‘ರಸ್ತೆ ಅಪಘಾತ ಪ್ರಕರಣಗಳನ್ನು ತಗ್ಗಿಸುವುದು ಹಾಗೂಜನರ ಸುರಕ್ಷತೆಯನ್ನು ನಾವೂ ಬಯಸುತ್ತೇವೆ. ಹಾಗೆಂದು ದುಬಾರಿ ದಂಡ ವಿಧಿಸುವುದು ಸಮಂಜಸವಲ್ಲ. ದಂಡವು ಜನರ ಆರ್ಥಿಕ ಸಾಮರ್ಥಕ್ಕೆ ಅನುಗುಣವಾಗಿರಬೇಕು. ಇದು ಆರ್ಥಿಕ ಹಿಂಜರಿತದ ಕಾಲ. ಹಾಗಾಗಿ ದುಬಾರಿ ದಂಡ ಕ್ರಮವನ್ನು ಪುನಃ ಪರಿಶೀಲಿಸಬೇಕು ಮತ್ತುಇದರಿಂದ ಜನರಿಗೆ ನೆಮ್ಮದಿ ಸಿಗಬೇಕು’ ಎಂದು ಅವರು ಟ್ವಿಟರ್ ಮೂಲಕ ಒತ್ತಾಯಿಸಿದ್ದಾರೆ.