ಶನಿವಾರ, 1 ನವೆಂಬರ್ 2025
×
ADVERTISEMENT

ವಿಶೇಷ

ADVERTISEMENT

ಪ್ರಧಾನ ಮಂತ್ರಿ ಕುಸುಮ್‌ ಯೋಜನೆ: ಸೌರ ಪಂಪ್‌ಸೆಟ್‌ ಸ್ಥಾಪನೆಗೆ ಸಿಗಲಿದೆ ಸಹಾಯಧನ

Solar Pump Subsidy: ಕೃಷಿಯಲ್ಲಿ ಸೌರ ನೀರಾವರಿ ಪಂಪ್‌ಸೆಟ್‌ ಅಳವಡಿಸಲು ರೈತರಿಗೆ ಸಹಾಯಧನ ನೀಡುವ ಪ್ರಧಾನ ಮಂತ್ರಿ ಕುಸುಮ್‌ ಯೋಜನೆಯಡಿ ಶೇ 60ರಷ್ಟು ಸಹಾಯಧನ ಹಾಗೂ ಶೇ 30ರಷ್ಟು ಸಾಲ ನೀಡಲಾಗುತ್ತದೆ ಎಂದು ಇಂಧನ ಸಚಿವಾಲಯ ತಿಳಿಸಿದೆ.
Last Updated 31 ಅಕ್ಟೋಬರ್ 2025, 7:01 IST
ಪ್ರಧಾನ ಮಂತ್ರಿ ಕುಸುಮ್‌ ಯೋಜನೆ: ಸೌರ ಪಂಪ್‌ಸೆಟ್‌ ಸ್ಥಾಪನೆಗೆ ಸಿಗಲಿದೆ ಸಹಾಯಧನ

ಹುಣಸೆ ಹಣ್ಣು ಯಾವ ದೇಶದ್ದು, ಭಾರತಕ್ಕೆ ಬಂದಿದ್ದು ಹೇಗೆ? ಇಲ್ಲಿದೆ ಮಾಹಿತಿ

Tamarind History: ಹುಣಸೆ ಹಣ್ಣು ಭಾರತೀಯ ಅಡುಗೆ ಮನೆಯಲ್ಲಿ ಸಾಮಾನ್ಯವಾದರೂ, ಇದರ ಮೂಲ ಆಫ್ರಿಕಾದದ್ದು. ಅರಬ್ ವ್ಯಾಪಾರಿಗಳ ಮೂಲಕ ಭಾರತಕ್ಕೆ ತಲುಪಿ, ಚಟ್ನಿ, ಸಾಂಬಾರ್, ಪುಳಿಯೊಗರೆ ಸೇರಿದಂತೆ ವಿವಿಧ ಖಾದ್ಯಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ.
Last Updated 30 ಅಕ್ಟೋಬರ್ 2025, 6:20 IST
ಹುಣಸೆ ಹಣ್ಣು ಯಾವ ದೇಶದ್ದು, ಭಾರತಕ್ಕೆ ಬಂದಿದ್ದು ಹೇಗೆ? ಇಲ್ಲಿದೆ  ಮಾಹಿತಿ

ಪ್ರಧಾನಮಂತ್ರಿ ಮುದ್ರಾ ಯೋಜನೆ: ಸಾಲ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

Mudra Loan: ಪ್ರಧಾನಮಂತ್ರಿ ಮುದ್ರಾ ಯೋಜನೆ ಕೃಷಿ, ವ್ಯಾಪಾರ ಹಾಗೂ ಸೇವಾ ವಲಯಗಳಲ್ಲಿ ಉದ್ಯಮ ಆರಂಭಿಸಲು ₹20 ಲಕ್ಷದವರೆಗೆ ಸಾಲ ಸೌಲಭ್ಯ ಒದಗಿಸುತ್ತದೆ. ಅರ್ಜಿ ಪ್ರಕ್ರಿಯೆ ಮತ್ತು ಅಗತ್ಯ ದಾಖಲೆಗಳ ಮಾಹಿತಿ ಇಲ್ಲಿದೆ.
Last Updated 29 ಅಕ್ಟೋಬರ್ 2025, 10:38 IST
ಪ್ರಧಾನಮಂತ್ರಿ ಮುದ್ರಾ ಯೋಜನೆ: ಸಾಲ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

ಮಜ ಮಜ ಮಜಕೂರ: ಸರಿಯುತ್ತರ ನೀಡಿದ ಪುಟಾಣಿಗಳ ವಿವರ –26.10.2025

ಮಜ ಮಜ ಮಜಕೂರ: ಸರಿಯುತ್ತರ ನೀಡಿದ ಪುಟಾಣಿಗಳ ವಿವರ –26.10.2025
Last Updated 25 ಅಕ್ಟೋಬರ್ 2025, 10:11 IST
ಮಜ ಮಜ ಮಜಕೂರ: ಸರಿಯುತ್ತರ ನೀಡಿದ ಪುಟಾಣಿಗಳ ವಿವರ –26.10.2025

ಕಾಯಕ ಕಿರಣ ಯೋಜನೆಯಡಿ ಸ್ವ ಉದ್ಯಮಕ್ಕೆ ಸಿಗಲಿದೆ ₹2 ಲಕ್ಷ: ಪಡೆಯುವುದು ಹೇಗೆ?

Government Subsidy: ರಾಜ್ಯ ಸರ್ಕಾರದ ವಿವಿಧ ಯೋಜನೆಗಳಲ್ಲಿ ಕಾಯಕ ಕಿರಣ ಯೋಜನೆ ಕೂಡ ಒಂದಾಗಿದೆ. ಈ ಯೋಜನೆಯಡಿ ಸ್ವ ಉದ್ಯೋಗಕ್ಕೆ ಅರ್ಥಿಕ ಸಹಾಯ ಮಾಡುವ ಉದ್ದೇಶ ಹೊಂದಿದೆ. ಪ್ರವರ್ಗ 3ಬಿ ಅಡಿಯಲ್ಲಿ ಬರುವ ಕರ್ನಾಟಕ ವೀರಶೈವ ಲಿಂಗಾಯಿತ ಹಾಗೂ ಅದರ ಉಪಜಾತಿಗೆ ಸೇರಿದವರು ಈ ಯೋಜನೆಯ ಲಾಭ ಪಡೆಯಬಹುದು.
Last Updated 25 ಅಕ್ಟೋಬರ್ 2025, 4:48 IST
ಕಾಯಕ ಕಿರಣ ಯೋಜನೆಯಡಿ ಸ್ವ ಉದ್ಯಮಕ್ಕೆ ಸಿಗಲಿದೆ ₹2 ಲಕ್ಷ: ಪಡೆಯುವುದು ಹೇಗೆ?

ಮೈಸೂರುಸಿಲ್ಕ್‌ ‌ಸೀರೆ: ಯಾಕಿಷ್ಟು ಅಕ್ಕರೆ ನೀರೆ?

Silk Identity: ಮೈಸೂರು ಸಿಲ್ಕ್‌ ಸೀರೆ ಮಹಿಳೆಯರ ಮನಸ್ಸನ್ನು ಸೆಳೆಯುವ ಕಾರಣ ಗುಣಮಟ್ಟದ ರೇಷ್ಮೆ, ನೈಸರ್ಗಿಕ ಬಣ್ಣಗಳು, ಜರಿ ವಿನ್ಯಾಸ ಮತ್ತು ಜಿ.ಐ. ಟ್ಯಾಗ್‌ ಹೊಂದಿರುವ ವಿಶೇಷತೆಗಳಾಗಿದೆ. ಮೈಸೂರಿನ ಹೆಮ್ಮೆ ಇದು.
Last Updated 24 ಅಕ್ಟೋಬರ್ 2025, 23:30 IST
ಮೈಸೂರುಸಿಲ್ಕ್‌ ‌ಸೀರೆ: ಯಾಕಿಷ್ಟು ಅಕ್ಕರೆ ನೀರೆ?

ದಾಂಪತ್ಯದಲ್ಲಿನ ವಂಚನೆ ಪ್ರಕರಣಗಳಲ್ಲಿ ಬೆಂಗಳೂರಿಗೆ ಅಗ್ರಸ್ಥಾನ: ಕಾರಣಗಳೇನು?

Marital Fraud Study: ಗ್ಲೀಡೆನ್ ವರದಿ ಪ್ರಕಾರ, ಬೆಂಗಳೂರಿನಲ್ಲಿ ವಿವಾಹೇತರ ವಂಚನೆ ಪ್ರಕರಣಗಳು ಶೇ 40ರಷ್ಟು ಹೆಚ್ಚಾಗಿವೆ. ತಜ್ಞರ ಪ್ರಕಾರ ಭಾವನಾತ್ಮಕ ಅತೃಪ್ತಿ, ಸಾಮಾಜಿಕ ಮಾಧ್ಯಮ ಹಾಗೂ ಕೆಲಸದ ಸ್ಥಳದ ಒತ್ತಡ ಪ್ರಮುಖ ಕಾರಣಗಳಾಗಿವೆ.
Last Updated 24 ಅಕ್ಟೋಬರ್ 2025, 11:43 IST
ದಾಂಪತ್ಯದಲ್ಲಿನ ವಂಚನೆ ಪ್ರಕರಣಗಳಲ್ಲಿ ಬೆಂಗಳೂರಿಗೆ ಅಗ್ರಸ್ಥಾನ: ಕಾರಣಗಳೇನು?
ADVERTISEMENT

ಬಾಬು ಜಗಜೀವನ ರಾಂ ವಸತಿ ರಹಿತ ಶೆಡ್‌ ನಿರ್ಮಾಣ ಯೋಜನೆ; ಪಡೆಯುವುದು ಹೇಗೆ?

