ಬುಧವಾರ, 7 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಕೋಲಾರ (ಜಿಲ್ಲೆ)

ADVERTISEMENT

31ಕ್ಕೆ ಕೋಲಾರದಲ್ಲಿ ಹಿಂದೂ ಸಮಾಜೋತ್ಸವ

ಯಶಸ್ಸಿಗೆ ಪೂಜೆ, ಸಮಾಜ ಒಗ್ಗೂಡಿಸಲು ಪ್ರಯತ್ನ: ಸಂಸದ ಮಲ್ಲೇಶಬಾಬು
Last Updated 7 ಜನವರಿ 2026, 6:22 IST
31ಕ್ಕೆ ಕೋಲಾರದಲ್ಲಿ ಹಿಂದೂ ಸಮಾಜೋತ್ಸವ

ರಸ್ತೆ ವಿಸ್ತರಣೆಗೆ ರಾಜಕೀಯ ಬಣ್ಣ: ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

Bangarapet Road Widening: ನಗರದ ರಸ್ತೆ ವಿಸ್ತರಣೆ ಹಾಗೂ ಒತ್ತುವರಿ ತೆರವು ಕಾರ್ಯಾಚರಣೆ ಈಗ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ರಾಜಕೀಯ ಜಿದ್ದಾಜಿದ್ದಿಗೆ ಸಾಕ್ಷಿಯಾಗಿದೆ. ಅಂಬೇಡ್ಕರ್ ಪ್ರತಿಮೆ ಮುಂಭಾಗ ಕಾಂಗ್ರೆಸ್ ಮುಖಂಡರು ಬಿಜೆಪಿ ವಿರುದ್ಧ ಗುಡುಗಿದರು.
Last Updated 7 ಜನವರಿ 2026, 6:21 IST
ರಸ್ತೆ ವಿಸ್ತರಣೆಗೆ ರಾಜಕೀಯ ಬಣ್ಣ: ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಶಾಶ್ವತ ನೀರಿನ ಯೋಜನೆಗೆ ಆಗ್ರಹ

ತೆಲಂಗಾಣ ಮಾದರಿಯಲ್ಲಿ ಹೋರಾಟ ರೂಪಿಸಲು ಚಿಂತನೆ
Last Updated 7 ಜನವರಿ 2026, 6:20 IST
ಶಾಶ್ವತ ನೀರಿನ ಯೋಜನೆಗೆ ಆಗ್ರಹ

ಜಿಲ್ಲಾಡಳಿತದಲ್ಲಿ ಮಹಿಳಾ ಅಧಿಕಾರಿಗಳ ‘ಶಕ್ತಿ’!

ಎಸ್‌ಪಿ, ಡಿಸಿಎಫ್‌, ಎಡಿಸಿ, ಎಸಿ, ನಾಲ್ವರು ತಹಶೀಲ್ದಾರ್‌–ಆಯಕಟ್ಟಿನ ಹುದ್ದೆಗಳಲ್ಲಿ ನಾರಿಮಣಿಗಳು
Last Updated 7 ಜನವರಿ 2026, 6:18 IST
ಜಿಲ್ಲಾಡಳಿತದಲ್ಲಿ ಮಹಿಳಾ ಅಧಿಕಾರಿಗಳ ‘ಶಕ್ತಿ’!

ಮಕ್ಕಳ ಮನೆಗಳಿಗೆ ಡಿಡಿಪಿಐ ಭೇಟಿ

ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಕ್ರಮ, ಪೋಷಕರಿಗೆ ಮಾರ್ಗದರ್ಶನ
Last Updated 7 ಜನವರಿ 2026, 6:17 IST
ಮಕ್ಕಳ ಮನೆಗಳಿಗೆ ಡಿಡಿಪಿಐ ಭೇಟಿ

ಮಧ್ಯವರ್ತಿಗಳ ಹಾವಳಿ ತಡೆಗೆ ಕ್ರಮ

ಕಂದಾಯ ಇಲಾಖೆಯಲ್ಲಿ ಪಾರದರ್ಶಕ ಆಡಳಿತಕ್ಕೆ ಹಲವು ಸುಧಾರಣೆ, ವಿಚಾರಣೆಗಳ ನೇರ ಪ್ರಸಾರ: ಜಿಲ್ಲಾಧಿಕಾರಿ ‌ರವಿ
Last Updated 7 ಜನವರಿ 2026, 6:16 IST
ಮಧ್ಯವರ್ತಿಗಳ ಹಾವಳಿ ತಡೆಗೆ ಕ್ರಮ

