ಕೇದಾರನಾಥ ಮತ್ತು ಯಮುನೋತ್ರಿ ದೇವಾಲಯಗಳನ್ನು ಬೆಳಿಗ್ಗೆ 7 ಗಂಟೆಗೆ ತೆರೆಯಲಾಯಿತು. ಗಂಗೋತ್ರಿ ದೇವಾಲಯವನ್ನು ಮಧ್ಯಾಹ್ನ 12.20ಕ್ಕೆ ತೆರೆಯಲಾಯಿತು.
ಚಿತ್ರ ಕೃಪೆ: ಪಿಟಿಐ
ADVERTISEMENT
ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ
ಚಿತ್ರ ಕೃಪೆ: ಪಿಟಿಐ
ದೇವಾಲಯದ ಮುಂದಿರುವ ನಂದಿ ವಿಗ್ರಹಕ್ಕೆ ನಮಸ್ಕರಿಸುತ್ತಿರುವ ಸಿಎಂ ಪುಷ್ಕರ್ ಸಿಂಗ್ ಧಾಮಿ
ಚಿತ್ರ ಕೃಪೆ: ಪಿಟಿಐ
ಚಿತ್ರ ಕೃಪೆ: ಪಿಟಿಐ
ದೇವಾಲಯಕ್ಕೆ ಬಂದಿದ್ದ ಭಕ್ತಾದಿಗಳೊಂದಿಗೆ ಸಿಎಂ ಪುಷ್ಕರ್ ಸಿಂಗ್ ಧಾಮಿ
ಚಿತ್ರ ಕೃಪೆ: ಪಿಟಿಐ
ದೇವಾಲಯಗಳ ದ್ವಾರಗಳನ್ನು ತೆಗೆಯುವುದನ್ನು ಸುಮಾರು 10,000 ಭಕ್ತಾದಿಗಳು ಕಣ್ತುಂಬಿಕೊಂಡರು
ಚಿತ್ರ ಕೃಪೆ: ಪಿಟಿಐ
ಸುಮಾರು 20 ಕ್ವಿಂಟಾಲ್ಗೂ ಹೆಚ್ಚು ಬಗೆಯ ಹೂವುಗಳಿಂದ ದೇವಸ್ಥಾನವನ್ನು ಅಲಂಕರಿಸಲಾಗಿತ್ತು.
ಚಿತ್ರ ಕೃಪೆ: ಪಿಟಿಐ
ಹಿಮಾಲಯದ ಗಢವಾಲ್ ಪರ್ವತ ಶ್ರೇಣಿಗಳಲ್ಲಿರುವ ಈ ದೇವಾಲಯಗಳನ್ನು ಪ್ರತಿವರ್ಷ ಚಳಿಗಾಲ ಆರಂಭವಾದ ನಂತರ ಮುಚ್ಚಲಾಗುತ್ತದೆ. ಬೇಸಿಗೆ ಆರಂಭಗೊಂಡ ನಂತರ ಮತ್ತೆ ದರ್ಶನಕ್ಕೆ ಮುಕ್ತಗೊಳಿಸಲಾಗುತ್ತದೆ.