ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಮೈಸೂರು | ಬೌದ್ಧ ಮಹಾ ಸಮ್ಮೇಳನ: ಮೊಳಗಿದ ಕರುಣೆ, ಪ್ರೀತಿ, ಮೈತ್ರಿ ತತ್ವ

Buddha Ambedkar Path: ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಬೌದ್ಧ ಮಹಾ ಸಮ್ಮೇಳನ ಆರಂಭವಾಗಿದ್ದು, ನೂರಾರು ಭಿಕ್ಕುಗಳು ಹಾಗೂ ಸಾವಿರಾರು ಜನರು ಬುದ್ಧ-ಅಂಬೇಡ್ಕರ್ ಮಾರ್ಗ ಅನುಸರಿಸುವ ಸಂಕಲ್ಪ ಮಾಡಿಕೊಂಡರು.
Last Updated 14 ಅಕ್ಟೋಬರ್ 2025, 21:28 IST
ಮೈಸೂರು | ಬೌದ್ಧ ಮಹಾ ಸಮ್ಮೇಳನ: ಮೊಳಗಿದ ಕರುಣೆ, ಪ್ರೀತಿ, ಮೈತ್ರಿ ತತ್ವ

ರಾಜ್ಯ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್: ಕ್ವಾರ್ಟರ್‌ ಫೈನಲ್‌ಗೆ‌ ಧೀರ್‌, ಅರ್ಮಾನ್‌

15, 17 ವರ್ಷದೊಳಗಿನವರ ರಾಜ್ಯ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌
Last Updated 14 ಅಕ್ಟೋಬರ್ 2025, 20:33 IST
ರಾಜ್ಯ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್: ಕ್ವಾರ್ಟರ್‌ ಫೈನಲ್‌ಗೆ‌ ಧೀರ್‌, ಅರ್ಮಾನ್‌

ಜಿಬಿಎ ವ್ಯಾಪ್ತಿಯಲ್ಲಿ ಸ್ವಾಧೀನಾನುಭವ ಪ್ರಮಾಣಪತ್ರಕ್ಕೆ ವಿನಾಯಿತಿ

OC Rule Update: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ 1200 ಚದರಡಿ ವಸತಿ ಕಟ್ಟಡಗಳಿಗೆ ಒಸಿ ವಿನಾಯಿತಿ ನೀಡಲು ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದ್ದು, ಸಚಿವ ಸಂಪುಟ ನಿರ್ಧಾರಕ್ಕೆ ಅನುಗುಣವಾಗಿದೆ.
Last Updated 14 ಅಕ್ಟೋಬರ್ 2025, 20:12 IST
ಜಿಬಿಎ ವ್ಯಾಪ್ತಿಯಲ್ಲಿ ಸ್ವಾಧೀನಾನುಭವ ಪ್ರಮಾಣಪತ್ರಕ್ಕೆ ವಿನಾಯಿತಿ

ಪ್ರೆಸಿಡೆನ್ಸಿ ವಿವಿ: ‘ಚಿಪ್ ಟು ಕ್ರಾಪ್’ ಹ್ಯಾಕಥಾನ್

Agri-Tech Innovation: ಪ್ರೆಸಿಡೆನ್ಸಿ ವಿವಿಯಲ್ಲಿ ಐಸಿಎಆರ್ ಮತ್ತು ಐಐಎಚ್‌ಆರ್ ಸಹಯೋಗದಲ್ಲಿ ‘ಚಿಪ್ ಟು ಕ್ರಾಪ್’ ಹೆಸರಿನಲ್ಲಿ 24 ಗಂಟೆಗಳ ಹ್ಯಾಕಥಾನ್ ನಡೆಯಿತು. 30 ತಂಡಗಳು ಕೃಷಿ ಸಮಸ್ಯೆಗಳ ತಂತ್ರಜ್ಞಾನ ಪರಿಹಾರ ಆವಿಷ್ಕರಿಸಿದವು.
Last Updated 14 ಅಕ್ಟೋಬರ್ 2025, 20:02 IST
ಪ್ರೆಸಿಡೆನ್ಸಿ ವಿವಿ: ‘ಚಿಪ್ ಟು ಕ್ರಾಪ್’ ಹ್ಯಾಕಥಾನ್

ಬೆಂಗಳೂರು | ಕೆಟ್ಟು ನಿಂತ ಬಿಎಂಟಿಸಿ ಬಸ್‌; ಸಂಚಾರ ವ್ಯತ್ಯಯ

Traffic Disruption: ಇಕೋ ಸ್ಪೇಸ್ ಜಂಕ್ಷನ್ ಬಳಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಕೆಟ್ಟು ನಿಂತ ಪರಿಣಾಮ ಮಾರತ್‌ಹಳ್ಳಿ-ಬೆಳ್ಳಂದೂರು ರಸ್ತೆಯಲ್ಲಿ ಭಾರೀ ದಟ್ಟಣೆ ಉಂಟಾಗಿ ವಾಹನ ಸವಾರರು ಗಂಟೆಗಳ ಕಾಲ ಪರದಾಡಿದರು.
Last Updated 14 ಅಕ್ಟೋಬರ್ 2025, 20:00 IST
ಬೆಂಗಳೂರು | ಕೆಟ್ಟು ನಿಂತ ಬಿಎಂಟಿಸಿ ಬಸ್‌; ಸಂಚಾರ ವ್ಯತ್ಯಯ

