 2026, 6:35 IST
ಮಾಲೂರು | ಪತ್ನಿ ಜೊತೆ ಅಕ್ರಮ ಸಂಬಂಧ: ಸೋದರ ಮಾವನ ಹತ್ಯೆಗೈದ ವ್ಯಕ್ತಿ

ಸವಿತಾ ಸಮಾಜದ ಅಭಿವೃದ್ಧಿ ನಿಗಮ ಸೌಲಭ್ಯಗಳ ಅರಿವು: ಕ್ಷೌರಿಕರ ಮನೆಗಳಲ್ಲಿ ವಾಸ್ತವ್ಯ

Kolar News: ಸವಿತಾ ಸಮಾಜ ಅಭಿವೃದ್ಧಿ ನಿಗಮದ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಲು ಗ್ರಾಮೀಣ ಪ್ರದೇಶದ ಕ್ಷೌರಿಕರ ಮನೆಗಳಲ್ಲಿ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ನಿಗಮದ ಅಧ್ಯಕ್ಷ ಎಂ.ಎಸ್.ಮುತ್ತುರಾಜ್ ತಿಳಿಸಿದರು.
Last Updated 19 ಫೆಬ್ರುವರಿ 2026, 6:34 IST
ಸವಿತಾ ಸಮಾಜದ ಅಭಿವೃದ್ಧಿ ನಿಗಮ ಸೌಲಭ್ಯಗಳ ಅರಿವು: ಕ್ಷೌರಿಕರ ಮನೆಗಳಲ್ಲಿ ವಾಸ್ತವ್ಯ

ಮುಳಬಾಗಿಲು | ನಮ್ಮೂರಿಗಾಗಿ ನಾವು ಸ್ವಚ್ಛತಾ ಅಭಿಯಾನ: ಗೋಪಿನಾಥ್ ಕರವಿ

Mulbagal News: ಊರಿನ ಸ್ವಚ್ಛತೆ ನಮ್ಮೆಲ್ಲರ ಹೊಣೆ. ಪ್ಲಾಸ್ಟಿಕ್ ಬಳಕೆಯಿಂದ ಆರೋಗ್ಯಕ್ಕೆ ಗಂಭೀರ ಹಾನಿ ಉಂಟಾಗುತ್ತದೆ, ಹಾಗಾಗಿ ಗ್ರಾಮಸ್ಥರೆಲ್ಲರೂ ಪ್ಲಾಸ್ಟಿಕ್ ತ್ಯಜಿಸುವಂತೆ ಮುಳಬಾಗಿಲಿನಲ್ಲಿ ಕವಿ ಗೋಪಿನಾಥ್ ಕರವಿ ಮನವಿ ಮಾಡಿದರು.
Last Updated 19 ಫೆಬ್ರುವರಿ 2026, 6:33 IST
ಮುಳಬಾಗಿಲು | ನಮ್ಮೂರಿಗಾಗಿ ನಾವು ಸ್ವಚ್ಛತಾ ಅಭಿಯಾನ: ಗೋಪಿನಾಥ್ ಕರವಿ

ಕೋಲಾರ| ಸರ್ಕಾರದಿಂದ ಬಾರದ ಬಾಕಿ ಹಣ: ಜಿಲ್ಲಾಸ್ಪತ್ರೆ ಉಚಿತ ಸ್ಕ್ಯಾನಿಂಗ್‌ ಸ್ಥಗಿತ

Kolar Health Crisis: ಸರ್ಕಾರದಿಂದ ಬಾಕಿ ಹಣ ಬಾರದ ಕಾರಣ ಕೋಲಾರ ನಗರದ ಎಸ್‌ಎನ್‌ಆರ್‌ ಜಿಲ್ಲಾಸ್ಪತ್ರೆಯ ಸ್ಕ್ಯಾನಿಂಗ್ ಸೇವೆ ಸ್ಥಗಿತಗೊಂಡಿದೆ. ಗುತ್ತಿಗೆ ಕಂಪನಿಯ ನಿರ್ಧಾರದಿಂದ ರೋಗಿಗಳು ಹಾಗೂ ಸಂಬಂಧಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 19 ಫೆಬ್ರುವರಿ 2026, 6:32 IST
ಕೋಲಾರ| ಸರ್ಕಾರದಿಂದ ಬಾರದ ಬಾಕಿ ಹಣ: ಜಿಲ್ಲಾಸ್ಪತ್ರೆ ಉಚಿತ ಸ್ಕ್ಯಾನಿಂಗ್‌ ಸ್ಥಗಿತ

