ಭಾನುವಾರ, 1 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೋಲಾರ (ಜಿಲ್ಲೆ)

ADVERTISEMENT

ಶ್ರೀನಿವಾಸಪುರ | ಬೀದಿನಾಯಿ ಹಾವಳಿ; ಪುರಸಭೆ ವಿರುದ್ಧ ಆಕ್ರೋಶ

Karnataka Stray Dog Issue: ಪಟ್ಟಣದ ಬಹುತೇಕ ವಾರ್ಡ್‌ಗಳಲ್ಲಿ ಬೀದಿನಾಯಿ ಹಾವಳಿ ಹೆಚ್ಚುತ್ತಿದ್ದು, ಸಾರ್ವಜನಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರು ಹಾಗೂ ದ್ವಿಚಕ್ರ ವಾಹನ ಸವಾರರು ಪ್ರತಿದಿನ ಭಯದಲ್ಲೇ ಸಂಚರಿಸಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ.
Last Updated 1 ಮಾರ್ಚ್ 2026, 6:41 IST
ಶ್ರೀನಿವಾಸಪುರ | ಬೀದಿನಾಯಿ ಹಾವಳಿ; ಪುರಸಭೆ ವಿರುದ್ಧ ಆಕ್ರೋಶ

ಕೋಲಾರ | ಕರ್ತವ್ಯಕ್ಕೆ ನಿಯೋಜಿಸಲು ಲಂಚ, ‘ಲೋಕಾ’ ಟ್ರ್ಯಾಪ್‌

Karnataka Corruption Case: ಹೋಂ ಗಾರ್ಡ್‌ಗಳನ್ನು ಕರ್ತವ್ಯಕ್ಕೆ ನಿಯೋಜಿಸಲು ಲಂಚ ಪಡೆಯುತ್ತಿದ್ದ ಮಧ್ಯವರ್ತಿ ಹೋಂ ಗಾರ್ಡ್‌ ಮಂಜುನಾಥ್‌ ಎಂಬುವರನ್ನು ಲೋಕಾಯುಕ್ತ ಪೊಲೀಸರು ಶನಿವಾರ ರಾತ್ರಿ ಬಂಧಿಸಿದ್ದಾರೆ.
Last Updated 1 ಮಾರ್ಚ್ 2026, 6:40 IST
ಕೋಲಾರ | ಕರ್ತವ್ಯಕ್ಕೆ ನಿಯೋಜಿಸಲು ಲಂಚ, ‘ಲೋಕಾ’ ಟ್ರ್ಯಾಪ್‌

ಕೆಜಿಎಫ್‌ | ಮುಚ್ಚಿದ ಗಣಿಗೆ 25 ವರ್ಷ; ಕಗ್ಗಂಟ್ಟಾಗಿಯೇ ಉಳಿದ ಭರವಸೆ

KGF Mines Closure: ವಿಶ್ವವಿಖ್ಯಾತ ಚಿನ್ನದ ಗಣಿ (ಬಿಜಿಎಂಎಲ್‌) ಮುಚ್ಚಿ ಇಂದಿಗೆ (ಮಾರ್ಚ್‌ 1) ಕಾಲು ಶತಮಾನವಾಗಿದೆ. ಅಂದಿನಿಂದಲೂ ಇಂದಿನವರೆಗೂ ಗಣಿ ಪ್ರಾರಂಭ, ಕಾರ್ಮಿಕರ ಹಳೆ ಬಾಕಿ ಇತ್ಯರ್ಥ ಹಾಗೂ ಕಾಲೊನಿಗಳ ಅಭಿವೃದ್ಧಿ ಬಗ್ಗೆ ಚರ್ಚೆಗಳಾಗುತ್ತಿದೆಯೇ ವಿನಃ ಇತ್ಯರ್ಥವಾಗಿಲ್ಲ. ಗಣಿ ಮುಚ್ಚಿನ ನಂತರ
Last Updated 1 ಮಾರ್ಚ್ 2026, 6:34 IST
ಕೆಜಿಎಫ್‌ | ಮುಚ್ಚಿದ ಗಣಿಗೆ 25 ವರ್ಷ; ಕಗ್ಗಂಟ್ಟಾಗಿಯೇ ಉಳಿದ ಭರವಸೆ

