ಭಾನುವಾರ, 14 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಪಾಕ್‌ ಜೊತೆ ಕ್ರಿಕೆಟ್‌ ‘ದೇಶದ್ರೋಹ’: ಮೋದಿ ಸರ್ಕಾರದ ವಿರುದ್ಧ ವಿಪಕ್ಷಗಳ ಕಿಡಿ

Published : 14 ಸೆಪ್ಟೆಂಬರ್ 2025, 14:34 IST
Last Updated : 14 ಸೆಪ್ಟೆಂಬರ್ 2025, 14:34 IST
ಫಾಲೋ ಮಾಡಿ
Comments
ಗೌರವ್‌ ಗೊಗೋಯಿ
ಗೌರವ್‌ ಗೊಗೋಯಿ
ಸಂಜಯ ಸಿಂಗ್
ಸಂಜಯ ಸಿಂಗ್
ಜನರು ಅನುಭವಿಸುತ್ತಿರುವ ಯಾತನೆಗಿಂತ ಹಣ ಗಳಿಸುವುದೇ ಮುಖ್ಯ ಎಂಬುದನ್ನು ಕೇಂದ್ರ ಸರ್ಕಾರ ತೋರಿಸಿಕೊಟ್ಟಿದೆ. ಇದು ದೇಶದ ಜನರ ಭಾವನೆಗಳಿಗೆ ಮಾಡಿದ ಅವಮಾನ ಹಾಗೂ ವಂಚನೆ ಗೌರವ್‌
ಗೊಗೋಯಿ ಲೋಕಸಭೆಯಲ್ಲಿ ಕಾಂಗ್ರೆಸ್‌ ಉಪನಾಯಕ
ರಕ್ತ ಮತ್ತು ನೀರು ಒಟ್ಟಿಗೆ ಹರಿಯುವುದಿಲ್ಲ ಮಾತುಕತೆ ಮತ್ತು ಉಗ್ರವಾದ ಒಟ್ಟಿಗೆ ಸಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಹಾಗಾದರೆ ಒಂದು ಪಂದ್ಯದಿಂದ ಬಿಸಿಸಿಐ ಗಳಿಸುವ ಹಣವೆಷ್ಟು? ₹2 ಸಾವಿರ ಕೋಟಿಯೇ ₹3 ಸಾವಿರ ಕೋಟಿಯೇ?
ಅಸಾದುದ್ದೀನ್‌ ಓವೈಸಿ ಎಐಎಂಐಎಂ ಮುಖ್ಯಸ್ಥ
‘ಆಪರೇಷನ್‌ ಸಿಂಧೂರ’ ಮುಗಿದಿಲ್ಲ ಅದು ಮುಂದುವರಿಯುತ್ತಿದೆ ಎಂದು ಮೋದಿ ಹೇಳಿದ್ದಾರೆ. ಹಾಗಾದರೆ ಅದುಹೇಗೆ ಆಪರೇಷನ್‌ ಕ್ರಿಕೆಟ್‌ ನಡೆಯುತ್ತಿದೆ?
ಸಂಜಯ ಸಿಂಗ್ ರಾಜ್ಯಸಭೆಯಲ್ಲಿ ಎಎಪಿ ಸದನನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT