<p>ಗುವಾಹಟಿ: ಗಾಯಕ ಜುಬೀನ್ ಗರ್ಗ್ ಸಾವಿನ ಪ್ರಕರಣ ತನಿಖೆ ನಡೆಸುತ್ತಿರುವ ಅಸ್ಸಾಂ ಸಿಐಡಿಯ ವಿಶೇಷ ತನಿಖಾ ತಂಡ ಶುಕ್ರವಾರ ಗುವಾಹಟಿಯ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ.</p>.ಗಾಯಕ ಜುಬೀನ್ ಸಾವಿನ ಪ್ರಕರಣ: ತನಿಖೆಗಾಗಿ ಸಿಂಗಪುರಕ್ಕೆ ತೆರಳಿದ ಅಸ್ಸಾಂ ಪೊಲೀಸರು.<p>ಸಿಐಡಿಯ ವಿಶೇಷ ಐಜಿ ಪ್ರಸಾಸ್ ಗುಪ್ತಾ ನೇತೃತ್ವದ ತನಿಖಾ ತಂಡ 3,500ಕ್ಕೂ ಅಧಿಕ ಪುಟಗಳ ಆರೋಪ ಪಟ್ಟಿಯನ್ನು ಪ್ರಧಾನ ಮ್ಯಾಜಿಸ್ಟ್ರೇಟ್ ಕಾಮರೂಪ (ಮೆಟ್ರೊ) ಅವರಿಗೆ ಸಲ್ಲಿಸಿತು.</p><p>ಬೆಳಿಗ್ಗೆ ಸುಮಾರು 11.20ರ ವೇಳೆಗೆ ದಾಖಲೆಗಳು ತುಂಬಿದ್ದ 4 ಟ್ರಂಕ್ಗಳನ್ನು ಕೋರ್ಟ್ಗೆ ತೆಗೆದುಕೊಂಡು ಹೋಗಲಾಯಿತು.</p>.ಜುಬೀನ್ ಬೆಂಬಲಿಸಿ ಹಿಂಸಾಚಾರ: 9 ಜನರ ಬಂಧನ.<p>ಪ್ರಕರಣ ಸಂಬಂಧ ಜುಬೀನ್ ಅವರ ವ್ಯವಸ್ಥಾಪಕ, ಅವರ ಸೋದರ ಸಂಬಂಧಿ ಹಾಗೂ ಸಿಂಗಪುರದಲ್ಲಿ ಕಾರ್ಯಕ್ರಮದ ಆಯೋಜಕರನ್ನು ಎಸ್ಐಟಿ ಈಗಾಗಲೇ ಬಂಧಿಸಿದೆ. ಕುಟುಂಬಸ್ಥರು, ಸ್ನೇಹಿತರು, ಅಭಿಮಾನಿಗಳು, ಸಿಂಗಪುರದಲ್ಲಿ ಇರುವ ಅಸ್ಸಾಮಿ ಎನ್ಆರ್ಐಗಳು ಸೇರಿ 300ಕ್ಕೂ ಅಧಿಕ ಮಂದಿಯನ್ನು ವಿಚಾರಣೆ ನಡೆಸಿದೆ.</p> .ಗಾಯಕ ಜುಬೀನ್ ಸಾವು: ಸಿದ್ಧಾರ್ಥ ಶರ್ಮ ವಿರುದ್ಧ ಲುಕ್ಔಟ್ ನೋಟಿಸ್; ಸಿಎಂ ಹಿಮಂತ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗುವಾಹಟಿ: ಗಾಯಕ ಜುಬೀನ್ ಗರ್ಗ್ ಸಾವಿನ ಪ್ರಕರಣ ತನಿಖೆ ನಡೆಸುತ್ತಿರುವ ಅಸ್ಸಾಂ ಸಿಐಡಿಯ ವಿಶೇಷ ತನಿಖಾ ತಂಡ ಶುಕ್ರವಾರ ಗುವಾಹಟಿಯ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ.</p>.ಗಾಯಕ ಜುಬೀನ್ ಸಾವಿನ ಪ್ರಕರಣ: ತನಿಖೆಗಾಗಿ ಸಿಂಗಪುರಕ್ಕೆ ತೆರಳಿದ ಅಸ್ಸಾಂ ಪೊಲೀಸರು.<p>ಸಿಐಡಿಯ ವಿಶೇಷ ಐಜಿ ಪ್ರಸಾಸ್ ಗುಪ್ತಾ ನೇತೃತ್ವದ ತನಿಖಾ ತಂಡ 3,500ಕ್ಕೂ ಅಧಿಕ ಪುಟಗಳ ಆರೋಪ ಪಟ್ಟಿಯನ್ನು ಪ್ರಧಾನ ಮ್ಯಾಜಿಸ್ಟ್ರೇಟ್ ಕಾಮರೂಪ (ಮೆಟ್ರೊ) ಅವರಿಗೆ ಸಲ್ಲಿಸಿತು.</p><p>ಬೆಳಿಗ್ಗೆ ಸುಮಾರು 11.20ರ ವೇಳೆಗೆ ದಾಖಲೆಗಳು ತುಂಬಿದ್ದ 4 ಟ್ರಂಕ್ಗಳನ್ನು ಕೋರ್ಟ್ಗೆ ತೆಗೆದುಕೊಂಡು ಹೋಗಲಾಯಿತು.</p>.ಜುಬೀನ್ ಬೆಂಬಲಿಸಿ ಹಿಂಸಾಚಾರ: 9 ಜನರ ಬಂಧನ.<p>ಪ್ರಕರಣ ಸಂಬಂಧ ಜುಬೀನ್ ಅವರ ವ್ಯವಸ್ಥಾಪಕ, ಅವರ ಸೋದರ ಸಂಬಂಧಿ ಹಾಗೂ ಸಿಂಗಪುರದಲ್ಲಿ ಕಾರ್ಯಕ್ರಮದ ಆಯೋಜಕರನ್ನು ಎಸ್ಐಟಿ ಈಗಾಗಲೇ ಬಂಧಿಸಿದೆ. ಕುಟುಂಬಸ್ಥರು, ಸ್ನೇಹಿತರು, ಅಭಿಮಾನಿಗಳು, ಸಿಂಗಪುರದಲ್ಲಿ ಇರುವ ಅಸ್ಸಾಮಿ ಎನ್ಆರ್ಐಗಳು ಸೇರಿ 300ಕ್ಕೂ ಅಧಿಕ ಮಂದಿಯನ್ನು ವಿಚಾರಣೆ ನಡೆಸಿದೆ.</p> .ಗಾಯಕ ಜುಬೀನ್ ಸಾವು: ಸಿದ್ಧಾರ್ಥ ಶರ್ಮ ವಿರುದ್ಧ ಲುಕ್ಔಟ್ ನೋಟಿಸ್; ಸಿಎಂ ಹಿಮಂತ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>