ಗುರುವಾರ, 11 ಡಿಸೆಂಬರ್ 2025
×
ADVERTISEMENT
ADVERTISEMENT

ಇಂಡಿಗೊ ಬಿಕ್ಕಟ್ಟು: ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್‌ ತರಾಟೆ

Published : 10 ಡಿಸೆಂಬರ್ 2025, 21:53 IST
Last Updated : 10 ಡಿಸೆಂಬರ್ 2025, 21:53 IST
ಫಾಲೋ ಮಾಡಿ
Comments
ಮುಂದಿನ ವಿಚಾರಣೆದ ವೇಳೆಗೆ (2026ರ ಜನವರಿ 22) ತನಿಖಾ ಸಮಿತಿಯು ತನ್ನ ತನಿಖೆ ಪೂರ್ಣಗೊಳಿಸಿದ್ದರೆ ಆ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು.
– ದೆಹಲಿ ಹೈಕೋರ್ಟ್‌
ನಿಮಗೆ ಯಾವ ಅಧಿಕಾರವಿದೆ: ಡಿಜಿಸಿಎಗೆ ಪ್ರಶ್ನೆ ಪೀಠ
ವಿಮಾನಯಾನ ಸಂಸ್ಥೆಗಳ ಕಾರ್ಯಾಚರಣೆ ಬಗ್ಗೆ ನಿರ್ದೇಶನಗಳನ್ನು ನೀಡಲು ಡಿಜಿಸಿಎಗೆ ಅಧಿಕಾರವಿದೆ. ಒಂದು ವೇಳೆ ಯಾರಾದರೂ ಈ ನಿರ್ದೇಶನಗಳನ್ನು ಉಲ್ಲಂಘಿಸಿದರೆ ಮುಂದೇನಾಗುತ್ತದೆ? ನಿಮ್ಮ ಬಳಿ ಯಾವ ಅಧಿಕಾರವಿದೆ? ಡಿಜಿಸಿಎ: ವಿಮಾನಯಾನ ಸಂಸ್ಥೆಗಳಿಗೆ ಖುಷಿಯಿಂದಲೇನು ನಾವು ವಿನಾಯಿಸಿ ನೀಡುತ್ತಿಲ್ಲ. ಒಂದು ವೇಳೆ ಈ ವಿನಾಯಿತಿ ನೀಡಿರಲಿಲ್ಲ ಎಂದಾಗಿದ್ದರೆ ಬಿಕ್ಕಟ್ಟು ಕೈಮೀರುತ್ತಿತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT