ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಮೋದಿ ಉತ್ತರಾಧಿಕಾರಿ ಕುರಿತ ಚರ್ಚೆ ಅನಗತ್ಯ: ರಾವುತ್‌ ವಿರುದ್ಧ ಫಡಣವೀಸ್ ಕಿಡಿ

ಮೋದಿ ನಿವೃತ್ತರಾಗಲಿದ್ದಾರೆ ಎಂದು ರಾವುತ್ ನೀಡಿರುವ ಹೇಳಿಕೆಗೆ ತಿರುಗೇಟು
Published : 31 ಮಾರ್ಚ್ 2025, 11:19 IST
Last Updated : 31 ಮಾರ್ಚ್ 2025, 11:19 IST
ಫಾಲೋ ಮಾಡಿ
Comments
ದೇಶದಲ್ಲಿ ರಾಜಕೀಯ ನಾಯಕತ್ವ ಬದಲಿಸುವ ಬಯಕೆ ಆರ್‌ಎಸ್ಎಸ್ ಹೊಂದಿದೆ. ಸೆಪ್ಟೆಂಬರ್‌ನಲ್ಲಿ ಮೋದಿ ರಾಜೀನಾಮೆ ಸಲ್ಲಿಸಬಹುದು
– ಸಂಜಯ್ ರಾವುತ್, ಮುಖಂಡ ಶಿವಸೇನಾ (ಉದ್ಧವ್ ಬಣ)
ನಮ್ಮ ಸಂಸ್ಕೃತಿಯಲ್ಲಿ ಅಪ್ಪ ಬದುಕಿದ್ದಾಗ ಉತ್ತರಾಧಿಕಾರಿ ಬಗ್ಗೆ ಮಾತನಾಡುವುದು ಸಮಂಜಸವಲ್ಲ. ಅದು ಮೊಘಲರ ಸಂಸ್ಕೃತಿಯಲ್ಲಿದೆ.
–ದೇವೇಂದ್ರ ಫಡಣವೀಸ್, ಮುಖ್ಯಮಂತ್ರಿ ಮಹಾರಾಷ್ಟ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT