ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ಬಂಧಿಸಲಾದ ಅಧಿಕಾರಿಮಾಧವ್ನನ್ನ(ಉಪಮುಖ್ಯಮಂತ್ರಿ) ಕಚೇರಿಯಲ್ಲಿ ಒಎಸ್ಡಿಯಾಗಿಕಾರ್ಯನಿರ್ವಹಿಸುತ್ತಿದ್ದರು, ಭ್ರಷ್ಟ ಅಧಿಕಾರಿಯನ್ನು ತಕ್ಷಣ ಶಿಕ್ಷಿಸಬೇಕು, ನನ್ನಅಧಿಕಾರಾವಧಿಯಲ್ಲಿಇಂತಹಭ್ರಷ್ಟ ಅಧಿಕಾರಿಗಳನ್ನು ಹಿಡಿಯುವಲ್ಲಿನೆರವಾಗಿದ್ದೇನೆಎಂದು ಅವರುಟ್ವೀಟ್ ಮಾಡಿದ್ದಾರೆ.