ಮೇ 28ರಂದು ಮಧ್ಯಪ್ರದೇಶದಲ್ಲಿ ಗಾಳಿ–ಮಳೆಯಾಗಿದ್ದು, ಬಿರುಗಾಳಿಗೆ ಕಾರಿಡಾರ್ನಲ್ಲಿದ್ದ ಆರು ಮೂರ್ತಿಗಳು ಉರುಳಿ ಬಿದ್ದಿದ್ದವು. ಬಹುಕೋಟಿ ವೆಚ್ಚದಲ್ಲಿ(ಸುಮಾರು ₹856 ಕೋಟಿ) ನಿರ್ಮಿಸಲಾಗಿದ್ದ ಮೂರ್ತಿಗಳು ಕೇವಲ ಒಂದು ಗಾಳಿಗೆ ಮುರಿದು ಬಿದ್ದಿದ್ದರ ಹಿಂದೆ ಭಾರಿ ಭ್ರಷ್ಟಾಚಾರ ಅಡಗಿದೆ ಎಂದು ಪ್ರತಿಪಕ್ಷಗಳು ಟೀಕೆ ಮಾಡಿದ್ದವು.