ಯುಪಿಎ ಸರ್ಕಾರದಲ್ಲಿ ಸಚಿವರಾಗಿದ್ದ ಮನೀಶ್ ತಿವಾರಿ ಅವರು,‘1– ಫ್ಲ್ಯಾಶ್ ಪಾಯಿಂಟ್ಸ್; 20 ಇಯರ್ಸ್– ನ್ಯಾಷನಲ್ ಸೆಕ್ಯುರಿಟಿ ಸಿಚುಯೇಶನ್ಸ್ ದಟ್ ಇಂಪ್ಯಾಕ್ಟೆಟ್ ಇಂಡಿಯಾ’ ಎಂಬತಮ್ಮ ಹೊಸ ಪುಸ್ತಕದಲ್ಲಿ, ಮುಂಬೈ ದಾಳಿ ಬಳಿಕ ಸರ್ಕಾರ ಕಠಿಣ ಕ್ರಮ ಕೈಗೊಳ್ಳದೆ ನಿಷ್ಕ್ರಿಯತೆ ತೋರಿತು ಎಂದು ಟೀಕಿಸಿರುವುದಾಗಿ ವರದಿಯಾಗಿದೆ.