‘ಬಡತನ, ಅಸಮಾನತೆ, ನಿರುದ್ಯೋಗ ದೇಶವನ್ನು ಅಸುರನಂತೆ ಕಾಡುತ್ತಿದೆ ಎಂದು ಆರ್ಎಸ್ಎಸ್ನ ಅಗ್ರ ನಾಯಕ ದತ್ತಾತ್ರೇಯ ಹೊಸಬಾಳೆ ತಿಳಿಸಿದ್ದಾರೆ. 20 ಕೋಟಿ ಜನ ಬಡತನ ರೇಖೆಯಿಂತ ಕೆಳಗಿದ್ದಾರೆ, ಶೇ 20ರಷ್ಟು ಸಂಪತ್ತು ಶೇ 1ರಷ್ಟು ಜನರ ಕೈಲಿದೆ. ಇದಕ್ಕೆ ಕೇಂದ್ರ, ರಾಜ್ಯ ಸರ್ಕಾರಗಳೇ ಹೊಣೆ ಎಂದೂ ತಿಳಿಸಿದ್ಧಾರೆ. ಬಿಜೆಪಿ ಸರ್ಕಾರ ಮೊದಲು ತಮ್ಮ ಆರ್ಎಸ್ಎಸ್ ಗುರುವಿನ ಪ್ರಶ್ನೆಗಳಿಗೆ ಉತ್ತರ ನೀಡಲಿ’ ಎಂದು ಸವಾಲು ಹಾಕಿದರು.