ಬುಧವಾರ, 4 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೋಲಾರ (ಜಿಲ್ಲೆ)

ADVERTISEMENT

ಬೇತಮಂಗಲ: ರಾಮಸಾಗರ ಬಸ್ ತಂಗುದಾಣ ಸ್ವಚ್ಛ

Ramasagara Bus Stop: ಸಮೀಪದ ರಾಮಸಾಗರ ಗ್ರಾಮದ ಬಸ್ ನಿಲ್ದಾಣದ ತಂಗುದಾಣವನ್ನು ಗ್ರಾಮ ಪಂಚಾಯಿತಿ ಸಿಬ್ಬಂದಿ ಸೋಮವಾರ ಸ್ವಚ್ಛಗೊಳಿಸಿದ್ದಾರೆ. ಪ್ರಜಾವಾಣಿ ಪತ್ರಿಕೆಯಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.
Last Updated 3 ಮಾರ್ಚ್ 2026, 6:33 IST
ಬೇತಮಂಗಲ: ರಾಮಸಾಗರ ಬಸ್ ತಂಗುದಾಣ ಸ್ವಚ್ಛ

ಶ್ರೀನಿವಾಸಪುರ | ಕೆ.ಎಚ್.ಮುನಿಯಪ್ಪ ಭೇಟಿಯಾದ ರಮೇಶ್ ಕುಮಾರ್ ಬೆಂಬಲಿಗರು!

Minister KH Muniyappa: ಜಿಲ್ಲಾ ಕಾಂಗ್ರೆಸ್‌ನ ನೂತನ ಕಾರ್ಯಾಧ್ಯಕ್ಷ ಮ್ಯಾಕಲ ನಾರಾಯಣಸ್ವಾಮಿ ನೇತೃತ್ವದಲ್ಲಿ ತಾಲ್ಲೂಕಿನ ಕೆಲವು ಕಾಂಗ್ರೆಸ್ ಮುಖಂಡರು ಸಚಿವ ಕೆ.ಎಚ್‌.ಮುನಿಯಪ್ಪ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ.
Last Updated 3 ಮಾರ್ಚ್ 2026, 6:33 IST
ಶ್ರೀನಿವಾಸಪುರ | ಕೆ.ಎಚ್.ಮುನಿಯಪ್ಪ ಭೇಟಿಯಾದ ರಮೇಶ್ ಕುಮಾರ್ ಬೆಂಬಲಿಗರು!

ಹೂಡಿ ವಿಜಯಕುಮಾರ್‌ ಜೆಡಿಎಸ್‌ ಸೇರ್ಪಡೆ: ಮೈತ್ರಿಯಲ್ಲಿ ಬಿರುಕು?

Malur Politics: ಜೆಡಿಎಸ್‌ ಪಕ್ಷ ಸೇರಲು ‘ಸ್ವಾಭಿಮಾನಿ ಜನತಾ ಪಕ್ಷ’ದ ಹೂಡಿ ವಿಜಯಕುಮಾರ್‌ ಸಜ್ಜಾಗಿರುವ ಬೆನ್ನಲೇ ಜಿಲ್ಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ನಡುವೆ ಬಿರುಕು ಮೂಡಿರುವಂತಿದೆ. ಮಾಜಿ ಶಾಸಕ ಕೆ.ಎಸ್‌.ಮಂಜುನಾಥಗೌಡ ಸಿಡಿದೆದ್ದಿದ್ದಾರೆ.
Last Updated 3 ಮಾರ್ಚ್ 2026, 6:32 IST
ಹೂಡಿ ವಿಜಯಕುಮಾರ್‌ ಜೆಡಿಎಸ್‌ ಸೇರ್ಪಡೆ: ಮೈತ್ರಿಯಲ್ಲಿ ಬಿರುಕು?

