ಬುಧವಾರ, 25 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೋಲಾರ (ಜಿಲ್ಲೆ)

ADVERTISEMENT

ಕೆಲ ಶಾಸಕರಿಂದ ‘ಪರ್ಸೆಂಟೇಜ್‌ ದೌರ್ಜನ್ಯ': ಗುತ್ತಿಗೆದಾರರ ಸಂಘದ ಅಧ್ಯಕ್ಷ

ಮುಖ್ಯಮಂತ್ರಿ ಕೇಳಿದರೆ ಪಟ್ಟಿ ಬಿಡುಗಡೆ ಮಾಡಲು ಸಿದ್ಧ: ಆರ್.ಮಂಜುನಾಥ್
Last Updated 25 ಫೆಬ್ರುವರಿ 2026, 12:46 IST
ಕೆಲ ಶಾಸಕರಿಂದ ‘ಪರ್ಸೆಂಟೇಜ್‌ ದೌರ್ಜನ್ಯ': ಗುತ್ತಿಗೆದಾರರ ಸಂಘದ ಅಧ್ಯಕ್ಷ

ಜಿಲ್ಲಾಸ್ಪತ್ರೆ: ಉಚಿತ ಸ್ಕ್ಯಾನಿಂಗ್‌ ಪುನರಾರಂಭ

ಸ್ಥಗಿತಗೊಂಡಿದ್ದ ಸೇವೆ, ಸರ್ಕಾರದಿಂದ ಬಾಕಿ ಹಣ ಬಿಡುಗಡೆ ಮಾಡುವ ಭರವಸೆ
Last Updated 25 ಫೆಬ್ರುವರಿ 2026, 7:12 IST
ಜಿಲ್ಲಾಸ್ಪತ್ರೆ: ಉಚಿತ ಸ್ಕ್ಯಾನಿಂಗ್‌ ಪುನರಾರಂಭ

ಗೋಷನ ಕೆರೆ ಒತ್ತುವರಿ: ಕೆರೆಯಲ್ಲಿ ಅಕ್ರಮವಾಗಿ ರಸ್ತೆ ನಿರ್ಮಾಣ

Environmental Violation: ಕೆಜಿಎಫ್‌ನ ಬೇತಮಂಗಲ ಗೋಷನ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ಸುರಿದು ರಸ್ತೆ ನಿರ್ಮಿಸಿರುವ ಘಟನೆ ಬೆಳಕಿಗೆ ಬಂದಿದೆ. ರಾಜಕಾಲುವೆ ಮುಚ್ಚಲ್ಪಟ್ಟಿದ್ದು, ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯದ ಆರೋಪ ಕೇಳಿಬಂದಿದೆ.
Last Updated 25 ಫೆಬ್ರುವರಿ 2026, 7:11 IST
ಗೋಷನ ಕೆರೆ ಒತ್ತುವರಿ: ಕೆರೆಯಲ್ಲಿ ಅಕ್ರಮವಾಗಿ ರಸ್ತೆ ನಿರ್ಮಾಣ

ಜೆಡಿಎಸ್‌ ಮುಖಂಡ ನಂಜುಂಡಪ್ಪ ನಿಧನ

Political News: ಕೋಲಾರ ಜಿಲ್ಲೆಯ ಜೆಡಿಎಸ್‌ ಮುಖಂಡ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕಿತ್ತಂಡೂರು ಕೆ.ಎಸ್.ನಂಜುಂಡಪ್ಪ ಅನಾರೋಗ್ಯದಿಂದ ನಿಧನರಾದರು. ಹಲವು ರಾಜಕೀಯ ನಾಯಕರು ಅಂತಿಮ ದರ್ಶನ ಪಡೆದರು.
Last Updated 25 ಫೆಬ್ರುವರಿ 2026, 7:06 IST
ಜೆಡಿಎಸ್‌ ಮುಖಂಡ ನಂಜುಂಡಪ್ಪ ನಿಧನ

ಮಾಲೂರು: ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ

Malur Projects: ಮಾಲೂರಿನಲ್ಲಿ ಜಲ ಜೀವನ್ ಮಿಷನ್ ಹಾಗೂ ರಸ್ತೆ ಡಾಂಬರೀಕರಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲಿಸಿ ಶೀಘ್ರ ಪೂರ್ಣಗೊಳಿಸಲು ಶಾಸಕ ಕೆ.ವೈ.ನಂಜೇಗೌಡ ಸೂಚಿಸಿದರು.
Last Updated 25 ಫೆಬ್ರುವರಿ 2026, 7:04 IST
ಮಾಲೂರು: ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ

