ಫೂಲ್ಭಾಗನ್ ಬಳಿ ಟಿಎಂಸಿ ಗೂಂಡಾಗಳು ಬಿಜೆಪಿ ನಾಯಕರ ಮೇಲೆ ಮತ್ತೊಂದು ದಾಳಿ ನಡೆಸಿದ್ದಾರೆ. ಈ ಬಾರಿ ಸುವೆಂದು ಅಧಿಕಾರಿ, ಶಂಕುದೇಬ್ ಹಾಗೂ ಶಿಬಾಜಿ ಸಿಂಘಾ ರಾಯ್ ಮೇಲೆ ಹಲ್ಲೆ ನಡೆದಿದ್ದು, ಗಾಯಗೊಂಡಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದೆಗೆಟ್ಟಿದೆ ಎಂದು ಮಂಜುದಾರ್ ಆರೋಪ ಮಾಡಿದರು.