ಬಂಗಾರಪೇಟೆ | ಅವಳಿ ಮಕ್ಕಳೊಂದಿಗೆ ದೇಗುಲದ ಸಂಪ್‌ಗೆ ಹಾರಿದ ಮಹಿಳೆ: ಮಕ್ಕಳು ಸಾವು

Bangarapet Suicide Attempt: ಕೌಟುಂಬಿಕ ಕಲಹದಿಂದ ಮನನೊಂದ ಮಹಿಳೆ ತನ್ನ ಮೂರು ವರ್ಷದ ಅವಳಿ ಮಕ್ಕಳೊಂದಿಗೆ ಬೂದಿಕೋಟೆಯ ವೇಣುಗೋಪಾಲಸ್ವಾಮಿ ದೇವಾಲಯ ಆವರಣದ ನೀರಿನ ಸಂಪ್‌ಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಮಕ್ಕಳು ಮೃತಪಟ್ಟಿದ್ದಾರೆ.
Last Updated 3 ಮಾರ್ಚ್ 2026, 6:31 IST
ಬಂಗಾರಪೇಟೆ | ಅವಳಿ ಮಕ್ಕಳೊಂದಿಗೆ ದೇಗುಲದ ಸಂಪ್‌ಗೆ ಹಾರಿದ ಮಹಿಳೆ: ಮಕ್ಕಳು ಸಾವು

ಮುಳಬಾಗಿಲು: ಕಂಬದ ಲಕ್ಷ್ಮಿ ನರಸಿಂಹ, ನಲ್ಲಗಂಗಮ್ಮ ರಥೋತ್ಸವ

Mulbagal Temple Festival: ತಾಲ್ಲೂಕಿನ ಕದರೀಪುರದ ಕಂಬದ ಲಕ್ಷ್ಮಿ ನರಸಿಂಹ ಸ್ವಾಮಿ ಹಾಗೂ ಮಾಣಿಕ್ಯನತ್ತ ಗ್ರಾಮದ ನಲ್ಲಗಂಗಮ್ಮ ದೇವಿ ಬ್ರಹ್ಮ ರಥೋತ್ಸವ ಭಾನುವಾರ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆದವು.
Last Updated 3 ಮಾರ್ಚ್ 2026, 6:29 IST
ಮುಳಬಾಗಿಲು: ಕಂಬದ ಲಕ್ಷ್ಮಿ ನರಸಿಂಹ, ನಲ್ಲಗಂಗಮ್ಮ ರಥೋತ್ಸವ

ಕೋಲಾರ | ಎತ್ತಿನಹೊಳೆಗೆ ಕಲ್ಲುನೆಟ್ಟು 12 ವರ್ಷವಾದರೂ ಒಂದು ಹನಿ ನೀರೂ ಬರಲಿಲ್ಲ!

Kolar Water Crisis: ಕೋಲಾರ: 03–03–2014… ಎತ್ತಿನಹೊಳೆ ನೀರನ್ನು ಬಯಲುಸೀಮೆ ಜಿಲ್ಲೆಗಳಾದ ಕೋಲಾರ ಹಾಗೂ ಚಿಕ್ಕಬಳ್ಳಾಪುರಕ್ಕೆ ಹರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಿಕ್ಕಬಳ್ಳಾಪುರದಲ್ಲಿ ಶಂಕುಸ್ಥಾಪನೆ ನೆರವೇರಿಸಿದ ದಿನ.
Last Updated 3 ಮಾರ್ಚ್ 2026, 5:36 IST
ಕೋಲಾರ | ಎತ್ತಿನಹೊಳೆಗೆ ಕಲ್ಲುನೆಟ್ಟು 12 ವರ್ಷವಾದರೂ ಒಂದು ಹನಿ ನೀರೂ ಬರಲಿಲ್ಲ!