ಕೋಲಾರ | ತಂತ್ರಜ್ಞಾನ ಯುಗದಲ್ಲಿ ಜಾಗರೂಕತೆಯಿಂದ ವ್ಯವಹರಿಸಬೇಕು: ಜಿಲ್ಲಾಧಿಕಾರಿ

ಕೋಲಾರದಲ್ಲಿ ನಡೆದ ರಾಷ್ಟ್ರೀಯ ಗ್ರಾಹಕರ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಎಂ.ಆರ್.ರವಿ ಮಾತನಾಡಿದರು. ಡಿಜಿಟಲ್ ಯುಗದಲ್ಲಿ ಸೈಬರ್ ವಂಚನೆ ತಡೆಗಟ್ಟಲು ಜಾಗೃತ ಗ್ರಾಹಕರಾಗಿ ವ್ಯವಹರಿಸುವಂತೆ ಕರೆ ನೀಡಿದರು.
Last Updated 6 ಜನವರಿ 2026, 7:03 IST
ಕೋಲಾರ | ತಂತ್ರಜ್ಞಾನ ಯುಗದಲ್ಲಿ ಜಾಗರೂಕತೆಯಿಂದ ವ್ಯವಹರಿಸಬೇಕು: ಜಿಲ್ಲಾಧಿಕಾರಿ
ADVERTISEMENT

ಕೋಲಾರ | ಮಲ್ಟಿಜಿಮ್ ಯುಗದಲ್ಲೂ ಮುಕ್ಕಾಗದ ಗರಡಿಮನೆ: ವಿ.ಮಂಜುನಾಥ್

Bodybuilding Event: ಇಂಟರ್‌ನೆಟ್ ಯುಗದಲ್ಲಿ ಯುವಜನರು ದೈಹಿಕ ಆರೋಗ್ಯಕ್ಕಾಗಿ ಮಲ್ಟಿಜಿಮ್ ಕಡೆ ಮುಖ ಮಾಡುತ್ತಿದ್ದಾರೆ. ಆದರೆ ಕೆಲವರು ಇಂದಿಗೂ ಗರಡಿಮನೆಯಲ್ಲಿ ಕಸರತ್ತು ಮಾಡುತ್ತಾ ಪರಂಪರೆಯನ್ನು ಉಳಿಸುತ್ತಿದ್ದಾರೆ.
Last Updated 6 ಜನವರಿ 2026, 7:02 IST
ಕೋಲಾರ | ಮಲ್ಟಿಜಿಮ್ ಯುಗದಲ್ಲೂ ಮುಕ್ಕಾಗದ ಗರಡಿಮನೆ: ವಿ.ಮಂಜುನಾಥ್

ಕೋಲಾರ | ಭೂ ಕಬಳಿಕೆ ಆರೋಪ: ಕೃಷ್ಣ ಬೈರೇಗೌಡ ವಿರುದ್ಧ ಲೋಕಾಯುಕ್ತಕ್ಕೆ ದೂರು

Lokayukta Complaint: ನರಸಾಪುರ ಹೋಬಳಿಯ ಗರುಡನಪಾಳ್ಯದಲ್ಲಿ 21.16 ಎಕರೆ ಭೂಮಿ ಕಬಳಿಕೆ ಪ್ರಕರಣದಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ವಿರುದ್ಧ ಬಿಜೆಪಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದೆ ಎಂದು ತಿಳಿಸಿದ್ದಾರೆ.
Last Updated 6 ಜನವರಿ 2026, 7:01 IST
ಕೋಲಾರ | ಭೂ ಕಬಳಿಕೆ ಆರೋಪ: ಕೃಷ್ಣ ಬೈರೇಗೌಡ ವಿರುದ್ಧ ಲೋಕಾಯುಕ್ತಕ್ಕೆ ದೂರು

ಮಾಲೂರು: ರಾಸುಗಳ ಮೆರವಣಿಗೆಗೆ ಶಾಸಕ ಕೆ.ವೈ ನಂಜೇಗೌಡ ಚಾಲನೆ

Temple Festival: ಮಾಲೂರು ತಾಲ್ಲೂಕಿನ ತೋರ್ನಹಳ್ಳಿ ಸಪ್ಲಾಂಬ ಹಾಗೂ ಭೀಮಲಿಂಗೇಶ್ವರ ರಾಸುಗಳ ಜಾತ್ರೆಯಲ್ಲಿ ಶಾಸಕರಿಂದ ರಾಸು ಮೆರವಣಿಗೆಗೆ ಚಾಲನೆ ನೀಡಲಾಗಿದ್ದು, ಕಲಾತಂಡಗಳೊಂದಿಗೆ ಶೋಭಾಯಾತ್ರೆ ನಡೆಯಿತು.
Last Updated 6 ಜನವರಿ 2026, 7:00 IST
ಮಾಲೂರು: ರಾಸುಗಳ ಮೆರವಣಿಗೆಗೆ ಶಾಸಕ ಕೆ.ವೈ ನಂಜೇಗೌಡ ಚಾಲನೆ
ADVERTISEMENT
ADVERTISEMENT
ADVERTISEMENT