ಶ್ರವಣಬೆಳಗೊಳ/ಮೈಸೂರು: ಸಂತರು ಹಾಗೂ ಮುನಿಗಳು ಸದಾ ಸಮಾಜಕ್ಕಾಗಿ ಸೇವೆ ಸಲ್ಲಿಸಿದ್ದು, ಧನಾತ್ಮಕ ಬದಲಾವಣೆಗೆ ಕಾರಣರಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಶ್ರವಣಬೆಳಗೊಳದ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವ ಕಾರ್ಯಕ್ರಮದಲ್ಲಿ ಸೋಮವಾರ ಭಾಗಿಯಾಗಿ ಮಾತನಾಡಿದರು.
ಎದುರಾಗುವ ಸಂದರ್ಭಕ್ಕೆ ಅನುಸಾರವಾಗಿ ನಮ್ಮ ಸಮಾಜ ಸೂಕ್ತ ಬದಲಾವಣೆಯನ್ನು ಕಾಣುತ್ತ ಬಂದಿದೆ. 12 ವರ್ಷಗಳಿಗೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ದೊರೆತಿರುವುದು ನನ್ನ ಭಾಗ್ಯ ಎಂದರು.
Glad to have joined the Bahubali Mahamasthakabhisheka Mahotsava at Shravanabelagola in Karnataka. Spoke about the rich contribution of saints and seers to our society. Here is my speech. https://t.co/0oiyeMM4s9pic.twitter.com/0IgvDfsJUb