ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT

ವಿಶೇಷ

ADVERTISEMENT

ದೇವದಾಸಿಯರ ಮಕ್ಕಳ ಮದುವೆಯಾದರೆ ಸರ್ಕಾರದಿಂದ ಪ್ರೋತ್ಸಾಹ ಧನ

Marriage Assistance: ದೇವದಾಸಿಯರ ಮಕ್ಕಳ ವಿವಾಹಕ್ಕೆ ರಾಜ್ಯ ಸರ್ಕಾರದ ಬುಡಕಟ್ಟು ಕಲ್ಯಾಣ ಇಲಾಖೆ ಪ್ರೋತ್ಸಾಹ ಧನ ಯೋಜನೆ ಜಾರಿಗೊಳಿಸಿದೆ. 2019 ರ ನಂತರ ಮದುವೆಯಾದ ದಂಪತಿಗಳಿಗೆ ₹8 ಲಕ್ಷ ನೆರವು ನೀಡಲಾಗುತ್ತದೆ.
Last Updated 18 ಸೆಪ್ಟೆಂಬರ್ 2025, 4:58 IST
ದೇವದಾಸಿಯರ ಮಕ್ಕಳ ಮದುವೆಯಾದರೆ ಸರ್ಕಾರದಿಂದ ಪ್ರೋತ್ಸಾಹ ಧನ

ಅಂತರ್ಜಾತಿ ವಿವಾಹ ಆಗುವವರಿಗೆ ಸರ್ಕಾರದಿಂದ ಏನೆಲ್ಲಾ ಸೌಲಭ್ಯ: ಇಲ್ಲಿದೆ ಮಾಹಿತಿ

Government Benefits: ಅಂತರ್ಜಾತಿ ವಿವಾಹವನ್ನು ಉತ್ತೇಜಿಸಲು ರಾಜ್ಯ ಸರ್ಕಾರ ವಿವಾಹ ಪ್ರೋತ್ಸಾಹ ಧನ ಯೋಜನೆ ಜಾರಿಗೆ ತಂದಿದೆ. ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡ ಸಮುದಾಯದವರನ್ನು ಬೇರೆ ವರ್ಗದವರ ಜೊತೆ ವಿವಾಹವಾದರೆ ದಂಪತಿಗಳಿಗೆ ಹಣಕಾಸು ಸಹಾಯ ನೀಡಲಾಗುತ್ತದೆ.
Last Updated 17 ಸೆಪ್ಟೆಂಬರ್ 2025, 6:37 IST
ಅಂತರ್ಜಾತಿ ವಿವಾಹ ಆಗುವವರಿಗೆ ಸರ್ಕಾರದಿಂದ ಏನೆಲ್ಲಾ ಸೌಲಭ್ಯ: ಇಲ್ಲಿದೆ ಮಾಹಿತಿ

ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ಶೇ 7.1 ರಷ್ಟು ಬಡ್ಡಿ‌ದರ ಪಡೆಯುವುದು ಹೇಗೆ?

ಭಾರತ ಸರ್ಕಾರದಿಂದ ಮಾನ್ಯತೆ ಪಡೆದ 15 ವರ್ಷದ ಪಿಪಿಎಫ್ ಯೋಜನೆ, ₹500 ರಿಂದ ₹1.5 ಲಕ್ಷವರೆಗಿನ ಹೂಡಿಕೆ, ಶೇ 7.1 ರಷ್ಟು ಬಡ್ಡಿದರ, ತೆರಿಗೆ ವಿನಾಯಿತಿ ಹಾಗೂ ಅನೇಕ ಹಿತಸಾಧಕ ಸೌಲಭ್ಯಗಳನ್ನು ಪಡೆದುಕೊಳ್ಳಿ.
Last Updated 16 ಸೆಪ್ಟೆಂಬರ್ 2025, 5:23 IST
ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ಶೇ 7.1 ರಷ್ಟು ಬಡ್ಡಿ‌ದರ ಪಡೆಯುವುದು ಹೇಗೆ?

ದುಡಿಮೆಗಾಗಿ ವಾಹನ ಖರೀದಿಸಲು ಶೇ 75ರಷ್ಟು ಸಹಾಯಧನ: ಅರ್ಜಿ ಸಲ್ಲಿಸುವ ಬಗೆ ಹೇಗೆ?