ತೇಜಸ್ವಿ ಸೂರ್ಯ, ಪೈ ಚಿಂತನೆ ಆಘಾತಕಾರಿ: ರಾಮಲಿಂಗಾ ರೆಡ್ಡಿ

‘ಬಿಎಂಟಿಸಿ ಬೇಕಿಲ್ಲ, ಏಕಸ್ವಾಮ್ಯವೂ ಬೇಕಿಲ್ಲ’ ಮಾತಿಗೆ ರಾಮಲಿಂಗಾ ರೆಡ್ಡಿ ಆಕ್ಷೇಪ
Last Updated 14 ಅಕ್ಟೋಬರ್ 2025, 19:57 IST
ತೇಜಸ್ವಿ ಸೂರ್ಯ, ಪೈ ಚಿಂತನೆ ಆಘಾತಕಾರಿ: ರಾಮಲಿಂಗಾ ರೆಡ್ಡಿ

ಪೂಜೆ ನೆಪದಲ್ಲಿ ವಂಚನೆ: 485 ಗ್ರಾಂ ಚಿನ್ನಾಭರಣ ದೋಚಿದ್ದ ಆರೋಪಿ ಸೆರೆ

Spiritual Scam Arrest: ಮಾಟ ನಿವಾರಣೆ ಮತ್ತು ನಿಧಿ ನೀಡುವ ನೆಪದಲ್ಲಿ ಚಿನ್ನಾಭರಣ ದೋಚುತ್ತಿದ್ದ ವೆಂಕಟರಮಣ ಅಲಿಯಾಸ್ ಲಕ್ಷ್ಮೀ ನಾರಾಯಣ ಎಂಬಾತನನ್ನು ಹುಳಿಮಾವು ಪೊಲೀಸರು ಬಂಧಿಸಿ ₹53 ಲಕ್ಷ ಮೌಲ್ಯದ ಚಿನ್ನ ವಶಪಡಿಸಿಕೊಂಡಿದ್ದಾರೆ.
Last Updated 14 ಅಕ್ಟೋಬರ್ 2025, 19:55 IST
ಪೂಜೆ ನೆಪದಲ್ಲಿ ವಂಚನೆ: 485 ಗ್ರಾಂ ಚಿನ್ನಾಭರಣ ದೋಚಿದ್ದ ಆರೋಪಿ ಸೆರೆ
ADVERTISEMENT

ಕೋಲಾರ | ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿ ನಾಪತ್ತೆ: ದೂರು

Missing Case: ಕೋಲಾರ ತಾಲ್ಲೂಕಿನ ನರಸಾಪುರ ಗ್ರಾಮಕ್ಕೆ ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿ ಅಕ್ತರ್ ಬೇಗಂ (50) ನಾಪತ್ತೆಯಾಗಿದ್ದು, ಕುಟುಂಬಸ್ಥರು ಮತ್ತು ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 14 ಅಕ್ಟೋಬರ್ 2025, 19:54 IST
ಕೋಲಾರ | ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿ ನಾಪತ್ತೆ: ದೂರು

ಸಮೀಕ್ಷೆಗೆ ಗೈರಾದರೆ ಶಿಸ್ತು ಕ್ರಮ; ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌

ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಗೆ ಹಾಜರಾಗದವರರ ವಿರುದ್ಧ ಕ್ರಮ: ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌
Last Updated 14 ಅಕ್ಟೋಬರ್ 2025, 19:51 IST
ಸಮೀಕ್ಷೆಗೆ ಗೈರಾದರೆ ಶಿಸ್ತು ಕ್ರಮ; ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌

ದರ್ಶನ್‌ಗೆ ಸೌಲಭ್ಯ: ಕಾರಾಗೃಹ ಪರಿಶೀಲನೆ ನಡೆಸಿದ ಅಧಿಕಾರಿಗಳು

Legal Aid Inspection: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ದರ್ಶನ್ ಅವರಿಗೆ ಸರಿಯಾದ ಸೌಲಭ್ಯ ಇಲ್ಲವೆಂಬ ಆರೋಪದ ಮೇಲೆ ಕಾನೂನು ಸೇವಾ ಪ್ರಾಧಿಕಾರದ ಅಧಿಕಾರಿಗಳು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Last Updated 14 ಅಕ್ಟೋಬರ್ 2025, 19:39 IST
ದರ್ಶನ್‌ಗೆ ಸೌಲಭ್ಯ: ಕಾರಾಗೃಹ ಪರಿಶೀಲನೆ ನಡೆಸಿದ ಅಧಿಕಾರಿಗಳು
ADVERTISEMENT
ADVERTISEMENT
ADVERTISEMENT