Government Scheme: ಡಾ. ಬಾಬು ಜಗಜೀವನ್ ರಾಂ ವಸತಿ ರಹಿತ ಶೆಡ್‌ ನಿರ್ಮಾಣ ಯೋಜನೆಯು ಮನೆ ರಹಿತ ಕುಶಲಕರ್ಮಿಗಳಿಗೆ ಶೆಡ್‌ ನಿರ್ಮಾಣಕ್ಕೆ ಸಹಾಯಧನ ನೀಡುವ ಸರ್ಕಾರದ ಯೋಜನೆ. ಅರ್ಜಿ ಸಲ್ಲಿಕೆ, ಅರ್ಹತೆ ಹಾಗೂ ಅಗತ್ಯ ದಾಖಲೆಗಳ ವಿವರ ಇಲ್ಲಿದೆ.
Last Updated 21 ಅಕ್ಟೋಬರ್ 2025, 6:12 IST
ಬಾಬು ಜಗಜೀವನ ರಾಂ ವಸತಿ ರಹಿತ ಶೆಡ್‌ ನಿರ್ಮಾಣ ಯೋಜನೆ; ಪಡೆಯುವುದು ಹೇಗೆ?

ಅಂತರರಾಷ್ಟ್ರೀಯ ಬಾಣಸಿಗರ ದಿನ: ಈ ಆಚರಣೆಯ ಮಹತ್ವ, ಉದ್ದೇಶವೇನು?

Culinary Profession: ಬಾಣಸಿಗರ ಕೈಚಳಕಕ್ಕೆ ಗೌರವ ಸಲ್ಲಿಸುವ ಉದ್ದೇಶದಿಂದ ಪ್ರತಿ ವರ್ಷ ಅಕ್ಟೋಬರ್ 20ರಂದು ‘ಅಂತರರಾಷ್ಟ್ರೀಯ ಬಾಣಸಿಗರ ದಿನ’ವನ್ನು ಆಚರಿಸಲಾಗುತ್ತದೆ. 2004ರಲ್ಲಿ ಡಾ. ಬಿಲ್ ಗಲ್ಲಾಘರ್ ಅವರು ಇದನ್ನು ಆರಂಭಿಸಿದರು.
Last Updated 20 ಅಕ್ಟೋಬರ್ 2025, 7:17 IST
ಅಂತರರಾಷ್ಟ್ರೀಯ ಬಾಣಸಿಗರ ದಿನ: ಈ ಆಚರಣೆಯ ಮಹತ್ವ, ಉದ್ದೇಶವೇನು?

ಅಕ್ಟೋಬರ್ 20ರ ಹಿನ್ನೋಟ: ಭಾರತಕ್ಕೆ ಸಂಬಂಧಿಸಿದ ಮೂರು ಪ್ರಮುಖ ಘಟನೆಗಳಿವು

Indian Earthquake: ಜಗತ್ತಿನಲ್ಲಿ ಪ್ರತಿದಿನವು ಒಂದೊಂದು ವಿಶೇಷ ಘಟನೆಗಳು ಸಂಭವಿಸುತ್ತವೆ. ಭಾರತ ಕೂಡ ಪ್ರತಿದಿನ ವಿವಿಧ ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗುತ್ತಲೇ ಇರುತ್ತದೆ. ಇಂದು ಅಕ್ಟೋಬರ್ 20. ಭಾರತದ ಐತಿಹಾಸಿಕ ದೃಷ್ಟಿಕೋನದಿಂದ ನೋಡಿದಾಗ ಈ ದಿನವು ಪ್ರಮುಖ ಎನಿಸಿಕೊಂಡಿದೆ.
Last Updated 20 ಅಕ್ಟೋಬರ್ 2025, 6:18 IST
ಅಕ್ಟೋಬರ್ 20ರ ಹಿನ್ನೋಟ: ಭಾರತಕ್ಕೆ ಸಂಬಂಧಿಸಿದ ಮೂರು ಪ್ರಮುಖ ಘಟನೆಗಳಿವು
ADVERTISEMENT
ADVERTISEMENT
ADVERTISEMENT