‘ಶ್ರೀರಾಮ ಕೊಲೆಗಡುಕ, ಸೀತೆಗೆ ಕಳ್ಳಭಟ್ಟಿ ಕುಡಿಸುತ್ತಿದ್ದ, ಸ್ತ್ರೀಯರ ಜತೆ ಕುಡಿದು ನೃತ್ಯ ಮಾಡುತ್ತಿದ್ದ... ಎಂಬ ಸಾಲುಗಳನ್ನು ಭಗವಾನ್ ‘ರಾಮ ಮಂದಿರ ಏಕೆ ಬೇಡ?’ ಎಂಬ ಕೃತಿಯಲ್ಲಿ ಬರೆದಿದ್ದಾರೆ. ಅಲ್ಲದೆ, ಮಹಾತ್ಮ ಗಾಂಧಿ ಅವರನ್ನೂ ಮತಾಂಧ ಎಂದು ಕರೆದಿದ್ದಾರೆ. ಇದು ಗಾಂಧಿ ಅನುಯಾಯಿಗಳಿಗೂ ನೋವುಂಟು ಮಾಡಿದೆ’ ಎಂದು ಆರೋಪ ಮಾಡಿದ್ದಾರೆ.