ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಪೈಕಿ ಒಬ್ಬರು ಹಿಡಿದಿರುವ ಪೋಸ್ಟರ್ ಸಂಲಚನ ಮೂಡಿಸಿದೆ. ಕಾಶ್ಮೀರ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಹೋರಾಟಗಾರರನ್ನು ಗೃಹಬಂಧನದಿಂದ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸುತ್ತಿರುವ ಬರಹ ಈ ಪೋಸ್ಟರ್ನಲ್ಲಿ ಇದೆ. ಈ ಚಿತ್ರ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ಬಲಪಂಥೀಯ ಗುಂಪುಗಳು ಹೆಚ್ಚಾಗಿ ಷೇರ್ ಮಾಡುತ್ತಿವೆ.