<p><strong>ಪಣಜಿ:</strong> ನೈಟ್ಕ್ಲಬ್ ಅಗ್ನಿ ದುರಂತ ಸಂಬಂಧ ಪಂಚಾಯತ್ನ ಮಾಜಿ ನಿರ್ದೇಶಕ ಸೇರಿ ಮೂವರು ಅಧಿಕಾರಿಗಳನ್ನು ಗೋವಾ ಸರ್ಕಾರ ಅಮಾನತು ಮಾಡಿದೆ. 2023ರಲ್ಲಿ ಕ್ಲಬ್ ಕಾರ್ಯಾಚರಣೆಗೆ ಅನುಮತಿ ನೀಡುವಲ್ಲಿ ಇವರ ಪಾತ್ರ ಇರುವುದರಿಂದ ವಜಾ ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.ಗೋವಾ ನೈಟ್ಕ್ಲಬ್ನಲ್ಲಿ ಬೆಂಕಿ: ಬೆಂಗಳೂರಿನ ಥಣಿಸಂದ್ರ ನಿವಾಸಿ ಸಾವು.<p>ಶನಿವಾರ ರಾತ್ರಿ ನಡೆದ ಭಾರಿ ಅಗ್ನಿ ದುರಂತದಿಂದಾಗಿ ಐವರು ಪ್ರವಾಸಿಗರು ಹಾಗೂ 20 ಸಿಬ್ಬಂದಿ ಸೇರಿ ಒಟ್ಟು 25 ಮಂದಿ ಸಾವಿಗೀಡಾಗಿದ್ದರು.</p><p>ಕ್ಲಬ್ ಆರಂಭವಾಗುವಾಗ ಪಂಚಾಯತ್ ನಿರ್ದೇಶಕರಾಗಿದ್ದ ಸಿದ್ಧಿ ತುಶಾರ್ ಹರ್ಲಾಂಖರ್, ಗೋವಾ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ಸದಸ್ಯ ಡಾ. ಶಮಿಲಾ ಮೋಂತೆರೊ ಹಾಗೂ ಅರ್ಪೊರಾ–ನಗೋವಾ ಗ್ರಾಮ ಪಂಚಾಯತ್ನ ಮಾಜಿ ಕಾರ್ಯದರ್ಶಿ ರಘುವೀರ್ ಭಗ್ಕರ್ ಅಮಾನತುಗೊಂಡವರು.</p>.ಗೋವಾ ನೈಟ್ ಕ್ಲಬ್ನಲ್ಲಿ ಸಿಲಿಂಡರ್ ಸ್ಫೋಟ; 25 ಮಂದಿ ಸಾವು.<p>ದುರಂತ ನಡೆದ ‘ಬರ್ಚ್ ಬೈ ರೋಮಿಯೊ ಲೇನ್’ ನೈಟ್ಕ್ಲಬ್ 2023ರಲ್ಲಿ ಕಾರ್ಯಾಚರಣೆ ಆರಂಭಿಸಿತ್ತು. ಕಾರ್ಯಾಚರಣೆಗೆ ಅನುಮತಿ ನೀಡಿದವರನ್ನು ಹೊಣೆಗಾರರನ್ನಾಗಿ ಮಾಡಲಾಗಿದೆ ಎಂದು ಹಿರಿಯ ಅಧಿಕಾರಿ ಹೇಳಿದ್ದಾರೆ.</p><p>ನೈಟ್ ಕ್ಲಬ್ಗೆ ವ್ಯಾಪಾರ ಪರವಾನಗಿ ನೀಡಿದ ಅರ್ಪೊರಾ–ನಗೋವಾ ಪಂಚಾಯತ್ನ ಸರಪಂಚ ರೋಷನ್ ರೆಡ್ಕರ್ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.</p>.ಗೋವಾ ದುರಂತ | ಶವಗಳನ್ನು ತೆಗೆದುಕೊಂಡು ಏನು ಮಾಡೋದು?: ಮೃತರ ಸಂಬಂಧಿಕರ ಅಳಲು
