ಕಳೆದ ವರ್ಷ ಮೇ.18ರಂದು ಮುಂಗಾರು ಅಂಡಮಾನ್ ಮತ್ತು ನಿಕೋಬಾರ್ಗೆ ತಲುಪಿತ್ತು. 20ನೇ ತಾರೀಕಿಗೆ ಬರಬೇಕಿದ್ದ ಮುಂಗಾರು 2 ದಿನಕ್ಕೆ ಮುಂಚಿತವಾಗಿ ಬಂದಿತ್ತು. ಕೇರಳದ್ಲಲಿ ಜೂನ್ 8ಕ್ಕೆ ಮುಂಗಾರು ಮಳೆಯಾಗಿದ್ದು ದೇಶದಾದ್ಯಂತ ಜುಲೈ 19ಕ್ಕೆ ಮಳೆ ಬಂದಿತ್ತು.ಭಾರತೀಯ ಹವಾಮಾನ ಇಲಾಖೆ ಪ್ರಕಾರ ಈ ವರ್ಷ ಮುಂಗಾರು ಸಾಧಾರಣ ರೀತಿಯಲ್ಲಿರುತ್ತದೆ.