ಮಾಲೂರು | ಶಾಲಾ ಮಕ್ಕಳ ನೃತ್ಯ ಸಿಂಚನ

Karnataka School Cultural Fest: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕರಡಗುರ್ಕಿ (ಮಾದಾಪುರ) ಶಾಲೆಯಲ್ಲಿ ಈಚೆಗೆ ಶಾಲಾ ಸಾಂಸ್ಕೃತಿಕ ಸುಗ್ಗಿಯಲ್ಲಿ ಮಕ್ಕಳ ಕಲಾ ಪ್ರದರ್ಶನ ನೋಡುಗರ ಮನ ಸೊರೆಗೊಂಡಿತು.
Last Updated 1 ಮಾರ್ಚ್ 2026, 6:32 IST
ಮಾಲೂರು | ಶಾಲಾ ಮಕ್ಕಳ ನೃತ್ಯ ಸಿಂಚನ

ಕೋಲಾರ | ಶೇ 78ರಷ್ಟು ಆರ್ಥಿಕ ಪ್ರಗತಿ ಸಾಧನೆ: ಎಂ.ಆರ್.ರವಿ

Kolar District Progress: ಜಿಲ್ಲೆಯಲ್ಲಿ 2025-26ನೇ ಸಾಲಿನ ವಿವಿಧ ಇಲಾಖೆಗಳ ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‌ಸಿಪಿ?ಒ) ಹಾಗೂ ಪರಿಶಿಷ್ಟ ಪಂಗಡ ಉಪ ಯೋಜನೆಯಡಿ (ಟಿಎಸ್‌ಪಿ) ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮಗಳಲ್ಲಿ ಆಶಾದಾಯಕ ಪ್ರಗತಿ ಆಗಿದೆ
Last Updated 1 ಮಾರ್ಚ್ 2026, 6:30 IST
ಕೋಲಾರ | ಶೇ 78ರಷ್ಟು ಆರ್ಥಿಕ ಪ್ರಗತಿ ಸಾಧನೆ:  ಎಂ.ಆರ್.ರವಿ

ಕೋಲಾರ | ಕನ್ನಡ ಪರೀಕ್ಷೆಗೆ 324 ಮಂದಿ ಗೈರು

Karnataka PUC Exam Updates: ಜಿಲ್ಲೆಯ 28 ಕೇಂದ್ರಗಳಲ್ಲಿ ಶನಿವಾರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಆರಂಭವಾಗಿದ್ದು, ಮೊದಲ ದಿನದ ಪರೀಕ್ಷೆಗೆ 324 ವಿದ್ಯಾರ್ಥಿಗಳು ಗೈರಾಗಿದ್ದರು. ಕನ್ನಡ ಪರೀಕ್ಷೆ ಬರೆಯಲು ಜಿಲ್ಲೆಯಲ್ಲಿ 11,144 ವಿದ್ಯಾರ್ಥಿಗಳು ನೋಂದಾಯಿಸಿದ್ದರು. ಈ ಪೈಕಿ 10,820 ಮಂದಿ ಮಾತ್ರ
Last Updated 1 ಮಾರ್ಚ್ 2026, 6:28 IST
ಕೋಲಾರ | ಕನ್ನಡ ಪರೀಕ್ಷೆಗೆ 324 ಮಂದಿ ಗೈರು

