‘ನಮ್ಮ ಯೋಧರು ಗಡಿಗಳನ್ನು ಸುರಕ್ಷಿತವಾಗಿಡಲು ಅವಿಶ್ರಾಂತ ಹೋರಾಡುತ್ತಿದ್ದಾರೆ. ಇಲ್ಲಿ, ಐತಿಹಾಸಿಕ ನಗರಿಯಲ್ಲಿ ಅಕ್ರಮ ವಲಸಿಗರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಎಐಎಂಐಎಂ, ಟಿಆರ್ಎಸ್ ಯತ್ನಿಸುತ್ತಿವೆ. ಇವರೆಲ್ಲ ಈ ಕೃತ್ಯಕ್ಕಾಗಿ ಜನತೆಗೆ ಉತ್ತರ ನೀಡಬೇಕಾಗುತ್ತದೆ’ ಎಂದು ಇರಾನಿ ಹೇಳಿದ್ದಾರೆ.