ಕೋಲಾರ | ಜೀತ ಪದ್ಧತಿ ಇಂದಿಗೂ ಜೀವಂತ: ಜಿಲ್ಲಾ ಪಂಚಾಯಿತಿ ಸಿಇಒ ಕಳವಳ

Kolar News: ಸಮಾಜದಲ್ಲಿ ಜೀತ ಪದ್ಧತಿಯಂತಹ ಅನಿಷ್ಠ ಇಂದಿಗೂ ಜೀವಂತವಾಗಿರುವುದು ದುರದೃಷ್ಟಕರ. ಇದನ್ನು ಬೇರುಸಹಿತ ಕಿತ್ತೆಸೆಯಲು ಸಂಕಲ್ಪ ಮಾಡಬೇಕೆಂದು ಕೋಲಾರ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್ ಪಿ. ಬಾಗೇವಾಡಿ ಹೇಳಿದರು.
Last Updated 19 ಫೆಬ್ರುವರಿ 2026, 6:31 IST
ಕೋಲಾರ | ಜೀತ ಪದ್ಧತಿ ಇಂದಿಗೂ ಜೀವಂತ: ಜಿಲ್ಲಾ ಪಂಚಾಯಿತಿ ಸಿಇಒ ಕಳವಳ
ADVERTISEMENT

ಬಂಗಾರಪೇಟೆ | ದರೋಡೆ ಪ್ರಕರಣ: 7 ಮಂದಿ ಬಂಧನ

Boudikote Police: ಬಂಗಾರಪೇಟೆ: ತಾಲ್ಲೂಕಿನ ಬೂದಿಕೋಟೆ ಹೋಬಳಿಯ ತುಮಟಗೆರೆ ಗ್ರಾಮದ ಬಳಿ ಜ.9ರಂದು ಬೈಕ್ ಅಡ್ಡಕಟ್ಟಿ ₹8 ಲಕ್ಷ ದರೋಡೆ ಮಾಡಿದ್ದ ಏಳು ಮಂದಿ ದರೋಡೆಕೋರರನ್ನು ಬೂದಿಕೋಟೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
Last Updated 19 ಫೆಬ್ರುವರಿ 2026, 6:25 IST
ಬಂಗಾರಪೇಟೆ | ದರೋಡೆ ಪ್ರಕರಣ: 7 ಮಂದಿ ಬಂಧನ

ದಲಿತರ ಅಭಿವೃದ್ಧಿಗೆ ಪ್ರಾಮಾಣಿಕ ಯತ್ನ: ಶಾಸಕ ಎಸ್.ಎನ್.ನಾರಾಯಣಸ್ವಾಮಿ

SC ST Grievance Meeting: ಬಂಗಾರಪೇಟೆ: ನಗರದ ಆರ್.ಆರ್.ಕನ್ವೆನ್ಷನ್ ಹಾಲ್‌ನಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ಜನಾಂಗದ ಕುಂದುಕೊರತೆ ಸಭೆಯು ಶಾಸಕ ಎಸ್.ಎನ್. ನಾರಾಯಣಸ್ವಾಮಿ ನೇತೃತ್ವದಲ್ಲಿ ನಡೆಯಿತು.
Last Updated 18 ಫೆಬ್ರುವರಿ 2026, 6:56 IST
ದಲಿತರ ಅಭಿವೃದ್ಧಿಗೆ ಪ್ರಾಮಾಣಿಕ ಯತ್ನ: ಶಾಸಕ ಎಸ್.ಎನ್.ನಾರಾಯಣಸ್ವಾಮಿ

ಕೋಲಾರ| ಕೌಶಲಯುಕ್ತ, ಶ್ರಮಿಕ ಯುವಜನತೆಗೆ ಉದ್ಯೋಗಾವಕಾಶ: ರಾಜನಾಥ್‌ ಸಿಂಗ್‌

Airbus H Helicopter Unit: ಕೋಲಾರದ ವೇಮಗಲ್‌ನಲ್ಲಿ ಟಾಟಾ-ಏರ್‌ಬಸ್‌ ಎಚ್‌125 ಹೆಲಿಕಾಪ್ಟರ್ ಜೋಡಣಾ ಘಟಕ ಉದ್ಘಾಟನೆ ವೇಳೆ ರಾಜನಾಥ್ ಸಿಂಗ್ ಉದ್ಯೋಗಾವಕಾಶ ಹಾಗೂ ರಕ್ಷಣಾ ರಫ್ತು ವೃದ್ಧಿಗೆ ಇದು ನೆರವಾಗಲಿದೆ ಎಂದು ಹೇಳಿದರು.
Last Updated 18 ಫೆಬ್ರುವರಿ 2026, 6:56 IST
ಕೋಲಾರ| ಕೌಶಲಯುಕ್ತ, ಶ್ರಮಿಕ ಯುವಜನತೆಗೆ ಉದ್ಯೋಗಾವಕಾಶ: ರಾಜನಾಥ್‌ ಸಿಂಗ್‌
ADVERTISEMENT
ADVERTISEMENT
ADVERTISEMENT