ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಕಿರಣ್ಮಯಿ ನಾಯಕ್ 'ವಿವಾಹಿತ ಪುರುಷನೊಬ್ಬ ಹುಡುಗಿಯೊಬ್ಬಳನ್ನು ಸಂಬಂಧಕ್ಕಾಗಿ ಸೆಳೆಯುತ್ತಿದ್ದಾನೆ ಎಂದಾಗ, ಆ ವ್ಯಕ್ತಿ ಆಕೆಗೆ ಸುಳ್ಳು ಹೇಳುತ್ತಿದ್ದಾನೆಯೇ ಅಥವಾ ಅವಳನ್ನು ಬದುಕಲು ಬಿಡುತ್ತಾನೆಯೇ ಎಂಬುದರ ಬಗ್ಗೆ ಹುಡುಗಿ ಅರ್ಥ ಮಾಡಿಕೊಳ್ಳಬೇಕು. ಅದು ಹಾಗಲ್ಲದಿದ್ದರೆ, ಪೊಲೀಸರನ್ನು ಸಂಪರ್ಕಿಸಬೇಕು. ಅದರೆ, ಹೆಚ್ಚಿನ ಸಂದರ್ಭಗಳಲ್ಲಿ, ಹುಡುಗಿಯರು ಸಹಮತದ ಸಂಬಂಧವನ್ನು ಹೊಂದಿರುತ್ತಾರೆ. ಲಿವ್ ಇನ್ (ಸಹ ಜೀವನ) ನಡೆಸುತ್ತಿರುತ್ತಾರೆ. ಒಂದೊಮ್ಮೆ ಪ್ರತ್ಯೇಕತೆಗೊಳ್ಳುತ್ತಲೇ ಅವರು ಅತ್ಯಾಚಾರ ಪ್ರಕರಣ ದಾಖಲಿಸುತ್ತಾರೆ,' ಎಂದು ಹೇಳಿದರು.