ಈ ಸಂಶೋಧನೆಯನ್ನು ಗಮನಿಸಿದ ಬಯೋಟೆಕ್ನಾಲಜಿ ಇಂಡಸ್ಟ್ರೀಸ್ ರಿಸರ್ಚ್ ಅಸಿಸ್ಟನ್ಸ್ ಕೌನ್ಸಿಲ್ ಮಧ್ಯವರ್ತಿ
ಯಾಗಿ, ಇದನ್ನು ಬಳಕೆಯೋಗ್ಯವಾಗಿಸಲು ಯೂನಿಕೆಮ್ ಲ್ಯಾಬೊರೇಟರೀಸ್ ಜತೆ ಒಪ್ಪಂದ ಮಾಡಿಕೊಂಡಿತು.ಪ್ರಾಧ್ಯಾಪಕರಾಗಿದ್ದ ಪ್ರೊ. ಸ್ವಾಮಿ ಈಗ ನಿವೃತ್ತರಾಗಿದ್ದಾರೆ. ಡಾ. ಶಶಿಕಲಾ ಅವರಲ್ಲದೆ ಕರ್ನಾಟಕ ವಿಶ್ವವಿದ್ಯಾಲಯದ ವಿಶ್ವನಾಥ ಚಚಡಿ, ನಾಗರಾಜ ನಾಗರೆ, ಯೂನಿಕೆಮ್ನ ಹೇಮಲತಾ ವೆಂಕಟ್ ಮತ್ತು ಕಂಡಾಡಿ ಶೇಷಾದ್ರಿ ರಾಮದಾಸ್ ತಂಡದಲ್ಲಿದ್ದಾರೆ.