ಶುಕ್ರವಾರ, 5 ಡಿಸೆಂಬರ್ 2025
×
ADVERTISEMENT
ADVERTISEMENT

ದಲಿತ ವಿದ್ಯಾರ್ಥಿಗೆ ತಾರತಮ್ಯ: 'ಮಹಾ' ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾದ ವಿವಾದ

Published : 19 ಅಕ್ಟೋಬರ್ 2025, 15:29 IST
Last Updated : 19 ಅಕ್ಟೋಬರ್ 2025, 15:29 IST
ಫಾಲೋ ಮಾಡಿ
Comments
ಅಶಿಸ್ತಿನ ವರ್ತನೆ: ಪ್ರಾಂಶುಪಾಲೆ
‘ವಿದ್ಯಾರ್ಥಿಗೆ ಈ ಹಿಂದೆ ಕಾಲೇಜು ಆಡಳಿತವು ಮೂರು ಸಲ ಶಿಫಾರಸು ಪತ್ರ (ಎಲ್‌ಒಆರ್‌) ಮತ್ತು ಒಮ್ಮೆ ವ್ಯಾಸಂಗ ದೃಢೀಕರಣ ಪ್ರಮಾಣಪತ್ರ ನೀಡಿದೆ. ಈಚೆಗೆ ಅವನು ಮತ್ತೊಮ್ಮೆ ಕಾಲೇಜನ್ನು ಸಂಪರ್ಕಿಸಿ, ಉದ್ಯೋಗದ ಉದ್ದೇಶಕ್ಕಾಗಿ ನನ್ನ ಸಹಿ ಇರುವ ವ್ಯಾಸಂಗ ದೃಢೀಕರಣ ಪತ್ರ ನೀಡುವಂತೆ ಮನವಿ ಮಾಡಿದ್ದ. ವಿದ್ಯಾರ್ಥಿಯಾಗಿದ್ದ ಅವಧಿಯಲ್ಲಿ ಅವನ ಅತೃಪ್ತಿಕರ ನಡವಳಿಕೆ ಮತ್ತು ಅಶಿಸ್ತಿನ ವರ್ತನೆಯನ್ನು ಗಮನಿಸಿ ಸಂಸ್ಥೆಯ ನಿಯಮದ ಪ್ರಕಾರ ಯಾವುದೇ ಪತ್ರ ನೀಡದಿರಲು ನಿರ್ಧರಿಸಿತು’ ಎಂದು ಪ್ರಾಂಶುಪಾಲೆ ನಿವೇದಿತಾ ಗಜಾನನ ಏಕಬೋಟೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT