<p><strong>ತಿರುಪತಿ</strong>: ಚೆನ್ನೈ ಮೂಲದ ಆಟೊಮೊಬೈಲ್ ಕಂಪನಿಯೊಂದು ತಿರುಪತಿಯ ವೆಂಕಟೇಶ್ವರ ಸ್ವಾಮಿ ದೇಗುಲಕ್ಕೆ ₹1.3 ಕೋಟಿ ಮೌಲ್ಯದ ಎಲೆಕ್ಟ್ರಿಕ್ ಬಸ್ ಅನ್ನು ಕೊಡುಗೆ ನೀಡಿದೆ.</p><p>ಆಟೊಮೊಬೈಲ್ ಕಂಪನಿಯ ಪ್ರತಿನಿಧಿಗಳು ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಯ್ಯ ಚೌಧರಿ ಅವರಿಗೆ ಕೀಲಿಯನ್ನು ಹಸ್ತಾಂತರಿಸಿದರು.</p>.Victoris: ಮಾರುತಿ ಸುಜುಕಿಯ ಮಧ್ಯಮ ಗಾತ್ರದ ಹೊಸ SUV ಬಿಡುಗಡೆ.ತಿರುಪತಿ ವೆಂಕಟೇಶ್ವರ ಸ್ವಾಮಿ ದೇಗುಲಕ್ಕೆ 121 KG ಚಿನ್ನ ಕಾಣಿಕೆ ನೀಡಿದ ಉದ್ಯಮಿ. <p>ಚೆನ್ನೈ ಮೂಲದ ಆಟೊಮೊಬೈಲ್ ಕಂಪನಿಯ ಸಿಇಒ ಗಣೇಶ್ ಮಣಿ ಮತ್ತು ಮುಖ್ಯ ವಾಣಿಜ್ಯ ಅಧಿಕಾರಿ ವೆಂಕಟರಾಮನ್ ಅವರು ಇಂದು (ಬುಧವಾರ) ಟಿಟಿಡಿಗೆ ₹1.33 ಕೋಟಿ ಮೌಲ್ಯದ ಎಲೆಕ್ಟ್ರಿಕ್ ಬಸ್ ಅನ್ನು ದಾನ ಮಾಡಿದ್ದಾರೆ ಎಂದು ಟಿಟಿಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. </p><p>ಕಂಪನಿಯ ಪ್ರತಿನಿಧಿಗಳು ಪುರೋಹಿತರ ಸಮ್ಮುಖದಲ್ಲಿ ಎಲೆಕ್ಟ್ರಿಕ್ ಬಸ್ ಅನ್ನು ಟಿಟಿಡಿಗೆ ಹಸ್ತಾಂತರಿಸಿದರು.</p>.RCB Stampede | ಸಂತೋಷದಾಯಕ ಕ್ಷಣ ದುರಂತವಾಗಿ ಬದಲಾಯಿತು: ಕೊಹ್ಲಿ ಭಾವುಕ ಸಂದೇಶ.ತೆಲಂಗಾಣ | ಪಕ್ಷದಿಂದ ಅಮಾನತು: BRS, MLC ಸ್ಥಾನಕ್ಕೆ KCRಪುತ್ರಿ ಕವಿತಾ ರಾಜೀನಾಮೆ.ಗಣೇಶ ವಿಸರ್ಜನೆ ಮೆರವಣಿಗೆ ಹೊರಟಿದ್ದವರ ಮೇಲೆ ಹರಿದ SUV: 3 ಸಾವು, 22 ಮಂದಿ ಗಾಯ.PHOTOS |ಹೊಸ ಲುಕ್ನಲ್ಲಿ ಮಿಂಚಿದ ಸಪ್ತ ಸಾಗರದಾಚೆ ಎಲ್ಲೋ ಬೆಡಗಿ ರುಕ್ಮಿಣಿ ವಸಂತ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುಪತಿ</strong>: ಚೆನ್ನೈ ಮೂಲದ ಆಟೊಮೊಬೈಲ್ ಕಂಪನಿಯೊಂದು ತಿರುಪತಿಯ ವೆಂಕಟೇಶ್ವರ ಸ್ವಾಮಿ ದೇಗುಲಕ್ಕೆ ₹1.3 ಕೋಟಿ ಮೌಲ್ಯದ ಎಲೆಕ್ಟ್ರಿಕ್ ಬಸ್ ಅನ್ನು ಕೊಡುಗೆ ನೀಡಿದೆ.</p><p>ಆಟೊಮೊಬೈಲ್ ಕಂಪನಿಯ ಪ್ರತಿನಿಧಿಗಳು ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಯ್ಯ ಚೌಧರಿ ಅವರಿಗೆ ಕೀಲಿಯನ್ನು ಹಸ್ತಾಂತರಿಸಿದರು.</p>.Victoris: ಮಾರುತಿ ಸುಜುಕಿಯ ಮಧ್ಯಮ ಗಾತ್ರದ ಹೊಸ SUV ಬಿಡುಗಡೆ.ತಿರುಪತಿ ವೆಂಕಟೇಶ್ವರ ಸ್ವಾಮಿ ದೇಗುಲಕ್ಕೆ 121 KG ಚಿನ್ನ ಕಾಣಿಕೆ ನೀಡಿದ ಉದ್ಯಮಿ. <p>ಚೆನ್ನೈ ಮೂಲದ ಆಟೊಮೊಬೈಲ್ ಕಂಪನಿಯ ಸಿಇಒ ಗಣೇಶ್ ಮಣಿ ಮತ್ತು ಮುಖ್ಯ ವಾಣಿಜ್ಯ ಅಧಿಕಾರಿ ವೆಂಕಟರಾಮನ್ ಅವರು ಇಂದು (ಬುಧವಾರ) ಟಿಟಿಡಿಗೆ ₹1.33 ಕೋಟಿ ಮೌಲ್ಯದ ಎಲೆಕ್ಟ್ರಿಕ್ ಬಸ್ ಅನ್ನು ದಾನ ಮಾಡಿದ್ದಾರೆ ಎಂದು ಟಿಟಿಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. </p><p>ಕಂಪನಿಯ ಪ್ರತಿನಿಧಿಗಳು ಪುರೋಹಿತರ ಸಮ್ಮುಖದಲ್ಲಿ ಎಲೆಕ್ಟ್ರಿಕ್ ಬಸ್ ಅನ್ನು ಟಿಟಿಡಿಗೆ ಹಸ್ತಾಂತರಿಸಿದರು.</p>.RCB Stampede | ಸಂತೋಷದಾಯಕ ಕ್ಷಣ ದುರಂತವಾಗಿ ಬದಲಾಯಿತು: ಕೊಹ್ಲಿ ಭಾವುಕ ಸಂದೇಶ.ತೆಲಂಗಾಣ | ಪಕ್ಷದಿಂದ ಅಮಾನತು: BRS, MLC ಸ್ಥಾನಕ್ಕೆ KCRಪುತ್ರಿ ಕವಿತಾ ರಾಜೀನಾಮೆ.ಗಣೇಶ ವಿಸರ್ಜನೆ ಮೆರವಣಿಗೆ ಹೊರಟಿದ್ದವರ ಮೇಲೆ ಹರಿದ SUV: 3 ಸಾವು, 22 ಮಂದಿ ಗಾಯ.PHOTOS |ಹೊಸ ಲುಕ್ನಲ್ಲಿ ಮಿಂಚಿದ ಸಪ್ತ ಸಾಗರದಾಚೆ ಎಲ್ಲೋ ಬೆಡಗಿ ರುಕ್ಮಿಣಿ ವಸಂತ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>