ಕರ್ತವ್ಯಕ್ಕೆ ನಿಯೋಜಿಸಲು ಲಂಚ: ಹೋಂ ಗಾರ್ಡ್‌ ಬಂಧನ, ಇನ್‌ಸ್ಪೆಕ್ಟರ್‌ ವಶಕ್ಕೆ

Kolar Lokayukta: ಹೋಂ ಗಾರ್ಡ್‌ಗಳನ್ನು ಕರ್ತವ್ಯಕ್ಕೆ ನಿಯೋಜಿಸಲು ಲಂಚ ಪಡೆಯುತ್ತಿದ್ದ ಮಧ್ಯವರ್ತಿ ಮಂಜುನಾಥ್‌ ಬಂಧನ. ನಿವೃತ್ತ ಹೋಂ ಗಾರ್ಡ್‌ ಮುನಿಯಪ್ಪ ಹಾಗೂ ಇನ್‌ಸ್ಪೆಕ್ಟರ್‌ ಮಹೇಶ್‌ ಅವರನ್ನು ವಶಕ್ಕೆ ಪಡೆದು ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Last Updated 28 ಫೆಬ್ರುವರಿ 2026, 18:34 IST
ಕರ್ತವ್ಯಕ್ಕೆ ನಿಯೋಜಿಸಲು ಲಂಚ: ಹೋಂ ಗಾರ್ಡ್‌ ಬಂಧನ, ಇನ್‌ಸ್ಪೆಕ್ಟರ್‌ ವಶಕ್ಕೆ
ADVERTISEMENT

ಕೋಲಾರ: ಕೋಮುಲ್‌ನಲ್ಲಿ ಮೊಬೈಲ್‌ ಬಳಕೆ ನಿಷೇಧ!

ಮಣ್ಣುಪಾಲಾಗಿದ್ದ ತುಪ್ಪದ ಫೋಟೊ ಬಹಿರಂಗ ಬಳಿಕ ಅಧಿಕಾರಿಗಳ ಮೇಲೂ ನಿರ್ಬಂಧ
Last Updated 28 ಫೆಬ್ರುವರಿ 2026, 3:03 IST
ಕೋಲಾರ: ಕೋಮುಲ್‌ನಲ್ಲಿ ಮೊಬೈಲ್‌ ಬಳಕೆ ನಿಷೇಧ!

ಕೇಜ್ರಿವಾಲ್‌ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ ಬಿಜೆಪಿಗೆ ಮುಖಭಂಗ: ಎಎಪಿ

AAP kolar ಸುಳ್ಳು ಪ್ರಕರಣ ದಾಖಲಿಸಿದ ಬಿಜೆಪಿಗೆ ಮುಖಭಂಗವಾಗಿದೆ ಎಂದು ಎಎಪಿ ಜಿಲ್ಲಾ ಅಧ್ಯಕ್ಷ ಕೆ.ಪಿ.ವೆಂಕಟಾಚಲಪತಿ ಹೇಳಿದ್ದಾರೆ.
Last Updated 28 ಫೆಬ್ರುವರಿ 2026, 3:01 IST
ಕೇಜ್ರಿವಾಲ್‌ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ ಬಿಜೆಪಿಗೆ ಮುಖಭಂಗ: ಎಎಪಿ

ಕೆಜಿಎಫ್: ತಂಬಾಕು ಉತ್ಪನ್ನ ಮಾರಾಟದ ಮಳಿಗೆಗಳ ಮೇಲೆ ಅಧಿಕಾರಿಗಳ ದಾಳಿ

KGF ತಂಬಾಕು ಮತ್ತಿತರ ನಿಷೇಧಿತ ಉತ್ಪನ್ನಗಳ ಅಂಗಡಿಗಳ ಮೇಲೆ ಅಧಿಕಾರಿಗಳು ದಾಳಿ.
Last Updated 28 ಫೆಬ್ರುವರಿ 2026, 3:01 IST
ಕೆಜಿಎಫ್: ತಂಬಾಕು ಉತ್ಪನ್ನ ಮಾರಾಟದ ಮಳಿಗೆಗಳ ಮೇಲೆ ಅಧಿಕಾರಿಗಳ ದಾಳಿ
ADVERTISEMENT
ADVERTISEMENT
ADVERTISEMENT