ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಮೋದಿಯಿಂದ ಪದೇ ಪದೇ ದ್ರೋಹ, ನ್ಯಾಯ ಕೇಳುತ್ತಿರುವ ರೈತರು:‍ ಮಲ್ಲಿಕಾರ್ಜುನ ಖರ್ಗೆ

Published : 9 ಡಿಸೆಂಬರ್ 2024, 10:00 IST
Last Updated : 9 ಡಿಸೆಂಬರ್ 2024, 10:00 IST
ಫಾಲೋ ಮಾಡಿ
Comments
‘ರೈತರ ಪಾಲಿನ ಪರಮಶತ್ರು’
‘ಸ್ವತಃ ಪ್ರಧಾನಿಯವರೇ ಲೋಕಸಭೆಯಲ್ಲಿ ರೈತರ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. 750 ಹುತಾತ್ಮ ರೈತರ ಸ್ಮರಣಾರ್ಥ ಎರಡು ನಿಮಿಷ ಮೌನಾಚರಣೆ ಮಾಡಬೇಕೆಂಬ ಮನವಿಯನ್ನೂ ಕಡೆಗಣಿಸಿದ್ದಾರೆ. ವಸ್ತುಸ್ಥಿತಿ ಹೀಗಿರುವಾಗ ಪ್ರಧಾನಿಯೇ ಆಗಲಿ ಕೇಂದ್ರ ಕೃಷಿ ಸಚಿವರೇ ಆಗಲಿ ಎಷ್ಟೇ ಸುಳ್ಳುಗಳನ್ನು ಹೇಳಿದರೂ ರೈತರು ನಂಬುವುದಿಲ್ಲ. ಅವರ ಪರಮಶತ್ರುಗಳು ನೀವೇ ಎಂಬುದನ್ನು ರೈತರು ಅರ್ಥೈಸಿಕೊಂಡಿದ್ದಾರೆ’ ಎಂದು ಖರ್ಗೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT