ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಪ್ರಕಾಶನ

Last Updated 19 ಆಗಸ್ಟ್ 2017, 16:30 IST
ಅಕ್ಷರ ಗಾತ್ರ

ಮೈತ್ರಿ ಭಾವದ ಬದುಕು (ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಅವರ ನಲವತ್ತೈದರ ಬದುಕು ಕುರಿತು ಹೊತ್ತಿಗೆ)

ಸಂ: ಎಚ್‌. ಲಿಂಗಪ್ಪ
ಪು: 242  ಬೆ:₹ 400
ಪ್ರ: ರಶ್ಮಿ ಪ್ರಕಾಶನ, ಗಂಗಾಂಬಾ ನಿಲಯ, 6ನೇ ಮುಖ್ಯರಸ್ತೆ, 2ನೇ ಹಂತ, ಚಿತ್ರದುರ್ಗ
*
ಚರ್ಮಾಯಿ (ಕಾದಂಬರಿ)
ಲೇ: ಅಡ್ಲೂರು ರಾಜು ಅಷ್ಟೇ
ಪು: 214  ಬೆ: ₹ 195
ಪ್ರ: ಸಿರಿವರ ಪ್ರಕಾಶನ, 8ನೇ ಅಡ್ಡರಸ್ತೆ, ಲಕ್ಷ್ಮೀನಾರಾಯಣಪುರ, ಬೆಂಗಳೂರು.
*
ಅರಿವು ಮೀರಿದ ಘನ
ಪು: 136 ಬೆ: ₹130
ಲೇ: ಎಚ್‌. ಲಿಂಗಪ್ಪ
ಪ್ರ: ರಶ್ಮಿ ಪ್ರಕಾಶನ, ಗಂಗಾಂಬಾ ನಿಲಯ, 6ನೇ ಮುಖ್ಯರಸ್ತೆ, 2ನೇ ಹಂತ, ಚಿತ್ರದುರ್ಗ
*
ಗುಹೆ (ಕಾದಂಬರಿ)
ಪು: 112 ಬೆ: ₹ 80
*
ಮುಂದಾನೊಂದು ದಿನ (ಕಥಾಸಂಕಲನ)
ಲೇ: ಸಿದ್ಧಾರೂಢ ಗು. ಕಟ್ಟಿಮನಿ
ಪು: 100 ಬೆ: ₹ 80
ಪ್ರ: ಪ್ರಸಾದ್‌ ಏಜೆನ್ಸಿ, 4ನೇ ಮುಖ್ಯರಸ್ತೆ, 1ನೇ ಅಡ್ಡರಸ್ತೆ, ವಿದ್ಯಾರಣ್ಯಪುರ, ಮೈಸೂರು.
*
ನೀರು ತಂದವರು (ನಾಟಕ)
ಲೇ: ಡಾ. ಪ್ರಸಾದಸ್ವಾಮಿ ಎಸ್‌.
ಪು: 80  ಬೆ: ₹60
ಪ್ರ: ಕಣ್ವ ಪ್ರಕಾಶನ, 7ನೇ ಅಡ್ಡರಸ್ತೆ, 5ನೇ ಮುಖ್ಯರಸ್ತೆ, ಎಂ.ಸಿ. ಬಡಾವಣೆ, ವಿದ್ಯಾನಗರ. ಬೆಂಗಳೂರು.
*
ಶೇಕ್‌ಸ್ಪಿಯರ್‌: ಕನ್ನಡ ಸ್ಪಂದನ
ಸಂ: ನಟರಾಜ್‌ ಹುಳಿಯಾರ್‌
ಪು: 342 ಬೆ: ₹ 150
ಪ್ರ: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಕಲಾಗ್ರಾಮ, ಜ್ಞಾನಭಾರತಿ, ಬೆಂಗಳೂರು ವಿಶ್ವವಿದ್ಯಾಲಯ ಆವರಣದ ಹಿಂಭಾಗ, ಮಲ್ಲತ್ತಹಳ್ಳಿ, ಬೆಂಗಳೂರು – 560 056
*
ಶೇಕ್‌ಸ್ಪಿಯರ್‌ ಮನೆಗೆ ಬಂದ (ನಾಟಕ)
ಲೇ: ನಟರಾಜ್‌ ಹುಳಿಯಾರ್‌
ಪು: 78 ಬೆ: ₹ 80
ಪ್ರ: ಪಲ್ಲವ ಪ್ರಕಾಶನ, ಚನ್ನಪಟ್ಟಣ ಅಂಚೆ, ವಯಾ ಎಮ್ಮಿಗನೂರ, ಬಳ್ಳಾರಿ