<p><strong>ಪಣಜಿ:</strong> ನೈಟ್ಕ್ಲಬ್ ಅಗ್ನಿ ದುರಂತ ಸಂಬಂಧ ಪಂಚಾಯತ್ನ ಮಾಜಿ ನಿರ್ದೇಶಕ ಸೇರಿ ಮೂವರು ಅಧಿಕಾರಿಗಳನ್ನು ಗೋವಾ ಸರ್ಕಾರ ಅಮಾನತು ಮಾಡಿದೆ. 2023ರಲ್ಲಿ ಕ್ಲಬ್ ಕಾರ್ಯಾಚರಣೆಗೆ ಅನುಮತಿ ನೀಡುವಲ್ಲಿ ಇವರ ಪಾತ್ರ ಇರುವುದರಿಂದ ವಜಾ ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.ಗೋವಾ ನೈಟ್ಕ್ಲಬ್ನಲ್ಲಿ ಬೆಂಕಿ: ಬೆಂಗಳೂರಿನ ಥಣಿಸಂದ್ರ ನಿವಾಸಿ ಸಾವು.<p>ಶನಿವಾರ ರಾತ್ರಿ ನಡೆದ ಭಾರಿ ಅಗ್ನಿ ದುರಂತದಿಂದಾಗಿ ಐವರು ಪ್ರವಾಸಿಗರು ಹಾಗೂ 20 ಸಿಬ್ಬಂದಿ ಸೇರಿ ಒಟ್ಟು 25 ಮಂದಿ ಸಾವಿಗೀಡಾಗಿದ್ದರು.</p><p>ಕ್ಲಬ್ ಆರಂಭವಾಗುವಾಗ ಪಂಚಾಯತ್ ನಿರ್ದೇಶಕರಾಗಿದ್ದ ಸಿದ್ಧಿ ತುಶಾರ್ ಹರ್ಲಾಂಖರ್, ಗೋವಾ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ಸದಸ್ಯ ಡಾ. ಶಮಿಲಾ ಮೋಂತೆರೊ ಹಾಗೂ ಅರ್ಪೊರಾ–ನಗೋವಾ ಗ್ರಾಮ ಪಂಚಾಯತ್ನ ಮಾಜಿ ಕಾರ್ಯದರ್ಶಿ ರಘುವೀರ್ ಭಗ್ಕರ್ ಅಮಾನತುಗೊಂಡವರು.</p>.ಗೋವಾ ನೈಟ್ ಕ್ಲಬ್ನಲ್ಲಿ ಸಿಲಿಂಡರ್ ಸ್ಫೋಟ; 25 ಮಂದಿ ಸಾವು.<p>ದುರಂತ ನಡೆದ ‘ಬರ್ಚ್ ಬೈ ರೋಮಿಯೊ ಲೇನ್’ ನೈಟ್ಕ್ಲಬ್ 2023ರಲ್ಲಿ ಕಾರ್ಯಾಚರಣೆ ಆರಂಭಿಸಿತ್ತು. ಕಾರ್ಯಾಚರಣೆಗೆ ಅನುಮತಿ ನೀಡಿದವರನ್ನು ಹೊಣೆಗಾರರನ್ನಾಗಿ ಮಾಡಲಾಗಿದೆ ಎಂದು ಹಿರಿಯ ಅಧಿಕಾರಿ ಹೇಳಿದ್ದಾರೆ.</p><p>ನೈಟ್ ಕ್ಲಬ್ಗೆ ವ್ಯಾಪಾರ ಪರವಾನಗಿ ನೀಡಿದ ಅರ್ಪೊರಾ–ನಗೋವಾ ಪಂಚಾಯತ್ನ ಸರಪಂಚ ರೋಷನ್ ರೆಡ್ಕರ್ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.</p>.ಗೋವಾ ದುರಂತ | ಶವಗಳನ್ನು ತೆಗೆದುಕೊಂಡು ಏನು ಮಾಡೋದು?: ಮೃತರ ಸಂಬಂಧಿಕರ ಅಳಲು