Government Subsidy Scheme: ರಾಜ್ಯ ಸರ್ಕಾರದ ಹಲವು ಅಭಿವೃದ್ಧಿ ಯೋಜನೆಗಳಲ್ಲಿ ಸ್ವಾವಲಂಬಿ ಸಾರಥಿ ಯೋಜನೆಯೂೊಂದಾಗಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಯುವಜನತೆಗೆ ಉದ್ಯೋಗ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ.
Last Updated 15 ಸೆಪ್ಟೆಂಬರ್ 2025, 5:11 IST
ದುಡಿಮೆಗಾಗಿ ವಾಹನ ಖರೀದಿಸಲು ಶೇ 75ರಷ್ಟು ಸಹಾಯಧನ: ಅರ್ಜಿ ಸಲ್ಲಿಸುವ ಬಗೆ ಹೇಗೆ?

ಮಹಿಳಾ ಸಮ್ಮಾನ್ ಉಳಿತಾಯ ಯೋಜನೆ ಲಾಭಗಳೇನು? ಹೂಡಿಕೆಗೆ ಸಿಗಲಿದೆ ಅಧಿಕ ಬಡ್ಡಿದರ..

Women Empowerment Scheme: ಮಹಿಳೆಯರು ಖಾತೆ ತೆರೆಯುವ ಮೂಲಕ ಸಣ್ಣ ಉಳಿತಾಯವನ್ನು ಮಾಡಬಹುದು. ಗರಿಷ್ಠ ₹2 ಲಕ್ಷದವರೆಗೂ ಹೂಡಿಕೆ ಮಾಡಲು ಅವಕಾಶವಿದ್ದು ವಾರ್ಷಿಕ ಶೇ 7.5 ರಷ್ಟು ಬಡ್ಡಿ ಸಿಗಲಿದೆ ಎಂದು ಅಂಚೆ ಇಲಾಖೆ ತಿಳಿಸಿದೆ.
Last Updated 13 ಸೆಪ್ಟೆಂಬರ್ 2025, 5:09 IST
ಮಹಿಳಾ ಸಮ್ಮಾನ್ ಉಳಿತಾಯ ಯೋಜನೆ ಲಾಭಗಳೇನು? ಹೂಡಿಕೆಗೆ ಸಿಗಲಿದೆ ಅಧಿಕ ಬಡ್ಡಿದರ..

ಯಾರಿಗೆಲ್ಲ ಸಿಗಲಿದೆ ಭಾಗ್ಯಲಕ್ಷ್ಮಿಯ ಫಲ? ಏನೆಲ್ಲಾ ಲಾಭ, ಅರ್ಹತೆಗಳೇನು?

Karnataka Government Scheme: ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಜನಿಸಿದ ಹೆಣ್ಣು ಮಕ್ಕಳ ಬೆಳವಣಿಗೆ, ಶಿಕ್ಷಣ ಮತ್ತು ಭವಿಷ್ಯಕ್ಕೆ ಪೂರಕವಾಗಿ ಸರ್ಕಾರ ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತಂದಿದೆ.
Last Updated 12 ಸೆಪ್ಟೆಂಬರ್ 2025, 12:27 IST
ಯಾರಿಗೆಲ್ಲ ಸಿಗಲಿದೆ ಭಾಗ್ಯಲಕ್ಷ್ಮಿಯ ಫಲ? ಏನೆಲ್ಲಾ ಲಾಭ, ಅರ್ಹತೆಗಳೇನು?

ಅಂಚೆ ಕಚೇರಿಯ ವಿವಿಧ ಉಳಿತಾಯ ಯೋಜನೆ: ಯಾವುದಕ್ಕೆ ಹೆಚ್ಚು ಬಡ್ಡಿ? ಮಾಹಿತಿ ಇಲ್ಲಿದೆ

Post Office Interest Rate: ಬಡ್ಡಿದರ ಎಂದರೆ ಸಾಲ ಪಡೆದ ಮೊತ್ತದ ಮೇಲೆ ಶೇಕಡಾವಾರು ಪ್ರಮಾಣದಲ್ಲಿ ನೀಡಬೇಕಾದ ಅಥವಾ ಪಡೆಯಬೇಕಾದ ಹೆಚ್ಚುವರಿ ಹಣದ ದರವಾಗಿದೆ. ಎರವಲು ಪಡೆಯುವ ವೆಚ್ಚ ಅಥವಾ ಉಳಿತಾಯದ ಮೇಲಿನ ಲಾಭ ಎಂದು ಪರಿಗಣಿಸಲಾಗುತ್ತದೆ.
Last Updated 11 ಸೆಪ್ಟೆಂಬರ್ 2025, 12:29 IST
ಅಂಚೆ ಕಚೇರಿಯ ವಿವಿಧ ಉಳಿತಾಯ ಯೋಜನೆ: ಯಾವುದಕ್ಕೆ ಹೆಚ್ಚು ಬಡ್ಡಿ? ಮಾಹಿತಿ ಇಲ್ಲಿದೆ
ADVERTISEMENT

ಸ್ವ–ಉದ್ಯೋಗಕ್ಕೆ ಸಿಗಲಿದೆ ಸಾಲ ಸೌಲಭ್ಯ: ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ 

Women Empowerment Loan: ಕರ್ನಾಟಕ ಸರ್ಕಾರ ಜಾರಿ ಮಾಡಿದ ಉದ್ಯೋಗಿನಿ ಯೋಜನೆಯಡಿ ಮಹಿಳೆಯರಿಗೆ ಸ್ವ–ಉದ್ಯೋಗಕ್ಕಾಗಿ ಗೃಹ ಉದ್ಯಮ, ಪುಸ್ತಕ ತಯಾರಿಕೆ, ಉಪ್ಪಿನಕಾಯಿ, ಬಟ್ಟೆ ತಯಾರಿಕೆ ಮುಂತಾದ ಕಾರ್ಯಗಳಿಗೆ ಸಾಲ ಹಾಗೂ ಸಹಾಯಧನ ಲಭ್ಯ.
Last Updated 11 ಸೆಪ್ಟೆಂಬರ್ 2025, 11:17 IST
ಸ್ವ–ಉದ್ಯೋಗಕ್ಕೆ ಸಿಗಲಿದೆ ಸಾಲ ಸೌಲಭ್ಯ: ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ 

ರಾಷ್ಟ್ರೀಯ ಉಳಿತಾಯ ಯೋಜನೆ ಮರುಕಳಿಸುವ RD ಖಾತೆಯಿಂದ ಸಾಲ ಪಡೆಯಬಹುದೇ?

Post Office RD Loan: ರಾಷ್ಟ್ರೀಯ ಉಳಿತಾಯ ಮರುಕಳಿಸುವ ಠೇವಣಿ ಖಾತೆ (RD) ಭಾರತೀಯ ಸರ್ಕಾರದಿಂದ ನಿಯಂತ್ರಿಸಲ್ಪಡುವ ಸಣ್ಣ ಹೂಡಿಕೆದಾರರಿಗೆ ಸೂಕ್ತವಾದ ಯೋಜನೆಯಾಗಿದೆ. ಇದು ಕನಿಷ್ಠ ₹1000ಯಿಂದ ಪ್ರಾರಂಭಿಸಿ, ಮಾಸಿಕ ನಿಗದಿತ
Last Updated 10 ಸೆಪ್ಟೆಂಬರ್ 2025, 6:27 IST
ರಾಷ್ಟ್ರೀಯ ಉಳಿತಾಯ ಯೋಜನೆ ಮರುಕಳಿಸುವ RD ಖಾತೆಯಿಂದ ಸಾಲ ಪಡೆಯಬಹುದೇ?

ಇಲ್ಲಿ ಠೇವಣಿ ಮಾಡಿದ್ರೆ ಶೇ 7.7 ರಷ್ಟು ಬಡ್ಡಿ ಸಿಗಲಿದೆ: ಹೂಡಿಕೆ ನಿಯಮಗಳೇನು?

Tax Saving Investment: ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC). ಈ ಯೋಜನೆಯು ಸರ್ಕಾರದಿಂದ ಮಾನ್ಯತೆ ಪಡೆದಿರುವ ಯೋಜನೆಯಾಗಿದೆ. ಅಂಚೆ ಇಲಾಖೆಯಲ್ಲಿ ಈ ಸೇವೆ ಲಭ್ಯವಿದ್ದು ಹಣವನ್ನು ಭವಿಷ್ಯದ ದೃಷ್ಟಿಯಿಂದ ಉಳಿತಾಯ ಮಾಡ ಬಯಸುವವರು ಇಲ್ಲಿ ಹೂಡಿಕೆ ಮಾಡಬಹುದು.
Last Updated 10 ಸೆಪ್ಟೆಂಬರ್ 2025, 5:00 IST
ಇಲ್ಲಿ ಠೇವಣಿ ಮಾಡಿದ್ರೆ ಶೇ 7.7 ರಷ್ಟು ಬಡ್ಡಿ ಸಿಗಲಿದೆ: ಹೂಡಿಕೆ ನಿಯಮಗಳೇನು?
ADVERTISEMENT
ADVERTISEMENT
ADVERTISEMENT