ನಿರ್ಭಯಾ ಘಟನೆ ನಂತರ ರಚನೆಯಾದ ವರ್ಮಾ ಸಮಿತಿಯ ಶಿಫಾರಸು ಯಥಾವತ್ ಜಾರಿಯಾಗಬೇಕು. ಆಗಲಾದರೂ ದೌರ್ಜನ್ಯಗಳು ನಿಲ್ಲಬಹುದು ಮಂಜುಳಾ
ಎಂ. ಎನ್, ಅಧ್ಯಕ್ಷೆ, ಅಖಿಲ ಭಾರತ ಮಹಿಳಾ ಸಾಂಸ್ಕತಿಕ ಸಂಘಟನೆ, ರಾಜ್ಯ ಘಟಕ
ಹಾಸ್ಟೆಲ್ ಮತ್ತು ಇತರೆ ಸಂಸ್ಥೆಗಳಲ್ಲಿ ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿ ಪ್ರಮಾಣಿತ ಕಾರ್ಯಾಚರಣೆಯ ವಿಧಾನ (ಎಸ್ಒಪಿ) ಪಾಲನೆ ಆಗುತ್ತಿಲ್ಲ. ಇದಕ್ಕಾಗಿ ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