*
ಕದರಡಿಕೆ (ಕಥಾಸಂಕಲನ)
ಲೇ: ಶರತ್‌ ಕಲ್ಕೋಡ್‌
ಪು:215 ಬೆ:₹ 180
ಮೇಲಿನ ಎರಡೂ ಪುಸ್ತಕಗಳ ಪ್ರಕಾಶಕರು: ನಿವೇದಿತ ಪ್ರಕಾಶನ, 4ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಶಾಸ್ತ್ರೀನಗರ, ಬನಶಂಕರಿ, 2ನೇ ಹಂತ, ಬೆಂಗಳೂರು.
*
ವೃತ್ತಿ ವಿಲಾಸ
ಲೇ: ಕೆ. ಸತ್ಯನಾರಾಯಣ
ಪು:320 ಬೆ: ₹300
ಪ್ರ‌: ಅಭಿನಯ ಪ್ರಕಾಶನ, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು.
*
ದಡ ಎರಡರ ನಡುವೆ
ಲೇ: ಡಾ. ಬಿ. ಪ್ರಭಾಕರ ಶಿಶಿಲ
ಪು:184 ಬೆ:₹175
ಪ್ರ‌: ಲತಾ ಮತ್ತು ಮಧುಸೂದನ್‌, ಕಸ್ತೂರಿ ಪ್ರಕಾಶನ, ರಾಜ್ಯ‌ ಹೆದ್ದಾರಿ, ಓಡಬಾಯಿ ಸುಳ್ಯ, ದ.ಕ.
*
ಜೀವನವೆನ್ನುವ ಅದ್ಭುತ
ಮಲಯಾಳಂ ಮೂಲ: ಅನಿಯನ್‌ ಕೆ.ಎಸ್‌. ಕನ್ನಡಕ್ಕೆ: ಪ್ರಭಾಕರನ್‌ ಕೆ.
ಪು: 268 ಬೆ:₹ 250
ಪ್ರ‌: ಶ್ರುತಿ ಪ್ರಕಾಶನ, 13ನೇ ಮುಖ್ಯರಸ್ತೆ, ಎಂ.ಸಿ. ಬಡಾವಣೆ, ವಿಜಯನಗರ, ಬೆಂಗಳೂರು.
*
ದಾಂಪತ್ಯ ಯೋಗ (ಸಂಗಾತಿ – ಸಾಂಗತ್ಯ – ಸಹಬಾಳ್ವೆ)
ಲೇ: ಡಾ. ನಾ. ಮೊಗಸಾಲೆ
ಪು: 200 ಬೆ:₹ 180
ಪ್ರ‌: ದೇಸಿ ಪ್ರಕಾಶನ, ವಿಜಯನಗರ, ಬೆಂಗಳೂರು
*
ಬ್ರಹ್ಮರ್ಷಿ ವಿಶ್ವಾಮಿತ್ರ
ಪು: 200  ಬೆ:₹ 120
*
ದ್ರೌಪದಿ
ಪು:300 ಬೆ:₹200
*
ಮಾತೇ ಮಂತ್ರ
ಮೇಲಿನ ಮೂರೂ ಪುಸ್ತಕಗಳ ಲೇಖಕರು: ಜಿ.ವಿ. ಶರ್ಮ ಪಂಡಿತ್‌
ಪು: 208 ಬೆ:₹120
ಪ್ರ‌: ದಿವ್ಯಚಂದ್ರ ಪ್ರಕಾಶನ, ಪಾಪಯ್ಯ ಗಾರ್ಡನ್‌, 1ನೇ ಮುಖ್ಯರಸ್ತೆ, 2ನೇ ಅಡ್ಡರಸ್ತೆ, ಕೆ.ಎಚ್‌.ಬಿ. ಕಾಲೋನಿ, ಬಸವೇಶ್ವರನಗರ ಎರಡನೇ ಹಂತ, ಬೆಂಗಳೂರು
*
ಸಾಠ್‌ ಗಜಲ್‌
ಲೇ: ವಿದ್ಯಾವತಿ ಕೆ. ಅಂಕಲಗಿ
ಪು: 79 ಬೆ:₹ 60
ಪ್ರ‌: ಏಕತಾ ಪ್ರಕಾಶನ, ತುಳಸಿಗಿರೀಶ್‌, ಹಾಶೀಂಪೀರ ದರ್ಗಾ ಕ್ರಾಸ್‌, ಸ್ಟೇಶನ್‌ ರಸ್ತೆ, ವಿಜಯಪುರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT