ಭಾನುವಾರ, 17 ಆಗಸ್ಟ್ 2025
×
ADVERTISEMENT
ADVERTISEMENT

ಜಾತಿಗಣತಿ ನಿಲ್ಲಿಸಿದ ನೆಹರೂ, OBCಗೆ ಕಾಂಗ್ರೆಸ್ ಕೊಡುಗೆ ಶೂನ್ಯ: ಮಧ್ಯಪ್ರದೇಶ CM

Published : 21 ಏಪ್ರಿಲ್ 2025, 5:41 IST
Last Updated : 21 ಏಪ್ರಿಲ್ 2025, 5:41 IST
ಫಾಲೋ ಮಾಡಿ
Comments
'ರಾಹುಲ್‌ ನೆಟ್ಟಗಿರುತ್ತಾರೆ ಎಂಬ ವಿಶ್ವಾಸವಿದೆ'
ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಅಮೆರಿಕ ಪ್ರವಾಸ ಕೈಗೊಂಡಿರುವ ಕುರಿತಂತೆ, ವಿದೇಶಗಳಿಗೆ ಹೋದಾಗಲೆಲ್ಲ ಭಾರತದ ವಿರುದ್ಧ ಮಾತನಾಡುವುದು ಕಾಂಗ್ರೆಸ್‌ ನಾಯಕರಿಗೆ ಅಭ್ಯಾಸವಾಗಿದೆ. ಅದರಿಂದ ದೇಶಕ್ಕೆ ಘನತೆಗೆ ಧಕ್ಕೆಯಾಗುತ್ತದೆ ಎಂದು ತಿವಿದಿದ್ದಾರೆ. 'ರಾಹುಲ್‌ ಈ ಸಲ (ವಿದೇಶ ಪ್ರವಾಸದ ಸಂದರ್ಭ) ನೆಟ್ಟಗಿರುತ್ತಾರೆ ಎಂಬ ವಿಶ್ವಾಸದಲ್ಲಿದ್ದೇನೆ. ಅವರಿಗೆ ಸುಜ್ಞಾನ ನೀಡುವಂತೆ ಭಗವಂತ ಮಹಾಕಾಲನಲ್ಲಿ ಪ್ರಾರ್ಥಿಸುತ್ತೇನೆ' ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT