ಸೋಮವಾರ, 2 ಮಾರ್ಚ್ 2026
×
ADVERTISEMENT

ಬಳ್ಳಾರಿ ಗಲಭೆ | ಗುಂಡಿನ ಮೊರೆತ: ನಿಲ್ಲದ ಮಾತಿನ ಇರಿತ

Published : 2 ಜನವರಿ 2026, 20:09 IST
Last Updated : 2 ಜನವರಿ 2026, 20:09 IST
ADVERTISEMENT
ಫಾಲೋ ಮಾಡಿ
Comments
ಆರ್. ಅಶೋಕ

ಆರ್. ಅಶೋಕ

ಅವನು (ಜನಾರ್ದನ ರೆಡ್ಡಿ) ನೀಚ, ರಾಕ್ಷಸ. ಜೀವನದಲ್ಲಿ ನಿಜ ಹೇಳಿದವನಲ್ಲ. ಅದಕ್ಕಾಗಿಯೇ ಬೀದಿಗೆ ಬಂದು ಇಷ್ಟು ಗಲಾಟೆ ಮಾಡಿದ್ದಾನೆ. ಅವನಿಗೆ ಅಂತ್ಯ ಹಾಡಿಯೇ ಹಾಡುತ್ತೇವೆ. ಅವನಿಗೆ ಶಿಕ್ಷೆ ಆಗುವುದು ನಿಜ
ನಾರಾ ಭರತ್‌ ರೆಡ್ಡಿ, ಶಾಸಕ
ಜನಾರ್ದನ ರೆಡ್ಡಿ ಮನೆಯನ್ನು ನುಚ್ಚುನೂರು, ಪುಡಿ ಪುಡಿ, ಭಸ್ಮ ಮಾಡುತ್ತೇನೆ, ಮುಗಿಸಿ ಬಿಡುತ್ತೇನೆ ಎನ್ನುವ ಧಾಟಿಯಲ್ಲಿ ಶಾಸಕ ಭರತ್ ರೆಡ್ಡಿ ಮಾತನಾಡಿದ್ದಾರೆ. ಇದು ಪ್ರಚೋದನೆಯಲ್ಲದೆ ಮತ್ತಿನ್ನೇನು? ದ್ವೇಷ ಭಾಷಣ ಮಸೂದೆ ಜಾರಿಗೆ ತರಲು ಹೊರಟಿರುವ ಮುಖ್ಯಮಂತ್ರಿ, ಗೃಹ ಸಚಿವರು ತಮ್ಮ ಪಕ್ಷದ ಶಾಸಕರ ಮಾತುಗಳನ್ನು ಆಲಿಸಿದಲ್ಲಿ ದ್ವೇಷ ಭಾಷಣ ಕಾಯ್ದೆಯ ಮೊದಲ ಅಪರಾಧಿಯೇ ತಮ್ಮ ಪಕ್ಷದ ಶಾಸಕರಾಗುತ್ತಾರೆ. 
- ಬಿ.ವೈ ವಿಜಯೇಂದ್ರ, ರಾಜ್ಯ ಬಿಜೆಪಿ ಅಧ್ಯಕ್ಷ  
‘ನಮ್ಮ ಸಿಬ್ಬಂದಿ ಬಂದೂಕು ಪ್ರಯೋಗಿಸಿಲ್ಲ. ಮೃತನ ದೇಹದಲ್ಲಿ ಸಿಕ್ಕ ಗುಂಡು ಮತ್ತು ವಶಕ್ಕೆ ಪಡೆದಿರುವ ಬಂದೂಕುಗಳನ್ನು ಹೋಲಿಕೆ ಮಾಡಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುತ್ತೇವೆ 
ಹಿತೇಂದ್ರ ಆರ್‌. , ಎಡಿಜಿಪಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT