<p><strong>ಗ್ವಾಲಿಯರ್:</strong> ಪುಷ್ಪ–2 ಚಿತ್ರ ವೀಕ್ಷಣೆಗೆ ಬಂದಿದ್ದ ಪ್ರೇಕ್ಷಕನೊಬ್ಬನೊಂದಿಗೆ ಥಿಯೇಟರ್ನಲ್ಲಿನ ಕ್ಯಾಂಟೀನ್ ಮಾಲೀಕನೊಬ್ಬ ವಾಗ್ವಾದ ನಡೆಸಿದ್ದು ಆತನ ಕಿವಿಗೆ ಕಚ್ಚಿದ್ದಾನೆ. ಈ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.</p><p>ಶಬ್ಬೀರ್ ಎನ್ನುವಾತ ಸಿನಿಮಾ ಮಧ್ಯಂತರದಲ್ಲಿ ತಿಂಡಿ ಖರೀದಿಸಲು ಚಿತ್ರಮಂದಿರದ ಕ್ಯಾಂಟೀನ್ ಬಳಿ ಬಂದಾಗ ಹಣ ಪಾವತಿಯ ವಿಚಾರಕ್ಕೆ ಮಾಲೀಕ ರಾಜುವಿನೊಂದಿಗೆ ವಾಗ್ವಾದ ನಡೆದಿದೆ. ಈ ವೇಳೆ ರಾಜು ಅವರ ಸಹಚರರು ಶಬ್ಬೀರ್ ಮೇಲೆ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದಾರೆ. ಗಲಾಟೆ ವೇಳೆ ಶಬ್ಬೀರ್ ಕಿವಿಗೆ ರಾಜು ಕಚ್ಚಿದ್ದಾರೆ ಎನ್ನುವುದಾಗಿ ಎಫ್ಐಆರ್ನಲ್ಲಿ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. </p><p>ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ–2 ದಿ ರೂಲ್ ಬಿಡುಗಡೆಯಾದ ಒಂದು ವಾರಕ್ಕೆ ಸಾವಿರ ಕೋಟಿ ಗಳಿಕೆ ಮಾಡಿದೆ ಎಂದು ಸಿನಿಮಾ ನಿರ್ಮಾಪಕರು ಹೇಳಿದ್ದಾರೆ.</p>.ಸಾವಿರ ಕೋಟಿ ಗಳಿಕೆಯತ್ತ ನಟ ಅಲ್ಲು ಅರ್ಜುನ್ ಅಭಿನಯದ 'ಪುಷ್ಪ–2 '.ಪುಷ್ಪ 2 ಚಿತ್ರ ನೋಡಲು ಹೋದ ವ್ಯಕ್ತಿಯ ಮೃತದೇಹ ಚಿತ್ರಮಂದಿರದಲ್ಲಿ ಪತ್ತೆ.Pushpa–2 ಸಿನಿಮಾ ವಿಮರ್ಶೆ: ಅದ್ಧೂರಿತನವೇ ‘ಪುಷ್ಪ’ನ ಜೀವಾಳ .VIDEO | ಪುಷ್ಪ-2 ಬಿಡುಗಡೆ: ಅಭಿಮಾನಿಗಳ ಜತೆ ಸಂಭ್ರಮದಲ್ಲಿ ಅಲ್ಲು ಅರ್ಜುನ್ ಭಾಗಿ .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗ್ವಾಲಿಯರ್:</strong> ಪುಷ್ಪ–2 ಚಿತ್ರ ವೀಕ್ಷಣೆಗೆ ಬಂದಿದ್ದ ಪ್ರೇಕ್ಷಕನೊಬ್ಬನೊಂದಿಗೆ ಥಿಯೇಟರ್ನಲ್ಲಿನ ಕ್ಯಾಂಟೀನ್ ಮಾಲೀಕನೊಬ್ಬ ವಾಗ್ವಾದ ನಡೆಸಿದ್ದು ಆತನ ಕಿವಿಗೆ ಕಚ್ಚಿದ್ದಾನೆ. ಈ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.</p><p>ಶಬ್ಬೀರ್ ಎನ್ನುವಾತ ಸಿನಿಮಾ ಮಧ್ಯಂತರದಲ್ಲಿ ತಿಂಡಿ ಖರೀದಿಸಲು ಚಿತ್ರಮಂದಿರದ ಕ್ಯಾಂಟೀನ್ ಬಳಿ ಬಂದಾಗ ಹಣ ಪಾವತಿಯ ವಿಚಾರಕ್ಕೆ ಮಾಲೀಕ ರಾಜುವಿನೊಂದಿಗೆ ವಾಗ್ವಾದ ನಡೆದಿದೆ. ಈ ವೇಳೆ ರಾಜು ಅವರ ಸಹಚರರು ಶಬ್ಬೀರ್ ಮೇಲೆ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದಾರೆ. ಗಲಾಟೆ ವೇಳೆ ಶಬ್ಬೀರ್ ಕಿವಿಗೆ ರಾಜು ಕಚ್ಚಿದ್ದಾರೆ ಎನ್ನುವುದಾಗಿ ಎಫ್ಐಆರ್ನಲ್ಲಿ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. </p><p>ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ–2 ದಿ ರೂಲ್ ಬಿಡುಗಡೆಯಾದ ಒಂದು ವಾರಕ್ಕೆ ಸಾವಿರ ಕೋಟಿ ಗಳಿಕೆ ಮಾಡಿದೆ ಎಂದು ಸಿನಿಮಾ ನಿರ್ಮಾಪಕರು ಹೇಳಿದ್ದಾರೆ.</p>.ಸಾವಿರ ಕೋಟಿ ಗಳಿಕೆಯತ್ತ ನಟ ಅಲ್ಲು ಅರ್ಜುನ್ ಅಭಿನಯದ 'ಪುಷ್ಪ–2 '.ಪುಷ್ಪ 2 ಚಿತ್ರ ನೋಡಲು ಹೋದ ವ್ಯಕ್ತಿಯ ಮೃತದೇಹ ಚಿತ್ರಮಂದಿರದಲ್ಲಿ ಪತ್ತೆ.Pushpa–2 ಸಿನಿಮಾ ವಿಮರ್ಶೆ: ಅದ್ಧೂರಿತನವೇ ‘ಪುಷ್ಪ’ನ ಜೀವಾಳ .VIDEO | ಪುಷ್ಪ-2 ಬಿಡುಗಡೆ: ಅಭಿಮಾನಿಗಳ ಜತೆ ಸಂಭ್ರಮದಲ್ಲಿ ಅಲ್ಲು ಅರ್ಜುನ್ ಭಾಗಿ .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>