<p><strong>ಬೆಂಗಳೂರು:</strong> ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿರುವ ಬೆನ್ನಲ್ಲೇ, ಕೋವಿಡ್-19 ನಿರ್ವಹಣೆ ಹಾಗೂ ನೆರೆ ಹಾವಳಿ ಪರಿಹಾರ ಕೆಲಸಗಳನ್ನು ತ್ವರಿತವಾಗಿ ಪರಿಶೀಲನೆ ಮಾಡಲು 29 ನೂತನ ಸಚಿವರನ್ನು ಜಿಲ್ಲೆಗಳಿಗೆ ನೇಮಿಸಲಾಗಿದೆ.</p>.<p>ಮುಂದಿನ ಆದೇಶದವರೆಗೂ ಈ ಸಚಿವರು ಆಯಾ ಜಿಲ್ಲೆಗಳ ಕೋವಿಡ್ ನಿರ್ವಹಣೆ ಮತ್ತು ನೆರೆ ಹಾವಳಿ ಪರಿಹಾರ ಕೆಲಸಗಳನ್ನು ಪರಿಶೀಲಿಸಲಿದ್ದಾರೆ.</p>.<p><strong>ಸಚಿವರ ಪಟ್ಟಿ ಹೀಗಿದೆ</strong></p>.<p>1. ಗೋವಿಂದ ಎಂ.ಕಾರಜೋಳ - ಬೆಳಗಾವಿ</p>.<p>2. ಕೆ.ಎಸ್. ಈಶ್ವರಪ್ಪ- ಶಿವಮೊಗ್ಗ</p>.<p>3. ಆರ್. ಅಶೋಕ- ಬೆಂಗಳೂರು ನಗರ</p>.<p>4. ಬಿ.ಶ್ರೀರಾಮುಲು - ಚಿತ್ರದುರ್ಗ</p>.<p>5. ವಿ.ಸೋಮಣ್ಣ- ರಾಯಚೂರು</p>.<p>6. ಉಮೇಶ್ ವಿ.ಕತ್ತಿ- ಬಾಗಲಕೋಟೆ</p>.<p>7. ಎಸ್.ಅಂಗಾರ- ದಕ್ಷಿಣ ಕನ್ನಡ</p>.<p>8. ಜೆ.ಸಿ. ಮಾಧುಸ್ವಾಮಿ- ತುಮಕೂರು</p>.<p>9. ಅರಗ ಜ್ಞಾನೇಂದ್ರ- ಚಿಕ್ಕಮಗಳೂರು</p>.<p>10. ಡಾ.ಸಿ.ಎನ್. ಅಶ್ವತ್ಥ್ ನಾರಾಯಣ- ರಾಮನಗರ</p>.<p>11. ಸಿ.ಸಿ.ಪಾಟೀಲ- ಗದಗ</p>.<p>12. ಆನಂದ್ ಸಿಂಗ್- ಬಳ್ಳಾರಿ ಮತ್ತು ವಿಜಯನಗರ</p>.<p>13. ಕೋಟ ಶ್ರೀನಿವಾಸ ಪೂಜಾರಿ- ಕೊಡಗು</p>.<p>14. ಪ್ರಭು ಬಿ.ಚವ್ಹಾಣ್- ಬೀದರ್</p>.<p>15. ಮುರುಗೇಶ್ ರುದ್ರಪ್ಪ ನಿರಾಣಿ- ಕಲಬುರಗಿ</p>.<p>16.ಅರೆಬೈಲ್ ಹೆಬ್ಬಾರ್ ಶಿವರಾಮ್- ಉತ್ತರ ಕನ್ನಡ</p>.<p>17. ಎಸ್.ಟಿ. ಸೋಮಶೇಖರ್- ಮೈಸೂರು ಮತ್ತು ಚಾಮರಾಜನರ</p>.<p>18. ಬಿ.ಸಿ.ಪಾಟೀಲ್- ಹಾವೇರಿ</p>.<p>19. ಬಿ.ಎ.ಬಸವರಾಜ್- ದಾವಣಗೆರೆ</p>.<p>20. ಡಾ.ಕೆ.ಸುಧಾಕರ್- ಚಿಕ್ಕಬಳ್ಳಾಪುರ</p>.<p>21. ಕೆ.ಗೋಪಾಲಯ್ಯ- ಹಾಸನ</p>.<p>22. ಶಶಿಕಲಾ ಅಣ್ಣಾಸಾಹೇಬ್ ಜೊಲ್ಲೆ- ವಿಜಯಪುರ</p>.<p>23. ಎನ್. ನಾಗಲಾಜು (ಎಂಟಿಬಿ)- ಬೆಂಗಳೂರು ಗ್ರಾಮಾಂತರ</p>.<p>24. ಡಾ.ಕೆ.ಸಿ.ನಾರಾಯಣಗೌಡ- ಮಂಡ್ಯ</p>.<p>25. ಬಿ.ಸಿ. ನಾಗೇಶ್- ಯಾದಗಿರಿ</p>.<p>26. ವಿ.ಸುನೀಲ್ ಕುಮಾರ್- ಉಡುಪಿ</p>.<p>27. ಆಚಾರ್ ಹಾಲಪ್ಪ ಬಸಪ್ಪ- ಕೊಪ್ಪಳ</p>.<p>28. ಶಂಕರ್ ಬಿ. ಪಾಟೀಲ್ ಮುನೇನಕೊಪ್ಪ</p>.<p>29. ಮುನಿರತ್ನ- ಕೋಲಾರ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿರುವ ಬೆನ್ನಲ್ಲೇ, ಕೋವಿಡ್-19 ನಿರ್ವಹಣೆ ಹಾಗೂ ನೆರೆ ಹಾವಳಿ ಪರಿಹಾರ ಕೆಲಸಗಳನ್ನು ತ್ವರಿತವಾಗಿ ಪರಿಶೀಲನೆ ಮಾಡಲು 29 ನೂತನ ಸಚಿವರನ್ನು ಜಿಲ್ಲೆಗಳಿಗೆ ನೇಮಿಸಲಾಗಿದೆ.</p>.<p>ಮುಂದಿನ ಆದೇಶದವರೆಗೂ ಈ ಸಚಿವರು ಆಯಾ ಜಿಲ್ಲೆಗಳ ಕೋವಿಡ್ ನಿರ್ವಹಣೆ ಮತ್ತು ನೆರೆ ಹಾವಳಿ ಪರಿಹಾರ ಕೆಲಸಗಳನ್ನು ಪರಿಶೀಲಿಸಲಿದ್ದಾರೆ.</p>.<p><strong>ಸಚಿವರ ಪಟ್ಟಿ ಹೀಗಿದೆ</strong></p>.<p>1. ಗೋವಿಂದ ಎಂ.ಕಾರಜೋಳ - ಬೆಳಗಾವಿ</p>.<p>2. ಕೆ.ಎಸ್. ಈಶ್ವರಪ್ಪ- ಶಿವಮೊಗ್ಗ</p>.<p>3. ಆರ್. ಅಶೋಕ- ಬೆಂಗಳೂರು ನಗರ</p>.<p>4. ಬಿ.ಶ್ರೀರಾಮುಲು - ಚಿತ್ರದುರ್ಗ</p>.<p>5. ವಿ.ಸೋಮಣ್ಣ- ರಾಯಚೂರು</p>.<p>6. ಉಮೇಶ್ ವಿ.ಕತ್ತಿ- ಬಾಗಲಕೋಟೆ</p>.<p>7. ಎಸ್.ಅಂಗಾರ- ದಕ್ಷಿಣ ಕನ್ನಡ</p>.<p>8. ಜೆ.ಸಿ. ಮಾಧುಸ್ವಾಮಿ- ತುಮಕೂರು</p>.<p>9. ಅರಗ ಜ್ಞಾನೇಂದ್ರ- ಚಿಕ್ಕಮಗಳೂರು</p>.<p>10. ಡಾ.ಸಿ.ಎನ್. ಅಶ್ವತ್ಥ್ ನಾರಾಯಣ- ರಾಮನಗರ</p>.<p>11. ಸಿ.ಸಿ.ಪಾಟೀಲ- ಗದಗ</p>.<p>12. ಆನಂದ್ ಸಿಂಗ್- ಬಳ್ಳಾರಿ ಮತ್ತು ವಿಜಯನಗರ</p>.<p>13. ಕೋಟ ಶ್ರೀನಿವಾಸ ಪೂಜಾರಿ- ಕೊಡಗು</p>.<p>14. ಪ್ರಭು ಬಿ.ಚವ್ಹಾಣ್- ಬೀದರ್</p>.<p>15. ಮುರುಗೇಶ್ ರುದ್ರಪ್ಪ ನಿರಾಣಿ- ಕಲಬುರಗಿ</p>.<p>16.ಅರೆಬೈಲ್ ಹೆಬ್ಬಾರ್ ಶಿವರಾಮ್- ಉತ್ತರ ಕನ್ನಡ</p>.<p>17. ಎಸ್.ಟಿ. ಸೋಮಶೇಖರ್- ಮೈಸೂರು ಮತ್ತು ಚಾಮರಾಜನರ</p>.<p>18. ಬಿ.ಸಿ.ಪಾಟೀಲ್- ಹಾವೇರಿ</p>.<p>19. ಬಿ.ಎ.ಬಸವರಾಜ್- ದಾವಣಗೆರೆ</p>.<p>20. ಡಾ.ಕೆ.ಸುಧಾಕರ್- ಚಿಕ್ಕಬಳ್ಳಾಪುರ</p>.<p>21. ಕೆ.ಗೋಪಾಲಯ್ಯ- ಹಾಸನ</p>.<p>22. ಶಶಿಕಲಾ ಅಣ್ಣಾಸಾಹೇಬ್ ಜೊಲ್ಲೆ- ವಿಜಯಪುರ</p>.<p>23. ಎನ್. ನಾಗಲಾಜು (ಎಂಟಿಬಿ)- ಬೆಂಗಳೂರು ಗ್ರಾಮಾಂತರ</p>.<p>24. ಡಾ.ಕೆ.ಸಿ.ನಾರಾಯಣಗೌಡ- ಮಂಡ್ಯ</p>.<p>25. ಬಿ.ಸಿ. ನಾಗೇಶ್- ಯಾದಗಿರಿ</p>.<p>26. ವಿ.ಸುನೀಲ್ ಕುಮಾರ್- ಉಡುಪಿ</p>.<p>27. ಆಚಾರ್ ಹಾಲಪ್ಪ ಬಸಪ್ಪ- ಕೊಪ್ಪಳ</p>.<p>28. ಶಂಕರ್ ಬಿ. ಪಾಟೀಲ್ ಮುನೇನಕೊಪ್ಪ</p>.<p>29. ಮುನಿರತ್ನ- ಕೋಲಾರ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>