ಕೋಲಾರದ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಜಿಲೆಟಿನ್‌, ಡಿಟೋನೇಟರ್ ವಶಕ್ಕೆ

Gelatin Sticks: ಕೋಲಾರ ತಾಲ್ಲೂಕಿನ ತಲಗುಂದ ಗ್ರಾಮದ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಜಿಲೆಟಿನ್‌ ಕಡ್ಡಿಗಳು ಹಾಗೂ ಡಿಟೋನೇಟರ್‌ ಪತ್ತೆಯಾಗಿವೆ ವೇಮಗಲ್‌ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದು ಗ್ರಾಮದ ಮೆಹಬೂಬ್ ಪಾಷಾ ಎಂಬುವರ ಮೇಲೆ ಪ್ರಕರಣ ದಾಖಲಿಸಿದ್ದಾರೆ
Last Updated 2 ಮಾರ್ಚ್ 2026, 18:14 IST
ಕೋಲಾರದ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಜಿಲೆಟಿನ್‌, ಡಿಟೋನೇಟರ್ ವಶಕ್ಕೆ
ADVERTISEMENT

ಕೆಜಿಎಫ್ ಕಮಿಟಿ ವತಿಯಿಂದ ಕಪ್ಪು ಪಟ್ಟಿ ಧರಿಸಿ ಕರಾಳ ದಿನಾಚರಣೆ

BGML Workers Issue: ಬಿಜಿಎಂಎಲ್ ಗಣಿ ಮುಚ್ಚಿ 25 ವರ್ಷವಾದರೂ ಕಾರ್ಮಿಕರ ಸಮಸ್ಯೆ ಪರಿಹಾರವಾಗಿಲ್ಲವೆಂದು ಸೇವ್ ಕೆಜಿಎಫ್ ಕಮಿಟಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿತು.
Last Updated 2 ಮಾರ್ಚ್ 2026, 6:52 IST
ಕೆಜಿಎಫ್ ಕಮಿಟಿ ವತಿಯಿಂದ ಕಪ್ಪು ಪಟ್ಟಿ ಧರಿಸಿ ಕರಾಳ ದಿನಾಚರಣೆ

ನಂಗಲಿ: ಹಳ್ಳ ಹಿಡಿದಿರುವ ಡಿಜಿಟಲ್ ಗ್ರಂಥಾಲಯ ಯೋಜನೆ

Mulabagilu Libraries: ಮುಳಬಾಗಿಲು ತಾಲ್ಲೂಕಿನ ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ಡಿಜಿಟಲೀಕರಣ ಯೋಜನೆ ಇಂಟರ್ನೆಟ್ ಹಾಗೂ ಮೂಲಸೌಕರ್ಯ ಕೊರತೆಯಿಂದ ಹಳ್ಳ ಹಿಡಿದಿದ್ದು, ಓದುಗರಿಗೆ ಸೌಲಭ್ಯ ಸಿಗುತ್ತಿಲ್ಲ.
Last Updated 2 ಮಾರ್ಚ್ 2026, 6:51 IST
ನಂಗಲಿ: ಹಳ್ಳ ಹಿಡಿದಿರುವ ಡಿಜಿಟಲ್ ಗ್ರಂಥಾಲಯ ಯೋಜನೆ

ಲಿಂಗಾಯತ ಸಮುದಾಯ ಭವನಕ್ಕೆ ಜಾಗ: ಶಾಸಕ ಕೊತ್ತೂರು ಭರವಸೆ

Renukacharya Jayanti Kolar: ಕೋಲಾರದಲ್ಲಿ ನಡೆದ ರೇಣುಕಾಚಾರ್ಯ ಜಯಂತ್ಯುತ್ಸವದಲ್ಲಿ ಲಿಂಗಾಯತ ಸಮುದಾಯ ಭವನಕ್ಕೆ ಶೀಘ್ರ ಜಾಗ ನೀಡಲಾಗುವುದು ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ಭರವಸೆ ನೀಡಿದರು.
Last Updated 2 ಮಾರ್ಚ್ 2026, 6:48 IST
ಲಿಂಗಾಯತ ಸಮುದಾಯ ಭವನಕ್ಕೆ ಜಾಗ: ಶಾಸಕ ಕೊತ್ತೂರು ಭರವಸೆ
ADVERTISEMENT
ADVERTISEMENT
ADVERTISEMENT