ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ನಿರ್ವಹಣೆ ಮತ್ತು ನೆರೆ ಪರಿಹಾರ ಕೆಲಸ ಪರಿಶೀಲನೆಗೆ ನೂತನ ಸಚಿವರ ನೇಮಕ

Last Updated 4 ಆಗಸ್ಟ್ 2021, 15:16 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿರುವ ಬೆನ್ನಲ್ಲೇ, ಕೋವಿಡ್-19 ನಿರ್ವಹಣೆ ಹಾಗೂ ನೆರೆ ಹಾವಳಿ ಪರಿಹಾರ ಕೆಲಸಗಳನ್ನು ತ್ವರಿತವಾಗಿ ಪರಿಶೀಲನೆ ಮಾಡಲು 29 ನೂತನ ಸಚಿವರನ್ನು ಜಿಲ್ಲೆಗಳಿಗೆ ನೇಮಿಸಲಾಗಿದೆ.

ಮುಂದಿನ ಆದೇಶದವರೆಗೂ ಈ ಸಚಿವರು ಆಯಾ ಜಿಲ್ಲೆಗಳ ಕೋವಿಡ್ ನಿರ್ವಹಣೆ ಮತ್ತು ನೆರೆ ಹಾವಳಿ ಪರಿಹಾರ ಕೆಲಸಗಳನ್ನು ಪರಿಶೀಲಿಸಲಿದ್ದಾರೆ.

ಸಚಿವರ ಪಟ್ಟಿ ಹೀಗಿದೆ

1. ಗೋವಿಂದ ಎಂ.ಕಾರಜೋಳ - ಬೆಳಗಾವಿ

2. ಕೆ.ಎಸ್. ಈಶ್ವರಪ್ಪ- ಶಿವಮೊಗ್ಗ

3. ಆರ್. ಅಶೋಕ- ಬೆಂಗಳೂರು ನಗರ

4. ಬಿ.ಶ್ರೀರಾಮುಲು - ಚಿತ್ರದುರ್ಗ

5. ವಿ.ಸೋಮಣ್ಣ- ರಾಯಚೂರು

6. ಉಮೇಶ್ ವಿ.ಕತ್ತಿ- ಬಾಗಲಕೋಟೆ

7. ಎಸ್.ಅಂಗಾರ- ದಕ್ಷಿಣ ಕನ್ನಡ

8. ಜೆ.ಸಿ. ಮಾಧುಸ್ವಾಮಿ- ತುಮಕೂರು

9. ಅರಗ ಜ್ಞಾನೇಂದ್ರ- ಚಿಕ್ಕಮಗಳೂರು

10. ಡಾ.ಸಿ.ಎನ್. ಅಶ್ವತ್ಥ್ ನಾರಾಯಣ- ರಾಮನಗರ

11. ಸಿ.ಸಿ.ಪಾಟೀಲ- ಗದಗ

12. ಆನಂದ್ ಸಿಂಗ್- ಬಳ್ಳಾರಿ ಮತ್ತು ವಿಜಯನಗರ

13. ಕೋಟ ಶ್ರೀನಿವಾಸ ಪೂಜಾರಿ- ಕೊಡಗು

14. ಪ್ರಭು ಬಿ.ಚವ್ಹಾಣ್- ಬೀದರ್

15. ಮುರುಗೇಶ್ ರುದ್ರಪ್ಪ ನಿರಾಣಿ- ಕಲಬುರಗಿ

16.ಅರೆಬೈಲ್ ಹೆಬ್ಬಾರ್ ಶಿವರಾಮ್- ಉತ್ತರ ಕನ್ನಡ

17. ಎಸ್.ಟಿ. ಸೋಮಶೇಖರ್- ಮೈಸೂರು ಮತ್ತು ಚಾಮರಾಜನರ

18. ಬಿ.ಸಿ.ಪಾಟೀಲ್- ಹಾವೇರಿ

19. ಬಿ.ಎ.ಬಸವರಾಜ್- ದಾವಣಗೆರೆ

20. ಡಾ.ಕೆ.ಸುಧಾಕರ್- ಚಿಕ್ಕಬಳ್ಳಾಪುರ

21. ಕೆ.ಗೋಪಾಲಯ್ಯ- ಹಾಸನ

22. ಶಶಿಕಲಾ ಅಣ್ಣಾಸಾಹೇಬ್ ಜೊಲ್ಲೆ- ವಿಜಯಪುರ

23. ಎನ್. ನಾಗಲಾಜು (ಎಂಟಿಬಿ)- ಬೆಂಗಳೂರು ಗ್ರಾಮಾಂತರ

24. ಡಾ.ಕೆ.ಸಿ.ನಾರಾಯಣಗೌಡ- ಮಂಡ್ಯ

25. ಬಿ.ಸಿ. ನಾಗೇಶ್- ಯಾದಗಿರಿ

26. ವಿ.ಸುನೀಲ್ ಕುಮಾರ್- ಉಡುಪಿ

27. ಆಚಾರ್ ಹಾಲಪ್ಪ ಬಸಪ್ಪ- ಕೊಪ್ಪಳ

28. ಶಂಕರ್ ಬಿ. ಪಾಟೀಲ್ ಮುನೇನಕೊಪ್ಪ

29. ಮುನಿರತ್ನ- ಕೋಲಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT