ಶುಕ್ರವಾರ, 11 ಜುಲೈ 2025
×
ADVERTISEMENT

ಜಿಲ್ಲೆ

ADVERTISEMENT

₹473 ಕೋಟಿ ವೆಚ್ಚದ ಸಿಗಂದೂರು ಕೇಬಲ್ ಸೇತುವೆ ಜುಲೈ 14ಕ್ಕೆ ಲೋಕಾರ್ಪಣೆ

ವಿಡಿಯೊ ಹಂಚಿಕೊಂಡ ಬಿಜೆಪಿ
Last Updated 11 ಜುಲೈ 2025, 14:40 IST
₹473 ಕೋಟಿ ವೆಚ್ಚದ ಸಿಗಂದೂರು ಕೇಬಲ್ ಸೇತುವೆ ಜುಲೈ 14ಕ್ಕೆ ಲೋಕಾರ್ಪಣೆ

ಭದ್ರಾ ಜಲಾಶಯ ಭರ್ತಿ: 5,000 ಕ್ಯುಸೆಕ್ ನೀರು ನದಿಗೆ

Bhadra Reservoir Update: ಶಿವಮೊಗ್ಗದ ಲಕ್ಕವಳ್ಳಿಯ ಭದ್ರಾ ಜಲಾಶಯ ಭರ್ತಿಯಾಗುತ್ತಿದ್ದಂತೆ ಐದು ಸಾವಿರ ಕ್ಯುಸೆಕ್ ನೀರನ್ನು ಜುಲೈ 11ರಂದು ನದಿಗೆ ಹರಿಸಲಾಗಿದೆ. ಇತಿಹಾಸದಲ್ಲೇ ಈ ತಾರೀಖಿಗೆ ಇದೇ ಮೊದಲ ಬಾರಿಗೆ ಈ ಪ್ರಮಾಣದ ನೀರು ಬಿಡಲಾಗಿದೆ.
Last Updated 11 ಜುಲೈ 2025, 14:31 IST
ಭದ್ರಾ ಜಲಾಶಯ ಭರ್ತಿ: 5,000 ಕ್ಯುಸೆಕ್ ನೀರು ನದಿಗೆ

ಬೀದಿನಾಯಿಗಳಿಗೆ ಬಾಡೂಟ.. ಟ್ರೋಲಿಗರಿಗೆ ಆಹಾರವಾಯಿತು ಬಿಬಿಎಂಪಿ ನಿರ್ಧಾರ!

BBMP Starry Dogs: ಬೀದಿನಾಯಿಗಳಿಗೆ ಚಿಕನ್ ಅಂತಹ ಆಹಾರ ಹಾಕಬೇಕು ಎನ್ನುವುದರ ಪರ ವಿರೋಧದ ಚರ್ಚೆಯೂ ಆಗಿದೆ. ಈ ಬಗ್ಗೆ ಕೆಲವು ಟ್ರೋಲ್‌ಗಳು, ಮಿಮ್‌ಗಳು ಇಲ್ಲಿವೆ..
Last Updated 11 ಜುಲೈ 2025, 14:04 IST
ಬೀದಿನಾಯಿಗಳಿಗೆ ಬಾಡೂಟ.. ಟ್ರೋಲಿಗರಿಗೆ ಆಹಾರವಾಯಿತು ಬಿಬಿಎಂಪಿ ನಿರ್ಧಾರ!

ಇಂಡಿ |14 ರಂದು ಪುಂಡಲಿಂಗ ಶಿವಯೋಗಿಗಳ 46 ನೇ ಪುಣ್ಯಾರಾಧನೆ

Shivayogi Punyathithi: ಇಂಡಿ : ತಾಲ್ಲೂಕಿನ ಗೋಳಸಾರ ಗ್ರಾಮದ ಪುಂಡಲಿಂಗ ಶಿವಯೋಗಿಗಳ 46 ನೇ ಪುಣ್ಯಾರಾಧನೆ ಜುಲೈ 13 ಮತ್ತು 14 ರಂದು ನಡೆಯಲಿದೆ. 13 ರಂದು ನಾಡಿನ ಭಜನಾ ಮೇಳಗಳಿಂದ ಭಜನೆ ನಡೆಯಲಿದೆ.
Last Updated 11 ಜುಲೈ 2025, 13:42 IST
ಇಂಡಿ |14 ರಂದು ಪುಂಡಲಿಂಗ ಶಿವಯೋಗಿಗಳ 46 ನೇ ಪುಣ್ಯಾರಾಧನೆ

ಸಿಂದಗಿ | ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಲು ಸಲಹೆ

ಸಾರಂಗಮಠದಲ್ಲಿ ಶಿವಾನಂದ ಶಿವಾಚಾರ್ಯರ ಷಷ್ಠ್ಯಿಪೂರ್ತಿ ಕಾರ್ಯಕ್ರಮ
Last Updated 11 ಜುಲೈ 2025, 13:40 IST
ಸಿಂದಗಿ | ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಲು ಸಲಹೆ

ಬ್ಯಾಂಕ್‌ ಕಳವು ಪ್ರಕರಣ: ಬ್ಯಾಂಕ್, ರೈಲ್ವೆ ನೌಕರರು, ಅತಿಥಿ ಉಪನ್ಯಾಸಕರೇ ಕಳ್ಳರು!

39 ಕೆ.ಜಿ ಚಿನ್ನಾಭರಣ ವಶ, 15 ಆರೋಪಿಗಳ ಬಂಧನ
Last Updated 11 ಜುಲೈ 2025, 13:13 IST
ಬ್ಯಾಂಕ್‌ ಕಳವು ಪ್ರಕರಣ: ಬ್ಯಾಂಕ್, ರೈಲ್ವೆ ನೌಕರರು, ಅತಿಥಿ ಉಪನ್ಯಾಸಕರೇ ಕಳ್ಳರು!

ಚಿಕ್ಕಮಗಳೂರು: ತಿರುಪತಿ ಹೊರಟ ಹೊಸ ರೈಲಿಗೆ ದೀರ್ಘದಂಡ ನಮಸ್ಕಾರ ಮಾಡಿದ ವೃದ್ಧೆ

Tirupati Devotion: ಚಿಕ್ಕಮಗಳೂರು–ತಿರುಪತಿ ನೇರ ರೈಲು ಆರಂಭವಾಗುತ್ತಿದ್ದಂತೆಯೇ ಭಾಗಲಕ್ಷ್ಮಿ ಎಂಬ ವೃದ್ಧೆ ಹಳಿಗಳ ಮೇಲೆ ಅಡ್ಡಬಿದ್ದು ಮೂರು ಬಾರಿ ನಮಸ್ಕರಿಸಿ ಭಕ್ತಿಭಾವ ವ್ಯಕ್ತಪಡಿಸಿದರು.
Last Updated 11 ಜುಲೈ 2025, 12:26 IST
ಚಿಕ್ಕಮಗಳೂರು: ತಿರುಪತಿ ಹೊರಟ ಹೊಸ ರೈಲಿಗೆ ದೀರ್ಘದಂಡ ನಮಸ್ಕಾರ ಮಾಡಿದ ವೃದ್ಧೆ
ADVERTISEMENT

ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುವುದು ನಿಶ್ಚಿತ: ನಿಶ್ಚಲಾನಂದನಾಥ ಸ್ವಾಮೀಜಿ

DK Shivakumar Support: ಮಂಡ್ಯದಲ್ಲಿ ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡುತ್ತಾ, ಕಾಂಗ್ರೆಸ್ ಗೆಲುವಿಗೆ ಡಿಕೆಶಿ ಶ್ರಮಿಸಿದ್ದಾರೆ, ಅವರು ಮುಖ್ಯಮಂತ್ರಿ ಆಗುವುದು ನಿಶ್ಚಿತವೆಂದು ಅಭಿಪ್ರಾಯಪಟ್ಟರು.
Last Updated 11 ಜುಲೈ 2025, 11:39 IST
ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುವುದು ನಿಶ್ಚಿತ: ನಿಶ್ಚಲಾನಂದನಾಥ ಸ್ವಾಮೀಜಿ

ಸಾಲದ ವಿಚಾರದಲ್ಲಿ ವ್ಯಕ್ತಿಗೆ ಚಾಕುವಿನಿಂದ ಇರಿದ ಪ್ರಕರಣ: ಆರೋಪಿ ಕಾಲಿಗೆ ಗುಂಡೇಟು

Dharwad Police Encounter: ಸಾಲದ ವಿವಾದದಿಂದ ವ್ಯಕ್ತಿಗೆ ಚಾಕು ಇರಿದ ಆರೋಪಿಗೆ ತಪ್ಪಿಸಿಕೊಳ್ಳುವ ವೇಳೆ ಧಾರವಾಡದಲ್ಲಿ ಪೊಲೀಸರು ಗುಂಡು ಹಾರಿಸಿ ಕಾಲಿಗೆ ಗಾಯ ಮಾಡಿದರು. ಖ್ವಾಜಾ ಶಿರಹಟ್ಟಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
Last Updated 11 ಜುಲೈ 2025, 11:32 IST
ಸಾಲದ ವಿಚಾರದಲ್ಲಿ ವ್ಯಕ್ತಿಗೆ ಚಾಕುವಿನಿಂದ ಇರಿದ ಪ್ರಕರಣ: ಆರೋಪಿ ಕಾಲಿಗೆ ಗುಂಡೇಟು

ಸುರ್ಜೇವಾಲ ವಿರುದ್ಧ ಮತ್ತೆ ಆಕ್ರೋಶ ಹೊರ ಹಾಕಿದ ರಾಜಣ್ಣ

Karnataka Congress Discontent: ತುಮಕೂರಿನಲ್ಲಿ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ವಿರುದ್ಧ ಮತ್ತೆ ಅಸಮಾಧಾನ ವ್ಯಕ್ತಪಡಿಸಿದರು. ಪಕ್ಷದ ಪ್ರಕ್ರಿಯೆಯ ಬಗ್ಗೆ ಸಮಾಧಾನವಿಲ್ಲ ಎಂದರು.
Last Updated 11 ಜುಲೈ 2025, 10:53 IST
ಸುರ್ಜೇವಾಲ ವಿರುದ್ಧ ಮತ್ತೆ ಆಕ್ರೋಶ ಹೊರ ಹಾಕಿದ ರಾಜಣ್ಣ
ADVERTISEMENT
ADVERTISEMENT
ADVERTISEMENT