‘ಪಾದಯಾತ್ರೆಗಳು ಸಂಪ್ರದಾಯದ ಭಾಗವಾಗಿದ್ದು, ಯಾತ್ರೆಗಳು ಹಲವಾರು ಕ್ರಾಂತಿಗಳಿಗೆ ಜನ್ಮ ನೀಡಿವೆ. ಇಂದು ನಮ್ಮ ದೇಶ ಪೂರ್ವಜರು ರೂಪಿಸಿದ ನೀತಿ ನಿಯಮಗಳ ವಿರುದ್ಧ ಸಾಗುತ್ತಿರುವುದನ್ನು ಕಾಣಬಹುದು. ಆದರೆ, ನಾವು ಅವುಗಳನ್ನು ಬಿಟ್ಟುಕೊಟ್ಟಿಲ್ಲ ಎಂಬುದನ್ನು ಜನರು ಅರಿತುಕೊಳ್ಳುವುದು ಮುಖ್ಯ’ ಎಂದು ತುಷಾರ್ ತಿಳಿಸಿದ್ದಾರೆ.