ಕೆಸರನಹಳ್ಳಿ ಗ್ರಾ.ಪಂ. ಸಾಮಾನ್ಯ ಸಭೆ

Local Governance: ಬಂಗಾರಪೇಟೆ ತಾಲೂಕಿನ ಕೆಸರನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸಾಮಾನ್ಯ ಸಭೆ ನಡೆಸಿ ಸಿಸಿ ರಸ್ತೆ, ಒಳಚರಂಡಿ ಮತ್ತು ಕುಡಿವ ನೀರಿನ ಯೋಜನೆಗಳ ಬಗ್ಗೆ ಅಧ್ಯಕ್ಷೆ ಲಲಿತಾ ಶಂಕರ್ ವಿವರಿಸಿದರು.
Last Updated 25 ಫೆಬ್ರುವರಿ 2026, 7:02 IST
ಕೆಸರನಹಳ್ಳಿ ಗ್ರಾ.ಪಂ. ಸಾಮಾನ್ಯ ಸಭೆ

ಕ್ಷೇತ್ರದಲ್ಲಿ ₹ 35 ಕೋಟಿ ವೆಚ್ಚದ ಕಾಮಗಾರಿ

‘ತಾಲ್ಲೂಕು ಆಡಳಿತ ನಡೆ ಗ್ರಾಮದ ಕಡೆ’ ‌ಕಾರ್ಯಕ್ರಮಕ್ಕೆ ಶಾಸಕ ಚಾಲನೆ
Last Updated 25 ಫೆಬ್ರುವರಿ 2026, 7:00 IST
ಕ್ಷೇತ್ರದಲ್ಲಿ ₹ 35 ಕೋಟಿ ವೆಚ್ಚದ ಕಾಮಗಾರಿ
ADVERTISEMENT

ನಿಷ್ಕಾರುಣ್ಯವಾಗಿ ಸೋಲಿಸಿದರು; ಇಂಥ ಸಮಾಜದಲ್ಲಿ ಬದುಕುವುದ್ಹೇಗೆ: ರಮೇಶ್ ಕುಮಾರ್

Former Speaker Ramesh Kumar: ಶ್ರೀನಿವಾಸಪುರ ಕ್ಷೇತ್ರದಲ್ಲಿ ನನ್ನನ್ನು ನಿಷ್ಕಾರುಣ್ಯವಾಗಿ ಸೋಲಿಸಿಬಿಟ್ಟರು. ಕರುಣೆಯನ್ನೇ ತೋರಲಿಲ್ಲ. ಇಂಥ ಸಮಾಜದಲ್ಲಿ ನಾವು ಬದುಕುವುದು ಹೇಗೆ ಎಂದು ವಿಧಾನಸಭೆ ಮಾಜಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಪ್ರಶ್ನಿಸಿದ್ದಾರೆ.
Last Updated 24 ಫೆಬ್ರುವರಿ 2026, 6:24 IST
ನಿಷ್ಕಾರುಣ್ಯವಾಗಿ ಸೋಲಿಸಿದರು; ಇಂಥ ಸಮಾಜದಲ್ಲಿ ಬದುಕುವುದ್ಹೇಗೆ: ರಮೇಶ್ ಕುಮಾರ್

ಪೋಷಕರೇ ಅಂತರ್ಜಾತಿ ವಿವಾಹ ನಡೆಸಲಿ: ಜಿಲ್ಲಾಧಿಕಾರಿ ಎಂ.ಆರ್.ರವಿ

ಉಪಜಾತಿಗಳಲ್ಲಿ ವಿವಾಹ ನಡೆಯಬೇಕು, ಕೇವಲ ಕಾನೂನಿನಿಂದ ಬದಲಾವಣೆ ಅಸಾಧ್ಯ‌: ಜಿಲ್ಲಾಧಿಕಾರಿ
Last Updated 24 ಫೆಬ್ರುವರಿ 2026, 6:24 IST
ಪೋಷಕರೇ ಅಂತರ್ಜಾತಿ ವಿವಾಹ ನಡೆಸಲಿ: ಜಿಲ್ಲಾಧಿಕಾರಿ ಎಂ.ಆರ್.ರವಿ

ಕೆಲ ಮಹಾನುಭಾವರಿಂದ ಅಭಿವೃದ್ಧಿಗೆ ಅಡ್ಡಿ: ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಕಿಡಿ

ರಾಯಲ್ಪಾಡಿನಲ್ಲಿ 30 ಎಕರೆ ಜಮೀನು ಒತ್ತುವರಿ ತೆರವಿಗೆ ಶಾಸಕ ಸೂಚನೆ
Last Updated 24 ಫೆಬ್ರುವರಿ 2026, 6:23 IST
ಕೆಲ ಮಹಾನುಭಾವರಿಂದ ಅಭಿವೃದ್ಧಿಗೆ ಅಡ್ಡಿ: ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಕಿಡಿ
ADVERTISEMENT
ADVERTISEMENT
ADVERTISEMENT